ಬುಧವಾರ, 28 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಅಜಿತ್‌ ಪವಾರ್‌: ಸಕ್ಕರೆ ಕಣದ ಅಕ್ಕರೆಯ ನಾಯಕ

Ajit Pawar Legacy: ಆರು ಬಾರಿ ಉಪ ಮುಖ್ಯಮಂತ್ರಿ ಆಗಿದ್ದರೂ, ಅಜಿತ್‌ ಪವಾರ್‌ ಗೆ ಮುಖ್ಯಮಂತ್ರಿ ಹುದ್ದೆ ಎಂದೂ ಸಿಕ್ಕಿರಲಿಲ್ಲ. ಶರದ್‌ ಪವಾರ್‌ ಅವರ ನೆರಳಿನಿಂದ ಹೊರಬಂದು ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Last Updated 28 ಜನವರಿ 2026, 23:35 IST
ಅಜಿತ್‌ ಪವಾರ್‌: ಸಕ್ಕರೆ ಕಣದ ಅಕ್ಕರೆಯ ನಾಯಕ

ವಿಮಾನ ದುರಂತದಲ್ಲಿ ಪಿಂಕಿ ಸಾವು: ನಾಳೆ ಮಾತನಾಡುತ್ತೇನೆ ಎಂದು ತಂದೆಗೆ ಕೊನೆಯ ಕರೆ

Ajit Pawar Plane Crash: ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರೊಂದಿಗೆ ಪ್ರಯಾಣಿಸುತ್ತಿದ್ದ ಪಿಂಕಿ ಮಾಲಿ ವಿಮಾನ ದುರಂತದಲ್ಲಿ ಮೃತಪಟ್ಟರು. ‘ನಾಳೆ ಮಾತನಾಡುತ್ತೇನೆ’ ಎಂಬುದಾಗಿ ತಂದೆಗೆ ಕೊಟ್ಟ ಭರವಸೆ ಕೊನೆಯ ನುಡಿ ಆಯಿತು.
Last Updated 28 ಜನವರಿ 2026, 23:30 IST
ವಿಮಾನ ದುರಂತದಲ್ಲಿ ಪಿಂಕಿ ಸಾವು: ನಾಳೆ ಮಾತನಾಡುತ್ತೇನೆ ಎಂದು ತಂದೆಗೆ ಕೊನೆಯ ಕರೆ

ವಿಮಾನ ಪತನ | ಅಜಿತ್‌ ಪವಾರ್‌ ದುರ್ಮರಣ: ಇಂದು ಅಂತ್ಯಕ್ರಿಯೆ; 3 ದಿನ ಶೋಕಾಚರಣೆ

Ajit Pawar Plane Crash: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಘು ವಿಮಾನವು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಡಿಜಿಸಿಎ ತಿಳಿಸಿದೆ.
Last Updated 28 ಜನವರಿ 2026, 23:15 IST
ವಿಮಾನ ಪತನ | ಅಜಿತ್‌ ಪವಾರ್‌ ದುರ್ಮರಣ: ಇಂದು ಅಂತ್ಯಕ್ರಿಯೆ; 3 ದಿನ ಶೋಕಾಚರಣೆ

ವಿಮಾನ ಪತನ: ಅಜಿತ್‌ ಪವಾರ್ ಗುರುತು ಪತ್ತೆಗೆ ನೆರವಾದ ಕೈಗಡಿಯಾರ

Plane Crash:ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನ ಪತನಗೊಂಡು ಮೃತಪಟ್ಟ ಉಪಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ಗುರುತು ಪತ್ತೆಗೆ ಕೈಗಡಿಯಾರ ನೆರವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Last Updated 28 ಜನವರಿ 2026, 19:49 IST
ವಿಮಾನ ಪತನ: ಅಜಿತ್‌ ಪವಾರ್ ಗುರುತು ಪತ್ತೆಗೆ  ನೆರವಾದ ಕೈಗಡಿಯಾರ

ಬೀದಿ ನಾಯಿಗಳ ಪ್ರಕರಣ: ಸೂಚನೆ ಪಾಲಿಸದ ರಾಜ್ಯಗಳ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿ

Stray Dogs: ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಸಾಮರ್ಥ್ಯ ಹೆಚ್ಚಿಸಲು ನೀಡಿದ್ದ ನಿರ್ದೇಶನಗಳನ್ನು ರಾಜ್ಯ ಸರ್ಕಾರಗಳು ಪಾಲಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
Last Updated 28 ಜನವರಿ 2026, 18:48 IST
ಬೀದಿ ನಾಯಿಗಳ ಪ್ರಕರಣ: ಸೂಚನೆ ಪಾಲಿಸದ ರಾಜ್ಯಗಳ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿ

