ಗುರುವಾರ, 1 ಜನವರಿ 2026
×
ADVERTISEMENT

ಸುದ್ದಿ

ADVERTISEMENT

Sabarimala Gold Theft | ಹೆಚ್ಚು ಪ್ರಮಾಣದ ಚಿನ್ನ ನಾಪತ್ತೆ: SIT ಶಂಕೆ

Sabarimala Temple: ಶಬರಿಮಲೆ ಚಿನ್ನ ನಾಪತ್ತೆ‍ ಪ್ರಕರಣದ ಪ್ರಮುಖ ಆರೋಪಿಗಳಿಂದ ಈವರೆಗೆ ವಶಪಡಿಸಿಕೊಂಡಿರುವ ಚಿನ್ನಕ್ಕಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ದೇವಾಲಯದಿಂದ ನಾಪತ್ತೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಶಂಕೆ ವ್ಯಕ್ತಪಡಿಸಿದೆ.
Last Updated 1 ಜನವರಿ 2026, 19:09 IST
Sabarimala Gold Theft | ಹೆಚ್ಚು ಪ್ರಮಾಣದ ಚಿನ್ನ ನಾಪತ್ತೆ: SIT ಶಂಕೆ

ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

Swiss Resort Fire: ಸ್ವಿಸ್‌ ಆಲ್ಪ್ಸ್‌ ರೆಸಾರ್ಟ್‌ ಟೌನ್‌ನ ಬಾರ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಭಾರಿ ಸಂಖ್ಯೆಯ ಜನರು ಸಜೀವ ದಹನವಾಗಿದ್ದಾರೆ.
Last Updated 1 ಜನವರಿ 2026, 19:04 IST
ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

Indus Water Treaty|ಸಿಂಧೂ ನದಿ ನೀರು ಒಪ್ಪಂದ: ಭಾರತದ ನಡೆಗೆ ಪಾಕಿಸ್ತಾನ ಆಕ್ಷೇಪ

ವಿದೇಶಾಂಗ ಇಲಾಖೆಯ ವಕ್ತಾರ ತಾಹೀರ್‌ ಹುಸೈಬ್‌ ಅಂದ್ರಾಬಿ
Last Updated 1 ಜನವರಿ 2026, 16:03 IST
Indus Water Treaty|ಸಿಂಧೂ ನದಿ ನೀರು ಒಪ್ಪಂದ: ಭಾರತದ ನಡೆಗೆ ಪಾಕಿಸ್ತಾನ ಆಕ್ಷೇಪ

‘ಯೂರೋ’ ಕರೆನ್ಸಿಗೆ ಬದಲಾದ ಬಲ್ಗೇರಿಯಾ

Bulgaria Currency Change: 2026ರ ಮೊದಲ ದಿನವೇ ಬಲ್ಗೇರಿಯಾ ‘ಯೂರೋ’ವನ್ನು ತನ್ನ ಅಧಿಕೃತ ಕರೆನ್ಸಿಯಾಗಿ ಅಳವಡಿಸಿಕೊಂಡಿದೆ. ಐರೋಪ್ಯ ಒಕ್ಕೂಟವನ್ನು ಸೇರಿದ 19 ವರ್ಷಗಳ ನಂತರ ‘ಯೂರೋವಲಯ’ದ 21ನೇ ಸದಸ್ಯನಾಗಿ ಅದು ಹೊರಹೊಮ್ಮಿದೆ.
Last Updated 1 ಜನವರಿ 2026, 15:48 IST
‘ಯೂರೋ’ ಕರೆನ್ಸಿಗೆ ಬದಲಾದ ಬಲ್ಗೇರಿಯಾ

ಅಫ್ಘಾನಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: 17 ಜನ ಸಾವು

Afghanistan Floods: ಅಫ್ಘಾನಿಸ್ತಾನದ ಹಲವು ಪ್ರದೇಶಗಳಲ್ಲಿ ಹಠಾತ್ತನೆ ಉಂಟಾದ ಭಾರಿ ಮಳೆ, ಪ್ರವಾಹ, ಹಿಮಪಾತದಿಂದ ಕನಿಷ್ಠ 17 ಜನರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಭಾರಿ ಮಳೆಯಿಂದ ದೇಶದ ಮಧ್ಯ, ಉತ್ತರ, ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ದೈನಂದಿನ ಜೀವನಕ್ಕೆ ಧಕ್ಕೆಯಾಗಿದೆ.
Last Updated 1 ಜನವರಿ 2026, 15:42 IST
ಅಫ್ಘಾನಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: 17 ಜನ ಸಾವು

