ಸೋಮವಾರ, 21 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ವೈದ್ಯಕೀಯ ಕಾರಣ ನೀಡಿ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಧನಕರ್‌

Jagdeep Dhankhar Resigns: ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ವೈದ್ಯಕೀಯ ಕಾರಣಗಳನ್ನು ನೀಡಿ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Last Updated 21 ಜುಲೈ 2025, 17:46 IST
ವೈದ್ಯಕೀಯ ಕಾರಣ ನೀಡಿ ಉಪ ರಾಷ್ಟ್ರಪತಿ ಹುದ್ದೆಗೆ  ರಾಜೀನಾಮೆ ಘೋಷಿಸಿದ ಧನಕರ್‌

ಸುರಕ್ಷತೆ ಉಲ್ಲಂಘನೆ | ಏರ್ ಇಂಡಿಯಾಗೆ 9 ನೋಟಿಸ್ ನೀಡಲಾಗಿತ್ತು: ಕೇಂದ್ರ

Air India Safety Review: ಕಳೆದ ಆರು ತಿಂಗಳಲ್ಲಿ ಸುರಕ್ಷತಾ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಒಟ್ಟು 9 ಶೋಕಾಸ್ ನೋಟಿಸ್‌ಗಳನ್ನು ಸರ್ಕಾರ ನೀಡಿದ್ದು, 31 ವಿಮಾನಗಳ ತಪಾಸಣೆ ನಡೆಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
Last Updated 21 ಜುಲೈ 2025, 16:10 IST
ಸುರಕ್ಷತೆ ಉಲ್ಲಂಘನೆ | ಏರ್ ಇಂಡಿಯಾಗೆ 9 ನೋಟಿಸ್ ನೀಡಲಾಗಿತ್ತು: ಕೇಂದ್ರ

1.73 ಲಕ್ಷ ಹೆಕ್ಟೇರ್‌ ಅರಣ್ಯ ಜಮೀನು ಪರಿವರ್ತನೆ: ಪರಿಸರ ಸಚಿವಾಲಯ ಮಾಹಿತಿ

2014ರಿಂದ 2024ರವರೆಗೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಾಗಿ ಈ ಕ್ರಮ: ಕೇಂದ್ರ
Last Updated 21 ಜುಲೈ 2025, 16:07 IST
1.73 ಲಕ್ಷ ಹೆಕ್ಟೇರ್‌ ಅರಣ್ಯ ಜಮೀನು ಪರಿವರ್ತನೆ: ಪರಿಸರ ಸಚಿವಾಲಯ ಮಾಹಿತಿ

ಮುಂಗಾರು ಅಧಿವೇಶನ | ‘ಆಪರೇಷನ್ ಸಿಂಧೂರ’ ಗದ್ದಲಕ್ಕೆ ಲೋಕಸಭೆ ಕಲಾಪ ಬಲಿ

ಪ್ರಮುಖ ವಿಷಯಗಳ ಕುರಿತು ಕೂಡಲೇ ಚರ್ಚೆಗೆ ವಿಪಕ್ಷ ಪಟ್ಟು
Last Updated 21 ಜುಲೈ 2025, 16:02 IST
ಮುಂಗಾರು ಅಧಿವೇಶನ | ‘ಆಪರೇಷನ್ ಸಿಂಧೂರ’ ಗದ್ದಲಕ್ಕೆ ಲೋಕಸಭೆ ಕಲಾಪ ಬಲಿ

ನಿಸಾರ್‌ ಉಪಗ್ರಹ ಉಡಾವಣೆ ಜುಲೈ 30ಕ್ಕೆ

NASA-ISRO Mission: ನಾಸಾ ಮತ್ತು ಇಸ್ರೊ ಜಂಟಿಯಾಗಿ ಜುಲೈ 30ರಂದು ನಿಸಾರ್‌ ಉಪಗ್ರಹವನ್ನು ಉಡಾವಣೆಗೊಳಿಸಲಿವೆ.
Last Updated 21 ಜುಲೈ 2025, 15:59 IST
ನಿಸಾರ್‌ ಉಪಗ್ರಹ ಉಡಾವಣೆ ಜುಲೈ 30ಕ್ಕೆ

