ಬುಧವಾರ, 19 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಿಎಲ್‌ಒ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಿಮಿನಲ್‌ ಕ್ರಮ: ಎಚ್ಚರಿಕೆ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳ (ಬಿಎಲ್‌ಒ) ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಿಮಿನಲ್‌ ಕ್ರಮ ಜರುಗಿಸಲಾಗುವುದು ಎಂದು ಕೇರಳ ಮುಖ್ಯ ಚುನಾವಣಾಧಿಕಾರಿ ರತನ್ ಯು ಕೇಲ್ಕರ್‌ ಬುಧವಾರ ಎಚ್ಚರಿಕೆ ನೀಡಿದ್ದಾರೆ.
Last Updated 19 ನವೆಂಬರ್ 2025, 17:27 IST
ಬಿಎಲ್‌ಒ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಿಮಿನಲ್‌ ಕ್ರಮ: ಎಚ್ಚರಿಕೆ

ರಾಜಸ್ಥಾನ: ಎಸ್‌ಐಆರ್‌ ಕರ್ತವ್ಯದಲ್ಲಿದ್ದ ಶಿಕ್ಷಕ ಸಾವು

ಕೆಲಸದ ಒತ್ತ‌ಡವೆ ಸಾವಿಗೆ ಕಾರಣ ಎಂದ ಸಂಬಂಧಿಕರು
Last Updated 19 ನವೆಂಬರ್ 2025, 16:17 IST
ರಾಜಸ್ಥಾನ: ಎಸ್‌ಐಆರ್‌ ಕರ್ತವ್ಯದಲ್ಲಿದ್ದ ಶಿಕ್ಷಕ ಸಾವು

ಹೈದರಾಬಾದ್‌ ‘ವೈದ್ಯ’ನ ಬಂಧಿಸಿದ ಗುಜರಾತ್‌ ಎಟಿಎಸ್

‘ರಿಸಿನ್‌ ಭಯೋತ್ಪಾದಕ ದಾಳಿ’ಗೆ ಸಂಚು ಆರೋಪ
Last Updated 19 ನವೆಂಬರ್ 2025, 16:08 IST
ಹೈದರಾಬಾದ್‌ ‘ವೈದ್ಯ’ನ ಬಂಧಿಸಿದ ಗುಜರಾತ್‌ ಎಟಿಎಸ್

ಉತ್ತರ ಪ್ರದೇಶ: ಮದರಸಾಗಳ ಮಾಹಿತಿ ಸಂಗ್ರಹ

Madrasa Survey: ಲಖನೌ (ಪಿಟಿಐ): ದೆಹಲಿ ಸ್ಫೋಟದ ಬೆನ್ನಲ್ಲೇ, ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್‌) ರಾಜ್ಯದ ಎಂಟು ಜಿಲ್ಲೆಗಳ ಮದರಸಾಗಳ ಸಿಬ್ಬಂದಿ, ಶಿಕ್ಷಕರು 그리고 ಅಲ್ಲಿನ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದೆ
Last Updated 19 ನವೆಂಬರ್ 2025, 15:44 IST
ಉತ್ತರ ಪ್ರದೇಶ: ಮದರಸಾಗಳ ಮಾಹಿತಿ ಸಂಗ್ರಹ

ಸುಕನ್ಯಾ ಸಮೃದ್ಧಿ | ₹3.25 ಲಕ್ಷ ಕೋಟಿ ಜಮೆ: ಪ್ರಧಾನಿ ಮೋದಿ

ಸತ್ಯಸಾಯಿ ಬಾಬಾ ಜನ್ಮಶತಮಾನೋತ್ಸವ * ಪ್ರಧಾನಿ ಮೋದಿ ಭಾಷಣ
Last Updated 19 ನವೆಂಬರ್ 2025, 15:44 IST
ಸುಕನ್ಯಾ ಸಮೃದ್ಧಿ | ₹3.25 ಲಕ್ಷ ಕೋಟಿ ಜಮೆ: ಪ್ರಧಾನಿ ಮೋದಿ

