ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಶಿವರಾಜ್ ವಿ. ಪಾಟೀಲ್ ನಿಧನ

Shivraj Patil Death:ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ವಿ. ಪಾಟೀಲ್(90) ಅವರು ಅನಾರೋಗ್ಯದಿಂದ ಇಂದು(ಶುಕ್ರವಾರ) ಮಹಾರಾಷ್ಟ್ರದ ಲಾತೂರಿನಲ್ಲಿ ನಿಧನರಾದರು.
Last Updated 12 ಡಿಸೆಂಬರ್ 2025, 5:16 IST
ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಶಿವರಾಜ್ ವಿ. ಪಾಟೀಲ್ ನಿಧನ

ಆಂಧ್ರಪ್ರದೇಶದಲ್ಲಿ ಭೀಕರ ಬಸ್ ಅಪಘಾತ: 9 ಮಂದಿ ಸಾವು

Andhra Bus Accident: ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಚಿಂತೂರು ಬಳಿ ಬಸ್ ಕಣಿವೆಗೆ ಉರುಳಿದ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 22 ಮಂದಿಗೆ ಗಾಯವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 4:28 IST
ಆಂಧ್ರಪ್ರದೇಶದಲ್ಲಿ ಭೀಕರ ಬಸ್ ಅಪಘಾತ: 9 ಮಂದಿ ಸಾವು

ವರ್ಷಾಂತ್ಯಕ್ಕೆ ಮಾನವರಹಿತ ಗಗನಯಾನ ರಾಕೆಟ್ ಉಡಾವಣೆ: ಇಸ್ರೊ ಅಧ್ಯಕ್ಷ ವಿ.ನಾರಾಯಣನ್

ISRO ಚೆನ್ನೈ: ‘ಮಾನವಸಹಿತ ‘ಗಗನಯಾನ’ ಯೋಜನೆ ಭಾಗವಾಗಿರುವ ಮೂರು ರಾಕೆಟ್‌ ಪೈಕಿ ಒಂದನ್ನು ಈ ವರ್ಷಾಂತ್ಯದಲ್ಲಿ ಉಡಾವಣೆ ಮಾಡಲಾಗುವುದು’ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್‌ ಗುರುವಾರ ಇಲ್ಲಿ ಹೇಳಿದ್ದಾರೆ.
Last Updated 12 ಡಿಸೆಂಬರ್ 2025, 2:44 IST
ವರ್ಷಾಂತ್ಯಕ್ಕೆ ಮಾನವರಹಿತ ಗಗನಯಾನ ರಾಕೆಟ್ ಉಡಾವಣೆ: ಇಸ್ರೊ ಅಧ್ಯಕ್ಷ ವಿ.ನಾರಾಯಣನ್

ಡಿ. 15ರಿಂದ ಜೋರ್ಡಾನ್‌, ಇಥಿಯೋಪಿಯಾ, ಒಮಾನ್‌ಗೆ ಪ್ರಧಾನಿ ಮೋದಿ ಭೇಟಿ

Modi Foreign Visit: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 15ರಿಂದ ನಾಲ್ಕು ದಿನಗಳ ಕಾಲ ಜೋರ್ಡಾನ್, ಇಥಿಯೋಪಿಯಾ, ಒಮಾನ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
Last Updated 12 ಡಿಸೆಂಬರ್ 2025, 2:42 IST
ಡಿ. 15ರಿಂದ ಜೋರ್ಡಾನ್‌, ಇಥಿಯೋಪಿಯಾ, ಒಮಾನ್‌ಗೆ ಪ್ರಧಾನಿ ಮೋದಿ ಭೇಟಿ

ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು

ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು
Last Updated 12 ಡಿಸೆಂಬರ್ 2025, 0:31 IST
ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು

ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ

ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಫೆಬ್ರುವರಿ 12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ದಂಗೆಯಿಂದಾಗಿ 2024ರ ಆಗಸ್ಟ್‌ನಲ್ಲಿ ಶೇಕ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದು.
Last Updated 11 ಡಿಸೆಂಬರ್ 2025, 17:11 IST
ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ

ಮೋದಿ – ಟ್ರಂಪ್ ದೂರವಾಣಿ ಸಂಭಾಷಣೆ: ಹಲವು ವಿಷಯಗಳಲ್ಲಿ ಅಭಿಪ್ರಾಯ ವಿನಿಮಯ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಗುರುವಾರ ದೂರವಾಣಿ ಸಂಭಾಷಣೆ ನಡೆಸಿದರು.
Last Updated 11 ಡಿಸೆಂಬರ್ 2025, 17:10 IST
ಮೋದಿ – ಟ್ರಂಪ್ ದೂರವಾಣಿ ಸಂಭಾಷಣೆ: ಹಲವು ವಿಷಯಗಳಲ್ಲಿ ಅಭಿಪ್ರಾಯ ವಿನಿಮಯ
ADVERTISEMENT

ಜುಬೀನ್‌ ಸಾವು: ನ್ಯಾಯ ಸಿಕ್ಕೇ ಸಿಗುತ್ತದೆ– ಅಸ್ಸಾಂ ಸಿ.ಎಂ

ದಿಬ್ರುಗಢ (): ‘ಗಾಯಕ ಜುಬೀನ್‌ ಗರ್ಗ್ ಅವರ ಸಾವಿನ ಪ್ರಕರಣದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ. ನ್ಯಾಯಾಂಗದ ಮೇಲೆ ನಂಬಿಕೆ ಇರಲಿ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದರು.
Last Updated 11 ಡಿಸೆಂಬರ್ 2025, 16:33 IST
ಜುಬೀನ್‌ ಸಾವು: ನ್ಯಾಯ ಸಿಕ್ಕೇ ಸಿಗುತ್ತದೆ– ಅಸ್ಸಾಂ ಸಿ.ಎಂ

ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಮಾನವೀಯ ನೆಲೆಗಟ್ಟಿನ ಪರಿಶೀಲನೆಗಳು ಶಾಸನಬದ್ಧ ಕನಿಷ್ಠ ಶಿಕ್ಷೆಯ ಮಿತಿಯನ್ನು ಮೀರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 11 ಡಿಸೆಂಬರ್ 2025, 16:31 IST
ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿ: ಪೀಯೂಷ್ ಗೋಯಲ್

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್
Last Updated 11 ಡಿಸೆಂಬರ್ 2025, 16:29 IST
ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿ: ಪೀಯೂಷ್ ಗೋಯಲ್
ADVERTISEMENT
ADVERTISEMENT
ADVERTISEMENT