ಭಾನುವಾರ, 25 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ತಮಿಳುನಾಡಿನಲ್ಲಿ ಹಿಂದಿಗೆ ಎಂದೆಂದಿಗೂ ಜಾಗವಿಲ್ಲ: ಸಿಎಂ ಸ್ಟಾಲಿನ್

MK Stalin: ಚೆನ್ನೈ: ಹಿಂದಿ ವಿರೋಧಿ ಚಳವಳಿ ವೇಳೆ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, 'ರಾಜ್ಯದಲ್ಲಿ ಹಿಂದಿ ಭಾಷೆಗೆ ಅಂದು, ಇಂದು ಹಾಗೂ ಎಂದೆಂದಿಗೂ ಜಾಗವಿಲ್ಲ' ಎಂದು ಭಾನುವಾರ ಪ್ರತಿಪಾದಿಸಿದ್ದಾರೆ.
Last Updated 25 ಜನವರಿ 2026, 4:53 IST
ತಮಿಳುನಾಡಿನಲ್ಲಿ ಹಿಂದಿಗೆ ಎಂದೆಂದಿಗೂ ಜಾಗವಿಲ್ಲ: ಸಿಎಂ ಸ್ಟಾಲಿನ್

ಚೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಶೇ100ರಷ್ಟು ತೆರಿಗೆ:ಕೆನಡಾಕ್ಕೆ ಟ್ರಂಪ್

US China Trade Tensions: ಚೀನასთან ಒಪ್ಪಂದ ಮಾಡಿಕೊಂಡರೆ ಕೆನಡಾ ಸರಕುಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಸಿದ್ದು, ಅಮೆರಿಕಕ್ಕೆ ವಾಮಮಾರ್ಗದಿಂದ ಸರಕು ಕಳುಹಿಸಲು ಕೆನಡಾ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 25 ಜನವರಿ 2026, 3:07 IST
ಚೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಶೇ100ರಷ್ಟು ತೆರಿಗೆ:ಕೆನಡಾಕ್ಕೆ ಟ್ರಂಪ್

ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಭೂಕುಸಿತ; 7 ಜನ ಸಾವು, 80 ಜನ ಕಣ್ಮರೆ

landslide in Indonesia: ಭಾರಿ ಮಳೆಯಿಂದಾಗಿ ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಏಳು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 80 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಆ ದೇಶದ ಪ್ರಾಕೃತಿಕ ವಿಪತ್ತುಗಳ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಜನವರಿ 2026, 3:06 IST
ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಭೂಕುಸಿತ; 7 ಜನ ಸಾವು, 80 ಜನ ಕಣ್ಮರೆ

2026ರ ಜನವರಿ 25: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Roundup: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಗಣರಾಜ್ಯೋತ್ಸವ ಭಾಷಣದ ವಿವಾದದಿಂದ ಹಿಡಿದು ಬಿಎಂಎಸ್‌ ಟ್ರಸ್ಟ್‌ ಹಣದ ಮುಟ್ಟುಗೋಲುವರೆಗೆ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.
Last Updated 25 ಜನವರಿ 2026, 2:42 IST
2026ರ ಜನವರಿ 25: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಕಾಂಗ್ರೆಸ್‌ ಆಂತರಿಕ ಕಲಹ ತಣ್ಣಗಾಗಿಸಲು ಶಾಂತಿ ಮಂಡಳಿ ಸ್ಥಾಪಿಸಿ: ಬಿಜೆಪಿ ವ್ಯಂಗ್ಯ

BJP vs Congress: ನವದೆಹಲಿ: ‘ಕಾಂಗ್ರೆಸ್‌ ಪಕ್ಷವು ತನ್ನ ಆಂತರಿಕ ಕಲಹವನ್ನು ತಣ್ಣಗಾಗಿಸಲು ‘ಶಾಂತಿ ಮಂಡಳಿ’ಯನ್ನು ಸ್ಥಾಪಿಸಬೇಕು. ಕರ್ನಾಟಕ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶದಲ್ಲಿನ ಕಲಹದ ಬಳಿಕ, ಈಗ ಜಾರ್ಖಂಡ್‌ನಲ್ಲಿ ಕಲಹ ಆರಂಭಾಗಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
Last Updated 24 ಜನವರಿ 2026, 16:23 IST
ಕಾಂಗ್ರೆಸ್‌ ಆಂತರಿಕ ಕಲಹ ತಣ್ಣಗಾಗಿಸಲು ಶಾಂತಿ ಮಂಡಳಿ ಸ್ಥಾಪಿಸಿ: ಬಿಜೆಪಿ ವ್ಯಂಗ್ಯ

