ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು: ಆರ್ಥಿಕ ಸಂಬಂಧಕ್ಕೆ ಪೆಟ್ಟು ಎಂದ ಫ್ರಾನ್ಸ್

Greenland Issue: ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಯಾವುದೇ ಕ್ರಮವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಆರ್ಥಿಕ ಸಂಬಂಧವನ್ನು ಹಾಳು ಮಾಡುತ್ತದೆ ಎಂದು ಫ್ರಾನ್ಸ್‌ ಹಣಕಾಸು ಸಚಿವ ರೋಲ್ಯಾಂಡ್ ಲೆಸ್ಕ್ಯೂರ್ ಅವರು ಎಚ್ಚರಿಕೆ ನೀಡಿದ್ದಾರೆ.
Last Updated 16 ಜನವರಿ 2026, 10:38 IST
ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು: ಆರ್ಥಿಕ ಸಂಬಂಧಕ್ಕೆ ಪೆಟ್ಟು ಎಂದ ಫ್ರಾನ್ಸ್

ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

Nitin Nabin: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕವನ್ನು ಇಂದು (ಶುಕ್ರವಾರ) ಘೋಷಿಸಲಾಗಿದೆ. ಜನವರಿ 19 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಜ.20ರಂದು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ಪಕ್ಷ ತಿಳಿಸಿದೆ.
Last Updated 16 ಜನವರಿ 2026, 10:32 IST
ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

BMC Results: ಅಧಿಕಾರದತ್ತ ಬಿಜೆಪಿ ನೇತೃತ್ವದ ಮಹಾಯುತಿ; ಉದ್ಧವ್ ಬಣಕ್ಕೆ ಹಿನ್ನಡೆ

BMC Results Update: ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ 227 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಮಹಾಯುತಿ 129 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆ ಉಂಟಾಗಿದೆ.
Last Updated 16 ಜನವರಿ 2026, 10:27 IST
BMC Results: ಅಧಿಕಾರದತ್ತ ಬಿಜೆಪಿ ನೇತೃತ್ವದ ಮಹಾಯುತಿ; ಉದ್ಧವ್ ಬಣಕ್ಕೆ ಹಿನ್ನಡೆ

ಕಾರ್ಮಿಕ ಸಂಘಟನೆ ಮುಖಂಡ, ಸಿಪಿಐ(ಎಂ) ನಾಯಕ ಶತಾಯುಷಿ ಚಂದ್ರಶೇಖರ್ ಬಸು ನಿಧನ

Trade Union Veteran: ಕೋಲ್ಕತ್ತದ ಬಿಧಾನ್‌ನಗರದಲ್ಲಿರುವ ತನ್ನ ನಿವಾಸದಲ್ಲಿ ಶತಾಯುಷಿ ಚಂದ್ರಶೇಖರ್ ಬಸು ನಿಧನರಾದರು. ಎಡಪಂಥೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ವಿಮಾ ಉದ್ಯೋಗಿಗಳ ಹಕ್ಕುಗಳಿಗಾಗಿ ಹೋರಾಡಿದ್ದರು.
Last Updated 16 ಜನವರಿ 2026, 9:33 IST
ಕಾರ್ಮಿಕ ಸಂಘಟನೆ ಮುಖಂಡ, ಸಿಪಿಐ(ಎಂ) ನಾಯಕ ಶತಾಯುಷಿ ಚಂದ್ರಶೇಖರ್ ಬಸು ನಿಧನ

₹ 1 ಕೋಟಿ ಲಾಟರಿ ಗೆದ್ದು ತೆರಿಗೆ ವಂಚಿಸಲು ಹೋಗಿ ಅಪಹರಣಕ್ಕೊಳಗಾದ 'ಅದೃಷ್ಟವಂತ'

ಕೇರಳ: ಲಾಟರಿ ಟಿಕೆಟ್‌ನಲ್ಲಿ ಬಂದ ಅದೃಷ್ಟ ತೆರಿಗೆ ವಂಚಿಸಲು ಹೋದಾಗ ಪರರ ಪಾಲಾಯ್ತು!
Last Updated 16 ಜನವರಿ 2026, 8:02 IST
₹ 1 ಕೋಟಿ ಲಾಟರಿ ಗೆದ್ದು ತೆರಿಗೆ ವಂಚಿಸಲು ಹೋಗಿ ಅಪಹರಣಕ್ಕೊಳಗಾದ 'ಅದೃಷ್ಟವಂತ'

ಗಾಳಿಪಟ ಸ್ಪರ್ಧೆಯಲ್ಲಿ ಚೀನಾ ಮಾಂಜಾ ನಿಷೇಧಿಸಿ: ಯುಪಿ ಸರ್ಕಾರಕ್ಕೆ ಕೋರ್ಟ್ ಸೂಚನೆ

Kite Flying: ಚೀನಾ ಮಾಂಜಾ ಬಳಕೆಯಿಂದ ಮಾನವರು ಮತ್ತು ಪಕ್ಷಿಗಳ ಜೀವಕ್ಕೆ ಅಪಾಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಮಕರ ಸಂಕ್ರಾಂತಿ ವೇಳೆ ಇದರ ಬಳಕೆಯನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Last Updated 16 ಜನವರಿ 2026, 7:52 IST
ಗಾಳಿಪಟ ಸ್ಪರ್ಧೆಯಲ್ಲಿ ಚೀನಾ ಮಾಂಜಾ ನಿಷೇಧಿಸಿ: ಯುಪಿ ಸರ್ಕಾರಕ್ಕೆ ಕೋರ್ಟ್ ಸೂಚನೆ

ನಾಯಕರನ್ನು ಭೇಟಿ ಮಾಡಲೆಂದೇ ದೆಹಲಿಗೆ ಬಂದಿದ್ದೇನೆ: ಡಿ.ಕೆ. ಶಿವಕುಮಾರ್

Karnataka Deputy CM: ನವದೆಹಲಿ: ಮುಖ್ಯಮಂತ್ರಿ ಸ್ಥಾನದ ವಿಷಯ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವಂತಹದ್ದಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಇಂದು ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರ ಜತೆ ಸಭೆ ಇದೆ.
Last Updated 16 ಜನವರಿ 2026, 7:39 IST
ನಾಯಕರನ್ನು ಭೇಟಿ ಮಾಡಲೆಂದೇ ದೆಹಲಿಗೆ ಬಂದಿದ್ದೇನೆ:  ಡಿ.ಕೆ. ಶಿವಕುಮಾರ್
ADVERTISEMENT

ಯೆಮನ್‌ಗೆ ನೂತನ ಪ್ರಧಾನಿ ನೇಮಿಸಿದ ಸೌದಿ ಬೆಂಬಲಿತ ಅಧ್ಯಕ್ಷೀಯ ನಾಯಕತ್ವ ಮಂಡಳಿ

Yemen Leadership Change: ಸೌದಿ ಬೆಂಬಲಿತ ಅಧ್ಯಕ್ಷೀಯ ಮಂಡಳಿಯು ಯೆಮನ್ ಪ್ರಧಾನಿ ಸಲೇಮ್ ಬಿನ್ ಬ್ರೀಕ್ ರಾಜೀನಾಮೆ ಅಂಗೀಕರಿಸಿ ಶಯಾ ಮೊಹ್ಸೆನ್ ಜಿಂದಾನಿ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದೆ ಎಂದು ವರದಿಯಾಗಿದೆ.
Last Updated 16 ಜನವರಿ 2026, 7:05 IST
ಯೆಮನ್‌ಗೆ ನೂತನ ಪ್ರಧಾನಿ ನೇಮಿಸಿದ ಸೌದಿ ಬೆಂಬಲಿತ ಅಧ್ಯಕ್ಷೀಯ ನಾಯಕತ್ವ ಮಂಡಳಿ

ಸುಟ್ಟ ನೋಟುಗಳು ಪತ್ತೆ ಪ್ರಕರಣ: ನ್ಯಾ. ವರ್ಮಾಗೆ ಸುಪ್ರಿಂ ಕೋರ್ಟ್‌ನಲ್ಲಿ ಹಿನ್ನಡೆ

Judicial Corruption Probe: ಸುಟ್ಟ ನೋಟುಗಳ ಪತ್ತೆಯ ಹಿನ್ನೆಲೆಯಲ್ಲಿ ನ್ಯಾ. ಯಶವಂತ್ ವರ್ಮಾ ವಿರುದ್ಧ ರಚಿಸಲಾಗಿರುವ ತನಿಖಾ ಸಮಿತಿಯನ್ನು ರದ್ದುಪಡಿಸಲು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Last Updated 16 ಜನವರಿ 2026, 6:50 IST
ಸುಟ್ಟ ನೋಟುಗಳು ಪತ್ತೆ ಪ್ರಕರಣ: ನ್ಯಾ. ವರ್ಮಾಗೆ ಸುಪ್ರಿಂ ಕೋರ್ಟ್‌ನಲ್ಲಿ ಹಿನ್ನಡೆ

ನಿಜಕ್ಕೂ ಟ್ರಂಪ್‌ಗೆ ಸಿಕ್ಕಂತಾಯ್ತಾ ನೊಬೆಲ್ ಪುರಸ್ಕಾರ: ನಿಯಮ ಹೇಳುವುದೇನು?

Nobel Peace Prize Rules: ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್‌ಗೆ ಹಸ್ತಾಂತರಿಸಿದ್ದಾರೆ. ಆದರೆ ನಿಯಮಗಳ ಪ್ರಕಾರ ಪ್ರಶಸ್ತಿ ವರ್ಗಾವಣೆ ಸಾಧ್ಯವೇ? ನೊಬೆಲ್ ಸಮಿತಿ ಹೇಳುವುದೇನು?
Last Updated 16 ಜನವರಿ 2026, 6:45 IST
ನಿಜಕ್ಕೂ ಟ್ರಂಪ್‌ಗೆ ಸಿಕ್ಕಂತಾಯ್ತಾ ನೊಬೆಲ್ ಪುರಸ್ಕಾರ: ನಿಯಮ ಹೇಳುವುದೇನು?
ADVERTISEMENT
ADVERTISEMENT
ADVERTISEMENT