ಭಾರತ–ಪಾಕ್ ಕದನ ವಿರಾಮ ಕುರಿತು ಟ್ರಂಪ್‌ ಹೇಳಿಕೆ ದೇಶಕ್ಕೆ ಮಾಡಿದ ಅವಮಾನ: ಖರ್ಗೆ

Trump India-Pakistan Ceasefire: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ತಾವು ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಮಾಡಿದ ‘ಅವಮಾನ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Last Updated 21 ಜುಲೈ 2025, 15:57 IST
ಭಾರತ–ಪಾಕ್ ಕದನ ವಿರಾಮ ಕುರಿತು ಟ್ರಂಪ್‌ ಹೇಳಿಕೆ ದೇಶಕ್ಕೆ ಮಾಡಿದ ಅವಮಾನ: ಖರ್ಗೆ

ತಮಿಳುನಾಡು: ಮಂಗಟ್ಟೆ ಪಕ್ಷಿ ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ನಿರ್ಧಾರ

Hornbill Conservation Tamil Nadu: ಮಂಗಟ್ಟೆ(ಹಾರ್ನ್‌ಬಿಲ್) ಪಕ್ಷಿ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ.
Last Updated 21 ಜುಲೈ 2025, 15:55 IST
ತಮಿಳುನಾಡು: ಮಂಗಟ್ಟೆ ಪಕ್ಷಿ ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ನಿರ್ಧಾರ
ADVERTISEMENT

ಕ್ರಾಂತಿಕಾರಿ ಕವಿ, ನಕ್ಸಲ್‌ ನಾಯಕ ಹಜೀಜುಲ್‌ ಹಕ್‌ ನಿಧನ

Azizul Haque Death: ಕ್ರಾಂತಿಕಾರಿ ಕವಿ, ರಾಜಕೀಯ ಚಿಂತಕ, ನಕ್ಸಲ್‌ ನಾಯಕ ಅಜೀಜು‌ಲ್‌ ಹಕ್‌ (83) ಸೋಮವಾರ ನಿಧನರಾದರು.
Last Updated 21 ಜುಲೈ 2025, 15:53 IST
ಕ್ರಾಂತಿಕಾರಿ ಕವಿ, ನಕ್ಸಲ್‌ ನಾಯಕ ಹಜೀಜುಲ್‌ ಹಕ್‌ ನಿಧನ

ಸಿಬಿಎಸ್‌ಇ ಶಾಲೆಗಳಲ್ಲಿ ಸಿಸಿಟಿವಿ ಕಡ್ಡಾಯ: ಹೊಸ ನಿಯಮದ ವಿವರಗಳು ಇಂತಿವೆ

Student Safety Norms: ನವದೆಹಳಿ: ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಿಬಿಎಸ್‌ಇ ಶಾಲೆಗಳಲ್ಲಿ ಧ್ವನಿ ಸಮೇತ ದೃಶ್ಯ ದಾಖಲಿಸುವ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಕಡ್ಡಾಯಗೊಳಿಸಿದೆ.
Last Updated 21 ಜುಲೈ 2025, 15:47 IST
ಸಿಬಿಎಸ್‌ಇ ಶಾಲೆಗಳಲ್ಲಿ ಸಿಸಿಟಿವಿ ಕಡ್ಡಾಯ: ಹೊಸ ನಿಯಮದ ವಿವರಗಳು ಇಂತಿವೆ

ನೇಪಾಳ: ಶಿಕ್ಷಣ– ಆರೋಗ್ಯ ಮೂಲಸೌಕರ್ಯಕ್ಕೆ ಭಾರತದಿಂದ ₹24 ಕೋಟಿ ಅನುದಾನ

Bilateral Development Aid: ಶಿಕ್ಷಣ ಮತ್ತು ಆರೋಗ್ಯ ಅಭಿವೃದ್ಧಿಗಾಗಿ ಭಾರತ ನೇಪಾಳಕ್ಕೆ ₹24 ಕೋಟಿ ಅನುದಾನ ನೀಡಲಿದೆ. ಈ ಅನುದಾನದಿಂದ ಶಾಲಾ ಕಟ್ಟಡ ಹಾಗೂ ಆಸ್ಪತ್ರೆಗಳ ನಿರ್ಮಾಣ ಕಾರ್ಯಗಳು ನಡೆಯಲಿವೆ...
Last Updated 21 ಜುಲೈ 2025, 15:47 IST
ನೇಪಾಳ: ಶಿಕ್ಷಣ– ಆರೋಗ್ಯ ಮೂಲಸೌಕರ್ಯಕ್ಕೆ ಭಾರತದಿಂದ ₹24 ಕೋಟಿ ಅನುದಾನ
ADVERTISEMENT
ADVERTISEMENT
ADVERTISEMENT