ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

ವೇಷ: ಕೋಟಿ ಕೊಡುಗೈ ‘ರವಿ ಮಾಮ’

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿಯಷ್ಟೆ ವೇಷ ಹಾಕುವ ರವಿ ಕಟಪಾಡಿ ಮಕ್ಕಳ ಬಾಯಲ್ಲಿ ‘ರವಿ ಮಾಮ’. ಇದುವರೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆಯನ್ನು ಬಡ ಮಕ್ಕಳಿಗಾಗಿ ನೀಡಿರುವ ಕೊಡುಗೈ ಕಲಾವಿದ ಇವರು.
Last Updated 23 ಸೆಪ್ಟೆಂಬರ್ 2023, 23:30 IST
ವೇಷ: ಕೋಟಿ ಕೊಡುಗೈ ‘ರವಿ ಮಾಮ’

ವರ್ಕ್‌ ಫ್ರಮ್ ಹೋಮ್‌ ಕರೆದರೂ ಕೇಳದೆ...

‘ವರ್ಕ್ ಫ್ರಮ್ ಹೋಮ್‌’ ಅವಕಾಶವೀಗ ನಿಧನಿಧಾನವಾಗಿ ಕರಗಿ, ಹೈಬ್ರಿಡ್‌ ಮಾದರಿಯನ್ನು ಒಪ್ಪಿಕೊಳ್ಳುವವರ ಸಂಖ್ಯೆ ಏರುತ್ತಿದೆ.
Last Updated 23 ಸೆಪ್ಟೆಂಬರ್ 2023, 23:30 IST
ವರ್ಕ್‌ ಫ್ರಮ್ ಹೋಮ್‌ ಕರೆದರೂ ಕೇಳದೆ...

ಬಂಡೆಗೂ ಹಸಿರು ಹೊದಿಸಿದ ಶೇಖಮ್ಮ

ಕೊಪ್ಪಳ ಸಮೀಪದ ಕಲ್ಲು ತಾವರಗೇರಾ ಗ್ರಾಮ ಹೆಸರಿಗೆ ತಕ್ಕಂಥ ಹಳ್ಳಿ. ಎಲ್ಲೆಲ್ಲಿಯೂ ಕಲ್ಲಿನ ಬಂಡೆಗಳೇ. ಅವುಗಳ ಮೇಲೆ ಮಣ್ಣು ಹಾಕಿ ಕೃಷಿ ಚಟುವಟಿಕೆ ಮಾಡಿರುವ ಶೇಖಮ್ಮ ವಾಣಿ ಹಾಗೂ ಹುಚ್ಚಪ್ಪ ದಂಪತಿಯ ಯಶೋಗಾಥೆ ಅನುಕರಣೀಯ
Last Updated 23 ಸೆಪ್ಟೆಂಬರ್ 2023, 23:30 IST
ಬಂಡೆಗೂ ಹಸಿರು ಹೊದಿಸಿದ ಶೇಖಮ್ಮ

ಕಿತ್ತೂರಿನ ನಳ ಮಹಾರಾಜರು

ದಾವಣಗೆರೆ ಜಿಲ್ಲೆಯ ಕಿತ್ತೂರು ಗ್ರಾಮದಲ್ಲಿ ಮುಕ್ಕಾಲು ಭಾಗದಷ್ಟು ಜನರು ಬಾಣಸಿಗರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕಾಮತ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯಿಂದಾಗಿ ಮೂರು ದಶಕಗಳಲ್ಲಿ ಇಲ್ಲಿ ಅಡುಗೆ ಕೆಲಸ ಈ ಮಟ್ಟಿಗೆ ವ್ಯಾಪಕವಾಗಿದೆ.
Last Updated 23 ಸೆಪ್ಟೆಂಬರ್ 2023, 23:30 IST
ಕಿತ್ತೂರಿನ ನಳ ಮಹಾರಾಜರು

ದೇಸಿ: ಬೆಳಾರ ಭಾಷೆಯ ಕೊನೆಯ ಕೊಂಡಿ ಕಳಚಿತು

ಯುನೆಸ್ಕೊದ ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ 6000ರ ಆಸುಪಾಸಿನ ಭಾಷೆಗಳಲ್ಲಿ ಸುಮಾರು 2500 ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಕಳೆದ ಮೂರು ವರ್ಷಗಳಲ್ಲಿ 200ಕ್ಕೂ ಮಿಕ್ಕ ಭಾಷೆಗಳು ಅಳಿವಿಗೆ ಒಳಗಾಗಿವೆ.
Last Updated 16 ಸೆಪ್ಟೆಂಬರ್ 2023, 23:31 IST
ದೇಸಿ: ಬೆಳಾರ ಭಾಷೆಯ ಕೊನೆಯ ಕೊಂಡಿ ಕಳಚಿತು

