ಗುರುವಾರ, 4 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅತ್ಯಾಚಾರ ಆರೋಪ: ಕಾಂಗ್ರೆಸ್‌ನಿಂದ ಪಾಲಕ್ಕಾಡ್‌ ಶಾಸಕ ಮಾಂಕೂಟತ್ತಿಲ್ ಉಚ್ಚಾಟನೆ

Congress Disciplinary Action: ಅತ್ಯಾಚಾರ ಹಾಗೂ ಬಲವಂತದ ಗರ್ಭಪಾತದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
Last Updated 4 ಡಿಸೆಂಬರ್ 2025, 20:02 IST
ಅತ್ಯಾಚಾರ ಆರೋಪ: ಕಾಂಗ್ರೆಸ್‌ನಿಂದ ಪಾಲಕ್ಕಾಡ್‌ ಶಾಸಕ  ಮಾಂಕೂಟತ್ತಿಲ್ ಉಚ್ಚಾಟನೆ

ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ: ಭಾರತ, ರಷ್ಯಾ ರಕ್ಷಣಾ ಸಚಿವರಿಂದ ಸಭೆ

ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಭಾರತ ಹಾಗೂ ರಷ್ಯಾ ಗುರುವಾರ ನಿರ್ಧರಿಸಿವೆ.
Last Updated 4 ಡಿಸೆಂಬರ್ 2025, 19:48 IST
ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ: ಭಾರತ, ರಷ್ಯಾ ರಕ್ಷಣಾ ಸಚಿವರಿಂದ ಸಭೆ

‘ಇಂಡಿಗೊ’ ಸಂಸ್ಥೆಯ 1232 ವಿಮಾನ ಹಾರಾಟ ಸ್ಥಗಿತ: ದೆಹಲಿ ಸೇರಿ ಹಲವೆಡೆ ಜನರ ಪರದಾಟ

ದೇಶೀಯ, ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನಗಳ ಹಾರಾಟ ಸ್ಥಗಿತ: ದೆಹಲಿ, ಮುಂಬೈ ಸೇರಿ ಹಲವೆಡೆ ವ್ಯತ್ಯಯ
Last Updated 4 ಡಿಸೆಂಬರ್ 2025, 18:00 IST
‘ಇಂಡಿಗೊ’ ಸಂಸ್ಥೆಯ 1232 ವಿಮಾನ ಹಾರಾಟ ಸ್ಥಗಿತ: ದೆಹಲಿ ಸೇರಿ ಹಲವೆಡೆ ಜನರ ಪರದಾಟ

ವಿದ್ಯಾರ್ಥಿ ನಿಲಯಕ್ಕೂ ಇದೆ ಜಿಎಸ್‌ಟಿ ವಿನಾಯಿತಿ: ಸುಪ್ರೀಂ ಕೋರ್ಟ್‌

GST Relief Order: ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ ಭಾಡಿಗೆಗೆ ತೆಗೆದುಕೊಳ್ಳುವ ಕಟ್ಟಡದ ಮೇಲೆ ಜಿಎಸ್‌ಟಿ ವಿಧಿಸಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಕಟ್ಟಡ ಮಾಲೀಕರಿಗೆ ಮಹತ್ವದ ನಿರ್ಧಾರ ನೀಡಿದೆ.
Last Updated 4 ಡಿಸೆಂಬರ್ 2025, 16:15 IST
ವಿದ್ಯಾರ್ಥಿ ನಿಲಯಕ್ಕೂ ಇದೆ ಜಿಎಸ್‌ಟಿ ವಿನಾಯಿತಿ: ಸುಪ್ರೀಂ ಕೋರ್ಟ್‌

ವಿದೇಶಿ ಗಣ್ಯರ ಭೇಟಿಗೆ ಅವಕಾಶ ಇಲ್ಲ | ರಾಹುಲ್‌ ಆರೋಪ ಹಸಿ ಸುಳ್ಳು: ಬಿಜೆಪಿ

Rahul Gandhi BJP Clash: ರಾಹುಲ್ ಗಾಂಧಿಯ ವಿದೇಶಿ ಗಣ್ಯರ ಭೇಟಿಗೆ ಅವಕಾಶ ನೀಡಿಲ್ಲ ಎಂಬ ಆರೋಪಕ್ಕೆ ಬಿಜೆಪಿ ಪ್ರತಿಸ್ಪಂದನೆ ನೀಡಿದ್ದು, ಇದು ಹಸಿ ಸುಳ್ಳು ಎಂದಿದೆ. ಅನಿಲ್ ಬಲುನಿ ಈ ಕುರಿತು ದಾಖಲೆಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
Last Updated 4 ಡಿಸೆಂಬರ್ 2025, 16:08 IST
ವಿದೇಶಿ ಗಣ್ಯರ ಭೇಟಿಗೆ ಅವಕಾಶ ಇಲ್ಲ | ರಾಹುಲ್‌ ಆರೋಪ ಹಸಿ ಸುಳ್ಳು: ಬಿಜೆಪಿ

