ಗುರುವಾರ, 25 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಪಿಯು ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಶುಭಾರಂಭ

PU Netball Nationals: ಪಿಲಿಕುಳದಲ್ಲಿ ನಡೆದ ರಾಷ್ಟ್ರೀಯ ಪಿಯು ನೆಟ್‌ಬಾಲ್ ಟೂರ್ನಿಯಲ್ಲಿ ಕರ್ನಾಟಕದ ಬಾಲಕಿಯರು ಒಡಿಶಾ ವಿರುದ್ಧ 35-3ರಲ್ಲಿ ಭರ್ಜರಿ ಜಯ ಸಾಧಿಸಿದರು. ಶೂಟರ್ ಹರ್ಷಿತಾ ಮತ್ತು ಡಿಫೆಂಡರ್ ನಿತ್ಯಾ ಗಮನ ಸೆಳೆದರು.
Last Updated 25 ಡಿಸೆಂಬರ್ 2025, 23:34 IST
ಪಿಯು ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಶುಭಾರಂಭ

ಆ್ಯಷಸ್‌ ಸರಣಿಯ 4ನೇ ಟೆಸ್ಟ್‌: ವೇಗದ ದಾಳಿ ನೆಚ್ಚಿಕೊಂಡ ಆಸ್ಟ್ರೇಲಿಯಾ

Ashes 4th Test: ಆಸ್ಟ್ರೇಲಿಯಾ ವೇಗದ ದಾಳಿಯನ್ನು ನೆಚ್ಚಿಕೊಂಡು ನಾಲ್ಕನೇ ಆ್ಯಷಸ್‌ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದೆ ಎಂದು ನಾಯಕ ಸ್ಟೀವ್‌ ಸ್ಮಿತ್‌ ತಿಳಿಸಿದ್ದಾರೆ. ಪ್ಯಾಟ್‌ ಕಮಿನ್ಸ್‌, ನೇಥನ್ ಲಯನ್‌ ಈ ಪಂದ್ಯದಲ್ಲಿ ಅಳವಡಿಸಲ್ಪಟ್ಟಿಲ್ಲ.
Last Updated 25 ಡಿಸೆಂಬರ್ 2025, 23:30 IST
ಆ್ಯಷಸ್‌ ಸರಣಿಯ 4ನೇ ಟೆಸ್ಟ್‌: ವೇಗದ ದಾಳಿ ನೆಚ್ಚಿಕೊಂಡ ಆಸ್ಟ್ರೇಲಿಯಾ

ಲಂಕಾ ವಿರುದ್ಧ ಮಹಿಳಾ ಟಿ20 ಕ್ರಿಕೆಟ್: ಭಾರತಕ್ಕೆ ಸರಣಿ ಗೆಲ್ಲುವ ತವಕ

India Sri Lanka T20 Series: ತಿರುವನಂತರಪುರದಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಸರಣಿ ಗೆಲ್ಲಲು ಭಾರತ ಮಹಿಳಾ ಕ್ರಿಕೆಟ್ ತಂಡ ತವಕದಲ್ಲಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ದು ಜೊತೆಯಾಗಿ ಬಲ ಹೆಚ್ಚಿಸಿದೆ.
Last Updated 25 ಡಿಸೆಂಬರ್ 2025, 23:30 IST
ಲಂಕಾ ವಿರುದ್ಧ ಮಹಿಳಾ ಟಿ20 ಕ್ರಿಕೆಟ್: ಭಾರತಕ್ಕೆ ಸರಣಿ ಗೆಲ್ಲುವ ತವಕ

ಖೇಲ್ ರತ್ನ: ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು

Hardik Singh Hockey: ಈ ವರ್ಷದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾರತ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು ಮಾಡಲಾಗಿದೆ. 24 ಸಾಧಕರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
Last Updated 25 ಡಿಸೆಂಬರ್ 2025, 16:08 IST
ಖೇಲ್ ರತ್ನ: ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು

ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಬಾಲಕಿಯರಿಗೆ ಭರ್ಜರಿ ಜಯ

ಮಿಂಚಿದ ನಿಖಿತಾ, ಹರ್ಷಿತಾ, ನಿತ್ಯಾ
Last Updated 25 ಡಿಸೆಂಬರ್ 2025, 15:48 IST
ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಬಾಲಕಿಯರಿಗೆ ಭರ್ಜರಿ ಜಯ

