ಶನಿವಾರ, 31 ಜನವರಿ 2026
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ ಕಾರ್ಟೂನು: ಶನಿವಾರ, 31 ಜನವರಿ 2026

Cartoon: ಸಮಾಜ, ರಾಜಕೀಯ ಮತ್ತು ದಿನನಿತ್ಯದ ಬದುಕಿನ ಸಣ್ಣ ಆದರೆ ತೀಕ್ಷ್ಣ ವಿಚಾರಗಳನ್ನು ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಹೇಳುವ ‘ಚಿನಕುರುಳಿ ಕಾರ್ಟೂನು’ ಓದುಗರ ಗಮನ ಸೆಳೆಯುತ್ತದೆ.
Last Updated 30 ಜನವರಿ 2026, 23:28 IST
ಚಿನಕುರುಳಿ ಕಾರ್ಟೂನು: ಶನಿವಾರ, 31 ಜನವರಿ 2026

ಚುರುಮುರಿ: ಆಪರೇಷನ್ ‘ಮಾರು’ವೇಷ!

Political Satire: ನಾಯಕ್ರು ರಾಜ್ರಂಗೆ ಮಾರುವೇಷದಾಗೆ ಓಗಿ ಜನ್ರ ಕಷ್ಟ ಸುಖ ತಿಳ್ಕಬೇಕು ಅಂತ ವಿಧಾನಸಭೆಯ ಅಧಿವೇಶನದಲ್ಲಿ ಕಮಲದೋರು ಉಪದೇಶ ಮಾಡವ್ರಲ್ಲಪ್ಪ’ ಎಂದು ಗುದ್ಲಿಂಗ ಸಭೆಯಲ್ಲಿ ಮಾತು ಆರಂಭಿಸಿದ.
Last Updated 30 ಜನವರಿ 2026, 23:34 IST
ಚುರುಮುರಿ: ಆಪರೇಷನ್ ‘ಮಾರು’ವೇಷ!

ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026
Last Updated 29 ಜನವರಿ 2026, 23:33 IST
ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026

ಲಾಭ ಗಳಿಕೆ ವಹಿವಾಟು: ಚಿನ್ನದ ದರ ₹14 ಸಾವಿರ, ಬೆಳ್ಳಿಯ ದರ ₹20 ಸಾವಿರ ಇಳಿಕೆ

Silver Rate: ಇಲ್ಲಿನ ಚಿನಿವಾರ ಪೇಟೆಯಲ್ಲಿ ನಡೆದ ವಹಿವಾಟಿನಲ್ಲಿ ಚಿನ್ನದ ದರವು 10 ಗ್ರಾಂಗೆ ₹14 ಸಾವಿರದಷ್ಟು, ಬೆಳ್ಳಿಯ ದರವು ಕೆ.ಜಿ.ಗೆ ₹20 ಸಾವಿರದಷ್ಟು ಇಳಿಕೆ ಆಗಿದೆ.
Last Updated 30 ಜನವರಿ 2026, 15:33 IST
ಲಾಭ ಗಳಿಕೆ ವಹಿವಾಟು: ಚಿನ್ನದ ದರ ₹14 ಸಾವಿರ, ಬೆಳ್ಳಿಯ ದರ ₹20 ಸಾವಿರ ಇಳಿಕೆ

ದಿನ ಭವಿಷ್ಯ: ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸಿ

Daily Horoscope: ಸಹೋದರರ ಜೊತೆ ತಾಳ್ಮೆ ಕಳೆದುಕೊಂಡು ಕಲಹಗಳನ್ನು ಮಾಡುವಿರಿ. ಮನಸ್ತಾಪಗಳು ಕ್ರಮೇಣ ಬಗೆಹರಿದು ನೆಮ್ಮದಿ ಕಾಣುವಿರಿ. ಮನೆಯಲ್ಲಿ ಪತ್ನಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ.
Last Updated 31 ಜನವರಿ 2026, 0:08 IST
ದಿನ ಭವಿಷ್ಯ: ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸಿ

WPL: ಎಲಿಮಿನೇಟರ್‌ಗೆ ಗುಜರಾತ್‌ ಜೈಂಟ್ಸ್‌ ಲಗ್ಗೆ

WPL 2026: ಗುಜರಾತ್‌ ಜೈಂಟ್ಸ್‌ ತಂಡವು ಶುಕ್ರವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು 11 ರನ್‌ಗಳಿಂದ ಮಣಿಸಿ ಎಲಿಮಿನೇಟರ್‌ಗೆ ಅರ್ಹತೆ ಪಡೆಯಿತು.‌
Last Updated 30 ಜನವರಿ 2026, 18:22 IST
WPL: ಎಲಿಮಿನೇಟರ್‌ಗೆ ಗುಜರಾತ್‌ ಜೈಂಟ್ಸ್‌ ಲಗ್ಗೆ

ಗುಂಡಣ್ಣ: 2026ರ ಜನವರಿ 30, ಶುಕ್ರವಾರ

ಗುಂಡಣ್ಣ: ಶುಕ್ರವಾರ 30, 2026
Last Updated 30 ಜನವರಿ 2026, 1:59 IST
ಗುಂಡಣ್ಣ: 2026ರ ಜನವರಿ 30, ಶುಕ್ರವಾರ
ADVERTISEMENT

ವಿದೇಶಿಯರ ಹೊರಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ: ಕರ್ನಾಟಕ ಹೈಕೋರ್ಟ್‌

Visa Renewal Rights: ಭಾರತದಿಂದ ಯಾವುದೇ ವಿದೇಶಿಯರನ್ನು ಹೊರಹಾಕಲು ಸೂಕ್ತ ಆದೇಶ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಪ್ರಕರಣವೊಂದರಲ್ಲಿ ಉಲ್ಲೇಖಿಸಿರುವ ಕರ್ನಾಟಕ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
Last Updated 30 ಜನವರಿ 2026, 16:11 IST
ವಿದೇಶಿಯರ ಹೊರಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ: ಕರ್ನಾಟಕ ಹೈಕೋರ್ಟ್‌

ಕಿಮ್ಸ್‌ ಆಡಳಿತಾಧಿಕಾರಿ ಕಲ್ಲೇಶ ಮನೆಯಲ್ಲಿ ಹುಡುಕಿದಷ್ಟೂ ಚಿನ್ನಾಭರಣ, ನಗದು ಪತ್ತೆ

KIMS Administrator Raid: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಮುಖ್ಯ ಆಡಳಿತಾಧಿಕಾರಿ ಬಿ. ಕಲ್ಲೇಶ ಅವರಿಗೆ ಸಂಬಂಧಿಸಿದ ಒಂಬತ್ತು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
Last Updated 30 ಜನವರಿ 2026, 16:00 IST
ಕಿಮ್ಸ್‌ ಆಡಳಿತಾಧಿಕಾರಿ ಕಲ್ಲೇಶ ಮನೆಯಲ್ಲಿ ಹುಡುಕಿದಷ್ಟೂ ಚಿನ್ನಾಭರಣ, ನಗದು ಪತ್ತೆ

ಚುರುಮುರಿ: ಒಳ್ಳೇ ಬಜೆಟ್‌ ಅಂದ್ರೆ...

Political Satire: ‘ನಿನ್ತೆಲಿ, ನೆಟ್ಟಗೆ ಪೇಪರ್ ಓದೋದು ಕಲಿ. ‘ಮದರ್ ಆಫ್ ಡೀಲ್ಸ್’ನಿಂದಾಗಿ ಮದ್ಯ, ಆಭರಣಗಳಿಗೆ ಟ್ಯಾಕ್ಸ್ ಕಮ್ಮಿ ಆಗ್ತಾವು, ರೇಟೂ ಇಳೀತತಿ...’ ಗುಡ್ಡೆ ವಿವರಿಸಿದ.
Last Updated 29 ಜನವರಿ 2026, 23:41 IST
ಚುರುಮುರಿ: ಒಳ್ಳೇ ಬಜೆಟ್‌ ಅಂದ್ರೆ...
ADVERTISEMENT
ADVERTISEMENT
ADVERTISEMENT