ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

Fact Check:ಮದ್ಯ ಸೇವಿಸಿದ್ದ ಯುವತಿಯನ್ನು ಚರಂಡಿಗೆ ಎಸೆಯಲಾಗಿದೆ ಎಂಬವುದು ಸುಳ್ಳು

Fake News Verification: ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಚರಂಡಿಯ ಪಕ್ಕದಲ್ಲಿ ಕಾರನ್ನು ನಿಲ್ಲಿಸಿ, ಅದರಲ್ಲಿದ್ದ ಮಹಿಳೆಯನ್ನು ನೀರಿನೊಳಗೆ ತಳ್ಳುವ ದೃಶ್ಯಗಳನ್ನು ವಿಡಿಯೊ ಒಳಗೊಂಡಿದೆ. ‘ವಿಪರೀತ ಎನ್ನುವಷ್ಟು
Last Updated 25 ಫೆಬ್ರುವರಿ 2026, 23:30 IST
Fact Check:ಮದ್ಯ ಸೇವಿಸಿದ್ದ ಯುವತಿಯನ್ನು ಚರಂಡಿಗೆ ಎಸೆಯಲಾಗಿದೆ ಎಂಬವುದು ಸುಳ್ಳು

ಸೌರ ಉತ್ಪನ್ನಗಳ ಮೇಲೆ ಶೇಕಡ 125.87ರಷ್ಟು ಸುಂಕ: ಉದ್ಯಮದಿಂದ ಮಿಶ್ರ ಅಭಿಪ್ರಾಯ

US Solar Import Duty: ಅಮೆರಿಕವು ಭಾರತದ ಸೌರ ಉತ್ಪನ್ನಗಳ ಮೇಲೆ ಶೇ 125.87ರಷ್ಟು ಭಾರಿ ಸುಂಕ ವಿಧಿಸಿದೆ. ವಿಕ್ರಮ್ ಸೋಲಾರ್, ವಾರೀಸ್ ಎನರ್ಜೀಸ್‌ ಕಂಪನಿಗಳು ಪರಿಣಾಮ ಸೀಮಿತ ಎಂದಿದ್ದರೆ, ತಜ್ಞರು ರಫ್ತು ವಹಿವಾಟಿಗೆ ಏಟು ಬೀಳುವ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 25 ಫೆಬ್ರುವರಿ 2026, 23:12 IST
ಸೌರ ಉತ್ಪನ್ನಗಳ ಮೇಲೆ ಶೇಕಡ 125.87ರಷ್ಟು ಸುಂಕ: ಉದ್ಯಮದಿಂದ ಮಿಶ್ರ ಅಭಿಪ್ರಾಯ

ಪ್ರಧಾನಿ ಮೋದಿ ಅಮೆರಿಕ ಮತ್ತು ಇಸ್ರೇಲ್‌ನ ಕೈಗೊಂಬೆ: ಕಾಂಗ್ರೆಸ್‌ ವಾಗ್ದಾಳಿ

Congress Attacks PM Modi: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಬೆನ್ನಲ್ಲೇ, 'ಎಪ್‌ಸ್ಟೈನ್‌ ಫೈಲ್ಸ್‌' ವಿಚಾರವಾಗಿ ಪವನ್‌ ಖೇರಾ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Last Updated 25 ಫೆಬ್ರುವರಿ 2026, 22:55 IST
ಪ್ರಧಾನಿ ಮೋದಿ ಅಮೆರಿಕ ಮತ್ತು ಇಸ್ರೇಲ್‌ನ ಕೈಗೊಂಬೆ: ಕಾಂಗ್ರೆಸ್‌ ವಾಗ್ದಾಳಿ

ಅಂಡಾಣು ಮಾರಾಟ | ಬೆಂಗಳೂರಿಗೂ ನಂಟು: ಮಹಾರಾಷ್ಟ್ರದಲ್ಲಿ ನಾಲ್ವರ ಬಂಧನ

Illegal Egg Donation: ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅಂಡಾಣು ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ತನಿಖೆಯಲ್ಲಿ ಬೆಂಗಳೂರು, ತೆಲಂಗಾಣದೊಂದಿಗೆ ನಂಟು ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ
Last Updated 25 ಫೆಬ್ರುವರಿ 2026, 21:56 IST
ಅಂಡಾಣು ಮಾರಾಟ | ಬೆಂಗಳೂರಿಗೂ ನಂಟು: ಮಹಾರಾಷ್ಟ್ರದಲ್ಲಿ ನಾಲ್ವರ ಬಂಧನ

NCERT ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ:ಸುಪ್ರೀಂಕೋರ್ಟ್ ಆಕ್ಷೇಪ

NCERT Textbook Row: ನವದೆಹಲಿ: ಎನ್‌ಸಿಇ ಆರ್‌ಟಿಯ 8ನೇ ತರಗತಿ ಹೊಸ ಸಮಾಜವಿಜ್ಞಾನ ಪಠ್ಯಪುಸ್ತಕ ದಲ್ಲಿರುವ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಕುರಿತಂತೆ ಸುಪ್ರೀಂ ಕೋರ್ಟ್‌ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಯಾವುದೇ ವ್ಯಕ್ತಿಯು ನ್ಯಾಯಾಂಗದ
Last Updated 25 ಫೆಬ್ರುವರಿ 2026, 21:53 IST
NCERT ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ:ಸುಪ್ರೀಂಕೋರ್ಟ್ ಆಕ್ಷೇಪ

ದಿ–ಕೇರಳ ಸ್ಟೋರಿ–2: ತಪ್ಪು ಕಲ್ಪನೆ: ಕೇರಳ ಹೈಕೋರ್ಟ್‌ಗೆ ನಿರ್ಮಾಪಕ ವಿಪುಲ್ ಮನವಿ

Vipul Amrit Shah: ಕೊಚ್ಚಿ: ‘ದಿ ಕೇರಳ ಸ್ಟೋರಿ–2’ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿರುವುದು ಆತುರ ಹಾಗೂ ತಪ್ಪುಕಲ್ಪನೆಯಾಗಿದೆ’ ಎಂದು ಇಲ್ಲಿನ ಹೈಕೋರ್ಟ್‌ಗೆ ನಿರ್ಮಾಪಕ ವಿಪುಲ್‌ ಅಮಿತ್‌ ಶಾ ತಿಳಿಸಿದ್ದಾರೆ. ಹೈಕೋರ್ಟ್‌ಗೆ ಮಂಗಳವಾರ ಪ್ರಮಾಣಪತ್ರ
Last Updated 25 ಫೆಬ್ರುವರಿ 2026, 21:45 IST
ದಿ–ಕೇರಳ ಸ್ಟೋರಿ–2: ತಪ್ಪು ಕಲ್ಪನೆ: ಕೇರಳ ಹೈಕೋರ್ಟ್‌ಗೆ ನಿರ್ಮಾಪಕ ವಿಪುಲ್ ಮನವಿ

ಸೌರ ಉತ್ಪನ್ನಗಳಿಗೆ ಭಾರಿ ಸುಂಕ: ಅಮೆರಿಕದ ಆಡಳಿತದಿಂದ ಇನ್ನೊಂದು ತೀರ್ಮಾನ

Solar Export Duty: ನವದೆಹಲಿ (ಪಿಟಿಐ): ಭಾರತದಿಂದ ಅಮೆರಿಕ ಪ್ರವೇಶಿಸುವ ಕೆಲವು ಬಗೆಯ ಸೌರ ಉತ್ಪನ್ನಗಳ ಮೇಲೆ ಅಲ್ಲಿನ ಆಡಳಿತವು ಶೇಕಡ 125.87ರಷ್ಟು ಸುಂಕ ವಿಧಿಸಿದೆ. ಈ ಸೌರ ಉತ್ಪನ್ನಗಳಿಗೆ ಭಾರತದ ಸರ್ಕಾರವು ‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಸಬ್ಸಿಡಿಗಳನ್ನು ನೀಡುತ್ತಿರುವ
Last Updated 25 ಫೆಬ್ರುವರಿ 2026, 18:32 IST
ಸೌರ ಉತ್ಪನ್ನಗಳಿಗೆ ಭಾರಿ ಸುಂಕ: ಅಮೆರಿಕದ ಆಡಳಿತದಿಂದ ಇನ್ನೊಂದು ತೀರ್ಮಾನ
ADVERTISEMENT

ಭಯೋತ್ಪಾದನೆ ನಿಗ್ರಹ | ನಿರಂತರ ಯತ್ನ ಅಗತ್ಯ: ಇಸ್ರೇಲ್‌ ಸಂಸತ್ತಿನಲ್ಲಿ PM ಮೋದಿ

Counter Terrorism: ಜೆರುಸಲೇಂ (ಪಿಟಿಐ): ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ನಿರಂತರ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಅವರು ಒತ್ತು ನೀಡಿದ್ದಾರೆ.
Last Updated 25 ಫೆಬ್ರುವರಿ 2026, 18:28 IST
ಭಯೋತ್ಪಾದನೆ ನಿಗ್ರಹ | ನಿರಂತರ ಯತ್ನ ಅಗತ್ಯ: ಇಸ್ರೇಲ್‌ ಸಂಸತ್ತಿನಲ್ಲಿ PM ಮೋದಿ

R Nallakannu: ಕಮ್ಯುನಿಸ್ಟ್‌ ನಾಯಕ ನಲ್ಲಕಣ್ಣ್‌ ಇನ್ನಿಲ್ಲ

R Nallakannu: ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್‌ ಚಳವಳಿಯ ನೇತಾರ, ಜನನಾಯಕ, ಶತಾಯುಷಿ ಆರ್‌. ನಲ್ಲಕಣ್ಣ್‌ (101) ಬುಧವಾರ ಮಧ್ಯಾಹ್ನ ನಿಧನರಾದರು.
Last Updated 25 ಫೆಬ್ರುವರಿ 2026, 16:15 IST
R Nallakannu: ಕಮ್ಯುನಿಸ್ಟ್‌ ನಾಯಕ ನಲ್ಲಕಣ್ಣ್‌ ಇನ್ನಿಲ್ಲ

ಆಂಧ್ರ ಪ್ರದೇಶ | ಕಲಬೆರಕೆ ಹಾಲು ಸೇವನೆ: ಮೃತರ ಸಂಖ್ಯೆ ಆರಕ್ಕೆ ಏರಿಕೆ

Rajamahendravaram Incident: ಪೂರ್ವ ಗೋದಾವರಿಯಲ್ಲಿ ಕಲಬೆರಕೆ ಹಾಲು ಸೇವನೆಯಿಂದ ಸಾವಿನ ಸಂಖ್ಯೆ ಆರಕ್ಕೆ ಏರಿದೆ. ಹಲವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾದರಿಗಳ ಪರೀಕ್ಷೆ ನಡೆಯುತ್ತಿದೆ.
Last Updated 25 ಫೆಬ್ರುವರಿ 2026, 16:12 IST
ಆಂಧ್ರ ಪ್ರದೇಶ | ಕಲಬೆರಕೆ ಹಾಲು ಸೇವನೆ: ಮೃತರ ಸಂಖ್ಯೆ ಆರಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT