ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ರಾಜಕೀಯ ಪ್ರೇರಿತ ದೂರು: ಸೋನಿಯಾ ಗಾಂಧಿ

Congress Protest: ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿತ್ತು ಎಂಬ ದೂರು ರಾಜಕೀಯ ಪ್ರೇರಿತವಾದುದು ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ದೆಹಲಿ ನ್ಯಾಯಾಲಯಕ್ಕೆ ಶನಿವಾರ ಹೇಳಿಕೆ ಸಲ್ಲಿಸಿದ್ದಾರೆ.
Last Updated 7 ಫೆಬ್ರುವರಿ 2026, 20:54 IST
ರಾಜಕೀಯ ಪ್ರೇರಿತ ದೂರು: ಸೋನಿಯಾ ಗಾಂಧಿ

ಅಮೆರಿಕ–ಭಾರತ ಒಪ್ಪಂದವು ಜಾಗತಿಕ ಬೆಳವಣಿಗೆ ಹೆಚ್ಚಿಸುತ್ತದೆ: ಪ್ರಧಾನಿ ಮೋದಿ

Modi on Trade Deal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಜಾಗತಿಕ ಬೆಳವಣಿಗೆಗೆ ನಾಂದಿ ಹಾಕುತ್ತದೆ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
Last Updated 7 ಫೆಬ್ರುವರಿ 2026, 20:44 IST
ಅಮೆರಿಕ–ಭಾರತ ಒಪ್ಪಂದವು ಜಾಗತಿಕ ಬೆಳವಣಿಗೆ ಹೆಚ್ಚಿಸುತ್ತದೆ: ಪ್ರಧಾನಿ ಮೋದಿ

ಎರಡು ದಿನಗಳ ಪ್ರತಿಭಟನೆ ಬಳಿಕ ಸಹಜ ಸ್ಥಿತಿಗೆ ಮರಳಿದ ಚುರಾಚಾಂದಪುರ

Manipur News: ಮಣಿಪುರದ ಚುರಾಚಾಂದಪುರ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಡೆದ ಪ್ರತಿಭಟನೆ ಶನಿವಾರ ಅಂತ್ಯಗೊಂಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 20:29 IST
ಎರಡು ದಿನಗಳ ಪ್ರತಿಭಟನೆ ಬಳಿಕ ಸಹಜ ಸ್ಥಿತಿಗೆ ಮರಳಿದ ಚುರಾಚಾಂದಪುರ

ಭಾರತವನ್ನು ಪ್ರಗತಿಯ ವಿಶ್ವಾಸಾರ್ಹ ಪಾಲುದಾರ ಎಂಬಂತೆ ಜಗತ್ತು ನೋಡುತ್ತಿದೆ: ಮೋದಿ

ಎರಡು ದಿನಗಳ ಮಲೇಷ್ಯಾ ಭೇಟಿ
Last Updated 7 ಫೆಬ್ರುವರಿ 2026, 18:53 IST
ಭಾರತವನ್ನು ಪ್ರಗತಿಯ ವಿಶ್ವಾಸಾರ್ಹ ಪಾಲುದಾರ ಎಂಬಂತೆ ಜಗತ್ತು ನೋಡುತ್ತಿದೆ: ಮೋದಿ

ಸ್ಮಾರ್ಟ್‌ ಸಿಟಿ: ಶಿವಮೊಗ್ಗ, ತುಮಕೂರು ಸೇರಿ 31 ನಗರಗಳಲ್ಲಿ ಕಾಮಗಾರಿ ಪೂರ್ಣ

43 ನಗರಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ: ಆರ್‌ಟಿಐ
Last Updated 7 ಫೆಬ್ರುವರಿ 2026, 17:41 IST
ಸ್ಮಾರ್ಟ್‌ ಸಿಟಿ: ಶಿವಮೊಗ್ಗ, ತುಮಕೂರು ಸೇರಿ 31 ನಗರಗಳಲ್ಲಿ ಕಾಮಗಾರಿ ಪೂರ್ಣ

ಆರ್‌ಎಸ್‌ಎಸ್‌ ಯಾರ ವಿರುದ್ಧವೂ ಇಲ್ಲ: ಭಾಗವತ್‌

ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ಯಾರ ವಿರುದ್ಧವೂ ಇಲ್ಲ. ಅದು ಅಧಿಕಾರವನ್ನೂ ಬಯಸುವುದಿಲ್ಲ. ಸಮಾಜವನ್ನು ಒಗ್ಗೂಡಿಸುವುದು ಸಂಘದ ಉದ್ದೇಶವಾಗಿದೆ ಎಂದು ಅದರ ಮುಖ್ಯಸ್ಥ ಮೋಹನ್‌ ಭಾಗವತ್ ಅವರು ಶನಿವಾರ ಹೇಳಿದರು.
Last Updated 7 ಫೆಬ್ರುವರಿ 2026, 17:28 IST
ಆರ್‌ಎಸ್‌ಎಸ್‌ ಯಾರ ವಿರುದ್ಧವೂ ಇಲ್ಲ: ಭಾಗವತ್‌

ರಷ್ಯಾ: ಭಾರತೀಯ ಸೇರಿ 8 ಮಂದಿಗೆ ಇರಿತ

Indian Student Attacked: ಮಾಸ್ಕೊ: ರಷ್ಯಾದ ಬಶ್ಕೋರ್ತೋಸ್ಥಾನ ಪ್ರಾಂತ್ಯದ ಉಫಾದಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯದ ಹಾಸ್ಟೆಲ್‌ನ ಸಭಾಂಗಣಕ್ಕೆ ನುಗ್ಗಿದ ಬಾಲಕ, ಒಬ್ಬ ಭಾರತೀಯ ವಿದ್ಯಾರ್ಥಿ ಸೇರಿ 8 ಜನರಿಗೆ ಚೂರಿಯಿಂದ ಇರಿದ ಘಟನೆ ಶನಿವಾರ ನಡೆದಿದೆ.
Last Updated 7 ಫೆಬ್ರುವರಿ 2026, 16:22 IST
ರಷ್ಯಾ: ಭಾರತೀಯ ಸೇರಿ 8 ಮಂದಿಗೆ ಇರಿತ
ADVERTISEMENT

ಅಮೆರಿಕ–ಭಾರತ ಮಧ್ಯಂತರ ಒಪ್ಪಂದ ಅಂತಿಮ: ದೇಶದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ

Export Market Access: ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಪರಿಣಾಮವಾಗಿ ಸುಂಕ ಕಡಿತಗೊಳಿಸಿ, ಭಾರತೀಯ ರಫ್ತುದಾರರಿಗೆ ಅಮೆರಿಕದ 30 ಟ್ರಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಲಭ್ಯವಾಗಲಿದೆ ಎಂದು ಪ್ರಕಟಿಸಲಾಗಿದೆ.
Last Updated 7 ಫೆಬ್ರುವರಿ 2026, 16:15 IST
ಅಮೆರಿಕ–ಭಾರತ ಮಧ್ಯಂತರ ಒಪ್ಪಂದ ಅಂತಿಮ: ದೇಶದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ

ಗಾಜಿಯಾಬಾದ್ ಸಹೋದರಿಯರ ಸೂಸೈಡ್ ಕೇಸ್: ತಂದೆಗೆ ಮೂವರು ಪತ್ನಿಯರು!

Ghaziabad Suicide: ಗಾಜಿಯಾಬಾದ್‌: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯರ ತಂದೆ ಮೂವರು ಪತ್ನಿಯರು ಹೊಂದಿರುವ ಸಂಗತಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರು ಕೊರಿಯಾ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದರು.
Last Updated 7 ಫೆಬ್ರುವರಿ 2026, 16:09 IST
ಗಾಜಿಯಾಬಾದ್ ಸಹೋದರಿಯರ ಸೂಸೈಡ್ ಕೇಸ್: ತಂದೆಗೆ ಮೂವರು ಪತ್ನಿಯರು!

ಮೇಘಾಲಯದಲ್ಲಿ ಗಣಿ ಸ್ಫೋಟ: ಸಾವಿನ ಸಂಖ್ಯೆ 27ಕ್ಕೆ ಏರಿಕೆ

Illegal Mining Tragedy: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಿಂದ ಶನಿವಾರ ಇಬ್ಬರ ಶವಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 16:02 IST
ಮೇಘಾಲಯದಲ್ಲಿ ಗಣಿ ಸ್ಫೋಟ: ಸಾವಿನ ಸಂಖ್ಯೆ 27ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT