ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

ಜನಜಂಗುಳಿಯ ನಡುವೆಯೂ ಕಾಡಿದೆ ಒಂಟಿ ಭಾವ

ಹೊತ್ತು ಸರಿಯುವ ಘಳಿಗೆಯಲ್ಲಿ ದೂರದ ಊರನ್ನು ಬಿಟ್ಟು, ರೈಲಿನಲ್ಲಿ ಹೊರಟು ಬೆಳಂ–ಬೆಳಗ್ಗೆ ಕಣ್ಣುಬಿಟ್ಟಾಗ ನಾನು ಇದಿದ್ದು ಮಹಾನಗರಿ ಬೆಂಗಳೂರಿನಲ್ಲಿ.
Last Updated 26 ಜುಲೈ 2024, 23:53 IST
ಜನಜಂಗುಳಿಯ ನಡುವೆಯೂ ಕಾಡಿದೆ ಒಂಟಿ ಭಾವ

ಬದುಕಿನ ಬಂಡಿ ಎಳೆಯುವ ತಳ್ಳುಗಾಡಿಗಳು

ಬೆಂಗಳೂರು ಮಹಾನಗರ‌ ಏನಿಲ್ಲದೇ ಬದುಕಲಾರದು ಎಂದರೆ, ಅದು ತಳ್ಳುಗಾಡಿಗಳಿಲ್ಲದೆ. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಮೆಟ್ರೋ, ವಿಮಾನ ನಿಲ್ದಾಣ, ಪಬ್‌‌ಗಳು, ಕಾರ್ಖಾನೆಗಳು ಏನೆಲ್ಲಾ ಇರಬಹುದು. ಅವೆಲ್ಲವೂ ಬೆಂಗಳೂರಿಗೆ ಅವಶ್ಯವಿರಬಹುದು. ಆದರೆ ತಳ್ಳುಗಾಡಿಗಳಿಲ್ಲದೇ ಬೆಂಗಳೂರಿಗರ ಜೀವನ ಸಾಗುವುದಿಲ್ಲ
Last Updated 26 ಜುಲೈ 2024, 23:50 IST
ಬದುಕಿನ ಬಂಡಿ ಎಳೆಯುವ ತಳ್ಳುಗಾಡಿಗಳು

ಒಲಿಂಪಿಕ್ಸ್ ಪದಕ ಪಥ..ಮನುಕುಲದ ಮಹಾ ಕ್ರೀಡಾ ಮೇಳ; ಸೌಹಾರ್ದತೆ, ಮನೋಲ್ಲಾಸದ ಜಾತ್ರೆ

ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದೆಂದರೆ ಉತ್ತುಂಗ ಸಾಧನೆಯೇ ಸರಿ
Last Updated 21 ಜುಲೈ 2024, 0:47 IST
ಒಲಿಂಪಿಕ್ಸ್ ಪದಕ ಪಥ..ಮನುಕುಲದ ಮಹಾ ಕ್ರೀಡಾ ಮೇಳ; ಸೌಹಾರ್ದತೆ, ಮನೋಲ್ಲಾಸದ ಜಾತ್ರೆ

ಕಾಶ್ಮೀರ ಕಣಿವೆಯ ವಿಲ್ಲೊ ಕ್ರಿಕೆಟ್‌ ಬ್ಯಾಟ್‌ಗಳು..

ಭಾರತದ ಮುಕುಟ ಪ್ರಾಯವಾಗಿರುವ ಕಾಶ್ಮೀರ ಕಣಿವೆಯಲ್ಲಿ ಅಶಾಂತಿಯ ಕಾರ್ಮೋಡ ಸರಿದು ಬೆಚ್ಚನೆ ವಾತಾವರಣ ನೆಲೆಗೊಳ್ಳುತ್ತಿದೆ.
Last Updated 20 ಜುಲೈ 2024, 23:45 IST
ಕಾಶ್ಮೀರ ಕಣಿವೆಯ ವಿಲ್ಲೊ ಕ್ರಿಕೆಟ್‌ ಬ್ಯಾಟ್‌ಗಳು..

ಕಣ್ಮರೆ ಆಗುತ್ತಿರುವ ಚಿತ್ರಗಳಿಗೆ ಜೀವ ತುಂಬಿದ ದಾವಣಗೆರೆ ಥೀಮ್‌ ಪಾರ್ಕ್‌

ಇವೆಲ್ಲವನ್ನೂ ಒಂದೆಡೆಯೇ ಕಣ್ತುಂಬಿಕೊಂಡು, ಇನ್ನಷ್ಟು ಅಚ್ಚರಿಗಳನ್ನು ಮನಕ್ಕೆ ಇಳಿಸಬೇಕೆಂದರೆ ಬೆಣ್ಣೆ ನಗರಿಗೆ ಬರಬೇಕು. ‘ದಾವಣಗೆರೆಯಲ್ಲಿ ತಿನ್ನಲು ಬೆಣ್ಣೆದೋಸೆ ಬಿಟ್ಟು, ನೋಡಲು ಏನಿದೆ?’ ಎಂದು ಕೇಳುವವರಿಗೆ ನಗರದ ದೃಶ್ಯ ಕಲಾ ಕಾಲೇಜಿನ ಹಿಂದೆ ನಿರ್ಮಾಣವಾಗಿರುವ ‘ಥೀಮ್‌ ಪಾರ್ಕ್‌’ ಇದೆ.
Last Updated 20 ಜುಲೈ 2024, 21:35 IST
ಕಣ್ಮರೆ ಆಗುತ್ತಿರುವ ಚಿತ್ರಗಳಿಗೆ ಜೀವ ತುಂಬಿದ ದಾವಣಗೆರೆ ಥೀಮ್‌ ಪಾರ್ಕ್‌

