ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ವಂದೇ ಮಾತರಂ ಗೀತೆಗೆ ಸಂಗೀತದ ಸ್ಪರ್ಶ ನೀಡಿವೆ ಇಥಿಯೋಪಿಯಾದ ಪಾರಂಪರಿಕ ವಾದ್ಯಗಳು

Ethiopian Instruments: ಇಥಿಯೋಪಿಯಾದ ಪ್ರಾಚೀನ ವಾದ್ಯಗಳಲ್ಲಿ ವಂದೇ ಮಾತರಂ ಹಾಡು ಹಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದು, ಭಾರತೀಯ ಮತ್ತು ಇಥಿಯೋಪಿಯ ಪರಂಪರೆಗೂ ಸಂಗೀತ ಸೇತುವೆಯಾಗಿದೆ.
Last Updated 19 ಡಿಸೆಂಬರ್ 2025, 16:05 IST
ವಂದೇ ಮಾತರಂ ಗೀತೆಗೆ ಸಂಗೀತದ ಸ್ಪರ್ಶ ನೀಡಿವೆ ಇಥಿಯೋಪಿಯಾದ ಪಾರಂಪರಿಕ ವಾದ್ಯಗಳು

‘ಅಮೂಲ್ಯ’ ಯುದ್ಧನೌಕೆ ಸೇರ್ಪಡೆ

Coast Guard Patrol: ಆಧುನಿಕ ಯುದ್ಧನೌಕೆ ಸರಣಿಯ ‘ಅಮೂಲ್ಯ’ ಹೆಸರಿನ ಯುದ್ಧನೌಕೆಯನ್ನು ಭಾರತೀಯ ಕರಾವಳಿ ಪಡೆ ಸೇರ್ಪಡೆ ಮಾಡಿಕೊಂಡಿದ್ದು, ಶೋಧ ಮತ್ತು ಕಳ್ಳಸಾಗಾಣಿಕೆ ವಿರೋಧಿ ಕಾರ್ಯಾಚರಣೆಯಲ್ಲಿ ಇದೊಂದು ಬಲವಾಗಲಿದೆ.
Last Updated 19 ಡಿಸೆಂಬರ್ 2025, 15:58 IST
‘ಅಮೂಲ್ಯ’ ಯುದ್ಧನೌಕೆ ಸೇರ್ಪಡೆ

ಮೀಸಲಾತಿ ವಿರೋಧಿ ಹೋರಾಟದ ನಾಯಕ ಹಾದಿ ಹತ್ಯೆ: ಬಾಂಗ್ಲಾ ಮತ್ತೊಮ್ಮೆ ಉದ್ವಿಗ್ನ

Bangladesh Violence: ಮೀಸಲಾತಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ 32 ವರ್ಷದ ಯುವ ನಾಯಕ ಶರೀಫ್‌ ಒಸ್ಮಾನಿ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾದೇಶ ಮತ್ತೊಮ್ಮೆ ಹೊತ್ತಿ ಉರಿಯುತ್ತಿದೆ.
Last Updated 19 ಡಿಸೆಂಬರ್ 2025, 15:55 IST
ಮೀಸಲಾತಿ ವಿರೋಧಿ ಹೋರಾಟದ ನಾಯಕ ಹಾದಿ ಹತ್ಯೆ:  ಬಾಂಗ್ಲಾ ಮತ್ತೊಮ್ಮೆ ಉದ್ವಿಗ್ನ

ಆಯೋಗಕ್ಕೆ ಸುಧಾರಣೆಯ ಸಲಹೆ: ಜೈರಾಮ್

Electoral Process: ಚುನಾವಣಾ ಪ್ರಕ್ರಿಯೆ ಸುಧಾರಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿ ಆಯೋಗಕ್ಕೆ ಸಲಹೆ ಸಲ್ಲಿಸಲಾಗುವುದು ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2025, 15:51 IST
ಆಯೋಗಕ್ಕೆ ಸುಧಾರಣೆಯ ಸಲಹೆ: ಜೈರಾಮ್

ನೀರಿನ ಟ್ಯಾಂಕ್‌ ಕುಸಿದು ಆರು ಸಾವು

ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರ ನೀರಿನ ಟ್ಯಾಂಕ್‌ ಶುಕ್ರವಾರ ಕುಸಿದು ಬಿದ್ದಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.
Last Updated 19 ಡಿಸೆಂಬರ್ 2025, 15:48 IST
ನೀರಿನ ಟ್ಯಾಂಕ್‌ ಕುಸಿದು ಆರು ಸಾವು

