ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಪಂಚಶೀಲ ಒಪ್ಪಂದ | ಗಡಿ ವಿವಾದ ಇತ್ಯರ್ಥಗೊಳ್ಳುತ್ತದೆ ಎಂದು ನೆಹರೂ ಭಾವಿಸಿದ್ದರು..

India China Relations: ಭಾರತ-ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಅಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದರೂ, ಗಡಿಯಲ್ಲಿ ಉದ್ವಿಗ್ನತೆ ಇನ್ನೂ ಮುಂದುವರಿದಿದೆ.
Last Updated 13 ಫೆಬ್ರುವರಿ 2026, 16:18 IST
ಪಂಚಶೀಲ ಒಪ್ಪಂದ | ಗಡಿ ವಿವಾದ ಇತ್ಯರ್ಥಗೊಳ್ಳುತ್ತದೆ ಎಂದು ನೆಹರೂ ಭಾವಿಸಿದ್ದರು..

ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ

Seva Teerth: ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಕಚೇರಿ ನೂತನ ‘ಸೇವಾ ತೀರ್ಥ’ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇನ್ನು ಮುಂದೆ ಪಿಎಂಒವನ್ನು ಸೇವಾ ತೀರ್ಥ ಎಂದೇ ಕರೆಯಲಾಗುತ್ತದೆ.
Last Updated 13 ಫೆಬ್ರುವರಿ 2026, 16:15 IST
ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ

'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

AR Rahman Copyright Case: ನವದೆಹಲಿ: ‘ಪೊನ್ನಿಯಿನ್ ಸೆಲ್ವನ್–2’ ಸಿನಿಮಾದ ‘ವೀರ ರಾಜ ವೀರ’ ಹಾಡಿನಲ್ಲಿ ದಗರ್‌ವಾನಿ ಸಂಪ್ರದಾಯದ ಕೊಡುಗೆ ಇರುವುದನ್ನು ಒಪ್ಪಿಕೊಳ್ಳಿ ಎಂದು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
Last Updated 13 ಫೆಬ್ರುವರಿ 2026, 16:12 IST
'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ರೇರಾದಿಂದ ಬಿಲ್ಡರ್‌ಗಳಿಗೆ ಮಾತ್ರ ಲಾಭ: ಸುಪ್ರೀಂ ಕೋರ್ಟ್ ಕಿಡಿ

Real Estate Regulation: ನವದೆಹಲಿ: ‘ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ(ರೇರಾ)ವು ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುತ್ತಿದೆಯೇ ಸಂಸ್ಥೆಯಿಂದ ಏನೂ ಉಪಯೋಗವಿಲ್ಲ; ಎಲ್ಲ ರಾಜ್ಯಗಳು ರೇರಾದ ಸಂವಿಧಾನವನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.
Last Updated 13 ಫೆಬ್ರುವರಿ 2026, 16:02 IST
ರೇರಾದಿಂದ ಬಿಲ್ಡರ್‌ಗಳಿಗೆ ಮಾತ್ರ ಲಾಭ: ಸುಪ್ರೀಂ ಕೋರ್ಟ್ ಕಿಡಿ

ಪಂಜಾಬ್‌: ಪಬ್ಲಿಕ್‌ ಪರೀಕ್ಷೆಗೆ ಡಿಜಿಟಲ್‌ ಮೌಲ್ಯಮಾಪನ, ದೇಶದಲ್ಲೇ ಮೊದಲು

On-Screen Marking: ಚಂಡೀಗಢ: ಪಂಜಾಬ್‌ ಶಾಲಾ ಶಿಕ್ಷಣ ಮಂಡಳಿ ನಡೆಸುವ ಪಬ್ಲಿಕ್‌ ಪರೀಕ್ಷೆಗಳಲ್ಲಿನ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿರುವ ಪಂಜಾಬ್‌ ರಾಜ್ಯ ಸರ್ಕಾರ, ಪ್ರಸಕ್ತ ವರ್ಷದಿಂದ ‘ಆನ್‌–ಸ್ಕ್ರೀನ್‌ ಮಾರ್ಕಿಂಗ್‌’ ವ್ಯವಸ್ಥೆ ಜಾರಿಗೊಳಿಸಿದೆ.
Last Updated 13 ಫೆಬ್ರುವರಿ 2026, 16:00 IST
ಪಂಜಾಬ್‌: ಪಬ್ಲಿಕ್‌ ಪರೀಕ್ಷೆಗೆ ಡಿಜಿಟಲ್‌ ಮೌಲ್ಯಮಾಪನ, ದೇಶದಲ್ಲೇ ಮೊದಲು

