ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಶಕ್ಸ್‌ಗಾಮ್‌ ಮಾತ್ರವಲ್ಲ, ಪಿಒಕೆಯೂ ನಮ್ಮದೇ: ಲೆ.ಗವರ್ನರ್‌ ಕವಿಂದರ್ ಗುಪ್ತಾ

ಚೀನಾದ ಪ್ರತಿಪಾದನೆಗೆ ತಿರುಗೇಟು ನೀಡಿದ ಭಾರತ
Last Updated 13 ಜನವರಿ 2026, 14:03 IST
ಶಕ್ಸ್‌ಗಾಮ್‌ ಮಾತ್ರವಲ್ಲ, ಪಿಒಕೆಯೂ ನಮ್ಮದೇ:  ಲೆ.ಗವರ್ನರ್‌ ಕವಿಂದರ್ ಗುಪ್ತಾ

ಮಥುರಾ: ತನಗೆ ಕಚ್ಚಿದ್ದ ಹಾವನ್ನು ಜೇಬಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ

Mathura News: ತನಗೆ ಕಚ್ಚಿದ 1.5 ಅಡಿ ಉದ್ದದ ಹಾವನ್ನು ಜೇಬಿನಲ್ಲಿ ಇಟ್ಟುಕೊಂಡು ಆಟೊ ಚಾಲಕರೊಬ್ಬರು ಮಥುರಾದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 13 ಜನವರಿ 2026, 14:00 IST
ಮಥುರಾ: ತನಗೆ ಕಚ್ಚಿದ್ದ ಹಾವನ್ನು ಜೇಬಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ

ಆರೋಗ್ಯ ಕ್ಷೇತ್ರದಲ್ಲಿ ಭಾರತದ ಸಾಧನೆ: ಪೋಲಿಯೊ ಮುಕ್ತ ದೇಶವಾಗಿ 15 ವರ್ಷ

India Health Achievement: ಭಾರತವು ಪೋಲಿಯೊ ಮುಕ್ತ ರಾಷ್ಟ್ರವಾಗಿ 15 ವರ್ಷ ಪೂರ್ಣಗೊಳ್ಳುತ್ತಿರುವುದು ಆರೋಗ್ಯ ಕ್ಷೇತ್ರದ ಮಹತ್ವದ ಸಾಧನೆ.
Last Updated 13 ಜನವರಿ 2026, 13:51 IST
ಆರೋಗ್ಯ ಕ್ಷೇತ್ರದಲ್ಲಿ ಭಾರತದ ಸಾಧನೆ: ಪೋಲಿಯೊ ಮುಕ್ತ ದೇಶವಾಗಿ 15 ವರ್ಷ

ಪೊಂಗಲ್‌ ಖಾದ್ಯ ತಯಾರಿಸಿ, ನೃತ್ಯ ಮಾಡಿದ ರಾಹುಲ್‌ ಗಾಂಧಿ

Rahul Gandhi Festival: ತಮಿಳುನಾಡಿನ ಸೇಂಟ್ ಥಾಮಸ್ ಶಾಲೆಯ ಸುಗ್ಗಿ ಹಬ್ಬ ಪೊಂಗಲ್‌ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸಾಂಪ್ರದಾಯಿಕ ನೃತ್ಯವಾಡಿ, ಸಿಹಿ ಖಾದ್ಯ ತಯಾರಿಸಿ ಹಬ್ಬವನ್ನು ಸಂಭ್ರಮಿಸಿದರು.
Last Updated 13 ಜನವರಿ 2026, 13:48 IST
ಪೊಂಗಲ್‌ ಖಾದ್ಯ ತಯಾರಿಸಿ, ನೃತ್ಯ ಮಾಡಿದ ರಾಹುಲ್‌ ಗಾಂಧಿ

ಸನಾತನ ಧರ್ಮ ಅಳಿಸಿಹಾಕುವುದು ಸುಲಭವಲ್ಲ: ಅಮಿತ್ ಶಾ

Amit Shah: ಶತಮಾನಗಳಿಂದ ಸೋಮನಾಥ ದೇಗುಲದ ಮೇಲೆ ಪದೇ ಪದೇ ದಾಳಿಗಳು ನಡೆದರೂ ಅದು ಪುನರ್‌ನಿರ್ಮಾಣಗೊಂಡಿರುವುದನ್ನು ಉಲ್ಲೇಖಿಸಿ ಮಂಗಳವಾರ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು, ‘ಸನಾತನ ಧರ್ಮ, ಸಂಸ್ಕೃತಿ ಮತ್ತು ಜನರ ನಂಬಿಕೆಯನ್ನು ಅಳಿಸಿಹಾಕುವುದು ಸುಲಭವಲ್ಲ’ ಎಂದು ಹೇಳಿದರು.
Last Updated 13 ಜನವರಿ 2026, 13:37 IST
ಸನಾತನ ಧರ್ಮ ಅಳಿಸಿಹಾಕುವುದು ಸುಲಭವಲ್ಲ: ಅಮಿತ್ ಶಾ