ಬಾಂಗ್ಲಾದೇಶ: ಕ್ರಾಂತಿ ನಡೆಸಿದ್ದ ವಿದ್ಯಾರ್ಥಿಗಳ ಸಂಘಟನೆ ಈಗ ಪಕ್ಷ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ವಿದ್ಯಾರ್ಥಿಗಳ ಗುಂಪು (ಸ್ಟೂಡೆಂಟ್ಸ್‌ ಅಗೈನ್ಸ್ಟ್ ಡಿಸ್ಕ್ರಿಮಿನೇಷನ್) ಇದೀಗ ನ್ಯಾಷನಲ್‌ ಸಿಟಿಜನ್‌ ಪಾರ್ಟಿ (ಎನ್‌ಸಿಪಿ) ಹೆಸರಿನಲ್ಲಿ ಅಧಿಕೃತವಾಗಿ ಬಾಂಗ್ಲಾದೇಶದ ರಾಜಕೀಯ ಪಕ್ಷವಾಗಿ ನೋಂದಣಿಯಾಗಿದೆ.
Last Updated 19 ನವೆಂಬರ್ 2025, 15:41 IST
ಬಾಂಗ್ಲಾದೇಶ: ಕ್ರಾಂತಿ ನಡೆಸಿದ್ದ ವಿದ್ಯಾರ್ಥಿಗಳ ಸಂಘಟನೆ ಈಗ ಪಕ್ಷ

ಉಕ್ರೇನ್‌ ಮೇಲೆ ರಷ್ಯಾ ದಾಳಿ: 10 ಮಂದಿ ಸಾವು

Ukraine Russia Conflict: ಉಕ್ರೇನ್‌ ಮೇಲೆ ರಷ್ಯಾ ಕಳೆದ ಮಂಗಳವಾರ ರಾತ್ರಿಯಲ್ಲಿ ನಡೆಸಿದ ಡ್ರೋನ್‌ ಮತ್ತು ಕ್ಷಿಪಣಿಗಳ ದಾಳಿಯಲ್ಲಿ 10 ಜನರು ಮೃತಪಟ್ಟಿದ್ದು, ಈ ದಾಳಿ ಟರ್ಕಿ ಪ್ರವಾಸದಲ್ಲಿದ್ದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿಯ ವೇಳೆ ನಡೆದಿದೆ.
Last Updated 19 ನವೆಂಬರ್ 2025, 15:37 IST
ಉಕ್ರೇನ್‌ ಮೇಲೆ ರಷ್ಯಾ ದಾಳಿ: 10 ಮಂದಿ ಸಾವು
ADVERTISEMENT

Japan PM's comments | ಪರಿಣಾಮ ಎದುರಿಸಬೇಕಾಗುತ್ತದೆ: ಜಪಾನ್‌ಗೆ ಚೀನಾ ಎಚ್ಚರಿಕೆ

China Japan Tensions: ತೈವಾನ್ ವಿಷಯದ ಕುರಿತು ಜಪಾನ್ ಪ್ರಧಾನಿ ಸನೇ ತಕೈಚಿ ನೀಡಿದ ಹೇಳಿಕೆಗೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸ್ಪಷ್ಟನೆ ಕೇಳಿದೆ, ಸ್ಪಷ್ಟನೆ ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.
Last Updated 19 ನವೆಂಬರ್ 2025, 15:20 IST
Japan PM's comments | ಪರಿಣಾಮ ಎದುರಿಸಬೇಕಾಗುತ್ತದೆ: ಜಪಾನ್‌ಗೆ ಚೀನಾ ಎಚ್ಚರಿಕೆ

ಭಾರತ ಸಾವಯವ ಕೃಷಿಯ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ: ಪ್ರಧಾನಿ ನರೇಂದ್ರ ಮೋದಿ

Natural Farming Conference: ಕೊಯಮತ್ತೂರಿನಲ್ಲಿ ನಡೆದ ನೈಸರ್ಗಿಕ ಕೃಷಿ ಸಮ್ಮೇಳನ – 2025 ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ಸಾವಯವ ಕೃಷಿಯಲ್ಲಿ ಜಾಗತಿಕ ನಾಯಕತ್ವದತ್ತ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು.
Last Updated 19 ನವೆಂಬರ್ 2025, 13:57 IST
ಭಾರತ ಸಾವಯವ ಕೃಷಿಯ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ: ಪ್ರಧಾನಿ ನರೇಂದ್ರ ಮೋದಿ

ತೆಲಂಗಾಣ: ‘ಇಂದಿರಮ್ಮ ಸೀರೆ ಯೋಜನೆ’ ಘೋಷಣೆ

Telangana Women Welfare: ಅರ್ಹ ಒಂದು ಕೋಟಿ ಮಹಿಳೆಯರಿಗೆ ಸೀರೆ ಹಂಚುವ ‘ಇಂದಿರಮ್ಮ ಸೀರೆ ವಿತರಣೆ ಯೋಜನೆ’ಯನ್ನು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜಯಂತಿ ದಿನದಂದು ಘೋಷಣೆ ಮಾಡಿದರು.
Last Updated 19 ನವೆಂಬರ್ 2025, 13:49 IST
ತೆಲಂಗಾಣ: ‘ಇಂದಿರಮ್ಮ ಸೀರೆ ಯೋಜನೆ’ ಘೋಷಣೆ
ADVERTISEMENT
ADVERTISEMENT
ADVERTISEMENT