ಸೋಮವಾರ, 25 ಆಗಸ್ಟ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

‘ಮೂಡಲಪಾಯ ಯಕ್ಷಗಾನ’ ಕಲೆಗೆ ಜೀವ ತುಂಬುವ ಚಿಣ್ಣರು!

Children Yakshagana Performance: ನಶಿಸಿ ಹೋಗುತ್ತಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸುವ ಯತ್ನ ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.
Last Updated 24 ಆಗಸ್ಟ್ 2025, 0:30 IST
‘ಮೂಡಲಪಾಯ ಯಕ್ಷಗಾನ’ ಕಲೆಗೆ ಜೀವ ತುಂಬುವ ಚಿಣ್ಣರು!

Ganesh Festival: ಗಣೇಶೋತ್ಸವ ಬದಲಾದ ಹೆಜ್ಜೆ ಗುರುತುಗಳು...

Ganesh Festival: ಆಲಾರೆ... ಆಲಾ... ಗಣಪತಿ ಆಲಾ ಏಕ್‌ ದೊ ತೀನ್‌ ಚಾರ್‌ ಗಣಪತಿ ಕಾ ಜೈಜೈಕಾರ್‌ ಹೀಗೆ ಜೋರು ಧ್ವನಿಯಲ್ಲಿ ಜಯಘೋಷ ಕೇಳುತ್ತಿದ್ದರೆ; ಜೊತೆಗೆ ಜಾಗಟೆ, ಗಂಟೆಯ ಸದ್ದೂನು ಕೇಳುತ್ತಿದ್ದರೆ ಬೀದರ್‌, ಕಲಬುರಗಿಯಲ್ಲಿ ಮನೆಮಂದಿಯೆಲ್ಲ ಬಾಗಿಲಿಗೆ ಬಂದು ನಿಲ್ಲುತ್ತಾರೆ.
Last Updated 23 ಆಗಸ್ಟ್ 2025, 23:30 IST
Ganesh Festival: ಗಣೇಶೋತ್ಸವ ಬದಲಾದ ಹೆಜ್ಜೆ ಗುರುತುಗಳು...

Traditional Food Karnataka: ಮರೆಯಾಗುತ್ತಿರುವ ‘ಕೈ ಚಕ್ಕುಲಿ ಕಂಬಳ’

Traditional Food Karnataka: ಮಲೆನಾಡು, ಉತ್ತರ ಕನ್ನಡ ಭಾಗದಲ್ಲಿ ಚೌತಿ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸುತ್ತಾರೆ. ಮಲೆನಾಡಿಗರಿಗೆ ದೀಪಾವಳಿ ದೊಡ್ಡ ಹಬ್ಬವಾದರೂ, ಗಣೇಶ ಚತುರ್ಥಿ ಕೂಡ ವಿಶೇಷ. ಇದಕ್ಕಾಗಿ ಹದಿನೈದು ದಿನಗಳ ಮೊದಲಿನಿಂದಲೇ ಸಿದ್ಧತೆ ಪ್ರಾರಂಭವಾಗುತ್ತದೆ.
Last Updated 23 ಆಗಸ್ಟ್ 2025, 23:30 IST
Traditional Food Karnataka: ಮರೆಯಾಗುತ್ತಿರುವ ‘ಕೈ ಚಕ್ಕುಲಿ ಕಂಬಳ’

Indian Classical Music: ಏಕಾಂತಕ್ಕೆ ಸರಿದ ಸುರಬಹಾರ್‌ ನಾದ

Indian Classical Music: ಸರೋದ್‌ವಾದಕರಾದ ಆಶೀಷ್ ಖಾನ್, ರಾಜೀವ ತಾರಾನಾಥ, ಬಸಂತ್ ಕಾಬ್ರಾ, ಹರಿಪ್ರಸಾದ್ ಚೌರಾಸಿಯಾ, ನಿಖಿಲ್ ಬ್ಯಾನರ್ಜಿ ಸೇರಿದಂತೆ ಅನೇಕ ವಿದ್ವಾಂಸರ ಗುರುವಾಗಿದ್ದವರು ಅನ್ನಪೂರ್ಣಾ ದೇವಿ. ಉಸ್ತಾದ್ ಅಲ್ಲಾವುದ್ದೀನ್ ಖಾನ್ ಮಗಳಾದ ಅವರು ಶ್ರೇಷ್ಠ ಸುರಬಹಾರ್ ವಾದಕಿ
Last Updated 23 ಆಗಸ್ಟ್ 2025, 23:30 IST
Indian Classical Music: ಏಕಾಂತಕ್ಕೆ ಸರಿದ ಸುರಬಹಾರ್‌ ನಾದ

ಬೇಡುವ ಜೋಗತಿಯ ಉದಾತ್ತ ಮನಸು

Social Service: ಅವರು ಶಾಲೆಯ ಅಂಗಳಕ್ಕೆ ಕಾಲಿಟ್ಟರು. ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಅವರನ್ನು ಗುರುತಿಸಿ ಜೋರಾಗಿ ಚಪ್ಪಾಳೆ ತಟ್ಟುತ್ತಾ, ಮುಗಿಬಿದ್ದು ಕೈಕುಲುಕುತ್ತಾ, ಕೇಕೆ ಹಾಕಿ ಸಂಭ್ರಮಿಸಿದರು. ಹೀಗೆ ಆ ಮಕ್ಕಳು ಮು
Last Updated 23 ಆಗಸ್ಟ್ 2025, 23:30 IST
ಬೇಡುವ ಜೋಗತಿಯ ಉದಾತ್ತ ಮನಸು

Ganesh Festival: ಗಣಪ ಸೌಹಾರ್ದ ಸಂಭ್ರಮ...

