ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅಡುಗೆ ಸಿಬ್ಬಂದಿ ಪತಿಯನ್ನು ಕೊಲೆ ಮಾಡಲು ಶಿಕ್ಷಕನಿಂದ ಸುಪಾರಿ: ಕಾರಣ ಇದೇ

ಬಿಸಿಯೂಟ ಸಿಬ್ಬಂದಿ ಪತಿಯ ಕೊಲೆಯತ್ನ ನಡೆಸಿದ ಆರೋಪದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಮೂವರು ಬಾಡಿಗೆ ಕೊಲೆಗಾರರನ್ನು ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 14:28 IST
ಅಡುಗೆ ಸಿಬ್ಬಂದಿ ಪತಿಯನ್ನು ಕೊಲೆ ಮಾಡಲು ಶಿಕ್ಷಕನಿಂದ ಸುಪಾರಿ: ಕಾರಣ ಇದೇ

ಕೆಐಐಎಫ್‌ಬಿ ಮಸಾಲಾ ಬಾಂಡ್‌ ಪ್ರಕರಣ: ಕೇರಳ CM ಪಿಣರಾಯಿಗೆ ಇ.ಡಿ ಷೋಕಾಸ್‌ ನೋಟಿಸ್‌

ED Notice: ಕೆಐಐಎಫ್‌ಬಿ ಮಸಾಲಾ ಬಾಂಡ್‌ ಪ್ರಕರಣಕ್ಕೆ ಸಂಬಂಧಿಸಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಮಾಜಿ ಹಣಕಾಸು ಸಚಿವ ಥಾಮಸ್‌ ಐಸಾಕ್ ಮತ್ತು ಅಧಿಕಾರಿಯೊಬ್ಬರಿಗೆ ಜಾರಿ ನಿರ್ದೇಶನಾಲಯ ಷೋಕಾಸ್‌ ನೋಟಿಸ್‌ ನೀಡಿದೆ.
Last Updated 1 ಡಿಸೆಂಬರ್ 2025, 14:27 IST
ಕೆಐಐಎಫ್‌ಬಿ ಮಸಾಲಾ ಬಾಂಡ್‌ ಪ್ರಕರಣ: ಕೇರಳ CM ಪಿಣರಾಯಿಗೆ ಇ.ಡಿ ಷೋಕಾಸ್‌ ನೋಟಿಸ್‌

ರುಬೈಯಾ ಸಯೀದ್‌ ಅಪಹರಣ ಪ್ರಕರಣ: ಶಂಕಿತನ ಬಂಧಿಸಿದ ಸಿಬಿಐ

CBI Arrest: ಕೇಂದ್ರದ ಮಾಜಿ ಗೃಹ ಸಚಿವ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಪುತ್ರಿ ರುಬೈಯಾ ಸಯೀದ್‌ ಅವರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತ ವ್ಯಕ್ತಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.
Last Updated 1 ಡಿಸೆಂಬರ್ 2025, 14:19 IST
ರುಬೈಯಾ ಸಯೀದ್‌ ಅಪಹರಣ ಪ್ರಕರಣ: ಶಂಕಿತನ ಬಂಧಿಸಿದ ಸಿಬಿಐ

ಬೆಂಗಳೂರಿನ ವ್ಯಕ್ತಿ ಕೊಚ್ಚಿಯಲ್ಲಿ ನಾಪತ್ತೆ: ಕೆಸರಲ್ಲಿ ಸಿಕ್ಕ ಮೃತದೇಹ ಯಾರದ್ದು?

Suraj Lama Case: ಕೇರಳದ ಕೊಚ್ಚಿಯಲ್ಲಿ ಕಾಣೆಯಾದ ತನ್ನ ತಂದೆಯನ್ನು ಹುಡುಕುಲು ಬೆಂಗಳೂರಿನ ಯುವಕ ನಡೆಸುತ್ತಿರುವ ಪ್ರಯತ್ನಗಳು ದುರಂತ ಅಂತ್ಯದತ್ತ ಸಾಗಿದ್ದು, ಅವರ ತಂದೆಯದ್ದೆಂದು ಶಂಕಿಸಲಾಗಿರುವ ಮೃತದೇಹವೊಂದು ಕಳಮಶ್ಶೇರಿಯ ಜೌಗು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
Last Updated 1 ಡಿಸೆಂಬರ್ 2025, 14:15 IST
ಬೆಂಗಳೂರಿನ ವ್ಯಕ್ತಿ ಕೊಚ್ಚಿಯಲ್ಲಿ ನಾಪತ್ತೆ: ಕೆಸರಲ್ಲಿ ಸಿಕ್ಕ ಮೃತದೇಹ ಯಾರದ್ದು?

ಮಾಹಿತಿ ಆಯುಕ್ತರ ನೇಮಕಕ್ಕೆ ಡಿ.10ರಂದು ಮೋದಿ ನೇತೃತ್ವದ ಸಭೆ: ಕೇಂದ್ರ ಸರ್ಕಾರ

PM Modi Committee: ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ಹುದ್ದೆಗೆ ಅಭ್ಯರ್ಥಿಗಳನ್ನು ಆರಿಸಿ, ಶಿಫಾರಸು ಮಾಡಲು ಪ್ರಧಾನಿ ಮೋದಿ ನೇತೃತ್ವದ ಸಮಿತಿಯು ಡಿಸೆಂಬರ್‌ 10ರಂದು ಸಭೆ ನಡೆಸಲಿದೆ.
Last Updated 1 ಡಿಸೆಂಬರ್ 2025, 14:14 IST
ಮಾಹಿತಿ ಆಯುಕ್ತರ ನೇಮಕಕ್ಕೆ ಡಿ.10ರಂದು ಮೋದಿ ನೇತೃತ್ವದ ಸಭೆ: ಕೇಂದ್ರ ಸರ್ಕಾರ

‘ರಾಜ ಭವನ’ ಇನ್ನು ಮುಂದೆ ‘ಲೋಕ ಭವನ’: ಹೆಸರು ಬದಲಾವಣೆ ಮಾಡಿದ್ದೇಕೆ ಗೊತ್ತಾ ?

ತಮಿಳುನಾಡಿನ ರಾಜ ಭವನದ ಹೆಸರನ್ನು ‘ಲೋಕ ಭವನ’ ಎಂದು ಬದಲಾವಣೆ ಮಾಡಲಾಗಿದೆ.
Last Updated 1 ಡಿಸೆಂಬರ್ 2025, 14:11 IST
‘ರಾಜ ಭವನ’ ಇನ್ನು ಮುಂದೆ ‘ಲೋಕ ಭವನ’: ಹೆಸರು ಬದಲಾವಣೆ ಮಾಡಿದ್ದೇಕೆ ಗೊತ್ತಾ ?

ಶ್ರೀಲಂಕಾ: ಅಪಾಯದಲ್ಲಿದ್ದ ಎಲ್ಲ ಭಾರತೀಯರು ಸ್ವದೇಶಕ್ಕೆ

Sri Lanka Cyclone: ‘ದಿತ್ವಾ’ ಚಂಡಮಾರುತದಿಂದಾಗಿ ತತ್ತರಿಸಿರುವ ಶ್ರೀಲಂಕಾದಲ್ಲಿ ಸಿಲುಕಿದ್ದ 104 ಭಾರತೀಯರನ್ನು ಶನಿವಾರ ಕರೆತರಲಾಗಿದೆ. ಈ ಮೂಲಕ ಅಪಾಯದಲ್ಲಿದ್ದ ಎಲ್ಲ ಭಾರತೀಯರು ಸ್ವದೇಶಕ್ಕೆ ತಲುಪಿದಂತಾಗಿದೆ.
Last Updated 1 ಡಿಸೆಂಬರ್ 2025, 13:42 IST
ಶ್ರೀಲಂಕಾ: ಅಪಾಯದಲ್ಲಿದ್ದ ಎಲ್ಲ ಭಾರತೀಯರು ಸ್ವದೇಶಕ್ಕೆ
ADVERTISEMENT

ಭಾರತೀಯರಿಂದ ಅಮೆರಿಕಕ್ಕೆ ಭಾರಿ ಅನುಕೂಲ: ಟ್ರಂಪ್ ‘ಆ’ ನಿರ್ಧಾರಕ್ಕೆ ಮಸ್ಕ್ ಅಸಹಮತ

Elon Musk: ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್‌ ಕಾಮತ್‌ ಅವರು ನಡೆಸಿಕೊಡುವ ‘ಪೀಪಲ್‌ ಬೈ ಡಬ್ಲ್ಯುಟಿಎಫ್‌’ ಪಾಡ್‌ಕಾಸ್ಟ್‌ ಸರಣಿಯಲ್ಲಿ ಪಾಲ್ಗೊಂಡು ಈ ಮಾತು ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 13:35 IST
ಭಾರತೀಯರಿಂದ ಅಮೆರಿಕಕ್ಕೆ ಭಾರಿ ಅನುಕೂಲ: ಟ್ರಂಪ್ ‘ಆ’ ನಿರ್ಧಾರಕ್ಕೆ ಮಸ್ಕ್ ಅಸಹಮತ

ಭೂ ಹಗರಣ: ಶೇಖ್ ಹಸೀನಾ, ಬ್ರಿಟನ್‌ ಸಂಸದೆ ತುಲಿಪ್‌ಗೆ ಜೈಲು

ಭೂ ಹಗರಣ ಪ್ರಕರಣದಲ್ಲಿ ಬಾಂಗ್ಲಾದೇಶದ ಶೇಖ್ ಹಸೀನಾ ಹಾಗೂ ಬ್ರಿಟನ್‌ನ ಸಂಸದೆ ತುಲಿಪ್‌ ರಿಜ್ವಾನಾ ಸಿದ್ದಿಕ್‌ ಅವರಿಗೆ ಜೈಲು ಶಿಕ್ಷೆ. ಹಸೀನಾ ಅವರ ಸಹೋದರಿ ಶೇಖ್‌ ರಿಹಾನಾ ಕೂಡ ಶಿಕ್ಷೆಗೆ ಗುರಿಯಾಗಿದ್ದಾರೆ.
Last Updated 1 ಡಿಸೆಂಬರ್ 2025, 13:26 IST
ಭೂ ಹಗರಣ: ಶೇಖ್ ಹಸೀನಾ, ಬ್ರಿಟನ್‌ ಸಂಸದೆ ತುಲಿಪ್‌ಗೆ ಜೈಲು

ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ

ಡಿಸೆಂಬರ್ 13ರಂದು ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಭಾಗವಹಿಸುವ ಸೌಹಾರ್ದ ಪಂದ್ಯಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಚಾಲನೆ ನೀಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮಾಚರಣೆ ಪ್ರಯುಕ್ತ ಈ ಪಂದ್ಯ ನಡೆಯಲಿದೆ.
Last Updated 1 ಡಿಸೆಂಬರ್ 2025, 12:39 IST
ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ
ADVERTISEMENT
ADVERTISEMENT
ADVERTISEMENT