ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಮೋದಿ ಹುಟ್ಟುಹಬ್ಬ: ಶುಭ ಕೋರಿದ ಟ್ರಂಪ್‌

Trump Wishes Modi: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 75ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಭಾರತ-ಅಮೆರಿಕಾ ಸಂಬಂಧ ಬಲಪಡಿಸುವ ಸಂಕೇತವಾಗಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 20:09 IST
ಮೋದಿ ಹುಟ್ಟುಹಬ್ಬ: ಶುಭ ಕೋರಿದ ಟ್ರಂಪ್‌

ಮತಾಂತರ ವಿರೋಧಿ ಕಾನೂನು; ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್

Supreme Court Notice: ಮತಾಂತರ ವಿರೋಧಿ ಕಾನೂನುಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ನಿಲುವು ತಿಳಿಸಲು ಸುಪ್ರೀಂ ಕೋರ್ಟ್‌ ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ನೋಟಿಸ್‌ ಜಾರಿಗೊಳಿಸಿದೆ.
Last Updated 16 ಸೆಪ್ಟೆಂಬರ್ 2025, 19:36 IST
ಮತಾಂತರ ವಿರೋಧಿ ಕಾನೂನು; ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್

ಉತ್ತರಾಖಂಡದಲ್ಲಿ ಮೇಘಸ್ಫೋಟ: 15 ಮಂದಿ ಸಾವು, ಹಲವರು ನಾಪತ್ತೆ

Uttarakhand Cloudburst: ಉತ್ತರಾಖಂಡದ ಹಲವೆಡೆ ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದಾಗಿ 15 ಮಂದಿ ಮೃತಪಟ್ಟಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ.
Last Updated 16 ಸೆಪ್ಟೆಂಬರ್ 2025, 19:31 IST
ಉತ್ತರಾಖಂಡದಲ್ಲಿ ಮೇಘಸ್ಫೋಟ: 15 ಮಂದಿ ಸಾವು, ಹಲವರು ನಾಪತ್ತೆ

Fact Check: ಮೈಸೂರಿನ ಮಾಲ್‌ನಲ್ಲಿ ಎಸ್ಕಲೇಟರ್‌ಗಳು ಕುಸಿದಿವೆ ಎಂಬುದು ಸುಳ್ಳು

AI Generated Video: ಮಾಲ್ ಎಸ್ಕಲೇಟರ್ ಕುಸಿತದ ವಿಡಿಯೊವು ಮೈಸೂರಿನದು ಎಂದು ಹಂಚಲಾಗಿದ್ದು, ಅದು ಎಐ ತಂತ್ರಜ್ಞಾನದಿಂದ ರೂಪಿಸಲಾದ ಕೃತಕ ವಿಡಿಯೊವಾಗಿದೆ ಎಂಬುದನ್ನು ಪಿಟಿಐ ಫ್ಯಾಕ್ಟ್ ಚೆಕ್ ದೃಢಪಡಿಸಿದೆ.
Last Updated 16 ಸೆಪ್ಟೆಂಬರ್ 2025, 19:30 IST
Fact Check: ಮೈಸೂರಿನ ಮಾಲ್‌ನಲ್ಲಿ ಎಸ್ಕಲೇಟರ್‌ಗಳು ಕುಸಿದಿವೆ ಎಂಬುದು ಸುಳ್ಳು

ತಾಯಿ ಮಗುವಿನ ಆರೋಗ್ಯ ಸುಧಾರಣೆಗೆ ಪೌಷ್ಟಿಕ ಆಹಾರ ಅಗತ್ಯ: ನ್ಯಾ. ಭಾಗ್ಯಮ್ಮ ಸಲಹೆ

ರಾಷ್ಟ್ರೀಯ ಪೋಷಣ್‌ ಅಭಿಯಾನ ಸಪ್ತಾಹ
Last Updated 16 ಸೆಪ್ಟೆಂಬರ್ 2025, 18:39 IST
ತಾಯಿ ಮಗುವಿನ ಆರೋಗ್ಯ ಸುಧಾರಣೆಗೆ ಪೌಷ್ಟಿಕ ಆಹಾರ ಅಗತ್ಯ: ನ್ಯಾ. ಭಾಗ್ಯಮ್ಮ ಸಲಹೆ

ಸೈನಿಕನಿಗೆ ಊರುಗೋಲು ಹಿಡಿದು ಉರುಳಾಡುವ ಶಿಕ್ಷೆ: ತನಿಖೆಗೆ ಆದೇಶ

ಸೈನಿಕನಿಗೆ ಶಿಕ್ಷೆ ವಿಧಿಸಿದ ಕಮಾಂಡಿಂಗ್‌ ಅಧಿಕಾರಿ–ವಿಚಾರಣೆ ನಡೆಸಲು ಬಿಎಸ್‌ಎಫ್ ನಿರ್ಧಾರ
Last Updated 16 ಸೆಪ್ಟೆಂಬರ್ 2025, 16:26 IST
ಸೈನಿಕನಿಗೆ ಊರುಗೋಲು ಹಿಡಿದು ಉರುಳಾಡುವ ಶಿಕ್ಷೆ: ತನಿಖೆಗೆ ಆದೇಶ

ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್‌ ಬಿರೇಂದ್ರ ಸರಾಫ್‌ ರಾಜೀನಾಮೆ

Birendra Saraf Resignation: ಮುಂಬೈ: ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್‌ (ಎಜಿ) ಡಾ.ಬಿರೇಂದ್ರ ಸರಾಫ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮೀಸಲಾತಿ ವಿಚಾರದಲ್ಲಿ ಕಾನೂನಾತ್ಮಕ ಸವಾಲುಗಳು ಎದುರಾಗಿರುವ ಸಂದರ್ಭದಲ್ಲಿಯೇ ಅವರು ರಾಜೀನಾಮೆ ನೀಡಿದ್ದಾರೆ.
Last Updated 16 ಸೆಪ್ಟೆಂಬರ್ 2025, 16:20 IST
ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್‌ ಬಿರೇಂದ್ರ ಸರಾಫ್‌ ರಾಜೀನಾಮೆ
ADVERTISEMENT

ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ

ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆ ರದ್ದುಪಡಿಸಲು ಭಾರತ ಒತ್ತಾಯ
Last Updated 16 ಸೆಪ್ಟೆಂಬರ್ 2025, 16:14 IST
ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ

PHOTOS | ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ: ಜನರ ಬದುಕು ತತ್ತರ

Uttarakhand Rain: ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದ 10 ಮಂದಿ ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 16:13 IST
PHOTOS | ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ: ಜನರ ಬದುಕು ತತ್ತರ
err

ಕಲಿಕೆಗೆ ತೆರಳಿದ್ದ ಪಂಜಾಬ್‌ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು

Indian Student in Russia: ಪಂಜಾಬ್‌ನ ಮೊಗಾ ಜಿಲ್ಲೆಯ 25 ವರ್ಷದ ಬುಟಾ ಸಿಂಗ್ ಅವರನ್ನು ಭಾಷಾ ಕೋರ್ಸ್‌ಗಾಗಿ ರಷ್ಯಾಕ್ಕೆ ತೆರಳಿದ ನಂತರ ಸೇನೆಗೆ ನೇಮಿಸಿ ಉಕ್ರೇನ್‌ ಯುದ್ಧಕ್ಕೆ ಕಳುಹಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 16:11 IST
ಕಲಿಕೆಗೆ ತೆರಳಿದ್ದ ಪಂಜಾಬ್‌ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು
ADVERTISEMENT
ADVERTISEMENT
ADVERTISEMENT