ಮಂಗಳವಾರ, 18 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕಾಂಗ್ರೆಸ್‌ನ ಎಸ್‌ಐಆರ್‌ ಸಭೆಗೆ ಶಶಿ ತರೂರ್ ಗೈರು; ಮೋದಿ ಕಾರ್ಯಕ್ರಮಕ್ಕೆ ಹಾಜರು

Congress Internal Rift: ಎಸ್‌ಐಆರ್‌ ಕುರಿತ ಕಾಂಗ್ರೆಸ್ ಸಭೆಗೆ ಗೈರಿದ್ದು, ಮೋದಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಶಿ ತರೂರ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಪಕ್ಷ ತಾತ್ಕಾಲಿಕವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.
Last Updated 18 ನವೆಂಬರ್ 2025, 16:13 IST
ಕಾಂಗ್ರೆಸ್‌ನ ಎಸ್‌ಐಆರ್‌ ಸಭೆಗೆ ಶಶಿ ತರೂರ್ ಗೈರು; ಮೋದಿ ಕಾರ್ಯಕ್ರಮಕ್ಕೆ ಹಾಜರು

ಆರೋಪಿಸಿದವರು ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡಲಿ: ಲಾಲೂ ಪುತ್ರಿ ಸವಾಲು

Rohini Acharya Challenge: ಲಾಲೂಗೆ ಕೊಳಕು ಕಿಡ್ನಿ ನೀಡಿದ್ದೇನೆ ಎನ್ನುವ ಆರೋಪಕ್ಕೆ ಪ್ರತಿಯಾಗಿ ರೋಹಿಣಿ ಆಚಾರ್ಯ ಆರೋಪಿಗಳನ್ನು ಮುಕ್ತ ಚರ್ಚೆಗೆ ಆಹ್ವಾನಿಸಿ, ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡಲು ಸವಾಲು ಹಾಕಿದ್ದಾರೆ.
Last Updated 18 ನವೆಂಬರ್ 2025, 16:09 IST
ಆರೋಪಿಸಿದವರು ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡಲಿ: ಲಾಲೂ ಪುತ್ರಿ ಸವಾಲು

4–5 ತಿಂಗಳಲ್ಲಿ 2.25 ಕೋಟಿ ಅನರ್ಹ ಫಲಾನುಭವಿಗಳ ಕಡಿತ: ಆಹಾರ ಇಲಾಖೆ ಕಾರ್ಯದರ್ಶಿ

ಆಹಾರ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಕಾನೂನು ಕ್ರಮ
Last Updated 18 ನವೆಂಬರ್ 2025, 15:59 IST
4–5 ತಿಂಗಳಲ್ಲಿ 2.25 ಕೋಟಿ ಅನರ್ಹ ಫಲಾನುಭವಿಗಳ ಕಡಿತ: ಆಹಾರ ಇಲಾಖೆ ಕಾರ್ಯದರ್ಶಿ

ಶಬರಿಮಲೆಯಲ್ಲಿ ಜನದಟ್ಟಣೆ: 48 ಗಂಟೆಯಲ್ಲಿ 2 ಲಕ್ಷ ಭಕ್ತರ ಭೇಟಿ; ಮಹಿಳೆ ಸಾವು

ಕುಡಿಯುವ ನೀರು, ಆಹಾರ ಸಿಗದೆ ಪರಿತಪಿಸಿದ ಯಾತ್ರಾರ್ಥಿಗಳು
Last Updated 18 ನವೆಂಬರ್ 2025, 15:32 IST
ಶಬರಿಮಲೆಯಲ್ಲಿ ಜನದಟ್ಟಣೆ: 48 ಗಂಟೆಯಲ್ಲಿ 2 ಲಕ್ಷ ಭಕ್ತರ ಭೇಟಿ; ಮಹಿಳೆ ಸಾವು

ವೈಟ್‌ ಕಾಲರ್‌ ಉಗ್ರ ಜಾಲ: ಅಲ್ ಫಲಾಹ್‌ ವಿಶ್ವವಿದ್ಯಾಲಯಕ್ಕೆ ಹರಿಯಾಣ ಡಿಜಿಪಿ ಭೇಟಿ

ಫರೀದಾಬಾದ್‌ ಜಿಲ್ಲೆಯಲ್ಲಿರುವ ಅಲ್‌ ಫಲಾಹ್‌ ವಿಶ್ವವಿದ್ಯಾಲಯಕ್ಕೆ ಹರಿಯಾಣ ಡಿಜಿಪಿ ಒ.ಪಿ.ಸಿಂಗ್‌ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Last Updated 18 ನವೆಂಬರ್ 2025, 14:38 IST
ವೈಟ್‌ ಕಾಲರ್‌ ಉಗ್ರ ಜಾಲ: ಅಲ್ ಫಲಾಹ್‌ ವಿಶ್ವವಿದ್ಯಾಲಯಕ್ಕೆ ಹರಿಯಾಣ ಡಿಜಿಪಿ ಭೇಟಿ

ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ| ಆತ್ಮಹತ್ಯಾ ದಾಳಿ ಸಮರ್ಥಿಸಿದ ಉಮರ್‌

ಮೊಬೈಲ್ ಫೋನ್‌ನಲ್ಲಿ ದತ್ತಾಂಶ ಮರುವಶ ಮಾಡುವ ವೇಳೆ ವಿಡಿಯೊ ಪತ್ತೆ
Last Updated 18 ನವೆಂಬರ್ 2025, 14:16 IST
ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ| ಆತ್ಮಹತ್ಯಾ ದಾಳಿ ಸಮರ್ಥಿಸಿದ ಉಮರ್‌

ನಿತೀಶ್‌ ಕುಮಾರ್‌ ಅವರೇ ಬಿಹಾರದ ಮುಂದಿನ ಸಿ.ಎಂ: ಕೇಂದ್ರ ಸಚಿವ ಗಿರಿರಾಜ್ ಸಿಂಗ್‌

’ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಅವರೇ ಮುಂದುವರಿಯಲಿದ್ದಾರೆ‘ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್‌ ಅವರು ಮಂಗಳವಾರ ಹೇಳಿದರು.
Last Updated 18 ನವೆಂಬರ್ 2025, 14:13 IST
ನಿತೀಶ್‌ ಕುಮಾರ್‌ ಅವರೇ ಬಿಹಾರದ ಮುಂದಿನ ಸಿ.ಎಂ: ಕೇಂದ್ರ ಸಚಿವ ಗಿರಿರಾಜ್ ಸಿಂಗ್‌
ADVERTISEMENT

ರಸ್ತೆ ಅಪಘಾತ: ಜೆದ್ದಾದಲ್ಲಿ ತಾತ್ಕಾಲಿಕ ಕಚೇರಿ ಸ್ಥಾಪನೆ

ಸೌದಿ ಅರೇಬಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತದ ಉಮ್ರಾ ಯಾತ್ರಿಕರ ಕುಟುಂಬಗಳ ನೆರವಿಗಾಗಿ ಜೆದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್‌
Last Updated 18 ನವೆಂಬರ್ 2025, 14:07 IST
ರಸ್ತೆ ಅಪಘಾತ: ಜೆದ್ದಾದಲ್ಲಿ ತಾತ್ಕಾಲಿಕ ಕಚೇರಿ ಸ್ಥಾಪನೆ

ಮಹಾರಾಷ್ಟ್ರ: ಸಚಿವ ಸಂಪುಟ ಸಭೆಗೆ ಗೈರಾದ ಶಿಂದೆ ಬಣದ ಸಚಿವರು

ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿನ ಬೆಳವಣಿಗೆ ಬಗ್ಗೆ ಆಕ್ರೋಶ
Last Updated 18 ನವೆಂಬರ್ 2025, 14:06 IST
ಮಹಾರಾಷ್ಟ್ರ: ಸಚಿವ ಸಂಪುಟ ಸಭೆಗೆ ಗೈರಾದ ಶಿಂದೆ ಬಣದ ಸಚಿವರು

ಗಾಜಾ: ಟ್ರಂಪ್‌ ಅವರ ಶಾಂತಿ ಸ್ಥಾಪನೆ ಯೋಜನೆಗೆ ಭದ್ರತಾ ಮಂಡಳಿ ಒಪ್ಪಿಗೆ

ಗಾಜಾದಲ್ಲಿ ಶಾಂತಿ ಸ್ಥಾಪನೆಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರೂಪಿಸಿರುವ ‘ಶಾಂತಿ ಯೋಜನೆ’ಯನ್ನು ಅನುಮೋದಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸೋಮವಾರ ಕರಡು ನಿರ್ಣಯವನ್ನು ಅಂಗೀಕರಿಸಿದೆ.
Last Updated 18 ನವೆಂಬರ್ 2025, 14:05 IST
ಗಾಜಾ: ಟ್ರಂಪ್‌ ಅವರ ಶಾಂತಿ ಸ್ಥಾಪನೆ 
ಯೋಜನೆಗೆ ಭದ್ರತಾ ಮಂಡಳಿ ಒಪ್ಪಿಗೆ
ADVERTISEMENT
ADVERTISEMENT
ADVERTISEMENT