ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಫೆ. 26ರಂದು ಸುನೇತ್ರಾ ಪವಾರ್ ಪ್ರಮಾಣ

NCP President: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು, ರಾಷ್ಟ್ರೀಯವಾದ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಫೆಬ್ರುವರಿ 26 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪ್ರಫುಲ್ ‍ಪಟೇಲ್ ಬುಧವಾರ ಹೇಳಿದ್ದಾರೆ.
Last Updated 19 ಫೆಬ್ರುವರಿ 2026, 5:12 IST
ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಫೆ. 26ರಂದು ಸುನೇತ್ರಾ ಪವಾರ್ ಪ್ರಮಾಣ

ಬಿಜೆಪಿಯನ್ನು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿಲ್ಲ: ಮೋಹನ್ ಭಾಗವತ್

Mohan Bhagwat: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬಿಜೆಪಿಯನ್ನು ರಿಮೋಟ್ ಕಂಟ್ರೋಲ್ ಮಾಡುತ್ತಿಲ್ಲ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಬಿಜೆಪಿಯನ್ನು ವಿರೋಧಿಸುವವರು ಆರ್‌ಎಸ್‌ಎಸ್‌ ಅನ್ನೂ ವಿರೋಧಿಸುತ್ತಾರೆ ಎಂದಿದ್ದಾರೆ.
Last Updated 19 ಫೆಬ್ರುವರಿ 2026, 4:32 IST
ಬಿಜೆಪಿಯನ್ನು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿಲ್ಲ: ಮೋಹನ್ ಭಾಗವತ್

ಅಜಿತ್ ಪವಾರ್ ವಿಮಾನ ದುರಂತ: ಸಮಗ್ರ ತನಿಖೆಗೆ ಪುತ್ರ ಜಯ್ ಪವಾರ್ ಆಗ್ರಹ

Ajit Pawar death investigation: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್‌ ಹಾಗೂ ಇತರ ನಾಲ್ವರು ಸಾವಿಗೀಡಾದ ವಿಮಾನ ಪತನ ದುರಂತದ ಸಮಗ್ರ ತನಿಖೆ ನಡೆಸಲು ಅವರ ಕಿರಿಯ ಪುತ್ರ ಜಯ್ ಪವಾರ್ ಆಗ್ರಹಿಸಿದ್ದಾರೆ.
Last Updated 19 ಫೆಬ್ರುವರಿ 2026, 4:13 IST
ಅಜಿತ್ ಪವಾರ್ ವಿಮಾನ ದುರಂತ: ಸಮಗ್ರ ತನಿಖೆಗೆ ಪುತ್ರ ಜಯ್ ಪವಾರ್ ಆಗ್ರಹ

ಇಂದು ಬೆಳಗಿನ ಪ್ರಮುಖ ಸುದ್ದಿಗಳು: 19 ಫೆಬ್ರುವರಿ 2026

PM Narendra Modi: ಇಂದು ಪ್ರಧಾನಿ ಮೋದಿಯಿಂದ ಎ.ಐ ಶೃಂಗ ಉದ್ಘಾಟನೆ, ಪೈಜಾಮದ ದಾರ ಎಳೆಯುವುದೂ ಅತ್ಯಾಚಾರ ಎಂದ ಸುಪ್ರೀಂ ಕೋರ್ಟ್... ಈ ಬೆಳಗಿನ ಪ್ರಮುಖ 10 ಸುದ್ದಿಗಳು ನಿಮಗಾಗಿ. ಬೆಂಗಳೂರು: ಕೆರೆಗಳ ‘ಸಂರಕ್ಷಿತ ಪ್ರದೇಶ’ದ (ಬಫರ್‌ ವಲಯ) ಕಡಿತಕ್ಕೆ ರಾಜ್ಯಪಾಲರ ಸಮ್ಮತಿ ದೊರೆತಿದ್ದು
Last Updated 19 ಫೆಬ್ರುವರಿ 2026, 4:12 IST
ಇಂದು ಬೆಳಗಿನ ಪ್ರಮುಖ ಸುದ್ದಿಗಳು: 19 ಫೆಬ್ರುವರಿ 2026

ಪೈಜಾಮಾದ ದಾರ ಎಳೆಯುವುದೂ ಅತ್ಯಾಚಾರ ಯತ್ನಕ್ಕೆ ಸಮ–ಸುಪ್ರೀಂ ಕೋರ್ಟ್

POCSO Case Ruling: ಪೈಜಾಮಾದ ದಾರ ಎಳೆಯುವುದು ಹಾಗೂ ಸ್ತನ ಸ್ಪರ್ಶವೂ ಅತ್ಯಾಚಾರ ಯತ್ನಕ್ಕೆ ಸಮ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಅಲಹಾಬಾದ್ ಹೈಕೋರ್ಟ್ ಆದೇಶ ರದ್ದುಗೊಳಿಸಿದೆ.
Last Updated 19 ಫೆಬ್ರುವರಿ 2026, 0:52 IST
ಪೈಜಾಮಾದ ದಾರ ಎಳೆಯುವುದೂ ಅತ್ಯಾಚಾರ ಯತ್ನಕ್ಕೆ ಸಮ–ಸುಪ್ರೀಂ ಕೋರ್ಟ್

ಮನುಷ್ಯನ ಬುದ್ಧಿಶಕ್ತಿಗಿಂತ ಮಿಗಿಲಾದುದು ಯಾವುದೂ ಇಲ್ಲ: ನಾರಾಯಣ ಮೂರ್ತಿ

AI Debate: ಕೃತಕ ಬುದ್ಧಿಮತ್ತೆ ಮಾನವನ ಬುದ್ಧಿಶಕ್ತಿಯನ್ನು ಮೀರಲಾರದು, ಯುವಕರು ಕೌಶಲ ವೃದ್ಧಿಗೆ ಒತ್ತು ನೀಡಬೇಕು ಎಂದು ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.
Last Updated 18 ಫೆಬ್ರುವರಿ 2026, 23:30 IST
ಮನುಷ್ಯನ ಬುದ್ಧಿಶಕ್ತಿಗಿಂತ ಮಿಗಿಲಾದುದು ಯಾವುದೂ ಇಲ್ಲ: ನಾರಾಯಣ ಮೂರ್ತಿ

ಸೂರ್ಯಕುಮಾರ್ ಕೈ ಕುಲುಕಲು ಮುಂದಾಗ ಅಲಿ ‌ಅಘಾ ನಿರಾಕರಿಸಿದರು ಎಂಬುದು ಸುಳ್ಳು

Deepfake Image: ಟಿ20 ವಿಶ್ವಕಪ್ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಸಲ್ಮಾನ್ ಅಲಿ ಅಘಾ ನಡುವೆ ಕೈಕುಲುಕು ನಿರಾಕರಣೆ ನಡೆದಿದೆ ಎನ್ನುವ ವೈರಲ್ ಚಿತ್ರ ಎಐ ನಿರ್ಮಿತ ಡೀಪ್‌ಫೇಕ್ ಎಂದು ಫ್ಯಾಕ್ಟ್ ಚೆಕ್ ತಿಳಿಸಿದೆ.
Last Updated 18 ಫೆಬ್ರುವರಿ 2026, 23:30 IST
ಸೂರ್ಯಕುಮಾರ್ ಕೈ ಕುಲುಕಲು ಮುಂದಾಗ ಅಲಿ ‌ಅಘಾ ನಿರಾಕರಿಸಿದರು ಎಂಬುದು ಸುಳ್ಳು
ADVERTISEMENT

ರಾಜ್ಯಸಭೆ: ಮಾರ್ಚ್ 16ಕ್ಕೆ ಚುನಾವಣೆ, ಹಿಗ್ಗಲಿದೆ ಎನ್‌ಡಿಎ ಮೈತ್ರಿ ಬಲ

ಕುಗ್ಗಲಿದೆ ‘ಇಂಡಿಯಾ’ ಮೈತ್ರಿ ಬಲ
Last Updated 18 ಫೆಬ್ರುವರಿ 2026, 23:30 IST
ರಾಜ್ಯಸಭೆ: ಮಾರ್ಚ್ 16ಕ್ಕೆ ಚುನಾವಣೆ, ಹಿಗ್ಗಲಿದೆ ಎನ್‌ಡಿಎ ಮೈತ್ರಿ ಬಲ

ಎ.ಐ ಶೃಂಗಸಭೆಗೆ ಪ್ರಧಾನಿ ಮೋದಿಯಿಂದ ಇಂದು ಚಾಲನೆ

ಮ್ಯಾಕ್ರನ್‌, ಗುಟೆರಸ್‌ ಸೇರಿ ಹಲವರು ಭಾಗಿ| ಪ್ರಧಾನಿಯಿಂದ ಉದ್ಘಾಟನೆ, ಮ್ಯಾಕ್ರನ್‌, ಗುಟೆರಸ್‌ ಸೇರಿ ಹಲವರು ಭಾಗಿ
Last Updated 18 ಫೆಬ್ರುವರಿ 2026, 22:30 IST
 ಎ.ಐ ಶೃಂಗಸಭೆಗೆ ಪ್ರಧಾನಿ ಮೋದಿಯಿಂದ ಇಂದು ಚಾಲನೆ

AI Summit: ಮೋದಿ ಜೊತೆಗಿನ ಎಐ ಚಿತ್ರ ಹಂಚಿಕೊಂಡ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್

Narendra Modi: ನವದೆಹಲಿ: ಉಭಯ ರಾಷ್ಟ್ರಗಳ ನಡುವಣ ಸ್ನೇಹ ಸಂಬಂಧವನ್ನು ಸಾರುವ ಸಲುವಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಎಐ ಚಿತ್ರವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಹಂಚಿಕೊಂಡಿದ್ದಾರೆ.
Last Updated 18 ಫೆಬ್ರುವರಿ 2026, 16:41 IST
AI Summit: ಮೋದಿ ಜೊತೆಗಿನ ಎಐ ಚಿತ್ರ ಹಂಚಿಕೊಂಡ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ADVERTISEMENT
ADVERTISEMENT
ADVERTISEMENT