ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

BBK12: ರಿವೀಲ್ ಆಯ್ತು ಬಿಗ್‌ಬಾಸ್‌ ವಿಜೇತ ಗಳಿಸಿದ ದಾಖಲೆಯ ವೋಟಿಂಗ್‌

Bigg Boss Kannada Voting Record: ಕನ್ನಡ ಬಿಗ್​ಬಾಸ್ ಸೀಸನ್ 12 ವಿಜೇತರಾಗುವ ಸ್ಪರ್ಧಿಗೆ​ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಬಂದಿವೆ ಎಂದು ಕಿಚ್ಚ ಸುದೀಪ್‌ ಅವರು ವೇದಿಕೆ ಮೇಲೆ ಬಹಿರಂಗಪಡಿಸಿದ್ದಾರೆ. ವಿನ್ನರ್‌ ಪಡೆದ ಮತಗಳ ಸಂಖ್ಯೆ ನೋಡಿ ಫೈನಲಿಸ್ಟ್‌ಗಳು ಅಚ್ಚರಿಗೊಂಡಿದ್ದಾರೆ.
Last Updated 17 ಜನವರಿ 2026, 13:31 IST
BBK12: ರಿವೀಲ್ ಆಯ್ತು ಬಿಗ್‌ಬಾಸ್‌ ವಿಜೇತ ಗಳಿಸಿದ ದಾಖಲೆಯ ವೋಟಿಂಗ್‌

ಚಿನಕುರುಳಿ Cartoon: 17 ಜನವರಿ 2026

ಚಿನಕುರುಳಿ Cartoon: 17 ಜನವರಿ 2026
Last Updated 17 ಜನವರಿ 2026, 1:08 IST
ಚಿನಕುರುಳಿ Cartoon: 17 ಜನವರಿ 2026

ಗುಂಡಣ್ಣ: ಶನಿವಾರ, 17 ಜನವರಿ 2026

ಗುಂಡಣ್ಣ: ಶನಿವಾರ, 17 ಜನವರಿ 2026
Last Updated 17 ಜನವರಿ 2026, 2:02 IST
ಗುಂಡಣ್ಣ: ಶನಿವಾರ, 17 ಜನವರಿ 2026

DKD: ಪುಟಾಣಿ ಪ್ರೀತಮ್‌ಗೆ ಸಿಕ್ತು ಅರ್ಜುನ್ ಜನ್ಯರಿಂದ ಬಂಗಾರದ ಉಡುಗೊರೆ

Arjun Janya Gift: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಡ್ಯಾನ್ಸರ್ ಪ್ರೀತಮ್‌ಗೆ ಸಂಗೀತ ಸಂಯೋಜಕ, ತೀರ್ಪುಗಾರರಾಗಿರುವ ಅರ್ಜುನ್ ಜನ್ಯ ಅವರು ಬಂಗಾರದ ಬ್ರಾಸ್‌ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 17 ಜನವರಿ 2026, 11:35 IST
DKD: ಪುಟಾಣಿ ಪ್ರೀತಮ್‌ಗೆ ಸಿಕ್ತು ಅರ್ಜುನ್ ಜನ್ಯರಿಂದ ಬಂಗಾರದ ಉಡುಗೊರೆ

ಸಾಯಿಸಿದವನ ಕೈಯಿಂದಲೇ ಪೇಟ ತೋಡಿಸಿದ್ರು; ನಟಿ ವಿಜಯಲಕ್ಷ್ಮೀ ಸುಬ್ರಮಣಿ ಗರಂ

Vijayalakshmi Subramani Reaction: ‘ನನ್ನ ಸಾಯಿಸಿದವನ ಕೈಯಿಂದಲೇ ಪೇಟ ತೋಡಿಸಿದ್ರು’ ಎಂದು ನಟಿ ವಿಜಯಲಕ್ಷ್ಮೀ ಸುಬ್ರಮಣಿ ಗರಂ ಆಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮಗೆ ಸನ್ಮಾನ ಮಾಡಿರುವ ಬಗ್ಗೆ ನಟಿ ಹಂಚಿಕೊಂಡಿದ್ದಾರೆ.
Last Updated 17 ಜನವರಿ 2026, 14:53 IST
ಸಾಯಿಸಿದವನ ಕೈಯಿಂದಲೇ ಪೇಟ ತೋಡಿಸಿದ್ರು; ನಟಿ ವಿಜಯಲಕ್ಷ್ಮೀ ಸುಬ್ರಮಣಿ ಗರಂ

