ಶನಿವಾರ, 6 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಜನಸಾಮಾನ್ಯರಿಗಾಗಿ ಸುಪ್ರೀಂ ಕೋರ್ಟ್: ನ್ಯಾ.ಸೂರ್ಯ ಕಾಂತ್

‘ಸುಪ್ರೀಂ ಕೋರ್ಟ್ ಇರುವುದು ಜನಸಾಮಾನ್ಯರಿಗಾಗಿ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಶನಿವಾರ ಮಹತ್ವದ ಸಂದೇಶ ರವಾನಿಸಿದರು.
Last Updated 6 ಡಿಸೆಂಬರ್ 2025, 15:44 IST
ಜನಸಾಮಾನ್ಯರಿಗಾಗಿ ಸುಪ್ರೀಂ ಕೋರ್ಟ್: ನ್ಯಾ.ಸೂರ್ಯ ಕಾಂತ್

ಸೆಕ್ಷನ್ 144 ಬಳಕೆಗೆ ಅಸಮಾಧಾನ: ಅಹಮದಾಬಾದ್ ಪೊಲೀಸರ ಆದೇಶ ರದ್ದುಪಡಿಸಿದ ಹೈಕೋರ್ಟ್

ಸಿಆರ್‌ಪಿಸಿ ಸೆಕ್ಷನ್ 144 ಪದೇಪದೇ ಬಳಕೆಗೆ ಅಸಮಾಧಾನ
Last Updated 6 ಡಿಸೆಂಬರ್ 2025, 15:38 IST
ಸೆಕ್ಷನ್ 144 ಬಳಕೆಗೆ ಅಸಮಾಧಾನ: ಅಹಮದಾಬಾದ್ ಪೊಲೀಸರ ಆದೇಶ ರದ್ದುಪಡಿಸಿದ ಹೈಕೋರ್ಟ್

ಜಾತ್ಯತೀತ, ಸಮಾಜವಾದ ಪೀಠಿಕೆಯಿಂದ ತೆಗೆದುಹಾಕಿ: ಖಾಸಗಿ ಮಸೂದೆ ಮಂಡಿಸಿದ BJP ಸಂಸದ

‘ದೇಶದ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತ’, ‘ಸಮಾಜವಾದ’ ಪದಗಳ ಅಗತ್ಯವಿಲ್ಲ. ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವ ವಿರೋಧಿ ನೀತಿ ವಿಧಾನದ ಅಡಿಯಲ್ಲಿ ಅವುಗಳನ್ನು ಸೇರಿಸಿದ್ದು,
Last Updated 6 ಡಿಸೆಂಬರ್ 2025, 15:36 IST
ಜಾತ್ಯತೀತ, ಸಮಾಜವಾದ ಪೀಠಿಕೆಯಿಂದ ತೆಗೆದುಹಾಕಿ: ಖಾಸಗಿ ಮಸೂದೆ ಮಂಡಿಸಿದ BJP ಸಂಸದ

9ನೇ ಆವೃತ್ತಿ ಪರೀಕ್ಷಾ ಪೇ ಚರ್ಚಾ: ನೋಂದಣಿ ಆರಂಭ

ಪ್ರಧಾನಿ ನರೇಂದ್ರ ಮೋದಿ ಅವರ ವಾರ್ಷಿಕ ‘ಪರೀಕ್ಷಾ ಪೇ ಚರ್ಚಾ’ದ ಒಂಬತ್ತನೇ ಆವೃತ್ತಿಯು ಜನವರಿಯಲ್ಲಿ ನಡೆಯಲಿದೆ. ಈಗಾಗಲೇ ಇದಕ್ಕೆ ನೋಂದಣಿ ಆರಂಭವಾಗಿದ್ದು, ಜನವರಿ 11ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಶಿಕ್ಷಣ ಸಚಿವಾಯಲಯದ ಅಧಿಕಾರಿಗಳು ತಿಳಿಸಿದರು.
Last Updated 6 ಡಿಸೆಂಬರ್ 2025, 15:34 IST
9ನೇ ಆವೃತ್ತಿ ಪರೀಕ್ಷಾ ಪೇ ಚರ್ಚಾ: ನೋಂದಣಿ ಆರಂಭ

5ನೇ ದಿನವೂ ಮುಂದುವರಿದ ಇಂಡಿಗೊ ಬಿಕ್ಕಟ್ಟು: ಟಿಕೆಟ್‌ ಮೊತ್ತ ಮರುಪಾವತಿಗೆ ಆದೇಶ

ಇಂಡಿಗೊಗೆ ಸೇರಿದ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯವು ಐದನೇ ದಿನವಾದ ಶನಿವಾರವೂ ಮುಂದುವರಿದಿದೆ. ಇದರ ಬೆನ್ನಲ್ಲೇ ರದ್ದಾದ ವಿಮಾನಗಳ ಟಿಕೆಟ್‌ ಮೊತ್ತವನ್ನು ಪೂರ್ಣವಾಗಿ ಪ್ರಯಾಣಿಕರಿಗೆ ಮರುಪಾವತಿಸಬೇಕು ಎಂದು ಸರ್ಕಾರ ನಿರ್ದೇಶಿಸಿದೆ.
Last Updated 6 ಡಿಸೆಂಬರ್ 2025, 15:33 IST
5ನೇ ದಿನವೂ ಮುಂದುವರಿದ ಇಂಡಿಗೊ ಬಿಕ್ಕಟ್ಟು: ಟಿಕೆಟ್‌ ಮೊತ್ತ ಮರುಪಾವತಿಗೆ ಆದೇಶ