ಎಸ್‌ಐಆರ್‌ | ಮೃತಪಟ್ಟವರಲ್ಲಿ ಅರ್ಧ ಜನರು ಹಿಂದೂಗಳು: ಮಮತಾ ಬ್ಯಾನರ್ಜಿ

Voter List Politics: ಎಸ್‌ಐಆರ್‌ ಪ್ರಕ್ರಿಯೆ ಧಾರ್ಮಿಕ ರಾಜಕಾರಣಕ್ಕೆ ಬಳಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಮೃತರ ಪೈಕಿ ಅರ್ಧದಷ್ಟು ಹಿಂದೂಗಳಾಗಿದ್ದಾರೆ ಎಂದು ಹೇಳಿದರು.
Last Updated 4 ಡಿಸೆಂಬರ್ 2025, 15:48 IST
ಎಸ್‌ಐಆರ್‌ | ಮೃತಪಟ್ಟವರಲ್ಲಿ ಅರ್ಧ ಜನರು ಹಿಂದೂಗಳು: ಮಮತಾ ಬ್ಯಾನರ್ಜಿ

ಮತದಾರರ ಪೌರತ್ವ ನಿರ್ಧಾರ | EROಗೆ ಅಧಿಕಾರ ಇಲ್ಲ: ವಕೀಲ ಪ್ರಶಾಂತ ಭೂಷಣ್‌ ವಾದ

ERO Authority Questioned: ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ಪ್ರಶಾಂತ್ ಭೂಷಣ್‌ ಅವರು, ಮತದಾರರ ಪೌರತ್ವ ನಿರ್ಧರಿಸುವ ಅಧಿಕಾರ ಇಆರ್‌ಒಗೆ ಇಲ್ಲವೆಂದು ವಾದಿಸಿ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆವಿದೆ ಎಂದು ಗುರುತಿಸಿದರು.
Last Updated 4 ಡಿಸೆಂಬರ್ 2025, 15:46 IST
ಮತದಾರರ ಪೌರತ್ವ ನಿರ್ಧಾರ | EROಗೆ ಅಧಿಕಾರ ಇಲ್ಲ: ವಕೀಲ ಪ್ರಶಾಂತ ಭೂಷಣ್‌ ವಾದ
ADVERTISEMENT

ಹಾನಿಕಾರಕ ಸರಕುಗಳ ಮೇಲೆ ಸೆಸ್‌: ಆರೋಗ್ಯ, ರಾಷ್ಟ್ರೀಯ ಭದ್ರತಾ ಸೆಸ್‌ ಮಸೂದೆ ಮಂಡನೆ

Cess on Harmful Goods: ಆರೋಗ್ಯಕ್ಕೆ ಅಪಾಯಕಾರಿ ಸರಕುಗಳ ಮೇಲೆ ನೂತನ ಸೆಸ್‌ ವಿಧಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ ಮಸೂದೆ–2025’ ಅನ್ನು ಲೋಕಸಭೆಯಲ್ಲಿ ಮಂಡಿಸಿದರು.
Last Updated 4 ಡಿಸೆಂಬರ್ 2025, 15:34 IST
ಹಾನಿಕಾರಕ ಸರಕುಗಳ ಮೇಲೆ ಸೆಸ್‌: ಆರೋಗ್ಯ, ರಾಷ್ಟ್ರೀಯ ಭದ್ರತಾ ಸೆಸ್‌ ಮಸೂದೆ ಮಂಡನೆ

ಆ್ಯಸಿಡ್‌ ದಾಳಿ | ಬಾಕಿ ಪ್ರಕರಣ: 4 ವಾರದೊಳಗೆ ವಿವರ ಸಲ್ಲಿಸಿ– ಸುಪ್ರೀಂ ಕೋರ್ಟ್

Supreme Court Directive: ಆ್ಯಸಿಡ್‌ ದಾಳಿಗಳ ವಿಚಾರಣೆಯಲ್ಲಿ ವಿಳಂಬ ಕಂಡುಬಂದಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ನಾಲ್ಕು ವಾರಗಳೊಳಗೆ ಬಾಕಿ ಪ್ರಕರಣಗಳ ವಿವರ ಸಲ್ಲಿಸಲು ಸೂಚನೆ ನೀಡಿದೆ.
Last Updated 4 ಡಿಸೆಂಬರ್ 2025, 15:33 IST
ಆ್ಯಸಿಡ್‌ ದಾಳಿ | ಬಾಕಿ ಪ್ರಕರಣ: 4 ವಾರದೊಳಗೆ ವಿವರ ಸಲ್ಲಿಸಿ– ಸುಪ್ರೀಂ ಕೋರ್ಟ್

ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!

Panipat Crime: ಚಂಡೀಗಢ: ಸೌಂದರ್ಯವನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನಿಂದ ಮಹಿಳೆಯೊಬ್ಬರು ಮೂವರು ಹುಡುಗಿಯರನ್ನು ಕೊಂದಿರುವ ಪ್ರಕರಣವನ್ನು ಹರಿಯಾಣ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ 32 ವರ್ಷದ ಪೂನಂ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
Last Updated 4 ಡಿಸೆಂಬರ್ 2025, 14:48 IST
ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!
ADVERTISEMENT
ADVERTISEMENT
ADVERTISEMENT