ಟೆನಿಸ್ ದೊರೆ ಜೊಕೊವಿಚ್

ಅಮೆರಿಕದ ಪೀಟ್ ಸಾಂಪ್ರಾಸ್ 14 ಗ್ರ್ಯಾನ್‌ ಸ್ಲಾಮ್‌ಗಳನ್ನು ಗೆದ್ದು 2003ರಲ್ಲಿ ನಿವೃತ್ತರಾದಾಗ, ಟೆನಿಸ್ ಪಂಡಿತರು ಹಾಗೂ ಅಭಿಮಾನಿಗಳು ಪುರುಷರ ಟೆನಿಸ್‌ನ ಈ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯ ಎಂದೇ ನಂಬಿದ್ದರು.
Last Updated 16 ಸೆಪ್ಟೆಂಬರ್ 2023, 23:30 IST
ಟೆನಿಸ್ ದೊರೆ ಜೊಕೊವಿಚ್

ಧಾರಾವಿ ಕನ್ನಡಿಗರ ಧಾರಾವಾಹಿ

6ರಿಂದ 8 ಅಡಿ ವಿಸ್ತೀರ್ಣದ ಪುಟಾಣಿ ಮನೆಗಳಲ್ಲಿ ಬದುಕು
Last Updated 16 ಸೆಪ್ಟೆಂಬರ್ 2023, 23:30 IST
ಧಾರಾವಿ ಕನ್ನಡಿಗರ ಧಾರಾವಾಹಿ
ADVERTISEMENT

ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ಭಜನೆ ಪದಗಳ ಅಲ್ಲೀಸಾಹೇಬರು ನನ್ನದು ‘ಕೃಷ್ಣಪ್ಪನ ಖೈನೂರು, ಸಿಂದಗಿ ತಾಲೂಕು ವಿಜಯಪುರ ಜಿಲ್ಲೆ’ ಎಂದು ಕುಣಿದಾಡುವ ಕಂಠದಲ್ಲಿ ಥಟ್ಟಂತ ಉತ್ತರಿಸುತ್ತಾರೆ
Last Updated 16 ಸೆಪ್ಟೆಂಬರ್ 2023, 23:30 IST
ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ರಾಜಶಾಹಿಯ ಕೊನೆಗೊಳಿಸಿದ ಹೋರಾಟಕ್ಕೆ 50

ಸಂಡೂರು ಭೂ ಹೋರಾಟಕ್ಕೀಗ 50 ವರ್ಷ. ಆದರೆ ಈಗಲೂ ಹೋರಾಟದಿಂದ ಪಡೆದ ಭೂಮಿಯನ್ನು ಉಳಿಸಿಕೊಳ್ಳಲು ರೈತರ ಸೆಣಸಾಟ ಮುಂದುವರಿದಿದೆ. ಎಸ್.ಆರ್.ಹಿರೇಮಠ ಅವರ ನಾಯಕತ್ವದ ‘ಜನ ಸಂಗ್ರಾಮ ಪರಿಷತ್ತು’ ಈಗಲೂ ಭೂ ಸಂಬಂಧಿ ಹೋರಾಟಗಳನ್ನು ನಡೆಸುತ್ತಿದೆ.
Last Updated 9 ಸೆಪ್ಟೆಂಬರ್ 2023, 23:30 IST
ರಾಜಶಾಹಿಯ ಕೊನೆಗೊಳಿಸಿದ ಹೋರಾಟಕ್ಕೆ 50

ಕೆರೆಯೊಂದರ ಕಥೆ-ವ್ಯಥೆ

2003ರಲ್ಲಿ ನಿರ್ಮಿತವಾದ ಕುಂದವಾಡ ಕೆಲವೇ ವರ್ಷಗಳಲ್ಲಿ ಜೀವ ವೈವಿಧ್ಯದಿಂದ ನಳನಳಿಸಿದ್ದ ಕೃತಕ ಕೆರೆಯಾಗಿ ಬದಲಾಗಿತ್ತು. ಅದರ ಅಭಿವೃದ್ಧಿ ಕಾಮಗಾರಿ ಅಲ್ಲಿನ ಜೀವ ವೈವಿಧ್ಯವನ್ನು ಹೊಡೆದು ಓಡಿಸಿದೆ. ಈಗ ಮತ್ತೆ ಅದು ಹಳೆಯ ಸೊಬಗು ಮೂಡಿಸಿಕೊಳ್ಳಲು ಇನ್ನೆಷ್ಟು ಕಾಲ ಕಾಯಬೇಕೋ?
Last Updated 9 ಸೆಪ್ಟೆಂಬರ್ 2023, 23:30 IST
ಕೆರೆಯೊಂದರ ಕಥೆ-ವ್ಯಥೆ
ADVERTISEMENT