ಮಹಾರಾಷ್ಟ್ರ: ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿದ ಆರೋಪಿ; ಮೂವರ ಬಂಧನ

ಲೈಂಗಿಕ ಕಿರುಕುಳದ ಆರೋಪಿ ಜಾಮೀನಿನ ಮೇಲೆ ಬಿಡುಗಡೆ
Last Updated 1 ಜನವರಿ 2026, 15:40 IST
ಮಹಾರಾಷ್ಟ್ರ: ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿದ ಆರೋಪಿ; ಮೂವರ ಬಂಧನ

Wayanad Landslides | 300 ಮನೆ ಫೆಬ್ರುವರಿಯಲ್ಲಿ ಹಸ್ತಾಂತರ: ಪಿಣರಾಯಿ ವಿಜಯನ್‌

Kerala Rehabilitation: ವಯನಾಡ್‌ ಭೂಕುಸಿತ ದುರಂತದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯಡಿ ಸುಮಾರು 300 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಫೆಬ್ರುವರಿಯಲ್ಲಿ ಮನೆಗಳನ್ನು ಹಸ್ತಾಂತರಿಸುವ ಗುರಿ ಹೊಂದಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರವಾರ ತಿಳಿಸಿದರು.
Last Updated 1 ಜನವರಿ 2026, 15:38 IST
Wayanad Landslides | 300 ಮನೆ ಫೆಬ್ರುವರಿಯಲ್ಲಿ ಹಸ್ತಾಂತರ:  ಪಿಣರಾಯಿ ವಿಜಯನ್‌
ADVERTISEMENT

ದುಷ್ಟ ಶಕ್ತಿ’ಗಳಿಗೆ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ

ಟಿಎಂಸಿ ಸಂಸ್ಥಾಪನಾ ದಿನ: ಮಮತಾ ಬ್ಯಾನರ್ಜಿ ಹೇಳಿಕೆ
Last Updated 1 ಜನವರಿ 2026, 15:23 IST
ದುಷ್ಟ ಶಕ್ತಿ’ಗಳಿಗೆ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ

ಪತ್ರಕರ್ತನ ಕುರಿತು ಆಕ್ಷೇಪಾರ್ಹ ಪದ ಬಳಸಿದ ಸಚಿವ ವಿಜಯವರ್ಗೀಯ ಕ್ಷಮೆಯಾಚನೆ

ಅತಿಸಾರ ಪ್ರಕರಣ ಕುರಿತ ಪ್ರಶ್ನೆ
Last Updated 1 ಜನವರಿ 2026, 15:18 IST
ಪತ್ರಕರ್ತನ ಕುರಿತು ಆಕ್ಷೇಪಾರ್ಹ ಪದ ಬಳಸಿದ ಸಚಿವ ವಿಜಯವರ್ಗೀಯ ಕ್ಷಮೆಯಾಚನೆ

ದೆಹಲಿ: 3ನೇ ತರಗತಿ ವಿದ್ಯಾರ್ಥಿಗಳಿಗೆ ಎಫ್‌ಎಲ್‌ಸಿ

Foundational Learning Study: ದೆಹಲಿಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯ ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಮೂಲಭೂತ ಕಲಿಕಾ ಅಧ್ಯಯನ (ಎಫ್‌ಎಲ್‌ಸಿ) ನಡೆಸಲಿದೆ.
Last Updated 1 ಜನವರಿ 2026, 15:13 IST
ದೆಹಲಿ: 3ನೇ ತರಗತಿ ವಿದ್ಯಾರ್ಥಿಗಳಿಗೆ ಎಫ್‌ಎಲ್‌ಸಿ
ADVERTISEMENT
ADVERTISEMENT
ADVERTISEMENT