ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಮತ ಪ್ರಮಾಣ ಏರಿಕೆ ಶಂಕೆ: ತನಿಖೆಗೆ YSRCP ಒತ್ತಾಯ

Vote Percentage Controversy: ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಅಂತಿಮ ಅವಧಿಯಲ್ಲಿ ಮತ ಪ್ರಮಾಣ ಅಸಾಧಾರಣವಾಗಿ ಏರಿಕೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ವೈಎಸ್‌ಆರ್‌ಸಿಪಿ ಸಮಗ್ರ ತನಿಖೆಗೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
Last Updated 22 ಫೆಬ್ರುವರಿ 2026, 13:37 IST
ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಮತ ಪ್ರಮಾಣ ಏರಿಕೆ ಶಂಕೆ: ತನಿಖೆಗೆ YSRCP ಒತ್ತಾಯ

22 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

Karnataka News Update:ಉ ತ್ತರ ಕನ್ನಡ ಸೇರಿ ಎಲ್ಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ:ಸಿಎಂ ಭರವಸೆ, ಬಂಡೀಪುರ: ಸಫಾರಿ ಮರು ಆರಂಭ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
Last Updated 22 ಫೆಬ್ರುವರಿ 2026, 13:19 IST
22 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಹಬ್ಬಗಳ ಸಂಭ್ರಮ; 'ಸ್ವದೇಶಿ' ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಸಲಹೆ

Swadeshi Products: ಹಬ್ಬಗಳ ಸಂಭ್ರಮದ ಸಮಯದಲ್ಲಿ 'ಸ್ವದೇಶಿ' ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
Last Updated 22 ಫೆಬ್ರುವರಿ 2026, 11:16 IST
ಹಬ್ಬಗಳ ಸಂಭ್ರಮ; 'ಸ್ವದೇಶಿ' ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಸಲಹೆ

ತಮಿಳುನಾಡು ಚುನಾವಣೆ: ಐದು ವಿಧಾನಸಭಾ ಕ್ಷೇತ್ರಗಳಿಗೆ ಮುಸ್ಲಿಂ ಲೀಗ್‌ ಬೇಡಿಕೆ

DMK Alliance Talks: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐಯುಎಂಎಲ್‌ಗೆ ಐದು ಸ್ಥಾನಗಳನ್ನು ನೀಡುವಂತೆ ಖಾದರ್ ಮೊಹಿದ್ದೀನ್‌ ಡಿಎಂಕೆ ನಾಯಕರಲ್ಲಿ ಮನವಿ ಮಾಡಿದ್ದಾರೆ.
Last Updated 22 ಫೆಬ್ರುವರಿ 2026, 11:13 IST
ತಮಿಳುನಾಡು ಚುನಾವಣೆ: ಐದು ವಿಧಾನಸಭಾ ಕ್ಷೇತ್ರಗಳಿಗೆ ಮುಸ್ಲಿಂ ಲೀಗ್‌ ಬೇಡಿಕೆ

ಸಹೋದರಿಯರ ಆತ್ಮಹತ್ಯೆ: ಮದುವೆ ಮಂಟಪ ಕಟ್ಟಬೇಕಿದ್ದ ಮನೆಯಲ್ಲಿ ಮೌನದ ಗೂಡು...

Wedding Tragedy: ರಾಜಸ್ಥಾನದ ಜೋಧಪುರದಲ್ಲಿ ಮದುವೆಗೆ ಸಿದ್ಧವಾಗಿದ್ದ ಅಕ್ಕ–ತಂಗಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರಂತ. ಪೊಲೀಸ್ ತನಿಖೆ ಮುಂದುವರಿದಿದ್ದು, ಮರಣೋತ್ತರ ವರದಿ ನಿರೀಕ್ಷೆಯಲ್ಲಿದೆ.
Last Updated 22 ಫೆಬ್ರುವರಿ 2026, 11:07 IST
ಸಹೋದರಿಯರ ಆತ್ಮಹತ್ಯೆ: ಮದುವೆ ಮಂಟಪ ಕಟ್ಟಬೇಕಿದ್ದ ಮನೆಯಲ್ಲಿ ಮೌನದ ಗೂಡು...

ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಇಬ್ಬರು ಭಯೋತ್ಪಾದಕರ ಹತ್ಯೆ

Terrorist Killed: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 10:46 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಇಬ್ಬರು ಭಯೋತ್ಪಾದಕರ ಹತ್ಯೆ

‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ರೈತರನ್ನು ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ

Karnataka Farmers: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಂಜನಗೂಡು ಬಾಳೆಹಣ್ಣು ಸೇರಿದಂತೆ ಕರ್ನಾಟಕದ ಕೃಷಿ ಉತ್ಪನ್ನಗಳ ರಫ್ತು ಸಾಧನೆಯನ್ನು ಪ್ರಶಂಸಿಸಿ ರೈತರ ಪರಿಶ್ರಮವನ್ನು ಮೆಚ್ಚಿದರು.
Last Updated 22 ಫೆಬ್ರುವರಿ 2026, 10:40 IST
‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ರೈತರನ್ನು ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ
ADVERTISEMENT

ತೆಲಂಗಾಣ: ಮಾವೋವಾದಿ ನಾಯಕ ದೇವಾಜಿ ಪೊಲೀಸರಿಗೆ ಶರಣು; ವರದಿ

Maoist Surrender: ತೆಲಂಗಾಣದ ಪ್ರಮುಖ ಮಾವೋವಾದಿ ನಾಯಕ ದೇವಾಜಿ ಹಾಗೂ ಮತ್ತೊಬ್ಬ ನಾಯಕ ಪೊಲೀಸರಿಗೆ ಶರಣಾಗಿದ್ದಾರೆಯೆಂಬ ವರದಿಗಳು ಹೊರಬಿದ್ದಿವೆ. ಅಧಿಕೃತ ದೃಢೀಕರಣ ಬಾಕಿಯಿದ್ದು, ಸಂಘಟನೆಯ ಕುಸಿತದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.
Last Updated 22 ಫೆಬ್ರುವರಿ 2026, 9:58 IST
ತೆಲಂಗಾಣ: ಮಾವೋವಾದಿ ನಾಯಕ ದೇವಾಜಿ ಪೊಲೀಸರಿಗೆ ಶರಣು; ವರದಿ

'ಅಬ್ ಕಿ ಬಾರ್ ಟ್ರಂಪ್ ಸೇ ಹಾರ್': ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

US India Trade: ಅಮೆರಿಕದೊಂದಿಗಿನ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇದು 'ಅಬ್ ಕಿ ಬಾರ್ ಟ್ರಂಪ್ ಸೇ ಹಾರ್' ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಟೀಕಿಸಿದ್ದಾರೆ.
Last Updated 22 ಫೆಬ್ರುವರಿ 2026, 9:51 IST
'ಅಬ್ ಕಿ ಬಾರ್ ಟ್ರಂಪ್ ಸೇ ಹಾರ್': ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ಸೇರಿದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

Assam Politics: ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿ ಸೇರಿದರು. 32 ವರ್ಷ ಕಾಂಗ್ರೆಸ್‌ನಲ್ಲಿ ಇದ್ದ ಬಳಿಕ ರಾಜೀನಾಮೆ ನೀಡಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 9:47 IST
ಬಿಜೆಪಿ ಸೇರಿದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ
ADVERTISEMENT
ADVERTISEMENT
ADVERTISEMENT