ವೈಟ್ ಕಾಲರ್ ಭಯೋತ್ಪಾದನೆ: ಶ್ರೀನಗರದ ರಾಸಾಯನಿಕ, ರಸಗೊಬ್ಬರ ಅಂಗಡಿಗಳಲ್ಲಿ ಶೋಧ
Terror Network Probe: ಶ್ರೀನಗರ: ನಗರದಾದ್ಯಂತ ಇರುವ ವೈದ್ಯಕೀಯ ಸಂಸ್ಥೆಗಳು, ರಾಸಾಯನಿಕ ಮತ್ತು ರಸಗೊಬ್ಬರ ಅಂಗಡಿಗಳು ಮತ್ತು ಕಾರು ಶೋರೂಮ್ಗಳನ್ನು ಶ್ರೀನಗರ ಪೊಲೀಸರು ತೀವ್ರ ಪರಿಶೀಲನೆ ನಡೆಸಿದರು. ‘ವೈಟ್ ಕಾಲರ್ ಭಯೋತ್ಪಾದನಾ ಜಾಲ’ವನ್ನು ಬಯಲಿಗೆಳೆದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿLast Updated 21 ನವೆಂಬರ್ 2025, 15:51 IST