ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಾಂಬ್ ಬೆದರಿಕೆ: ಮುಂಬೈಯಲ್ಲಿ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ

Mumbai Airport Emergency: ಹೈದರಾಬಾದ್‌ನಿಂದ ಕುವೈತ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ಮಂಗಳವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆ ವಿಮಾನ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 4:36 IST
ಬಾಂಬ್ ಬೆದರಿಕೆ: ಮುಂಬೈಯಲ್ಲಿ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ

ಮಹಾರಾಷ್ಟ್ರದ 262 ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತದಾನ ಆರಂಭ

Maharashtra Voting: ಮಹಾರಾಷ್ಟ್ರದ ಮೊದಲ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ ಮಂಗಳವಾರ ನಡೆಯುತ್ತಿದೆ. 264 ಪುರಸಭೆಗಳು ಮತ್ತು ನಗರ ಪಂಚಾಯ್ತಿಗಳ 6,042 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಶಾಂತಿಯುತ ವ್ಯವಸ್ಥೆ ಕಲ್ಪಿಸಲಾಗಿದೆ.
Last Updated 2 ಡಿಸೆಂಬರ್ 2025, 4:15 IST
ಮಹಾರಾಷ್ಟ್ರದ 262 ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತದಾನ ಆರಂಭ

Cyclone Ditwah | ಶ್ರೀಲಂಕಾ ಅಧ್ಯಕ್ಷರ ಜತೆ ಮೋದಿ ಮಾತುಕತೆ: ನೆರವಿನ ಭರವಸೆ

India Sri Lanka Aid: ‘ದಿತ್ವಾ’ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 2:41 IST
Cyclone Ditwah | ಶ್ರೀಲಂಕಾ ಅಧ್ಯಕ್ಷರ ಜತೆ ಮೋದಿ ಮಾತುಕತೆ: ನೆರವಿನ ಭರವಸೆ

Cyclone Ditwah:ಭಾರಿ ಮಳೆ ಸಾಧ್ಯತೆ;ಚೆನ್ನೈ ಸೇರಿ ವಿವಿಧೆಡೆ ಶಾಲಾ ಕಾಲೇಜು ರಜೆ

Rain Alert Tamil Nadu: ದಿತ್ವಾ ಚಂಡಮಾರುತ ಜೋರಾಗಿದ್ದು, ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಚೆನ್ನೈ, ತಿರುವಳ್ಳೂರು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಜಾಗ್ರತಾ ಕ್ರಮವಾಗಿ…
Last Updated 2 ಡಿಸೆಂಬರ್ 2025, 2:29 IST
Cyclone Ditwah:ಭಾರಿ ಮಳೆ ಸಾಧ್ಯತೆ;ಚೆನ್ನೈ ಸೇರಿ ವಿವಿಧೆಡೆ ಶಾಲಾ ಕಾಲೇಜು ರಜೆ

Winter Session | ಮೋದಿ ಅತಿದೊಡ್ಡ ನಾಟಕಕಾರ: ಕಾಂಗ್ರೆಸ್‌

ಪ್ರಧಾನಿ ನರೇಂದ್ರ ಮೋದಿ ಅವರೇ ‘ದೊಡ್ಡ ನಾಟಕಕಾರ’ ಎಂದು ಕಾಂಗ್ರೆಸ್‌ ಹರಿಹಾಯ್ದಿದೆ.
Last Updated 2 ಡಿಸೆಂಬರ್ 2025, 0:23 IST
Winter Session | ಮೋದಿ ಅತಿದೊಡ್ಡ ನಾಟಕಕಾರ: ಕಾಂಗ್ರೆಸ್‌

ಎಸ್‌ಐಆರ್ | ತಮಿಳುನಾಡು, ಪ.ಬಂಗಾಳ ಆರೋಪ ರಾಜಕೀಯ ಪ್ರೇರಿತ: ಕೇಂದ್ರ ಚುನಾವಣಾ ಆಯೋಗ

Voter List Revision: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು(ಎಸ್‌ಐಆರ್) ಕೇಂದ್ರ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥನೆ ಮಾಡಿಕೊಂಡಿದೆ.
Last Updated 2 ಡಿಸೆಂಬರ್ 2025, 0:04 IST
ಎಸ್‌ಐಆರ್ | ತಮಿಳುನಾಡು, ಪ.ಬಂಗಾಳ ಆರೋಪ ರಾಜಕೀಯ ಪ್ರೇರಿತ: ಕೇಂದ್ರ ಚುನಾವಣಾ ಆಯೋಗ