ಲಡ್ಡು ಕಲಬೆರಕೆ ಪ್ರಕರಣ; ತುಪ್ಪ ಪೂರೈಕೆದಾರರು, ಟಿಟಿಡಿ ನೌಕರರು ಆರೋಪಿಗಳು: ಸಿಬಿಐ

ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ
Last Updated 24 ಜನವರಿ 2026, 16:22 IST
ಲಡ್ಡು ಕಲಬೆರಕೆ ಪ್ರಕರಣ; ತುಪ್ಪ ಪೂರೈಕೆದಾರರು, ಟಿಟಿಡಿ ನೌಕರರು ಆರೋಪಿಗಳು: ಸಿಬಿಐ

ವಿಷಕಾರಿ ಚುಚ್ಚುಮದ್ದು ನೀಡಿ ಶ್ವಾನಗಳ ಹತ್ಯೆ: ಸಾವಿನ ಸಂಖ್ಯೆ 900ಕ್ಕೆ ಏರಿಕೆ

ತೆಲಂಗಾಣದಲ್ಲಿ ಬೀದಿ ನಾಯಿಗಳ ಹತ್ಯೆ ಪ್ರಕರಣ ಹೆಚ್ಚಳ
Last Updated 24 ಜನವರಿ 2026, 16:06 IST
ವಿಷಕಾರಿ ಚುಚ್ಚುಮದ್ದು ನೀಡಿ ಶ್ವಾನಗಳ ಹತ್ಯೆ: ಸಾವಿನ ಸಂಖ್ಯೆ 900ಕ್ಕೆ ಏರಿಕೆ
ADVERTISEMENT

ಪಶ್ಚಿಮ ಬಂಗಾಳದಲ್ಲಿ ಆತುರದ SIRನಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಅಮರ್ತ್ಯಸೇನ್

ನಿರ್ಗತಿಕರ ಪಾಡೇನು:ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್‌ ಪ್ರಶ್ನೆ
Last Updated 24 ಜನವರಿ 2026, 16:02 IST
ಪಶ್ಚಿಮ ಬಂಗಾಳದಲ್ಲಿ ಆತುರದ SIRನಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಅಮರ್ತ್ಯಸೇನ್

ಗುಜರಾತ್‌ನಲ್ಲಿಯೂ ಮತಗಳ್ಳತನ: ರಾಹುಲ್‌ ಗಾಂಧಿ

Electoral Fraud: ನವದೆಹಲಿ: ‘ಎಸ್‌ಐಆರ್‌ ಎಲ್ಲೆಲ್ಲಿ ನಡೆಯುತ್ತದೆಯೊ ಅಲ್ಲೆಲ್ಲಾ ಮತಗಳ್ಳತನ ನಡೆಯುತ್ತದೆ. ಗುಜರಾತ್‌ನಲ್ಲಿ ನಡೆಯುತ್ತಿರುವುದು ಆಡಳಿತಾತ್ಮಕವಾದ ಎಸ್‌ಐಆರ್‌ ಪ್ರಕ್ರಿಯೆ ಅಲ್ಲ. ಅಲ್ಲಿ ನಡೆಯುತ್ತಿರುವುದು ಯೋಜಿತ ಸಂಘಟಿತ ಮತ್ತು ಕಾರ್ಯತಂತ್ರದ ಭಾಗವಾದ ಮತಗಳ್ಳತನ’
Last Updated 24 ಜನವರಿ 2026, 16:01 IST
ಗುಜರಾತ್‌ನಲ್ಲಿಯೂ ಮತಗಳ್ಳತನ: ರಾಹುಲ್‌ ಗಾಂಧಿ

ಬುಡಕಟ್ಟು ಸಮುದಾಯಗಳೊಂದಿಗೆ ಸಂವಾದ: ವಿವಿಧತೆಯಲ್ಲಿ ಏಕತೆ ಮಹತ್ವ ಸಾರಿದ ಭಾಗವತ್‌

Unity in Diversity: ರಾಂಚಿ: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ‘ವಿವಿಧತೆಯಲ್ಲಿ ಏಕತೆ’ಯ ಮಹತ್ವದ ಕುರಿತು ಶನಿವಾರ ಒತ್ತಿ ಹೇಳಿದರು. ಬುಡಕಟ್ಟು ಸಮುದಾಯಗಳೊಂದಿಗೆ ಸಂವಾದ ನಡೆಸಿದ ಅವರು, ಧಾರ್ಮಿಕ ಮತಾಂತರ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.
Last Updated 24 ಜನವರಿ 2026, 15:55 IST
ಬುಡಕಟ್ಟು ಸಮುದಾಯಗಳೊಂದಿಗೆ ಸಂವಾದ: ವಿವಿಧತೆಯಲ್ಲಿ ಏಕತೆ ಮಹತ್ವ ಸಾರಿದ ಭಾಗವತ್‌
ADVERTISEMENT
ADVERTISEMENT
ADVERTISEMENT