ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಸುಡಾನ್: ಡ್ರೋನ್‌ ದಾಳಿಗೆ 24 ಮಂದಿ ಸಾವು

Sudan Civilian Casualties: ಸುಡಾನ್‌ನ ರಹಾದ್ ಬಳಿ ಅರೆ ಸೇನಾ ಪಡೆ ಆರ್‌ಎಸ್‌ಎಫ್‌ ನಡೆಸಿದ ಡ್ರೋನ್ ದಾಳಿಯಲ್ಲಿ 24 ಮಂದಿ ಮೃತಪಟ್ಟಿದ್ದು, ಇದರಲ್ಲಿ ಎಂಟು ಮಕ್ಕಳು ಸೇರಿದ್ದಾರೆ ಎಂದು ವೈದ್ಯರ ತಂಡ ಮಾಹಿತಿ ನೀಡಿದೆ.
Last Updated 7 ಫೆಬ್ರುವರಿ 2026, 13:59 IST
ಸುಡಾನ್: ಡ್ರೋನ್‌ ದಾಳಿಗೆ 24 ಮಂದಿ ಸಾವು

ಜೂನ್‌ ಒಳಗಾಗಿ ಯುದ್ಧ ನಿಲ್ಲಿಸಲು ಅಮೆರಿಕ ಗಡುವು: ಝೆಲೆನ್‌ಸ್ಕಿ

Ukraine Russia Peace Deal: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಾಹಿತಿ ನೀಡಿದ್ದು, ಉಕ್ರೇನ್–ರಷ್ಯಾ ಯುದ್ಧ ಜೂನ್ ಒಳಗಾಗಿ ನಿಲ್ಲಿಸಲು ಅಮೆರಿಕವು ಗಡುವು ನೀಡಿದ್ದು, ಶಾಂತಿ ಒಪ್ಪಂದಕ್ಕೆ ಬದ್ಧರಾಗಬೇಕೆಂದು ತಿಳಿಸಿದೆ.
Last Updated 7 ಫೆಬ್ರುವರಿ 2026, 13:58 IST
ಜೂನ್‌ ಒಳಗಾಗಿ ಯುದ್ಧ ನಿಲ್ಲಿಸಲು ಅಮೆರಿಕ ಗಡುವು: ಝೆಲೆನ್‌ಸ್ಕಿ

ಭಾರತದ ಅಗ್ಗದ ಲಸಿಕೆ ಪೂರೈಕೆ ಸ್ಥಗಿತ: ಆರ್ಥಿಕತೆ ಮೇಲೆ ಪರಿಣಾಮ;ಪಾಕ್ ಆರೋಗ್ಯ ಸಚಿವ

Pakistan Vaccine Crisis: ಪಾಕಿಸ್ತಾನ ಆರೋಗ್ಯ ಸಚಿವ ಮುಸ್ತಫಾ ಕಮಾಲ್ ತಿಳಿಸಿದ್ದಾರೆ, ಭಾರತದಿಂದ ಅಗ್ಗದ ಲಸಿಕೆ ಪೂರೈಕೆ ಸ್ಥಗಿತಗೊಂಡಿದ್ದು, ಜಿಎವಿಐನ ಮೂಲಕ ಲಭಿಸುತ್ತಿದ್ದ ಲಸಿಕೆ ಬೆಂಬಲ 2031ರ ವೇಳೆಗೆ ಕೊನೆಗೊಳ್ಳಲಿದೆ.
Last Updated 7 ಫೆಬ್ರುವರಿ 2026, 13:46 IST
ಭಾರತದ ಅಗ್ಗದ ಲಸಿಕೆ ಪೂರೈಕೆ ಸ್ಥಗಿತ: ಆರ್ಥಿಕತೆ ಮೇಲೆ ಪರಿಣಾಮ;ಪಾಕ್ ಆರೋಗ್ಯ ಸಚಿವ

ಕೌಲಾಲಂಪುರದಲ್ಲಿ ಮೋದಿ: ಭಾರತ–ಮಲೇಷ್ಯಾ ನಡುವೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

India Malaysia Talks: ಕೌಲಾಲಂಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
Last Updated 7 ಫೆಬ್ರುವರಿ 2026, 13:46 IST
ಕೌಲಾಲಂಪುರದಲ್ಲಿ ಮೋದಿ: ಭಾರತ–ಮಲೇಷ್ಯಾ ನಡುವೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

RSS Mohan Bhagwat: ‘ಹಿಂದೂ’ ಎಂಬ ಪದವು ನಾಮಪದವಲ್ಲ, ಅದು ವಿಶೇಷಣ. ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.
Last Updated 7 ಫೆಬ್ರುವರಿ 2026, 13:12 IST
ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಅಮೆರಿಕದಿಂದ ಆಮದಾಗುವ, ಭಾರತದಿಂದ ರಫ್ತಾಗುವ ಶೂನ್ಯ ಸುಂಕದ ಉತ್ಪನ್ನಗಳು ಇಂತಿವೆ

