ಸೋಮವಾರ, 26 ಜನವರಿ 2026
×
ADVERTISEMENT

ಸುದ್ದಿ

ADVERTISEMENT

Republic Day 2026 LIVE: ಗಣರಾಜ್ಯವನ್ನು ರಕ್ಷಿಸಿಕೊಳ್ಳಲು 'ಸಾಮೂಹಿಕ ಎಚ್ಚರಿಕೆ' ಅಗತ್ಯ – ಮಮತಾ

LIVE
Republic Day Parade: ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲೆಡೆ ಬಿಗಿ ಭದ್ರತೆ ವಹಿಸಲಾಗಿದೆ. ಪ್ರಧಾನ ಕಾರ್ಯಕ್ರಮಗಳಲ್ಲಿ ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಗೌರವ ವಂದನೆಗಳು ಸೇರಿವೆ.
Last Updated 26 ಜನವರಿ 2026, 5:02 IST
Republic Day 2026 LIVE: ಗಣರಾಜ್ಯವನ್ನು ರಕ್ಷಿಸಿಕೊಳ್ಳಲು 'ಸಾಮೂಹಿಕ ಎಚ್ಚರಿಕೆ' ಅಗತ್ಯ – ಮಮತಾ

2026ರ ಜನವರಿ 26: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Roundup: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಗಣರಾಜ್ಯೋತ್ಸವ ಭಾಷಣದ ವಿವಾದದಿಂದ ಹಿಡಿದು ಬಿಎಂಎಸ್‌ ಟ್ರಸ್ಟ್‌ ಹಣದ ಮುಟ್ಟುಗೋಲುವರೆಗೆ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.
Last Updated 26 ಜನವರಿ 2026, 4:10 IST
2026ರ ಜನವರಿ 26: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಮೂರು ರಾಜ್ಯಗಳ 32 ಸಾಧಕರಿಗೆ 'ಪದ್ಮ' ಪ್ರಶಸ್ತಿ: ವಿಧಾನಸಭೆ ಚುನಾವಣೆ ಮೇಲೆ ಕಣ್ಣು?

Assembly Elections: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್‌, ಹಿಂದುಳಿದ ವರ್ಗಗಳ ನಾಯಕ ವೆಲ್ಲಪಳ್ಳಿ ನಟೇಶನ್‌, ನಟ ಮಮ್ಮುಟಿ ಸೇರಿದಂತೆ ಒಟ್ಟು 131 ಸಾಧಕರಿಗೆ ಕೇಂದ್ರ ಸರ್ಕಾರವು ಗಣರಾಜ್ಯೋತ್ಸವದ ಮುನ್ನಾದಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ.
Last Updated 26 ಜನವರಿ 2026, 2:55 IST
ಮೂರು ರಾಜ್ಯಗಳ 32 ಸಾಧಕರಿಗೆ 'ಪದ್ಮ' ಪ್ರಶಸ್ತಿ: ವಿಧಾನಸಭೆ ಚುನಾವಣೆ ಮೇಲೆ ಕಣ್ಣು?

ವೀರಪ್ಪನ್‌ನನ್ನು ‘ಬೇಟೆ’ಯಾಡಿದ್ದ ಅಧಿಕಾರಿಗೆ ‘ಪದ್ಮಶ್ರೀ’

‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ನಿವೃತ್ತ ಐಪಿಎಸ್‌ ಅಧಿಕಾರಿ ಕೆ. ವಿಜಯ್ ಕುಮಾರ್ ಅವರು ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಿಂದ ಹೆಸರುವಾಸಿಯಾಗಿದ್ದಾರೆ.
Last Updated 26 ಜನವರಿ 2026, 1:12 IST
ವೀರಪ್ಪನ್‌ನನ್ನು ‘ಬೇಟೆ’ಯಾಡಿದ್ದ ಅಧಿಕಾರಿಗೆ ‘ಪದ್ಮಶ್ರೀ’

ಛತ್ತೀಸಗಢ: ನಕ್ಸಲ್‌ ಮುಕ್ತ ಗ್ರಾಮಗಳಲ್ಲಿ ಮೊದಲ ಗಣರಾಜ್ಯೋತ್ಸವ

Republic Day: ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲರಿಂದ ಮುಕ್ತಗೊಂಡಿರುವ 41 ಹಳ್ಳಿಗಳಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಮೂಲಕ ಮೊದಲ ಬಾರಿಗೆ ಈ ಗ್ರಾಮಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು
Last Updated 26 ಜನವರಿ 2026, 0:26 IST
ಛತ್ತೀಸಗಢ: ನಕ್ಸಲ್‌ ಮುಕ್ತ ಗ್ರಾಮಗಳಲ್ಲಿ ಮೊದಲ ಗಣರಾಜ್ಯೋತ್ಸವ

Republic Day | ಸಿಮ್ರನ್ ಬಾಲಾ: ನೌಶೀರಾದಿಂದ ಕರ್ತವ್ಯಪಥದ ವರೆಗೆ...