Ganesh Unity: ಜೀವನಶೈಲಿ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಉಡುಗೆ–ತೊಡುಗೆ, ಜಾತಿ, ಧರ್ಮ ಸೇರಿ ಎಲ್ಲವೂ ಭಿನ್ನ. ಆದರೆ, ಗಣೇಶೋತ್ಸವ ಸಮೀಪಿಸುತ್ತಿದ್ದಂತೆಯೇ, ಎಲ್ಲವೂ ಒಂದೊಂದಾಗಿ ಮೇಳೈಸುತ್ತವೆ. ಗಣೇಶ ಮೂರ್ತಿಯ ಮೆರವಣಿಗೆ,
Last Updated 23 ಆಗಸ್ಟ್ 2025, 23:30 IST
Ganesh Festival: ಗಣಪ ಸೌಹಾರ್ದ ಸಂಭ್ರಮ...

ಕುವೆಂಪು ಪದ ಸೃಷ್ಟಿ: ಸುಟ್ಟಿದೋರ್ಕೆ

Kuvempu Literature ಸುಟ್ಟಿದೋರ್ಕೆ (ಕ್ರಿ). ಬೆರಳನ್ನು ತೋರುವುದರ ಮೂಲಕ ಸೂಚಿಸುವಿಕೆ. ಸುಗ್ರೀವನಿಗೆ ಹಾಸ್ಯ ಕೋವಿದನಾದ ಗಜನು ಒಂದು ಪ್ರಸಂಗವನ್ನು ಹೇಳುವನು. ಲಂಕೆ ಎಲ್ಲಿದೆ ಎಂದು ಪೀಡಿಸಲು ಅವನು ಬೆರಳಿಂದ ತೋರಿಸಿದ ದಿಕ್ಕಿಗೆ ಬಂದೆವು ಎಂದು ಕುವೆಂಪು ವಿವರಿಸಿದ್ದಾರೆ...
Last Updated 23 ಆಗಸ್ಟ್ 2025, 23:30 IST
ಕುವೆಂಪು ಪದ ಸೃಷ್ಟಿ: ಸುಟ್ಟಿದೋರ್ಕೆ
ADVERTISEMENT

ಮಕ್ಕಳಲ್ಲಿ ಪುಸ್ತಕ ಪ್ರೀತಿ: ‘ಅಜ್ಜಿಯ ರುಜು’ ಬೇಕೆ? ‘ಗಗ್ಗಯ್ಯನ ಗಡಿಬಿಡಿ’ ಯಾಕೆ?

Kannada Children Books: ಬೇಸಿಗೆ ರಜೆಯಲ್ಲಿ ತಮ್ಮ ಮಗಳಿಗೆ ಓದಲು ಒಂದು ಮಕ್ಕಳ ಪುಸ್ತಕವನ್ನು ಶಿಫಾರಸು ಮಾಡುವಂತೆ ನನ್ನ ವೈದ್ಯ ಮಿತ್ರರೊಬ್ಬರು ಕೇಳಿದರು. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಓದಲು ಹೇಳಿದೆ.
Last Updated 17 ಆಗಸ್ಟ್ 2025, 23:30 IST
ಮಕ್ಕಳಲ್ಲಿ ಪುಸ್ತಕ ಪ್ರೀತಿ: ‘ಅಜ್ಜಿಯ ರುಜು’ ಬೇಕೆ?
‘ಗಗ್ಗಯ್ಯನ ಗಡಿಬಿಡಿ’ ಯಾಕೆ?

Heritage Museum: ಶಿರಸಿಯ ಅಪರೂಪದ ಕಣಜ

Heritage Museum: ಶಿರಸಿಯ ‘ಕಣಜ’ ವಸ್ತುಸಂಗ್ರಹಾಲಯದಲ್ಲಿ ಶತಮಾನಗಳ ಹಿಂದಿನ ದಿನಬಳಕೆ ವಸ್ತುಗಳು, ಕೃಷಿ ಉಪಕರಣಗಳು, ಗ್ರಾಮೋಫೋನ್, ಹಳೆಯ ದೀಪಗಳು, ಪಾತ್ರೆಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಪ್ರದರ್ಶಿಸಲಾಗಿದೆ...
Last Updated 16 ಆಗಸ್ಟ್ 2025, 23:47 IST
Heritage Museum: ಶಿರಸಿಯ ಅಪರೂಪದ ಕಣಜ

ವಿದ್ಯಾರ್ಥಿಗಳ ಮೆಚ್ಚಿನ ಸಿತಾರಾ ಅಕ್ಕ

Student Motivation: ಕಡಿಮೆ ಅಂಕಗಳಿಂದ ನಿರುತ್ಸಾಹಗೊಂಡಿದ್ದ ಕುಬ್ರಾ, ‘ಸಿತಾರಾ ಅಕ್ಕ’ ತರಗತಿಗಳಿಂದ ವಿಜ್ಞಾನದಲ್ಲಿ ಶೇಕಡ 100 ಅಂಕ ಪಡೆದು ಮೂರನೇ ರ‍್ಯಾಂಕ್ ಗಳಿಸಿದಳು. ಶ್ರಿಯಾ ಶಂಕರ್ ಸ್ಥಾಪಿಸಿದ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳ ಪ್ರಗತಿಗೆ ಮಾರ್ಗದರ್ಶಿಯಾಗಿದೆ...
Last Updated 16 ಆಗಸ್ಟ್ 2025, 23:46 IST
ವಿದ್ಯಾರ್ಥಿಗಳ ಮೆಚ್ಚಿನ ಸಿತಾರಾ ಅಕ್ಕ
ADVERTISEMENT
ADVERTISEMENT
ADVERTISEMENT