ಬಾಬರಿ ಮಸೀದಿ ಧ್ವಂಸಕ್ಕೆ 33 ವರ್ಷ: ಹಲವೆಡೆ ಕಟ್ಟೆಚ್ಚರ

ಬಾಬರಿ ಮಸೀದಿ ಧ್ವಂಸಗೊಳಿಸಿ 33 ವರ್ಷಗಳಾಗಿದ್ದು, ವಾರಾಣಸಿಯಾದ್ಯಂತ ಪೊಲೀಸರು ಶನಿವಾರ ಬಿಗಿ ಭದ್ರತೆ ವಹಿಸಿದ್ದರು.
Last Updated 6 ಡಿಸೆಂಬರ್ 2025, 15:28 IST
ಬಾಬರಿ ಮಸೀದಿ ಧ್ವಂಸಕ್ಕೆ 33 ವರ್ಷ: ಹಲವೆಡೆ ಕಟ್ಟೆಚ್ಚರ

ನೆಹರೂ ಕುರಿತ ಹೇಳಿಕೆ: ರಾಜನಾಥ್ ಸಿಂಗ್ ಕ್ಷಮೆಗೆ ಕಾಂಗ್ರೆಸ್ ಆಗ್ರಹ

ಸರ್ದಾರ್ ವಲ್ಲಭಭಾಯಿ ಪಟೇಲ್ ಕುರಿತ ಪುಸ್ತಕದಲ್ಲಿ ಅವರ ಪುತ್ರಿ ಉಲ್ಲೇಖಿಸಿರುವ ಡೈರಿ (ದಿನಚರಿ ಪುಸ್ತಕ) ಬರಹವನ್ನು ಮುಂದಿಟ್ಟು, ಜವಾಹರಲಾಲ್ ನೆಹರೂ ಅವರು ಜನರ ಹಣದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ.
Last Updated 6 ಡಿಸೆಂಬರ್ 2025, 14:40 IST
ನೆಹರೂ ಕುರಿತ ಹೇಳಿಕೆ: ರಾಜನಾಥ್ ಸಿಂಗ್ ಕ್ಷಮೆಗೆ ಕಾಂಗ್ರೆಸ್ ಆಗ್ರಹ
ADVERTISEMENT

ಅಯೋಧ್ಯೆ: ಮಸೀದಿ ನಿರ್ಮಾಣಕ್ಕೆ ಸಿಗದ ಚಾಲನೆ

ಸುಪ್ರೀಂ ಕೋರ್ಟ್‌ ತೀರ್ಪು ಬಂದು ಆರು ವರ್ಷ ಗತಿಸಿವೆ
Last Updated 6 ಡಿಸೆಂಬರ್ 2025, 14:37 IST
ಅಯೋಧ್ಯೆ: ಮಸೀದಿ ನಿರ್ಮಾಣಕ್ಕೆ ಸಿಗದ ಚಾಲನೆ

ಮಹಾ ಪರಿನಿರ್ವಾಣ ದಿನ: ಹಲವು ಪೀಳಿಗೆಗಳಿಗೆ ಅಂಬೇಡ್ಕರ್‌ ಪ್ರೇರಣೆ

ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಮಾನವನ ಘನತೆಯನ್ನು ಎತ್ತಿಹಿಡಿಯಲು ಹಲವು ಪೀಳಿಗೆಗಳಿಗೆ ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಪ್ರೇರಣೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
Last Updated 6 ಡಿಸೆಂಬರ್ 2025, 14:29 IST
ಮಹಾ ಪರಿನಿರ್ವಾಣ ದಿನ: ಹಲವು ಪೀಳಿಗೆಗಳಿಗೆ ಅಂಬೇಡ್ಕರ್‌ ಪ್ರೇರಣೆ

ರಷ್ಯಾ ಮೂಲದ ಶಸ್ತ್ರಾಸ್ತ್ರ ಹಾರ್ಡ್‌ವೇರ್‌, ಬಿಡಿಭಾಗ ಉತ್ಪಾದನೆ ಭಾರತದಲ್ಲಿ

ತನ್ನ ದೇಶದ ಶಸ್ತ್ರಾಸ್ತ್ರ ಹಾಗೂ ರಕ್ಷಣಾ ಉಪಕರಣಗಳ ನಿರ್ವಹಣೆಗಾಗಿ ಭಾರತದಲ್ಲಿಯೇ ಹಾರ್ಡ್‌ವೇರ್‌ ಹಾಗೂ ಬಿಡಿಭಾಗಗಳನ್ನು ತಯಾರಿಸಲು ರಷ್ಯಾ ಒಪ್ಪಿಗೆ ನೀಡಿದೆ.
Last Updated 6 ಡಿಸೆಂಬರ್ 2025, 14:24 IST
ರಷ್ಯಾ ಮೂಲದ ಶಸ್ತ್ರಾಸ್ತ್ರ ಹಾರ್ಡ್‌ವೇರ್‌, ಬಿಡಿಭಾಗ ಉತ್ಪಾದನೆ ಭಾರತದಲ್ಲಿ
ADVERTISEMENT
ADVERTISEMENT
ADVERTISEMENT