ನ್ಯಾಯಮೂರ್ತಿಗಳ ವಿರುದ್ಧ ದಶಕದಲ್ಲಿ 8,630 ದೂರುಗಳು: ಕೇಂದ್ರ ಸರ್ಕಾರ

Judiciary Corruption Complaints: ನವದೆಹಲಿ: ಹಾಲಿ ನ್ಯಾಯಾಧೀಶರು/ನ್ಯಾಯಮೂರ್ತಿಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ (ಸಿಜೆಐ) 2016ರಿಂದ ಇಲ್ಲಿಯವರೆಗೆ 8,630 ದೂರುಗಳು ಬಂದಿವೆ ಎಂದು ಕೇಂದ್ರ ಕಾನೂನು ಸಚಿವಾಲಯವು ಲೋಕಸಭೆಯಲ್ಲಿ ಶುಕ್ರವಾರ ಬಹಿರಂಗಪಡಿಸಿದೆ.
Last Updated 13 ಫೆಬ್ರುವರಿ 2026, 15:54 IST
ನ್ಯಾಯಮೂರ್ತಿಗಳ ವಿರುದ್ಧ ದಶಕದಲ್ಲಿ 8,630 ದೂರುಗಳು: ಕೇಂದ್ರ ಸರ್ಕಾರ

ಬ್ಯಾಂಕ್‌ ಕನಿಷ್ಠ ಮೊತ್ತಕ್ಕೆ ದಂಡ ಬೇಡ: ಲೋಕಸಭೆಯ ಅರ್ಜಿಗಳ ಸಮಿತಿ ಶಿಫಾರಸು

Bank Penalty Rules: ನವದೆಹಲಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು 2024–25ನೇ ಸಾಲಿನಲ್ಲಿ ₹4,817.96 ಕೋಟಿ ದಂಡ ವಿಧಿಸಿವೆ. ಬ್ಯಾಂಕ್‌ಗಳು ದಂಡ ವಸೂಲಿ ಮಾಡುವುದನ್ನು ಕೂಡಲೇ
Last Updated 13 ಫೆಬ್ರುವರಿ 2026, 15:50 IST
ಬ್ಯಾಂಕ್‌ ಕನಿಷ್ಠ ಮೊತ್ತಕ್ಕೆ ದಂಡ ಬೇಡ: ಲೋಕಸಭೆಯ ಅರ್ಜಿಗಳ ಸಮಿತಿ ಶಿಫಾರಸು
ADVERTISEMENT

ಪ್ರತಿ ಮಹಿಳಾ ಫಲಾನುಭವಿ ಖಾತೆಗೆ ₹5000: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌

Kalaignar Magalir Urimai: ಚೆನ್ನೈ: ತಮಿಳುನಾಡು ಸರ್ಕಾರವು 'ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ'ಯಡಿ ರಾಜ್ಯದ‌ 1.31 ಕೋಟಿ ಮಹಿಳಾ ಫಲಾನುಭವಿಗಳ ಖಾತೆಗೆ ತಲಾ ₹5,000 ಜಮಾ ಮಾಡಲಾಗಿದೆಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ
Last Updated 13 ಫೆಬ್ರುವರಿ 2026, 15:45 IST
ಪ್ರತಿ ಮಹಿಳಾ ಫಲಾನುಭವಿ ಖಾತೆಗೆ ₹5000: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌

ಬಾಂಗ್ಲಾ ಚುನಾವಣೆ: ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ಒತ್ತಾಯ

BNP India Relations: ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯು 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ದಶಕಗಳ ನಂತರ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಹಸೀನಾ ಹಸ್ತಾಂತರಕ್ಕೆ ಒತ್ತಾಯಿಸಿದೆ.
Last Updated 13 ಫೆಬ್ರುವರಿ 2026, 15:39 IST
ಬಾಂಗ್ಲಾ ಚುನಾವಣೆ: ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ಒತ್ತಾಯ

13 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು

News Roundup: ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
Last Updated 13 ಫೆಬ್ರುವರಿ 2026, 15:36 IST
13 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು
ADVERTISEMENT
ADVERTISEMENT
ADVERTISEMENT