ವಿಮಾನ, ಹೆಲಿಕಾಪ್ಟರ್ ಅಪಘಾತಗಳಲ್ಲಿ ಬದುಕುಳಿದ ಲಕ್ಕಿ ರಾಜಕಾರಣಿಗಳ ಪಟ್ಟಿ ಇಂತಿದೆ

Politician Survival: ವಿಮಾನ ಅಥವಾ ಹೆಲಿಕಾಪ್ಟರ್ ಅವಘಡಗಳು ಸಂಭವಿಸಿದರೆ ಬದುಕುಳಿಯುವುದು ಭಾರಿ ಕಷ್ಟ. ಏಕೆಂದರೆ, ಭಾರಿ ಸ್ಫೋಟ ಮತ್ತು ಬೆಂಕಿಯ ಕೆನ್ನಾಲಿಗೆ ಆವರಿಸುವುದರಿಂದ ಬದುಕುಳಿಯುವ ಅವಕಾಶ ಬಹಳ ಕಡಿಮೆ ಇರುತ್ತದೆ. ಅಂತಹ ಸಂದರ್ಭದಲ್ಲೂ ಪಾರಾದವರು ಇದ್ದಾರೆ.
Last Updated 28 ಜನವರಿ 2026, 16:33 IST
ವಿಮಾನ, ಹೆಲಿಕಾಪ್ಟರ್ ಅಪಘಾತಗಳಲ್ಲಿ ಬದುಕುಳಿದ ಲಕ್ಕಿ ರಾಜಕಾರಣಿಗಳ ಪಟ್ಟಿ ಇಂತಿದೆ

ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ

Mamta Banerjee CEC Meeting: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್‌ಐಆರ್ ವಿರುದ್ಧದ ಹೋರಾಟವನ್ನು ದೆಹಲಿಗೆ ಕೊಂಡೊಯ್ಯಲಿದ್ದಾರೆ ಎಂದು ಘೋಷಿಸಿದ್ದಾರೆ. ಫೆ.2ರಂದು ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಭೇಟಿ ಮಾಡುವವರು.
Last Updated 28 ಜನವರಿ 2026, 16:25 IST
ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ
ADVERTISEMENT

ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ನಿಯಮಕ್ಕೆ ತಿದ್ದುಪಡಿ: ಕೇಂದ್ರ ಆರೋಗ್ಯ ಸಚಿವಾಲ

NDCT Rule Update: ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ನಿಯಮ–2019ಕ್ಕೆ ತಿದ್ದುಪಡಿ ತಂದು, ಕಂಪನಿಗಳಿಗೆ ಸಣ್ಣ ಪ್ರಮಾಣದ ಉತ್ಪಾದನೆಗೆ ಪರೀಕ್ಷಾ ಪರವಾನಗಿ ಅಗತ್ಯವಿಲ್ಲ ಎಂಬ ಅನುಮತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.
Last Updated 28 ಜನವರಿ 2026, 16:23 IST
ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ನಿಯಮಕ್ಕೆ ತಿದ್ದುಪಡಿ: ಕೇಂದ್ರ ಆರೋಗ್ಯ ಸಚಿವಾಲ

‌ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ: ಗೀತಾ ಮಿತ್ತಲ್ ಸಮಿತಿಯ ಅವಧಿ ವಿಸ್ತರಣೆ

Geeta Mittal Committee: ಮಣಿಪುರ ಜನಾಂಗೀಯ ಹಿಂಸಾಚಾರದ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿಯ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.
Last Updated 28 ಜನವರಿ 2026, 16:21 IST
‌ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ: ಗೀತಾ ಮಿತ್ತಲ್ ಸಮಿತಿಯ ಅವಧಿ ವಿಸ್ತರಣೆ

ಹೊಸ ನಿಯಮಗಳಲ್ಲಿನ ಲೋಪಗಳನ್ನು ಸರಿಪಡಿಸಿ: ಯುಜಿಸಿಗೆ ಸಿಪಿಎಂ ಆಗ್ರಹ

CPM on UGC Equality Rules: ಜಾತಿ ಆಧಾರಿತ ತಾರತಮ್ಯ ತಡೆಯಲು ಯುಜಿಸಿ ರೂಪಿಸಿರುವ ನಿಯಮಗಳಲ್ಲಿನ ಲೋಪಗಳನ್ನು ತಕ್ಷಣ ಸರಿಪಡಿಸಿ ಮತ್ತು ನಿಯಮಗಳನ್ನು ಐಐಟಿ, ಐಐಎಂ, ಏಮ್ಸ್‌ಗಳಿಗೆ ವಿಸ್ತರಿಸಬೇಕೆಂದು ಸಿಪಿಎಂ ಆಗ್ರಹಿಸಿದೆ.
Last Updated 28 ಜನವರಿ 2026, 16:20 IST
ಹೊಸ ನಿಯಮಗಳಲ್ಲಿನ ಲೋಪಗಳನ್ನು ಸರಿಪಡಿಸಿ: ಯುಜಿಸಿಗೆ ಸಿಪಿಎಂ ಆಗ್ರಹ
ADVERTISEMENT
ADVERTISEMENT
ADVERTISEMENT