ದ್ರೌಪದಿಯ ಸ್ವಗತದ ಉರಿಯ ಉಯ್ಯಾಲೆ

ಕವಿ, ನಾಟಕಕಾರ ಎಚ್‌.ಎಸ್. ವೆಂಕಟೇಶಮೂರ್ತಿ ರಚಿಸಿರುವ ‘ಉರಿಯ ಉಯ್ಯಾಲೆ’ ಎಂಬ ಏಕವ್ಯಕ್ತಿ ನಾಟಕ
Last Updated 20 ಜುಲೈ 2024, 14:45 IST
ದ್ರೌಪದಿಯ ಸ್ವಗತದ ಉರಿಯ ಉಯ್ಯಾಲೆ

ಶಾಲೆ ಬಣ್ಣ ನೋಡು ಬಾರೋ ಅಣ್ಣಾ

ತಿಂಗಳ ಕೊನೆಯ ಭಾನುವಾರ ಹನ್ನೆರಡು ಜನರ ತಂಡವೊಂದುದು ಸರಕಾರಿ ಶಾಲೆಯಲ್ಲಿರುತ್ತದೆ. ಶಾಲೆಯ ಧೂಳನ್ನೊಮ್ಮೆ ಸ್ವಚ್ಛಗೊಳಸಿ, ಶಾಲಾ ಕೊಠಡಿಗಳನ್ನು ಶುಚಿಗೊಳಿಸಿಕೊಂಡು ಬಣ್ಣ ಬಳಿಯಲು ಆರಂಭಿಸಿ ಬಿಡುತ್ತದೆ.
Last Updated 13 ಜುಲೈ 2024, 23:30 IST
ಶಾಲೆ ಬಣ್ಣ ನೋಡು ಬಾರೋ ಅಣ್ಣಾ
ADVERTISEMENT

ಮನಮೋಹಕ ಮುಂಗಾರು...

ನಾನು ಬಯಲುಸೀಮೆಯ ಚಿತ್ರದುರ್ಗದವನು. ಮೋಡಗಳನ್ನು ಕಂಡಷ್ಟೆ ಗೊತ್ತಿದ್ದವನಿಗೆ ಮಳೆಯ ಮೋಹಕತೆ ಅರಿವಿಗೆ ಬಂದಿದ್ದು ಮಂಗಳೂರಿಗೆ ‘ಪ್ರಜಾವಾಣಿ’ ಛಾಯಾಗ್ರಾಹಕನಾಗಿ ಬಂದಾಗಲೇ.
Last Updated 13 ಜುಲೈ 2024, 23:30 IST
ಮನಮೋಹಕ ಮುಂಗಾರು...

ನಾಗಮಂಗಲ ಬೆಣ್ಣೆಗೆ ಕರಗುವ ಮನ

ನಾಗಮಂಗಲ ತಾಲ್ಲೂಕು ಗುಣಮಟ್ಟದ ಬೆಣ್ಣೆ ತಯಾರಿಸುವುದಕ್ಕೆ ಖ್ಯಾತಿ ಪಡೆದಿದೆ. ಆದ್ದರಿಂದಲೇ ನಾಗಮಂಗಲ ಬೆಣ್ಣೆ ಎಂದೇ ಹೆಸರಾಗಿದೆ. ಈ ಬೆಣ್ಣೆ ರುಚಿಯ ಹಿಂದೆ ಇಲ್ಲಿನ ರೈತರಿಗೆ ಹಲವಾರು ತಲೆಮಾರಿನಿಂದ ಬಂದ ನೈಪುಣ್ಯವಿದೆ.
Last Updated 13 ಜುಲೈ 2024, 23:30 IST
ನಾಗಮಂಗಲ ಬೆಣ್ಣೆಗೆ ಕರಗುವ ಮನ

ಕುವೆಂಪು ಪದ ಸೃಷ್ಟಿ: ಚಾಚರೆ

ಕುವೆಂಪು ಅವರು ಮಹೇಂದ್ರಾಚಲ ಪರ್ವತವನ್ನು ದಕ್ಷಿಣಾಂಬುಧಿಗೆ ಬೇಹುಗಡಿಯಂತೆ ಮುಗಿಲು ಮುಟ್ಟಿತ್ತು ಎಂದು ಚಿತ್ರಿಸಿದ್ದಾರೆ.
Last Updated 13 ಜುಲೈ 2024, 23:30 IST
ಕುವೆಂಪು ಪದ ಸೃಷ್ಟಿ: ಚಾಚರೆ
ADVERTISEMENT