ಸೋಮವಾರ, 26 ಜನವರಿ 2026
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ

Anubandha Awards: ನಟಿ ರಾಧಾ ಭಗವತಿ ಅವರು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅನುಬಂಧ ಅವಾರ್ಡ್ಸ್ 2025ಗೆ ಬಂದಿದ್ದ ನಟಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ.
Last Updated 24 ಜನವರಿ 2026, 10:20 IST
ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ

ಭಾಷಣ ವಿವಾದ: ರಾಷ್ಟ್ರಪತಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ರಿಂದ ಪ್ರತ್ಯೇಕ ವರದಿ

Governor Thawar Chand Gehlot: ರಾಜ್ಯ ವಿಧಾನಸಭೆಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ನಡೆದಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ವಾಸ್ತವ ಅಂಶಗಳ ಪ್ರತ್ಯೇಕ ವರದಿಯೊಂದನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಸಲ್ಲಿಸಿದ್ದಾರೆ.
Last Updated 25 ಜನವರಿ 2026, 15:36 IST
ಭಾಷಣ ವಿವಾದ: ರಾಷ್ಟ್ರಪತಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ರಿಂದ ಪ್ರತ್ಯೇಕ ವರದಿ

ವಾರ ಭವಿಷ್ಯ: 25-1-2026ರಿಂದ 31-1-2026 ರವರೆಗೆ; ಸಂಗಾತಿಯ ಆರೋಗ್ಯಕ್ಕಾಗಿ ಶ್ರಮ

ವಾರ ಭವಿಷ್ಯ
Last Updated 24 ಜನವರಿ 2026, 18:35 IST
ವಾರ ಭವಿಷ್ಯ: 25-1-2026ರಿಂದ 31-1-2026 ರವರೆಗೆ; ಸಂಗಾತಿಯ ಆರೋಗ್ಯಕ್ಕಾಗಿ ಶ್ರಮ

ಚಿನಕುರುಳಿ: ಭಾನುವಾರ, 25 ಜನವರಿ 2026

ಚಿನಕುರುಳಿ: ಭಾನುವಾರ, 25 ಜನವರಿ 2026
Last Updated 24 ಜನವರಿ 2026, 23:30 IST
ಚಿನಕುರುಳಿ: ಭಾನುವಾರ, 25 ಜನವರಿ 2026

ಗುಂಡಣ್ಣ: ಭಾನುವಾರ, 25 ಜನವರಿ 2026

ಗುಂಡಣ್ಣ: ಭಾನುವಾರ, 25 ಜನವರಿ 2026
Last Updated 25 ಜನವರಿ 2026, 7:04 IST
ಗುಂಡಣ್ಣ: ಭಾನುವಾರ, 25 ಜನವರಿ 2026

ಸೋಫಾ ತ್ಯಾಜ್ಯ ನಿರ್ವಹಣೆ: ಮನದ ಮಾತಿನಲ್ಲಿ ಬೆಂಗಳೂರಿಗರ ಪ್ರಯತ್ನ ಶ್ಲಾಘಿಸಿದ ಮೋದಿ

Waste Management: ನವದೆಹಲಿ: ಸೋಫಾ ಮತ್ತು ಹಾಸಿಗೆ ತ್ಯಾಜ್ಯದ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಕೆಲವು ವೃತ್ತಿಪರರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದರು.
Last Updated 25 ಜನವರಿ 2026, 15:59 IST
ಸೋಫಾ ತ್ಯಾಜ್ಯ ನಿರ್ವಹಣೆ: ಮನದ ಮಾತಿನಲ್ಲಿ ಬೆಂಗಳೂರಿಗರ ಪ್ರಯತ್ನ ಶ್ಲಾಘಿಸಿದ ಮೋದಿ

ಆರೋಪ ಮಾಡಿದ ನಟನ ವಿರುದ್ಧ ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ ಮುಚ್ಛಲ್

Palaash Muchhal: ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಟ, ನಿರ್ಮಾಪಕ ವಿಜ್ಞಾನ್‌ ಮಾನೆ ವಿರುದ್ಧ ಸಂಗೀತ ಸಂಯೋಜಕ, ಗಾಯಕ ಪಲಾಶ್ ಮುಚ್ಛಲ್‌ ಅವರು ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
Last Updated 25 ಜನವರಿ 2026, 7:50 IST
ಆರೋಪ ಮಾಡಿದ ನಟನ ವಿರುದ್ಧ ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ ಮುಚ್ಛಲ್
ADVERTISEMENT

ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ನೀಡಿದ ಮಹಿಳೆ

Kurnool Crime: ಮಾಜಿ ಪ್ರಿಯಕರನ ಪತ್ನಿಗೆ ಮಹಿಳೆಯೊಬ್ಬಳು ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಷನ್ ಮೂಲಕ ನೀಡಿದ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಸಂತ್ರಸ್ತೆಯು ವೈದ್ಯೆಯಾಗಿದ್ದು, ಅವರ ಪತಿಯ ಮಾಜಿ ಪ್ರಿಯತಮೆ ಈ ರೀತಿ ದುಷ್ಕೃತ್ಯ ಎಸಗಿದ್ದಾಳೆ.
Last Updated 25 ಜನವರಿ 2026, 13:35 IST
ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ನೀಡಿದ ಮಹಿಳೆ

ಕೆಲಸದಿಂದ ತೆಗೆಯುವುದಿಲ್ಲವೆಂಬ ನಂಬಿಕೆ ಇದೆ: ನ್ಯಾ. ಜಿ.ಆರ್‌. ಸ್ವಾಮಿನಾಥನ್‌

Madras High Court: ‘ಇಂಡಿಯಾ’ ಬಣದ ಸಂಸದರು ತಮ್ಮ ವಿರುದ್ಧ ಮಂಡಿಸಿದ ವಾಗ್ದಂಡನೆ ನೋಟಿಸ್‌ ಕುರಿತು ಮೌನ ಮುರಿದಿರುವ ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠದ ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌ ಅವರು ತಮ್ಮ ನಂಬಿಕೆ ವ್ಯಕ್ತಪಡಿಸಿದ್ದಾರೆ.
Last Updated 25 ಜನವರಿ 2026, 14:49 IST
ಕೆಲಸದಿಂದ ತೆಗೆಯುವುದಿಲ್ಲವೆಂಬ ನಂಬಿಕೆ ಇದೆ: ನ್ಯಾ. ಜಿ.ಆರ್‌. ಸ್ವಾಮಿನಾಥನ್‌

ರಣಜಿ ಟ್ರೋಫಿ: ಕರ್ನಾಟಕದಿಂದ ಜಯದ ಅವಕಾಶ ದೂರ ಮಾಡಿದ ಮಂತ್ರಿ

ಮಧ್ಯಪ್ರದೇಶಕ್ಕೆ ಮೊದಲ ಇನಿಂಗ್ಸ್ ಮುನ್ನಡೆ; ಅನೀಶ್ ಕೈತಪ್ಪಿದ ಶತಕ; ವಿದ್ಯಾಧರ್‌ಗೆ 3 ವಿಕೆಟ್
Last Updated 24 ಜನವರಿ 2026, 23:30 IST
ರಣಜಿ ಟ್ರೋಫಿ: ಕರ್ನಾಟಕದಿಂದ ಜಯದ ಅವಕಾಶ ದೂರ ಮಾಡಿದ ಮಂತ್ರಿ
ADVERTISEMENT
ADVERTISEMENT
ADVERTISEMENT