ಡಿ.31ರಿಂದ ರಾಷ್ಟ್ರಮಟ್ಟದ ಕೊಕ್ಕೊ ಟೂರ್ನಿ

Junior Kho Kho Championship: ರಾಷ್ಟ್ರಮಟ್ಟದ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್ ಡಿ.31ರಿಂದ ಜನವರಿ 4ರವರೆಗೆ ಬೆಂಗಳೂರಿನ ಗುಂಜೂರು ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, 32 ರಾಜ್ಯ ತಂಡಗಳು ಭಾಗವಹಿಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 15:45 IST
ಡಿ.31ರಿಂದ ರಾಷ್ಟ್ರಮಟ್ಟದ ಕೊಕ್ಕೊ ಟೂರ್ನಿ

ವಿಜಯ್ ಮರ್ಚೆಂಟ್‌ ಟ್ರೋಫಿ: ಕರ್ನಾಟಕ ಎದುರು ಆಂಧ್ರ ಹೋರಾಟ

Junior Cricket Match: ಟಿ.ಹರ್ಷ ಸಾಯಿ ಮತ್ತು ಕೆ.ಭಾನು ಶ್ರೀಹರ್ಷ ಅವರ ಶತಕಗಳ ನೆರವಿನಿಂದ ಆಂಧ್ರ ವಿಜಯ್ ಮರ್ಚೆಂಟ್‌ ಟ್ರೋಫಿಯಲ್ಲಿ ಕರ್ನಾಟಕ ಎದುರು ಹೋರಾಟ ತೋರಿತು. ಪಂದ್ಯ ಡ್ರಾ ಆಗಿದ್ದು, ಕರ್ನಾಟಕ 64 ರನ್ ಮುನ್ನಡೆ ಪಡೆದು 3 ಪಾಯಿಂಟ್ಸ್ ಗಳಿಸಿತು.
Last Updated 25 ಡಿಸೆಂಬರ್ 2025, 15:36 IST
ವಿಜಯ್ ಮರ್ಚೆಂಟ್‌ ಟ್ರೋಫಿ: ಕರ್ನಾಟಕ ಎದುರು ಆಂಧ್ರ ಹೋರಾಟ
ADVERTISEMENT

ರಾಷ್ಟ್ರೀಯ ಜೂ. ಬಾಲಕಿಯರ ಚೆಸ್‌: ಪ್ರತೀತಿಗೆ ಮೂರನೇ ಸ್ಥಾನ

Indian Chess Talent: ಕರ್ನಾಟಕದ ಪ್ರತೀತಿ ಬೋರ್ಡೊಲಾಯಿ, ಜಮ್ಷೆಡ್‌ಪುರದಲ್ಲಿ ನಡೆದ 39ನೇ ರಾಷ್ಟ್ರೀಯ ಜೂನಿಯರ್ ಬಾಲಕಿಯರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ 8.5 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಗಳಿಸಿ ಭಾರತೀಯ ತಂಡದ ಅರ್ಹತೆ ಪಡೆದರು.
Last Updated 25 ಡಿಸೆಂಬರ್ 2025, 15:28 IST
ರಾಷ್ಟ್ರೀಯ ಜೂ. ಬಾಲಕಿಯರ ಚೆಸ್‌: ಪ್ರತೀತಿಗೆ ಮೂರನೇ ಸ್ಥಾನ

ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

Sports Development India: ಕ್ರೀಡೆಯಲ್ಲಿ 2014ಕ್ಕೂ ಮೊದಲು ನಡೆಯುತ್ತಿದ್ದ ಅಕ್ರಮಗಳು ದಶಕಗಳ ಹಿಂದೆಯೇ ಕೊನೆಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸದ ಖೇಲ್‌ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
Last Updated 25 ಡಿಸೆಂಬರ್ 2025, 11:41 IST
ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು

ಕೊಡವ ಕೌಟುಂಬಿಕ ಹಾಕಿ ಹೈ ಫ್ಲೈಯರ್ಸ್ ಕಪ್– 2025; ಚಾಂಪಿಯನ್ ಪಟ್ಟಕ್ಕೆ ಸ್ಪರ್ಧೆ
Last Updated 25 ಡಿಸೆಂಬರ್ 2025, 6:17 IST
ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು
ADVERTISEMENT
ADVERTISEMENT
ADVERTISEMENT