‘ಬ್ರಿಟಿಷ್‌ ಪ್ರಜೆ ರಕ್ಷಣೆಗೆ ನಿಂತ ಪ್ರಭಾವಿ ವ್ಯಕ್ತಿಗಳು’

ಗೋವಾದ ನೈಟ್‌ ಕ್ಲಬ್‌ ಜಾಗದ ಮೂಲ ಮಾಲೀಕ ಪ್ರದೀಪ್ ಘಾಡಿ ಅಮೋಂಕರ್‌ ಆರೋಪ
Last Updated 19 ಡಿಸೆಂಬರ್ 2025, 15:43 IST
‘ಬ್ರಿಟಿಷ್‌ ಪ್ರಜೆ ರಕ್ಷಣೆಗೆ ನಿಂತ ಪ್ರಭಾವಿ ವ್ಯಕ್ತಿಗಳು’

ಮೆಸ್ಸಿ ಕಾರ್ಯಕ್ರಮ: ಆಯೋಜಕನ ಮನೆ ಶೋಧ

ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಕಳೆದವಾರ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರ ಕಾರ್ಯಕ್ರಮದ ವೇಳೆ ನಡೆದ ಅವ್ಯವಸ್ಥೆ ಕುರಿತು ತನಿಖೆ ನಡೆಸುತ್ತಿರುವ
Last Updated 19 ಡಿಸೆಂಬರ್ 2025, 15:40 IST
ಮೆಸ್ಸಿ ಕಾರ್ಯಕ್ರಮ: ಆಯೋಜಕನ ಮನೆ ಶೋಧ
ADVERTISEMENT

ಬೆಟ್ಟಿಂಗ್ ಆ್ಯಪ್‌ ಪ್ರಕರಣ: ಕ್ರಿಕೆಟಿಗ ಯುವಿ, ಉತ್ತಪ್ಪ, ನಟ ಸೋನು ಆಸ್ತಿ ಜಪ್ತಿ

ED Asset Seizure: ಬೆಟ್ಟಿಂಗ್‌ ಆ್ಯಪ್‌ಗೆ ಸಂಬಂಧಿಸಿದ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್‌, ರಾಬಿನ್ ಉತ್ತಪ್ಪ ಹಾಗೂ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಮತ್ತು ನಟ ಸೋನು ಸೂದ್‌ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
Last Updated 19 ಡಿಸೆಂಬರ್ 2025, 15:40 IST
ಬೆಟ್ಟಿಂಗ್ ಆ್ಯಪ್‌ ಪ್ರಕರಣ: ಕ್ರಿಕೆಟಿಗ ಯುವಿ, ಉತ್ತಪ್ಪ, ನಟ ಸೋನು ಆಸ್ತಿ ಜಪ್ತಿ

ಟ್ಯಾಗೋರ್‌ ಕಲಾಕೃತಿ ₹10.73 ಕೋಟಿಗೆ ಮಾರಾಟ

ರವೀಂದ್ರನಾಥ ಟ್ಯಾಗೋರ್‌ ಅವರ ಕಲಾಕೃತಿ ‘ಫ್ರಮ್ ಅಕ್ರಾಸ್‌ ದ ಡಾರ್ಕ್‌’ ಹರಾಜೊಂದರಲ್ಲಿ ₹10.73 ಕೋಟಿಗೆ ಮಾರಾಟವಾಗಿದೆ.
Last Updated 19 ಡಿಸೆಂಬರ್ 2025, 15:39 IST
ಟ್ಯಾಗೋರ್‌ ಕಲಾಕೃತಿ ₹10.73 ಕೋಟಿಗೆ ಮಾರಾಟ

ಟ್ಯಾಗೋರ್‌, ಗಾಂಧಿಗೆ ಅವಮಾನ: ಕಾಂಗ್ರೆಸ್‌ 

‘ರವೀಂದ್ರನಾಥ ಟ್ಯಾಗೋರ್‌ ಅವರನ್ನು ಅವಮಾನಿಸುವ ಮೂಲಕ ಅಧಿವೇಶನ ಆರಂಭಿಸಿದ ಸರ್ಕಾರವು, ಮಹಾತ್ಮ ಗಾಂಧಿ ಅವರನ್ನು ಅಪಮಾನಗೊಳಿಸುವ ಮೂಲಕ ಅಧಿವೇಶನ ಅಂತ್ಯಗೊಳಿಸಿತು’ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.
Last Updated 19 ಡಿಸೆಂಬರ್ 2025, 15:38 IST
ಟ್ಯಾಗೋರ್‌, ಗಾಂಧಿಗೆ ಅವಮಾನ: ಕಾಂಗ್ರೆಸ್‌ 
ADVERTISEMENT
ADVERTISEMENT
ADVERTISEMENT