ಬುಧವಾರ, 21 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ರಣಜಿ ಟ್ರೋಫಿ: ಪ್ರಾಬಲ್ಯ ಮುಂದುವರಿಸುವತ್ತ ಮಯಂಕ್ ಪಡೆ ಚಿತ್ತ

ಕರ್ನಾಟಕ–ಮಧ್ಯಪ್ರದೇಶ ಹಣಾಹಣಿ ಇಂದಿನಿಂದ
Last Updated 21 ಜನವರಿ 2026, 23:30 IST
ರಣಜಿ ಟ್ರೋಫಿ: ಪ್ರಾಬಲ್ಯ ಮುಂದುವರಿಸುವತ್ತ ಮಯಂಕ್ ಪಡೆ ಚಿತ್ತ

ಬ್ಯಾಸ್ಕೆಟ್‌ಬಾಲ್‌: ಯಂಗ್‌ ಒರಿಯನ್ಸ್‌, ಮೈಸೂರು ಚಾಂಪಿಯನ್ಸ್

State Olympics: ಬೆಂಗಳೂರಿನ ಯಂಗ್‌ ಒರಿಯನ್ಸ್‌ ಮತ್ತು ಮೈಸೂರು ತಂಡಗಳು, ರಾಜ್ಯ ಒಲಿಂಪಿಕ್ಸ್‌ ಪ್ರಯುಕ್ತ ನಡೆಯುತ್ತಿರುವ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದವು.
Last Updated 21 ಜನವರಿ 2026, 23:30 IST
ಬ್ಯಾಸ್ಕೆಟ್‌ಬಾಲ್‌: ಯಂಗ್‌ ಒರಿಯನ್ಸ್‌, ಮೈಸೂರು ಚಾಂಪಿಯನ್ಸ್

ಆಸ್ಟ್ರೇಲಿಯಾ ಓಪನ್ ಟೆನಿಸ್‌: ಅಲ್ಕರಾಜ್ ಸೇರಿ ಪ್ರಮುಖರ ಮುನ್ನಡೆ

ಸಬಲೆಂಕಾ, ಗಾಫ್‌ ಗೆಲುವು
Last Updated 21 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್ ಟೆನಿಸ್‌: ಅಲ್ಕರಾಜ್ ಸೇರಿ ಪ್ರಮುಖರ ಮುನ್ನಡೆ

IND vs NZ T20 | ಅಭಿಷೇಕ್ ಶರ್ಮಾ ಅಬ್ಬರ: ಕಿವೀಸ್‌ ವಿರುದ್ಧ ಭಾರತ ಶುಭಾರಂಭ

India vs New Zealand T20: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಮಿಂಚಿನ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 48 ರನ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು.
Last Updated 21 ಜನವರಿ 2026, 19:16 IST
IND vs NZ T20 | ಅಭಿಷೇಕ್ ಶರ್ಮಾ ಅಬ್ಬರ: ಕಿವೀಸ್‌ ವಿರುದ್ಧ ಭಾರತ ಶುಭಾರಂಭ

ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಟೂರ್ನಿ: ಸಿಂಧು, ಶ್ರೀಕಾಂತ್‌ ಶುಭಾರಂಭ

Badminton Tournament: ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಟೂರ್ನಿಯಲ್ಲಿ ಪಿ.ವಿ. ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಅವರು ಜಯದ ಮೂಲಕ ಎರಡನೇ ಸುತ್ತಿಗೆ ಪ್ರವೆಶಿಸಿದ್ದಾರೆ. ಭಾರತಕ್ಕೆ ಉತ್ತಮ ಆರಂಭ ಲಭಿಸಿದೆ.
Last Updated 21 ಜನವರಿ 2026, 16:29 IST
ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಟೂರ್ನಿ: ಸಿಂಧು, ಶ್ರೀಕಾಂತ್‌ ಶುಭಾರಂಭ

ಬೆಂಗಳೂರಿನಲ್ಲೇ ಆಡುವಂತೆ ಆರ್‌ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ

RCB Home Ground Appeal: ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಪಾಲಿನ ತವರು ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಬೇಕು ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಮನವಿ ಮಾಡಿದ್ದಾರೆ.
Last Updated 21 ಜನವರಿ 2026, 16:18 IST
ಬೆಂಗಳೂರಿನಲ್ಲೇ ಆಡುವಂತೆ ಆರ್‌ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ

ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ

ICC Decision: ಭಾರತದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಿಸಿಬಿ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಆಟಗಾರರ ಸುರಕ್ಷತೆಗೆ ಯಾವುದೇ ಆತಂಕವಿಲ್ಲವೆಂದು ತಿಳಿಸಿದೆ.
Last Updated 21 ಜನವರಿ 2026, 16:14 IST
ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ
ADVERTISEMENT

ಕ್ರೀಡಾಕೂಟಗಳ ಅವ್ಯವಸ್ಥೆ: ಎಸ್‌ಒಪಿ ರೂಪಿಸಲು ಸಚಿವಾಲಯ ಸಲಹೆ

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಂಡುಬಂದ ಅವ್ಯವಸ್ಥೆ ಹಿನ್ನೆಲೆಯಲ್ಲಿ, ಭಾರತದಲ್ಲಿ ನಡೆಯುವ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಎಸ್‌ಒಪಿ ರೂಪಿಸಲು ಕ್ರೀಡಾ ಸಚಿವಾಲಯ ಭಾರತ ಕ್ರೀಡಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
Last Updated 21 ಜನವರಿ 2026, 14:07 IST
ಕ್ರೀಡಾಕೂಟಗಳ ಅವ್ಯವಸ್ಥೆ: ಎಸ್‌ಒಪಿ ರೂಪಿಸಲು ಸಚಿವಾಲಯ ಸಲಹೆ

ಟಾಟಾ ಸ್ಟೀಲ್ ಮಾಸ್ಟರ್ಸ್ 4ನೇ ಸುತ್ತು: ಗುಕೇಶ್–ಪ್ರಜ್ಞಾನಂದ ಪಂದ್ಯ ಡ್ರಾ

ಟಾಟಾ ಸ್ಟೀಲ್ ಮಾಸ್ಟರ್ಸ್‌ನ ನಾಲ್ಕನೇ ಸುತ್ತಿನಲ್ಲಿ ಡಿ. ಗುಕೇಶ್ ಮತ್ತು ಆರ್. ಪ್ರಜ್ಞಾನಂದ ಪಂದ್ಯದ 드್ರಾ ಮಾಡಿಕೊಂಡರು. ಅಬ್ದುಸತ್ತಾರೋವ್ ಮತ್ತು ಹ್ಯಾನ್ಸ್ ನೀಮನ್ 3 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
Last Updated 21 ಜನವರಿ 2026, 13:40 IST
ಟಾಟಾ ಸ್ಟೀಲ್ ಮಾಸ್ಟರ್ಸ್ 4ನೇ ಸುತ್ತು: ಗುಕೇಶ್–ಪ್ರಜ್ಞಾನಂದ ಪಂದ್ಯ ಡ್ರಾ

ಭಾರತದಲ್ಲಿ ಆಡಲು ನಿರಾಕರಣೆ; ಬಾಂಗ್ಲಾದೇಶ ಬೆಂಬಲಿಸಿದ ಪಾಕಿಸ್ತಾನ: ವರದಿ

Cricket Tournament: ಭಾರತದಲ್ಲಿ ನಡೆಯಲಿರುವ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿದೆ. ಬಾಂಗ್ಲಾದ ಈ ನಿರ್ಧಾರವನ್ನು ಪಾಕಿಸ್ತಾನ ಬೆಂಬಲಿಸಿದೆ ಎಂದು ವರದಿಯಾಗಿದೆ.
Last Updated 21 ಜನವರಿ 2026, 5:56 IST
ಭಾರತದಲ್ಲಿ ಆಡಲು ನಿರಾಕರಣೆ; ಬಾಂಗ್ಲಾದೇಶ ಬೆಂಬಲಿಸಿದ ಪಾಕಿಸ್ತಾನ: ವರದಿ
ADVERTISEMENT
ADVERTISEMENT
ADVERTISEMENT