ಆರ್‌ಎಸ್ಎಸ್‌ ಕಾರ್ಯದರ್ಶಿ ದತ್ತಾತ್ರೇಯ ಭೇಟಿಯಾದ ಚೀನಾದ ಕಮ್ಯುನಿಸ್ಟ್ ನಿಯೋಗ

China Delegation: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗವೊಂದು ದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದೆ.
Last Updated 13 ಜನವರಿ 2026, 13:21 IST
ಆರ್‌ಎಸ್ಎಸ್‌ ಕಾರ್ಯದರ್ಶಿ ದತ್ತಾತ್ರೇಯ ಭೇಟಿಯಾದ ಚೀನಾದ ಕಮ್ಯುನಿಸ್ಟ್ ನಿಯೋಗ

Iran Protest: 2,000 ಮಂದಿ ಸಾವು; ಭಯೋತ್ಪಾದಕರು ಕಾರಣ ಎಂದ ಅಧಿಕಾರಿಗಳು

Iran Violence: ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ ಸುಮಾರು 2,000 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 13 ಜನವರಿ 2026, 12:54 IST
Iran Protest: 2,000 ಮಂದಿ ಸಾವು; ಭಯೋತ್ಪಾದಕರು ಕಾರಣ ಎಂದ ಅಧಿಕಾರಿಗಳು
ADVERTISEMENT

1 ಲಕ್ಷ ಅಮೆರಿಕ ವೀಸಾ ರದ್ದು; ಭಾರತೀಯ ವಿದ್ಯಾರ್ಥಿಗಳು,ಉದ್ಯೋಗಸ್ಥರ ಮೇಲೆ ಪರಿಣಾಮ

Indian Student Deportation: ಅಮೆರಿಕದ ಕಾನೂನು ಉಲ್ಲಂಘನೆ ಹಾಗೂ ಅಪರಾಧ ದಾಖಲೆಗಳ ಕಾರಣದಿಂದಾಗಿ 1 ಲಕ್ಷಕ್ಕೂ ಹೆಚ್ಚು ವೀಸಾಗಳನ್ನು ರದ್ದುಪಡಿಸಲಾಗಿದೆ. ಇದರಲ್ಲಿ 8,000 ವಿದ್ಯಾರ್ಥಿ ಹಾಗೂ 2,500 ಉದ್ಯೋಗ ವೀಸಾಗಳು ಸೇರಿವೆ.
Last Updated 13 ಜನವರಿ 2026, 12:52 IST
1 ಲಕ್ಷ ಅಮೆರಿಕ ವೀಸಾ ರದ್ದು; ಭಾರತೀಯ ವಿದ್ಯಾರ್ಥಿಗಳು,ಉದ್ಯೋಗಸ್ಥರ ಮೇಲೆ ಪರಿಣಾಮ

ಜನ ನಾಯಗನ್‌ಗೆ ನಿರ್ಬಂಧ ಯತ್ನ; ತಮಿಳು ಸಂಸ್ಕೃತಿ ಮೇಲಿನ ದಾಳಿ: ರಾಹುಲ್ ಗಾಂಧಿ

Rahul Gandhi Statement: ತಮಿಳು ನಟ ವಿಜಯ್ ನಟನೆಯ ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ತಡೆ ನೀಡಿರುವುದು ತಮಿಳು ಸಂಸ್ಕೃತಿಯ ಮೇಲೆ ದಾಳಿ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 13 ಜನವರಿ 2026, 10:51 IST
ಜನ ನಾಯಗನ್‌ಗೆ ನಿರ್ಬಂಧ ಯತ್ನ; ತಮಿಳು ಸಂಸ್ಕೃತಿ ಮೇಲಿನ ದಾಳಿ: ರಾಹುಲ್ ಗಾಂಧಿ

'ಆಪರೇಷನ್ ಸಿಂಧೂರ' ಮುಂದುವರಿದಿದೆ: ಪಾಕ್‌‍ಗೆ ಸೇನಾ ಮುಖ್ಯಸ್ಥರಿಂದ ಸ್ಪಷ್ಟ ಸಂದೇಶ

Pahalgam Terror Attack: 'ಆಪರೇಷನ್ ಸಿಂಧೂರ' ಇನ್ನೂ ಮುಂದುವರಿದಿದ್ದು, ಶತ್ರುಗಳು ದುಸ್ಸಾಹಸಕ್ಕೆ ಮುಂದಾದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ಇಂದು (ಮಂಗಳವಾರ) ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
Last Updated 13 ಜನವರಿ 2026, 10:43 IST
'ಆಪರೇಷನ್ ಸಿಂಧೂರ' ಮುಂದುವರಿದಿದೆ: ಪಾಕ್‌‍ಗೆ ಸೇನಾ ಮುಖ್ಯಸ್ಥರಿಂದ ಸ್ಪಷ್ಟ ಸಂದೇಶ
ADVERTISEMENT
ADVERTISEMENT
ADVERTISEMENT