ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ

ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 22:30 IST
ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ

ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನಿಧನ

Yallalinga Kunnoor: ಮುಂಡಗೋಡ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಯಲ್ಲಾಲಿಂಗ ಕುನ್ನೂರ (33) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದರು.
Last Updated 3 ಫೆಬ್ರುವರಿ 2026, 13:56 IST
ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನಿಧನ

ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ

ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 19:30 IST
ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ

ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

Tamil Nadu BJP Shock: ತಮಿಳುನಾಡಿನ 6 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯಾಗಿದ್ದ ಅಣ್ಣಾಮಲೈ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
Last Updated 3 ಫೆಬ್ರುವರಿ 2026, 14:59 IST
ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

‘ಮಿತ್ರ ದ್ರೋಹಿ ಸ್ನೇಹಿತ’; ಕೇಂದ್ರ ಸಚಿವರನ್ನು ಹೀಗೆ ಕರೆದಿದ್ದು ಯಾಕೆ ರಾಹುಲ್?

ಕಲಾಪದಿಂದ ಅಮಾನತುಗೊಂಡ ಸಂಸದರ ಪ್ರತಿಭಟನೆಯ ಬಳಿಗೆ ಬಂದ ಬಿಜೆಪಿ ನಾಯಕ ರವನೀತ್ ಬಿಟ್ಟು ಅವರನ್ನು ರಾಹುಲ್ ಗಾಂಧಿ ‘ದೇಶದ್ರೋಹಿ ಸ್ನೇಹಿತ’ ಎಂದು ಕರೆದಿದ್ದಾರೆ.
Last Updated 4 ಫೆಬ್ರುವರಿ 2026, 16:25 IST
‘ಮಿತ್ರ ದ್ರೋಹಿ ಸ್ನೇಹಿತ’; ಕೇಂದ್ರ ಸಚಿವರನ್ನು ಹೀಗೆ ಕರೆದಿದ್ದು ಯಾಕೆ ರಾಹುಲ್?

ಚುರುಮುರಿ: ಗಾಂಧಿ ಗಮ್ಮತ್ತು

Gandhi Swaraj: ವಿಧಾನಸೌಧದ ಆವರಣದಲ್ಲಿ ಗಾಂಧೀಜಿ ವಾಯುವಿಹಾರ ಮಾಡುತ್ತಿದ್ದರು. ಹಸ್ತಪ್ಪ, ಸಂಘಪ್ಪ ಎದುರಾದರು. ‘ನಮಸ್ಕಾರ ಗಾಂಧಿ ತಾತಾ, ನೀವು ನಮ್ಮ ಮನೆಯ ದೇವರು!’ ಎಂದ ಹಸ್ತಪ್ಪ. ‘ನಮಗೆ ನೀವು... ಮೆರವಣಿಗೆ ದೇವರು’ ಸಂಘಪ್ಪ ಹೇಳಿದ.
Last Updated 3 ಫೆಬ್ರುವರಿ 2026, 19:30 IST
ಚುರುಮುರಿ: ಗಾಂಧಿ ಗಮ್ಮತ್ತು

U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ

ಆ್ಯರನ್ ಜಾರ್ಜ್ ಶತಕ, ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಅವರ ಅರ್ಧಶತಕಗಳ ಮುಂದೆ ಅಫ್ಗಾನಿಸ್ತಾನವು ಒಡ್ಡಿದ್ದ ಬೆಟ್ಟದಂತಹ ಮೊತ್ತದ ಗುರಿ ಮಂಜಿನಂತೆ ಕರಗಿತು. 19 ವರ್ಷದೊಳಗಿನವರ ಭಾರತ ತಂಡವು ಯುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.
Last Updated 4 ಫೆಬ್ರುವರಿ 2026, 15:02 IST
U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ
ADVERTISEMENT

ರಷ್ಯಾದಿಂದ ಇನ್ನು ಮುಂದೆ ತೈಲ ಖರೀದಿಸಲ್ಲ ಎಂದು ಭಾರತ ಹೇಳಿದೆ: ಶ್ವೇತಭವನ

‘ರಷ್ಯಾದಿಂದ ಇನ್ನು ಮುಂದೆ ತೈಲ ಖರೀದಿ ಮಾಡುವುದಿಲ್ಲ ಎಂಬುದಾಗಿ ಭಾರತ ಹೇಳಿದೆ. ಜೊತೆಗೆ, ಅಮೆರಿಕದ ವಿವಿಧ ಕ್ಷೇತ್ರಗಳಲ್ಲಿ ಅಂದಾಜು 500 ಶತಕೋಟಿ ಡಾಲರ್ (₹45 ಲಕ್ಷ ಕೋಟಿ) ಹೂಡಿಕೆ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿದ್ದಾರೆ’ ಎಂದು ಶ್ವೇತಭವನ ಹೇಳಿದೆ.
Last Updated 4 ಫೆಬ್ರುವರಿ 2026, 11:26 IST
ರಷ್ಯಾದಿಂದ ಇನ್ನು ಮುಂದೆ ತೈಲ ಖರೀದಿಸಲ್ಲ ಎಂದು ಭಾರತ ಹೇಳಿದೆ: ಶ್ವೇತಭವನ

ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

World Cancer Day: ಈಸಬೇಕು, ಇದ್ದು ಜಯಿಸಬೇಕು ಎನ್ನುವಂತೆ ಆತ್ಮಸ್ಥೈರ್ಯವಿದ್ದರೆ ಯಾವ ಸವಾಲನ್ನಾದರೂ ಮೀರಿ ನಿಲ್ಲಬಹುದು ಎನ್ನುವುದಕ್ಕೆ ಚಂದನವನದ ನಟ ಶಿವರಾಜ್‌ಕುಮಾರ್‌ ಅವರೇ ಸಾಕ್ಷಿ. ಕ್ಯಾನ್ಸರ್ ಎಂದರೆ ಮಾರಣಾಂತಿಕ ಕಾಯಿಲೆ, ಪ್ರಾಣಕ್ಕೇ ಕುತ್ತು ಎಂದು ಆತಂಕಕ್ಕೀಡಾಗುವವರೇ ಹೆಚ್ಚು.
Last Updated 4 ಫೆಬ್ರುವರಿ 2026, 4:28 IST
ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

Fact Check: ಲೋಕಸಭೆಯಲ್ಲಿ ಮೋದಿ, ರಾಹುಲ್‌ ಪರಸ್ಪರ ಕೈತೋರಿ ವಾಗ್ವಾದ ನಡೆಸಿಲ್ಲ

AI Image: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮುಖಾಮುಖಿಯಾಗಿ ನಿಂತು ಪರಸ್ಪರ ಕೈತೋರಿ ವಾಗ್ವಾದ ಮಾಡುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು.
Last Updated 2 ಫೆಬ್ರುವರಿ 2026, 18:50 IST
Fact Check: ಲೋಕಸಭೆಯಲ್ಲಿ ಮೋದಿ, ರಾಹುಲ್‌ ಪರಸ್ಪರ ಕೈತೋರಿ ವಾಗ್ವಾದ ನಡೆಸಿಲ್ಲ
ADVERTISEMENT
ADVERTISEMENT
ADVERTISEMENT