ಬೀದಿ ದಾಸಯ್ಯನನ್ನು ಸಿ.ಎಂ ಮಾಡಿದರೂ ಒಪ್ಪುತ್ತೇವೆ: ವಸತಿ ಸಚಿವ ಜಮೀರ್

Congress Statement: ‘ರಾಜ್ಯದಲ್ಲಿ 2028ರವರೆಗೆ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಹೈಕಮಾಂಡ್, ಬೀದಿ ದಾಸಯ್ಯನನ್ನು ಸಿಎಂ ಮಾಡಿದರೂ ಒಪ್ಪುತ್ತೇವೆ’ ಎಂದು ಜಮೀರ್ ಅಹ್ಮದ್‌ ಖಾನ್ ಹೇಳಿದರು.
Last Updated 17 ಜನವರಿ 2026, 8:38 IST
ಬೀದಿ ದಾಸಯ್ಯನನ್ನು ಸಿ.ಎಂ ಮಾಡಿದರೂ ಒಪ್ಪುತ್ತೇವೆ: ವಸತಿ ಸಚಿವ ಜಮೀರ್

₹ 25 ಲಕ್ಷ ಲಂಚ ಪಡೆಯುವಾಗ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್‌ ಲೋಕಾಯುಕ್ತ ಬಲೆಗೆ

Lokayukta Raid: ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್‌ ನಾಯಕ್‌ ₹ 25 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅವರು ₹ 80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
Last Updated 17 ಜನವರಿ 2026, 10:43 IST
₹ 25 ಲಕ್ಷ ಲಂಚ ಪಡೆಯುವಾಗ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್‌ ಲೋಕಾಯುಕ್ತ ಬಲೆಗೆ
ADVERTISEMENT

ಬೆಂಗಳೂರು: ಒಂದೇ ಕುಟುಂಬದ ಏಳು ದಂಪತಿಯ ಷಷ್ಟ್ಯಬ್ದಿ

Family Milestone : ತರಳು ಗ್ರಾಮದ ಒಂದೇ ಕುಟುಂಬದ ಏಳು ದಂಪತಿಗಳು ಒಂದೇ ದಿನ ಷಷ್ಟ್ಯಬ್ದಿ ಆಚರಿಸಿದ್ದು, ಈ ಅಪರೂಪದ ಕ್ಷಣಕ್ಕೆ 14 ಸದಸ್ಯರು ಸೇರಿ ಕುಟುಂಬ ಸಮೇತವಾಗಿ ಸ್ಮರಣೀಯ ಆಚರಣೆ ನಡೆಸಿದರು.
Last Updated 16 ಜನವರಿ 2026, 16:22 IST
ಬೆಂಗಳೂರು: ಒಂದೇ ಕುಟುಂಬದ ಏಳು ದಂಪತಿಯ ಷಷ್ಟ್ಯಬ್ದಿ

ದೇಶದಲ್ಲಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯ ಯಾವುದು? ಟಾಪ್–10 ಪಟ್ಟಿ ಇಲ್ಲಿದೆ

India Rice Output: ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತವು, ಜಗತ್ತಿನಲ್ಲೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಿದೆ. ಇದು, ದೇಶದ ಆರ್ಥಿಕತೆಗೆ ಕೃಷಿ ನೀಡುತ್ತಿರುವ ಕೊಡುಗೆಯನ್ನು ಒತ್ತಿ ಹೇಳುತ್ತದೆ.
Last Updated 17 ಜನವರಿ 2026, 5:56 IST
ದೇಶದಲ್ಲಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯ ಯಾವುದು? ಟಾಪ್–10 ಪಟ್ಟಿ ಇಲ್ಲಿದೆ

ಚುರುಮುರಿ: ರನ್‌ವೇ ಟಾಕ್!

Congress High Command: ‘ಮೊದ್ಲೆಲ್ಲಾ ಹೈಕಮಾಂಡ್ ಓಲೈಸಕ್ಕೆ ಹಾರ–ತುರಾಯಿ ಸನ್ಮಾನ. ಈಗ ಪದರ‍್ಗುಟ್ಕೊಂಡು ಬೆನ್ನತ್ತಿ ಓಗ್ಬೇಕು ವಿಮಾನ’ ನಕ್ಕ ಗುದ್ಲಿಂಗ. ‘ಇಂಗ್ ವೊಸ ತರ ಸಾಹಸ ಮಾಡಕ್ಕೂ ಬೀಟನ್‌ವೇ, ರನ್‌ವೇ ಅಂತಾರೆ. ಆದ್ರೂ ಅಲ್ಯಾಕೋ ಸಿಎಂ, ಡಿಸಿಎಂ ಇಬ್ರೂ ನಾನೊಂದು ತೀರಾ ನೀನೊಂದು ತೀರಾ
Last Updated 17 ಜನವರಿ 2026, 0:54 IST
ಚುರುಮುರಿ: ರನ್‌ವೇ ಟಾಕ್!
ADVERTISEMENT
ADVERTISEMENT
ADVERTISEMENT