ಬುಧವಾರ, 19 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅಸ್ಸಾಂ ಚುನಾವಣಾ ಪ್ರಕ್ರಿಯೆಯಿಂದ ಅಕ್ರಮ ಮತದಾರರ ಹೊರಗಿಡಲು SIR: ಸಿಎಂ ಹಿಮಂತ

Voter List Revision: ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್‌) ಅಕ್ರಮ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ಸಹಕಾರಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ತಿಳಿಸಿದ್ದಾರೆ.
Last Updated 19 ನವೆಂಬರ್ 2025, 6:19 IST
ಅಸ್ಸಾಂ ಚುನಾವಣಾ ಪ್ರಕ್ರಿಯೆಯಿಂದ ಅಕ್ರಮ ಮತದಾರರ ಹೊರಗಿಡಲು SIR: ಸಿಎಂ ಹಿಮಂತ

ಆಸ್ಟ್ರೇಲಿಯಾದಲ್ಲಿ ಕಾರು ಡಿಕ್ಕಿ: ಭಾರತ ಮೂಲದ ಟೆಕಿ, ಹೊಟ್ಟೆಯೊಳಗಿದ್ದ ಮಗು ಸಾವು

Australia Accident: ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ಹಾಗೂ ಹೊಟ್ಟೆಯೊಳಗಿದ್ದ ಮಗು ಮೃತಪಟ್ಟಿದೆ. ಸಮನ್ವಿತಾ ಧಾರೇಶ್ವರ್‌ ಮೃತ ಮಹಿಳೆ.
Last Updated 19 ನವೆಂಬರ್ 2025, 6:08 IST
ಆಸ್ಟ್ರೇಲಿಯಾದಲ್ಲಿ ಕಾರು ಡಿಕ್ಕಿ: ಭಾರತ ಮೂಲದ ಟೆಕಿ, ಹೊಟ್ಟೆಯೊಳಗಿದ್ದ ಮಗು ಸಾವು

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ: ಮೋದಿ, ರಾಹುಲ್‌ ಗೌರವ ಸಲ್ಲಿಕೆ

Indira Gandhi Tribute: ಭಾರತದ ಮಾಜಿ ಪ್ರಧಾನಿ, ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 108ನೇ ಜನ್ಮದಿನ ಇಂದು (ನ.19). ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಗಣ್ಯರು ಇಂದಿರಾ ಅವರನ್ನು ಸ್ಮರಿಸಿದ್ದಾರೆ.
Last Updated 19 ನವೆಂಬರ್ 2025, 6:04 IST
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ: ಮೋದಿ, ರಾಹುಲ್‌ ಗೌರವ ಸಲ್ಲಿಕೆ

ಆಂಧ್ರಪ್ರದೇಶದಲ್ಲಿ ಎನ್‌ಕೌಂಟರ್‌: ಏಳು ನಕ್ಸಲರ ಹತ್ಯೆ

Naxal Operation: ಆಂಧ್ರಪ್ರದೇಶದ ಮಾರೇಡುಮಿಲ್ಲಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಏಳು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 5:35 IST
ಆಂಧ್ರಪ್ರದೇಶದಲ್ಲಿ ಎನ್‌ಕೌಂಟರ್‌: ಏಳು ನಕ್ಸಲರ ಹತ್ಯೆ

ನ.25ಕ್ಕೆ ಅಯೋಧ್ಯೆಗೆ ಮೋದಿ ಭೇಟಿ: ಮಸೀದಿಗಳ ಮೇಲೆ ನಿಗಾ ವಹಿಸಲು BJP ನಾಯಕರ ಆಗ್ರಹ

Ayodhya Mosque Surveillance: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ಬೆನ್ನಲ್ಲೇ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ.
Last Updated 19 ನವೆಂಬರ್ 2025, 5:32 IST
ನ.25ಕ್ಕೆ ಅಯೋಧ್ಯೆಗೆ ಮೋದಿ ಭೇಟಿ: ಮಸೀದಿಗಳ ಮೇಲೆ ನಿಗಾ ವಹಿಸಲು BJP ನಾಯಕರ ಆಗ್ರಹ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ: ಇಸ್ರೊ ಮಾಜಿ ಅಧ್ಯಕ್ಷ