Zero Tariff Imports: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿ, ಪಿಯೂಷ್ ಗೋಯಲ್ ಅವರು ಅಮೆರಿಕದ ಆಲ್ಕೊಹಾಲ್ ಪಾನೀಯ, ಔಷಧಿ, ವೈದ್ಯಕೀಯ ಸಾಧನಗಳು ಹಾಗೂ ಭಾರತೀಯ ಮಸಾಲೆ, ರತ್ನಗಳು ಶೂನ್ಯ ಸುಂಕಕ್ಕೆ ಒಳಪಡುವುದಾಗಿ ಹೇಳಿದರು.
Last Updated 7 ಫೆಬ್ರುವರಿ 2026, 13:02 IST
ಅಮೆರಿಕದಿಂದ ಆಮದಾಗುವ, ಭಾರತದಿಂದ ರಫ್ತಾಗುವ ಶೂನ್ಯ ಸುಂಕದ ಉತ್ಪನ್ನಗಳು ಇಂತಿವೆ

ಲೋಕಸಭೆಯಲ್ಲಿ ಮೋದಿ ಭಾಷಣ ರದ್ದು: ಕಾರಣ ತಿಳಿಸಿದ ಸಚಿವ ಕಿರಣ್ ರಿಜಿಜು

Parliament Disruption: ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೂ ಮುನ್ನ ವಿರೋಧ ಪಕ್ಷದ ಸಂಸದರು ಸ್ಪೀಕರ್‌ ಓಂ ಬಿರ್ಲಾ ಅವರ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದರು ಎಂದು ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.
Last Updated 7 ಫೆಬ್ರುವರಿ 2026, 12:31 IST
ಲೋಕಸಭೆಯಲ್ಲಿ ಮೋದಿ ಭಾಷಣ ರದ್ದು: ಕಾರಣ ತಿಳಿಸಿದ ಸಚಿವ ಕಿರಣ್ ರಿಜಿಜು
ADVERTISEMENT

ಅಮೆರಿಕ–ಭಾರತ ಒಪ್ಪಂದ: ರೈತರು, ಎಂಎಸ್‌ಎಂಇ ಹಿತಾಸಕ್ತಿಗೆ ಹಾನಿ ಇಲ್ಲ–ಪಿಯೂಷ್

Zero Tariff Policy: ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಟಿದೆ. ಕೆಲವು ಕೃಷಿ ಉತ್ಪನ್ನಗಳು ಸೇರಿದಂತೆ ಭಾರತದ ಸರಕುಗಳ ಮೇಲೆ ಶೂನ್ಯ ಸುಂಕ ನೀತಿ ಹೊಂದಿದೆ ಎಂದು ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 10:33 IST
ಅಮೆರಿಕ–ಭಾರತ ಒಪ್ಪಂದ: ರೈತರು, ಎಂಎಸ್‌ಎಂಇ ಹಿತಾಸಕ್ತಿಗೆ ಹಾನಿ ಇಲ್ಲ–ಪಿಯೂಷ್

ಕಾಗದರಹಿತ ಶಾಸಕಾಂಗದತ್ತ ಬಿಹಾರ ವಿಧಾನಸಭೆ: ಕಾರ್ಯಕ್ರಮಕ್ಕೆ ನಿತೀಶ್ ಕುಮಾರ್ ಗೈರು

Paperless Governance: ಬಿಹಾರ ವಿಧಾನಸಭೆಯಲ್ಲಿ ಕಾಗದರಹಿತ ಶಾಸಕಾಂಗ ಪ್ರಕ್ರಿಯೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್–ನೇವಾ ಅನ್ನು ಲೋಕಸಭೆ ಸ್ವೀಕರ್ ಓಂ ಬಿರ್ಲಾ ಇಂದು ಅನಾವರಣಗೊಳಿಸಿದರು.
Last Updated 7 ಫೆಬ್ರುವರಿ 2026, 9:35 IST
ಕಾಗದರಹಿತ ಶಾಸಕಾಂಗದತ್ತ ಬಿಹಾರ ವಿಧಾನಸಭೆ: ಕಾರ್ಯಕ್ರಮಕ್ಕೆ ನಿತೀಶ್ ಕುಮಾರ್ ಗೈರು

ಕೇರಳ: ಶಬರಿಮಲೆ ನ್ಯಾಯಕ್ಕಾಗಿ ಬಿಜೆಪಿ ಹೋರಾಟ; ನಿತಿನ್ ನವೀನ್

BJP Kerala Politics: ಶಬರಿಮಲೆ ಚಿನ್ನ ಕಳವು ಪ್ರಕರಣದ ಬೆನ್ನಲ್ಲೆ ಕೇರಳದಲ್ಲಿ ನ್ಯಾಯ ಒದಗಿಸಲು ಬಿಜೆಪಿ ಹೋರಾಟ ನಡೆಸಲಿದೆ ಎಂದು ನಿತಿನ್ ನವೀನ್ ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 8:06 IST
ಕೇರಳ: ಶಬರಿಮಲೆ ನ್ಯಾಯಕ್ಕಾಗಿ ಬಿಜೆಪಿ ಹೋರಾಟ; ನಿತಿನ್ ನವೀನ್
ADVERTISEMENT
ADVERTISEMENT
ADVERTISEMENT