ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಇಂದು ಇಸ್ರೇಲ್‌ಗೆ ಪ್ರಧಾನಿ ಮೋದಿ ಭೇಟಿ: ದ್ವಿಪಕ್ಷೀಯ ಸಭೆ

ದ್ವಿಪಕ್ಷೀಯ ವ್ಯಾಪಾರ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಎರಡು ದಿನ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಅಮೆರಿಕ ಮತ್ತು ಇರಾನ್‌ ನಡುವಿನ ಸಂಬಂಧ ಹದಗೆಡುತ್ತಿರುವುದು ಸೇರಿದಂತೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವೆ ಭೇಟಿ ನೀಡಿದ್ದಾರೆ.
Last Updated 24 ಫೆಬ್ರುವರಿ 2026, 23:30 IST
ಇಂದು ಇಸ್ರೇಲ್‌ಗೆ ಪ್ರಧಾನಿ ಮೋದಿ ಭೇಟಿ: ದ್ವಿಪಕ್ಷೀಯ ಸಭೆ

ಫ್ಯಾಕ್ಟ್‌ಚೆಕ್‌: ರಫೇಲ್ ಕಳೆದುಕೊಂಡಿದ್ದನ್ನು ಮೋದಿ ಒಪ್ಪಿದ್ದಾರೆ ಎಂಬುದು ಸುಳ್ಳು

Narendra Modi Fake Video: ‘ಭಾರತ ಮತ್ತು ಪಾಕಿಸ್ತಾನದ ನಡುವೆ 2025ರ ಮೇನಲ್ಲಿ ನಡೆದ ಸೇನಾ ಸಂಘರ್ಷದಲ್ಲಿ ಭಾರತೀಯ ವಾಯುಪಡೆಯು 10 ರಫೇಲ್‌ ಯುದ್ಧ ವಿಮಾನಗಳನ್ನು ಕಳೆದುಕೊಂಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಂಡಿದ್ದಾರೆ’ ಎಂಬ ಮಾಹಿತಿ ಸುಳ್ಳು.
Last Updated 24 ಫೆಬ್ರುವರಿ 2026, 23:30 IST
ಫ್ಯಾಕ್ಟ್‌ಚೆಕ್‌: ರಫೇಲ್ ಕಳೆದುಕೊಂಡಿದ್ದನ್ನು ಮೋದಿ ಒಪ್ಪಿದ್ದಾರೆ ಎಂಬುದು ಸುಳ್ಳು

ರಹಸ್ಯವಾಗಿ ಉಕ್ರೇನ್‌ಗೆ ಅಣ್ವಸ್ತ್ರ: ಬ್ರಿಟನ್, ಫ್ರಾನ್ಸ್‌ ವಿರುದ್ಧ ರಷ್ಯಾ ಆರೋಪ

Nuclear Weapons: ಬ್ರಿಟನ್‌ ಮತ್ತು ಫ್ರಾನ್ಸ್ ರಹಸ್ಯವಾಗಿ ಉಕ್ರೇನ್‌ಗೆ ಅಣ್ವಸ್ತ್ರ ವರ್ಗಾಯಿಸಲು ಯತ್ನಿಸುತ್ತಿವೆ ಎಂದು ರಷ್ಯಾದ ಗುಪ್ತಚರ ಸಂಸ್ಥೆ (SVR) ಗಂಭೀರ ಆರೋಪ ಮಾಡಿದೆ.
Last Updated 24 ಫೆಬ್ರುವರಿ 2026, 16:25 IST
ರಹಸ್ಯವಾಗಿ ಉಕ್ರೇನ್‌ಗೆ ಅಣ್ವಸ್ತ್ರ: ಬ್ರಿಟನ್, ಫ್ರಾನ್ಸ್‌ ವಿರುದ್ಧ ರಷ್ಯಾ ಆರೋಪ

ಎಸ್‌ಐಆರ್‌: ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸುಪ್ರೀಂ ಕೋರ್ಟ್‌ ಅನುಮತಿ

Voter List Revision: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಸಲ್ಲಿಕೆಯಾಗಿರುವ 50 ಲಕ್ಷ ದೂರುಗಳ ವಿಚಾರಣೆಗೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
Last Updated 24 ಫೆಬ್ರುವರಿ 2026, 16:20 IST
ಎಸ್‌ಐಆರ್‌: ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸುಪ್ರೀಂ ಕೋರ್ಟ್‌ ಅನುಮತಿ

ಗೌರವ್‌ ಗೊಗೊಯಿ ವಿರುದ್ಧ ಆರೋಪ: ಬಿಜೆಪಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಪಟ್ಟು

ಭಾರತ-ಫಿಲಿಪ್ಪೀನ್ಸ್‌ ಸಂಸದೀಯ ಸ್ನೇಹ ಗುಂಪಿನ ಮುಖ್ಯಸ್ಥರನ್ನಾಗಿ ನೇಮಕ
Last Updated 24 ಫೆಬ್ರುವರಿ 2026, 16:18 IST
ಗೌರವ್‌ ಗೊಗೊಯಿ ವಿರುದ್ಧ ಆರೋಪ: ಬಿಜೆಪಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಪಟ್ಟು

ತಮಿಳುನಾಡಲ್ಲಿ ಹೊಸ ಪಕ್ಷದ ಹೆಸರು ಶೀಘ್ರ ಘೋಷಣೆ: ವಿ.ಕೆ.ಶಶಿಕಲಾ

V.K. Sasikala: ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗುವುದು ಹಾಗೂ ಪಕ್ಷದ ಹೆಸರನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ವಿ.ಕೆ.ಶಶಿಕಲಾ ಘೋಷಿಸಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
Last Updated 24 ಫೆಬ್ರುವರಿ 2026, 16:18 IST
ತಮಿಳುನಾಡಲ್ಲಿ ಹೊಸ ಪಕ್ಷದ ಹೆಸರು ಶೀಘ್ರ ಘೋಷಣೆ: ವಿ.ಕೆ.ಶಶಿಕಲಾ

ಅಮೆರಿಕ: ಶೇ10ರಷ್ಟು ಪ್ರತಿಸುಂಕ ಜಾರಿ

Donald Trump: ವಿವಿಧ ದೇಶಗಳಿಂದ ಆಮದು ಸರಕುಗಳಿಗೆ ಅಮೆರಿಕವು ಶೇ10ರಷ್ಟು ಪ್ರತಿಸುಂಕ ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹೊಸ ಸುಂಕ ಮಂಗಳವಾರದಿಂದ ಅನ್ವಯವಾಗಿದೆ.
Last Updated 24 ಫೆಬ್ರುವರಿ 2026, 16:15 IST
ಅಮೆರಿಕ: ಶೇ10ರಷ್ಟು ಪ್ರತಿಸುಂಕ ಜಾರಿ
ADVERTISEMENT

ಓಎಂಸಿ ಗಣಿ ಅಕ್ರಮ: ಗಡಿ ಗುರುತಿಗೆ ಮತ್ತೆ ಆರು ವಾರಗಳ ಅವಕಾಶ ನೀಡಿದ ಸುಪ್ರೀಂ

OMC Mining Case: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಗೆ ಮತ್ತೆ ಆರು ವಾರಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿದೆ. ಸಮಿತಿಯು ಈಗಾಗಲೇ ತನ್ನ ಕಾರ್ಯ ಆರಂಭಿಸಿದೆ ಎಂದು ತಿಳಿಸಿದೆ.
Last Updated 24 ಫೆಬ್ರುವರಿ 2026, 16:08 IST
ಓಎಂಸಿ ಗಣಿ ಅಕ್ರಮ: ಗಡಿ ಗುರುತಿಗೆ ಮತ್ತೆ ಆರು ವಾರಗಳ ಅವಕಾಶ ನೀಡಿದ ಸುಪ್ರೀಂ

ಚುನಾವಣಾ ಆಯುಕ್ತರ ದುಂಡು ಮೇಜಿನ ಸಮ್ಮೇಳನ: ಇ.ಸಿ–ಎಸ್‌ಇಸಿ ಸಮನ್ವಯಕ್ಕೆ ನಿರ್ಧಾರ

EC SEC Coordination: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಸಂಬಂಧಿಸಿದ ಕಾನೂನುಗಳೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸಮನ್ವಯಗೊಳಿಸುವ ಸಂಬಂಧ ಜತೆಯಾಗಿ ಕೆಲಸ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ.
Last Updated 24 ಫೆಬ್ರುವರಿ 2026, 16:07 IST
ಚುನಾವಣಾ ಆಯುಕ್ತರ ದುಂಡು ಮೇಜಿನ ಸಮ್ಮೇಳನ: ಇ.ಸಿ–ಎಸ್‌ಇಸಿ ಸಮನ್ವಯಕ್ಕೆ ನಿರ್ಧಾರ

ರಾಂಚಿ| ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಪತನ: ಮೃತರ ಕುಟುಂಬಗಳ ಆಕ್ರಂದನ

Jharkhand Plane Crash: ರಾಂಚಿ– ದೆಹಲಿ ವಲಯದಲ್ಲಿ ಏರ್‌ ಆಂಬುಲೆನ್ಸ್ ಆಗಿ ಕಾರ್ಯಾಚರಿಸುತ್ತಿದ್ದ ರೆಡ್‌ಬರ್ಡ್‌ ಏರ್‌ವೇಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ ವಿಮಾನವು ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಸಿಮಾರಿಯಾ ಬಳಿ ಸೋಮವಾರ ಸಂಜೆ ಪತನಗೊಂಡಿತ್ತು.
Last Updated 24 ಫೆಬ್ರುವರಿ 2026, 16:04 IST
ರಾಂಚಿ| ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಪತನ: ಮೃತರ ಕುಟುಂಬಗಳ ಆಕ್ರಂದನ
ADVERTISEMENT
ADVERTISEMENT
ADVERTISEMENT