Indian Space Tech: 'ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ' ಎಂದು ಇಸ್ರೊ ಮಾಜಿ ಅಧ್ಯಕ್ಷ ಎಸ್‌. ಸೋಮನಾಥ್ ಹೇಳಿದ್ದಾರೆ.
Last Updated 19 ನವೆಂಬರ್ 2025, 5:28 IST
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ: ಇಸ್ರೊ ಮಾಜಿ ಅಧ್ಯಕ್ಷ

ಮತಗಳನ್ನು ಖರೀದಿಸಿದ ನಿತೀಶ್‌ಗಿಂತ ಭಿನ್ನವಾಗಿ ರಾಜ್ಯವನ್ನು ಅರಿಯಲು ವಿಫಲನಾದೆ: PK

Prashant Kishor Statement: ಪಟ್ನಾ: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಭಾರೀ ಸೋಲು ಕಂಡಿರುವುದಕ್ಕೆ ಚುನಾವಣಾ ತಂತ್ರಜ್ಞ, ಜನ ಸುರಾಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ (ಪಿಕೆ) ಅವರು ಬಿಹಾರದ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.
Last Updated 19 ನವೆಂಬರ್ 2025, 4:24 IST
ಮತಗಳನ್ನು ಖರೀದಿಸಿದ ನಿತೀಶ್‌ಗಿಂತ ಭಿನ್ನವಾಗಿ ರಾಜ್ಯವನ್ನು ಅರಿಯಲು ವಿಫಲನಾದೆ: PK
ADVERTISEMENT

'8 ಸಮರ ನಿಲ್ಲಿಸಿದೆ': ಭಾರತ–ಪಾಕ್ ಕದನ ಕೊನೆಗೊಳಿಸಿದ್ದಾಗಿ ಮತ್ತೆ ಹೇಳಿದ ಟ್ರಂಪ್

Pahalgam Terror Attack: ನ್ಯೂಯಾರ್ಕ್‌/ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ಯುದ್ಧ ಸೇರಿದಂತೆ ಇದುವರೆಗೆ ಎಂಟು ಕದನಗಳನ್ನು ನಿಲ್ಲಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಪುನರುಚ್ಚರಿಸಿದ್ದಾರೆ.
Last Updated 19 ನವೆಂಬರ್ 2025, 2:33 IST
'8 ಸಮರ ನಿಲ್ಲಿಸಿದೆ': ಭಾರತ–ಪಾಕ್ ಕದನ ಕೊನೆಗೊಳಿಸಿದ್ದಾಗಿ ಮತ್ತೆ ಹೇಳಿದ ಟ್ರಂಪ್

ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

Sheikh Hasina: ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ‘ಸಾಮೂಹಿಕ ಮಾರಣಹೋಮದ ಅಪರಾಧ’ಕ್ಕಾಗಿ ಮರಣದಂಡನೆ ವಿಧಿಸಿದೆ. ಐಸಿಟಿಯು ಹಸೀನಾ ಅವರ ಬಂಧನಕ್ಕೆ ವಾರಂಟ್ ಅನ್ನೂ ಹೊರಡಿಸಿದೆ.
Last Updated 19 ನವೆಂಬರ್ 2025, 0:59 IST
ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

Fact Check: ಚುನಾವಣಾ ಆಯೋಗದ ವಿರುದ್ಧ RJD ಬೆಂಬಲಿಗರು ಪ್ರತಿಭಟನೆ ನಡೆಸಿಲ್ಲ

Fact Check: ಪಟ್ನಾದಲ್ಲಿ ಆಯೋಗದ ವಿರುದ್ಧ 2 ಕೋಟಿ ಮಂದಿ ಪಾಲ್ಗೊಂಡ ಜನ ಪ್ರತಿಭಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗುತ್ತಿದೆ. ಆದರೆ ಅದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿದೆ.
Last Updated 19 ನವೆಂಬರ್ 2025, 0:10 IST
Fact Check: ಚುನಾವಣಾ ಆಯೋಗದ ವಿರುದ್ಧ RJD ಬೆಂಬಲಿಗರು ಪ್ರತಿಭಟನೆ ನಡೆಸಿಲ್ಲ
ADVERTISEMENT
ADVERTISEMENT
ADVERTISEMENT