Republic Day Parade: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಗಿಂತ ತುಸುವೇ ದೂರದ ನೌಶೀರಾ ಎಂಬ ಹಳ್ಳಿಯಲ್ಲಿ ಜನಿಸಿದ ಸಿಮ್ರನ್ ಬಾಲಾ ಅವರು, ಸೋಮವಾರ ನಡೆಯುವ ಗಣರಾಜ್ಯೋತ್ಸದಲ್ಲಿ ಕರ್ತವ್ಯ ಪಥದಲ್ಲಿ ಎಲ್ಲ ಪುರುಷ ಸಿಆರ್‌ಪಿಎಫ್‌ ಯೋಧರ ತುಕಡಿಯನ್ನು ಮುನ್ನಡೆಸಲಿದ್ದಾರೆ.
Last Updated 25 ಜನವರಿ 2026, 23:54 IST
Republic Day | ಸಿಮ್ರನ್ ಬಾಲಾ: ನೌಶೀರಾದಿಂದ ಕರ್ತವ್ಯಪಥದ ವರೆಗೆ...

Fact Check: ಕ್ರಿಕೆಟಿಗ ಮೊಹಮ್ಮದ್‌ ಸಿರಾಜ್‌ ಕ್ರೀಡಾಂಗಣದಲ್ಲಿ ನಮಾಜ್ ಮಾಡಿಲ್ಲ

Fact Check: ಚಿತ್ರವನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿದಾಗ, ಹಲವರು ಇದೇ ಪೋಸ್ಟ್‌ ಅನ್ನು ಹಂಚಿಕೊಂಡಿರುವುದು ಕಂಡು ಬಂತು. ಮುಂದಿನ ಹಂತದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಮೈದಾನದಲ್ಲಿ ಸಿರಾಜ್‌ ನಮಾಜ್‌ ಮಾಡಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ, ವರದಿಗಳು ಸಿಗಲಿಲ್ಲ.
Last Updated 25 ಜನವರಿ 2026, 23:39 IST
Fact Check: ಕ್ರಿಕೆಟಿಗ ಮೊಹಮ್ಮದ್‌ ಸಿರಾಜ್‌ ಕ್ರೀಡಾಂಗಣದಲ್ಲಿ ನಮಾಜ್ ಮಾಡಿಲ್ಲ
ADVERTISEMENT

ಛತ್ತೀಸಗಢ: ನಕ್ಸಲ್‌ ಮುಕ್ತ ಗ್ರಾಮಗಳಲ್ಲಿ ಇದೇ ಮೊದಲಿಗೆ ಗಣರಾಜ್ಯೋತ್ಸವ

Republic Day in Bastar: ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲರಿಂದ ಮುಕ್ತಗೊಂಡಿರುವ 41 ಹಳ್ಳಿಗಳಲ್ಲಿ ಇದೇ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿ ಗಣರಾಜ್ಯೋತ್ಸವ ಆಚರಿಸಲಾಗುವುದು ಎಂದು ಐಜಿಪಿ ಸುಂದರ್‌ರಾಜ್‌ ತಿಳಿಸಿದ್ದಾರೆ.
Last Updated 25 ಜನವರಿ 2026, 23:30 IST
ಛತ್ತೀಸಗಢ: ನಕ್ಸಲ್‌ ಮುಕ್ತ ಗ್ರಾಮಗಳಲ್ಲಿ ಇದೇ ಮೊದಲಿಗೆ ಗಣರಾಜ್ಯೋತ್ಸವ

‘ಪದ್ಮ’ ಪ್ರಶಸ್ತಿ ಆಯ್ಕೆ: ಕೇರಳ ವಿಧಾನಸಭಾ ಚುನಾವಣೆಯತ್ತ ಚಿತ್ತ

Padma Awards Politics: ಕೇಂದ್ರ ಸರ್ಕಾರವು ಈ ಬಾರಿಯ ‘ಪದ್ಮ’ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವಾಗ ಕೇರಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
Last Updated 25 ಜನವರಿ 2026, 22:50 IST
‘ಪದ್ಮ’ ಪ್ರಶಸ್ತಿ ಆಯ್ಕೆ: ಕೇರಳ ವಿಧಾನಸಭಾ ಚುನಾವಣೆಯತ್ತ ಚಿತ್ತ

ಅಮೆರಿಕ: 10 ಸಾವಿರ ವಿಮಾನಗಳ ಹಾರಾಟ ರದ್ದು

Flight Disruptions: ಶಕ್ತಿಶಾಲಿ ಹಿಮಬಿರುಗಾಳಿಯಿಂದ ಅಮೆರಿಕದಲ್ಲಿ ಶನಿವಾರ 14,100ಕ್ಕೂ ಹೆಚ್ಚು ವಿಮಾನ ಹಾರಾಟಗಳು ರದ್ದಾಗಿದ್ದು, ಭಾನುವಾರ ನಿಗದಿಯಾಗಿದ್ದ 10,000ಕ್ಕೂ ಹೆಚ್ಚು ಹಾರಾಟಗಳು ಪರಿಣಾಮಕ್ಕೊಳಗಾಗಿವೆ.
Last Updated 25 ಜನವರಿ 2026, 17:46 IST
ಅಮೆರಿಕ: 10 ಸಾವಿರ ವಿಮಾನಗಳ ಹಾರಾಟ ರದ್ದು
ADVERTISEMENT
ADVERTISEMENT
ADVERTISEMENT