Winter Session | ‘ನಾಟಕ’ದ ಮಾತು: ಜಟಾಪಟಿ ಜೋರು

Modi Opposition Clash: ಸಂಸತ್ತಿನ ಅಧಿವೇಶನದ ಮೊದಲ ದಿನವು ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಕಲಾಪ ಆರಂಭಕ್ಕೂ ಮೊದಲು, ‘ಸಂಸತ್ತು ನಾಟಕದ ವೇದಿಕೆ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದರೆ, ‘ಮೋದಿ ಅವರೇ ದೊಡ್ಡ ನಾಟಕಕಾರ’ ಎಂದು ಕಾಂಗ್ರೆಸ್‌ ಕುಟುಕಿತು.
Last Updated 1 ಡಿಸೆಂಬರ್ 2025, 23:30 IST
Winter Session | ‘ನಾಟಕ’ದ ಮಾತು: ಜಟಾಪಟಿ ಜೋರು
ADVERTISEMENT

ಡಿಜಿಟಲ್‌ ಅರೆಸ್ಟ್‌ | ಎಲ್ಲ ಪ್ರಕರಣ ಸಿಬಿಐಗೆ: ಸುಪ್ರೀಂ ಕೋರ್ಟ್‌ ನಿರ್ದೇಶನ

ತನಿಖೆಗೆ ಒಪ್ಪಿಗೆ ನೀಡಲು ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ‘ಸುಪ್ರೀಂ’ ತಾಕೀತು
Last Updated 1 ಡಿಸೆಂಬರ್ 2025, 23:30 IST
ಡಿಜಿಟಲ್‌ ಅರೆಸ್ಟ್‌ | ಎಲ್ಲ ಪ್ರಕರಣ ಸಿಬಿಐಗೆ: ಸುಪ್ರೀಂ ಕೋರ್ಟ್‌ ನಿರ್ದೇಶನ

Fact check: ಜಿಹಾದ್ ಬಗ್ಗೆ ಮೋದಿ ಜತೆ ಶಾರುಕ್ ಮಾತನಾಡಿದ್ದಾರೆ ಎಂಬುವುದು ಸುಳ್ಳು

Fact Check: ಹಾದ್ ಬಗ್ಗೆ ಮೋದಿ ಜೊತೆ ಶಾರುಕ್ ಮಾತನಾಡಿದ್ದಾರೆ ಎನ್ನುವುದು ಸುಳ್ಳು ಸುದ್ದಿ.
Last Updated 1 ಡಿಸೆಂಬರ್ 2025, 23:30 IST
Fact check: ಜಿಹಾದ್ ಬಗ್ಗೆ ಮೋದಿ ಜತೆ ಶಾರುಕ್ ಮಾತನಾಡಿದ್ದಾರೆ ಎಂಬುವುದು ಸುಳ್ಳು

ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಅಳವಡಿಕೆ ಕಡ್ಡಾಯ: ಕೇಂದ್ರ ಸರ್ಕಾರ

Government Announcement: ಕೇಂದ್ರ ಸರ್ಕಾರವು ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್‌ ಇನ್‌ಸ್ಟಾಲ್ ಮಾಡುವುದು ಕಡ್ಡಾಯವಾಗಿದೆ. ಅಕ್ರಮ ಸಿಮ್‌ ಖರೀದಿ, ಮೊಬೈಲ್‌ ಕಳ್ಳತನ ಮತ್ತು ಐಎಂಇಐ ನಕಲು ಹತ್ತಿರ ತರುವುದರ ವಿರುದ್ಧದ ಕ್ರಮವಾಗಿ ಈ ಆ್ಯಪ್‌ ಪರಿಚಯಿಸಲಾಗಿದೆ.
Last Updated 1 ಡಿಸೆಂಬರ್ 2025, 23:30 IST
ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಅಳವಡಿಕೆ ಕಡ್ಡಾಯ: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT