ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

Fact Check: ತಮಿಳುನಾಡು ಸಿಎಂ ಸ್ಟಾಲಿನ್‌ ಮೇಲೆ ಚಪ್ಪಲಿ ಎಸೆತ–ಸುಳ್ಳು ಸುದ್ದಿ

Viral Image Verification: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂಬ ವೈರಲ್‌ ಪೋಸ್ಟ್‌ ಸುಳ್ಳು ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ಸ್ಪಷ್ಟಪಡಿಸಿದೆ.
Last Updated 15 ಫೆಬ್ರುವರಿ 2026, 23:30 IST
Fact Check: ತಮಿಳುನಾಡು ಸಿಎಂ ಸ್ಟಾಲಿನ್‌ ಮೇಲೆ ಚಪ್ಪಲಿ ಎಸೆತ–ಸುಳ್ಳು ಸುದ್ದಿ

5 ವರ್ಷಗಳಲ್ಲಿ ₹8,621.12 ಕೋಟಿ ದಂಡ ವಿಧಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳು

ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಗೆ ದಂಡ; ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ
Last Updated 15 ಫೆಬ್ರುವರಿ 2026, 23:30 IST
5 ವರ್ಷಗಳಲ್ಲಿ ₹8,621.12 ಕೋಟಿ ದಂಡ ವಿಧಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳು

ರಕ್ಷಣಾ ಸಹಕಾರ: ಭಾರತ– ಫ್ರಾನ್ಸ್‌ ದ್ವಿಪಕ್ಷೀಯ ಸಭೆ ನಾಳೆ

India France Defence Talks: ಭಾರತ–ಫ್ರಾನ್ಸ್‌ ದ್ವಿಪಕ್ಷೀಯ ರಕ್ಷಣಾ ಸಭೆಯಲ್ಲಿ ಸಹಕಾರ ಒಪ್ಪಂದ ನವೀಕರಣ, ಹಮರ್ ಕ್ಷಿಪಣಿ ಮತ್ತು ಎಚ್‌ 125 ಹೆಲಿಕಾಪ್ಟರ್ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.
Last Updated 15 ಫೆಬ್ರುವರಿ 2026, 23:30 IST
ರಕ್ಷಣಾ ಸಹಕಾರ: ಭಾರತ– ಫ್ರಾನ್ಸ್‌ ದ್ವಿಪಕ್ಷೀಯ  ಸಭೆ ನಾಳೆ

ಪಿಣರಾಯಿ ಮತ್ತೊಮ್ಮೆ ಸಿಎಂ ಆಗುವುದು ಖಚಿತ: ಅಯ್ಯರ್

Kerala Politics: ಪಿಣರಾಯಿ ವಿಜಯನ್ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದು, ಕಾಂಗ್ರೆಸ್ ಇದನ್ನು ವೈಯಕ್ತಿಕ ಹೇಳಿಕೆ ಎಂದು ಸ್ಪಷ್ಟಪಡಿಸಿದೆ.
Last Updated 15 ಫೆಬ್ರುವರಿ 2026, 21:44 IST
ಪಿಣರಾಯಿ ಮತ್ತೊಮ್ಮೆ ಸಿಎಂ ಆಗುವುದು ಖಚಿತ: ಅಯ್ಯರ್

ಭಾರತದ ಜೊತೆ ಹೊಸ ಸಂಬಂಧಕ್ಕೆ ಬಾಂಗ್ಲಾ ಸಿದ್ಧ: ತಾರಿಕ್‌ ಸಲಹೆಗಾರ ಹುಮಾಯೂನ್‌

BNP Government Dhaka: ಬಾಂಗ್ಲಾದೇಶದಲ್ಲಿ ರಾಜಕೀಯ ಬದಲಾವಣೆಯ ನಂತರ ಭಾರತ ಜೊತೆ ಹೊಸ ಸಂಬಂಧ ಆರಂಭಿಸಲು ಸಿದ್ಧವೆಂದು ತಾರಿಕ್‌ ರೆಹಮಾನ್‌ ಸಲಹೆಗಾರ ಹುಮಾಯೂನ್‌ ಕಬೀರ್ ಹೇಳಿದ್ದಾರೆ.
Last Updated 15 ಫೆಬ್ರುವರಿ 2026, 21:04 IST
ಭಾರತದ ಜೊತೆ ಹೊಸ ಸಂಬಂಧಕ್ಕೆ ಬಾಂಗ್ಲಾ ಸಿದ್ಧ: ತಾರಿಕ್‌ ಸಲಹೆಗಾರ ಹುಮಾಯೂನ್‌

Maha Shivratri: ನೇಪಾಳದ ಪಶುಪತಿನಾಥ ದೇವಸ್ಥಾನಕ್ಕೆ ಭಕ್ತರ ದಂಡು

Maha Shivaratri: ಮಹಾ ಶಿವರಾತ್ರಿಯ ಅಂಗವಾಗಿ ನೇಪಾಳದಾದ್ಯಂತ ಶಿವ ‌ದೇವಾಲಯಗಳಲ್ಲಿ ಸಾವಿರಾರು ಭಕ್ತರು ಭಾನುವಾರ ಪೂಜೆ ಸಲ್ಲಿಸಿದರು. ಬಾಗಮತಿ ನದಿ ದಡದಲ್ಲಿರುವ, ಐದನೇ ಶತಮಾನದ ಪಶುಪತಿನಾಥ ದೇವಸ್ಥಾನಕ್ಕೆ ಈ ಬಾರಿ ಎಂಟು ಲಕ್ಷ ಭಕ್ತರು ಭೇಟಿ ನೀಡಿದ್ದಾರೆ
Last Updated 15 ಫೆಬ್ರುವರಿ 2026, 16:20 IST
Maha Shivratri: ನೇಪಾಳದ ಪಶುಪತಿನಾಥ ದೇವಸ್ಥಾನಕ್ಕೆ ಭಕ್ತರ ದಂಡು

ಮುಂಬೈ: ಭಯೋತ್ಪಾದಕ ಚಟುವಟಿಕೆ ಶಂಕೆ; 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಎಟಿಎಸ್‌ ಶೋಧ

Terror Suspect: ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವ ಶಂಕೆಯಡಿ, ಯವತ್‌ಮಹಲ್ ಮತ್ತು ಅಹಿಲ್ಯಾನಗರ ಜಿಲ್ಲೆಗಳ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ ಶೋಧ ನಡೆಸಿದೆ. 12 ಜನರನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
Last Updated 15 ಫೆಬ್ರುವರಿ 2026, 16:09 IST
ಮುಂಬೈ: ಭಯೋತ್ಪಾದಕ ಚಟುವಟಿಕೆ ಶಂಕೆ; 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಎಟಿಎಸ್‌ ಶೋಧ
ADVERTISEMENT

ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆಗೆ ಒತ್ತು: ನರೇಂದ್ರ ಮೋದಿ

ಮುಂದಿನ ದಶಕದ ಮೂರು ಆದ್ಯತೆ ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ
Last Updated 15 ಫೆಬ್ರುವರಿ 2026, 16:04 IST
ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆಗೆ ಒತ್ತು: ನರೇಂದ್ರ ಮೋದಿ

ಕೇರಳ ಚುನಾವಣೆ: ಕಾಂಗ್ರೆಸ್‌ ಮುಖಂಡರ ಸಭೆ

Congress Candidate Selection: ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಮತ್ತು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇರಳದ ಕಾಂಗ್ರೆಸ್‌ ಮುಖಂಡರು ಭಾನುವಾರ ಇಲ್ಲಿ ಸಭೆ ನಡೆಸಿದರು. ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಗಳು ಆರಂಭವಾಗಿದೆ ಎಂದು ಸಣ್ಣಿ ಜೋಸೆಫ್‌ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2026, 15:52 IST
ಕೇರಳ ಚುನಾವಣೆ: ಕಾಂಗ್ರೆಸ್‌ ಮುಖಂಡರ ಸಭೆ

ವಿಕಸಿತ ಭಾರತ ನಿರ್ಮಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ: ಮೋದಿ

Women Empowerment: ಸರ್ಕಾರ ಕೈಗೊಂಡ ಉಪಕ್ರಮಗಳು ಅವರನ್ನು ಸಬಲೀಕರಣಗೊಳಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
Last Updated 15 ಫೆಬ್ರುವರಿ 2026, 15:47 IST
ವಿಕಸಿತ ಭಾರತ ನಿರ್ಮಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ: ಮೋದಿ
ADVERTISEMENT
ADVERTISEMENT
ADVERTISEMENT