ಬುಧವಾರ, 28 ಜನವರಿ 2026
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ ಕಾರ್ಟೂನು: ಬುಧವಾರ, 28 ಜನವರಿ 2026

Chinakuruli Cartoon: ಚಿನಕುರುಳಿ ಕಾರ್ಟೂನು: ಬುಧವಾರ, 28 ಜನವರಿ 2026
Last Updated 28 ಜನವರಿ 2026, 0:12 IST
ಚಿನಕುರುಳಿ ಕಾರ್ಟೂನು: ಬುಧವಾರ, 28 ಜನವರಿ 2026

ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ ಸಾವು

Maharashtra DCM Accident: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 28 ಜನವರಿ 2026, 4:10 IST
ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ ಸಾವು

ಚುರುಮುರಿ: ಗೇಮ್ ಪ್ಲಾನ್

Political Satire: ‘ಟಿವಿಯಲ್ಲಿ ಬರೀ ಕ್ರಿಕೆಟ್ ನೋಡ್ತಿರ್ತೀರಿ, ನಾನು ಸೀರಿಯಲ್ ನೋಡ್ಬೇಕು...’ ಸಿಟ್ಟಿನಿಂದ ಸುಮಿ ಗಂಡನಿಂದ ರಿಮೋಟ್ ಕಿತ್ತುಕೊಂಡಳು.
Last Updated 28 ಜನವರಿ 2026, 0:25 IST
ಚುರುಮುರಿ: ಗೇಮ್ ಪ್ಲಾನ್

ದಿನ ಭವಿಷ್ಯ: ಈ ರಾಶಿಯವರಿಗೆ ಶತ್ರು ಬಾಧೆ ನಿವಾರಣೆ ಆಗಲಿದೆ

Daily Horoscope: ಈ ರಾಶಿಯವರಿಗೆ ಶತ್ರು ಬಾಧೆ ನಿವಾರಣೆ ಆಗಲಿದೆ
Last Updated 27 ಜನವರಿ 2026, 23:55 IST
ದಿನ ಭವಿಷ್ಯ: ಈ ರಾಶಿಯವರಿಗೆ ಶತ್ರು ಬಾಧೆ ನಿವಾರಣೆ ಆಗಲಿದೆ

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Ajit Pawar News: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ. ‘ಎಲ್ಲ ಒಪ್ಪಂದಗಳ ತಾಯಿ’ ಎಂದು ಬಣ್ಣಿಸಲಾಗಿರುವ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಪೂರ್ಣಗೊಂಡಿದೆ.
Last Updated 28 ಜನವರಿ 2026, 4:30 IST
ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026
Last Updated 26 ಜನವರಿ 2026, 23:30 IST
ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026

ಶಿವಮೊಗ್ಗ: ತಡರಾತ್ರಿ ಹೊತ್ತಿ ಉರಿದ ಬಸ್, 40 ಪ್ರಯಾಣಿಕರು ಅಪಾಯದಿಂದ ಪಾರು

Private Bus Accident: ಹೊಸನಗರ ತಾಲ್ಲೂಕಿನ ನಿಟ್ಟೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ತಡರಾತ್ರಿ ಮಾರ್ಗಮಧ್ಯೆ ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಯಾರಿಗೂ ಜೀವಪಾಯವಾಗಿಲ್ಲ. ಇಬ್ಬರು ಚಾಲಕರಿಗೆ ಸಣ್ಣಪುಟ್ಟ ಗಾಯವಾಗಿದೆ.
Last Updated 28 ಜನವರಿ 2026, 1:43 IST
ಶಿವಮೊಗ್ಗ: ತಡರಾತ್ರಿ ಹೊತ್ತಿ ಉರಿದ ಬಸ್, 40 ಪ್ರಯಾಣಿಕರು ಅಪಾಯದಿಂದ ಪಾರು
ADVERTISEMENT

ಗುಂಡಣ್ಣ: ಮಂಗಳವಾರ, 27 ಜನವರಿ 2026

ಗುಂಡಣ್ಣ: ಮಂಗಳವಾರ, 27 ಜನವರಿ 2026
Last Updated 27 ಜನವರಿ 2026, 8:03 IST
ಗುಂಡಣ್ಣ: ಮಂಗಳವಾರ, 27 ಜನವರಿ 2026

ಪಾಕಿಸ್ತಾನದಲ್ಲಿ ಲವ ದೇವಸ್ಥಾನದ ಪುನರ್‌ನಿರ್ಮಾಣ: ಸಾರ್ವಜನಿಕ ದರ್ಶನಕ್ಕೆ ಅವಕಾಶ

Lahore Fort Heritage: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಲಾಹೋರ್‌ನ ಕೋಟೆಯಲ್ಲಿರುವ ಲವ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
Last Updated 27 ಜನವರಿ 2026, 14:07 IST
ಪಾಕಿಸ್ತಾನದಲ್ಲಿ ಲವ ದೇವಸ್ಥಾನದ ಪುನರ್‌ನಿರ್ಮಾಣ: ಸಾರ್ವಜನಿಕ ದರ್ಶನಕ್ಕೆ ಅವಕಾಶ

‌ಭಾರತ–ಐರೋಪ್ಯ ಒಕ್ಕೂಟ ಒಪ್ಪಂದ: ತಮ್ಮ ವಾಹನಗಳ ಬೆಲೆ ಇಳಿಯದು ಎಂದ ಬೆಂಜ್ ಇಂಡಿಯಾ

India EU FTA: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ (ಎಫ್‌ಟಿಎ) ಭಾರತೀಯ ವಾಹನ ತಯಾರಿಕಾ ವಲಯದಲ್ಲಿ ನಾವೀನ್ಯತೆಗೆ ಉತ್ತೇಜನ ದೊರೆಯಲಿದೆ ಎಂದು ಮರ್ಸಿಡೀಸ್–ಬೆಂಜ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಮಂಗಳವಾರ ಹೇಳಿದ್ದಾರೆ.
Last Updated 28 ಜನವರಿ 2026, 2:39 IST
‌ಭಾರತ–ಐರೋಪ್ಯ ಒಕ್ಕೂಟ ಒಪ್ಪಂದ: ತಮ್ಮ ವಾಹನಗಳ ಬೆಲೆ ಇಳಿಯದು ಎಂದ ಬೆಂಜ್ ಇಂಡಿಯಾ
ADVERTISEMENT
ADVERTISEMENT
ADVERTISEMENT