ಸೋಮವಾರ, 10 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಸೋಮವಾರ, 10 ನವೆಂಬರ್, 2025

ಚಿನಕುರುಳಿ: ಸೋಮವಾರ, 10 ನವೆಂಬರ್, 2025
Last Updated 9 ನವೆಂಬರ್ 2025, 20:23 IST
ಚಿನಕುರುಳಿ: ಸೋಮವಾರ, 10 ನವೆಂಬರ್, 2025

ಚುರುಮುರಿ: ನಗುವುದೋ ಅಳುವುದೋ…

Indian Origin Leader: ನ್ಯೂಯಾರ್ಕ್ ಮೇಯರ್‌ ಆಗಿ ಜೊಹ್ರಾನ್‌ ಮಮ್ದಾನಿ ಆಯ್ಕೆಯಾಗಿದ್ದಕ್ಕೆ ಬೆಕ್ಕಣ್ಣನಿಗೆ ನಗುವುದೋ ಅಳುವುದೋ ಎಂಬ ಗೊಂದಲ. ಮಮ್ದಾನಿಯ ಭಾರತೀಯ ಬೇರುಗಳು, ಭಾಷಣದಲ್ಲಿ ನೆಹರೂ ಉಲ್ಲೇಖ, ಹೌಡಿ ಮೋದಿ ನೆನಪು—all mix together.
Last Updated 9 ನವೆಂಬರ್ 2025, 19:30 IST
ಚುರುಮುರಿ: ನಗುವುದೋ ಅಳುವುದೋ…

ದಿನ ಭವಿಷ್ಯ: ಉದ್ಯೋಗದಲ್ಲಿದ್ದ ಅನಿಶ್ಚಿತತೆ ದೂರಾಗಲಿದೆ; ಆದರೆ...

ಸೋಮವಾರ, 10 ನವೆಂಬರ್ 2025
Last Updated 9 ನವೆಂಬರ್ 2025, 20:34 IST
ದಿನ ಭವಿಷ್ಯ: ಉದ್ಯೋಗದಲ್ಲಿದ್ದ ಅನಿಶ್ಚಿತತೆ ದೂರಾಗಲಿದೆ; ಆದರೆ...

ಚಿನಕುರುಳಿ: ಭಾನುವಾರ, 09 ನವೆಂಬರ್, 2025

ಚಿನಕುರುಳಿ: ಭಾನುವಾರ, 09 ನವೆಂಬರ್, 2025
Last Updated 8 ನವೆಂಬರ್ 2025, 20:11 IST
ಚಿನಕುರುಳಿ: ಭಾನುವಾರ, 09 ನವೆಂಬರ್, 2025

ಐರನ್ ಮ್ಯಾನ್ ಆದ ಮಾಜಿ ಐಪಿಎಸ್, ಬಿಜೆಪಿ ನಾಯಕ ಅಣ್ಣಾಮಲೈ

Tejasvi Surya Ironman: ಗೋವಾದಲ್ಲಿ ನಡೆದ ಐರನ್‌ಮ್ಯಾನ್‌ 70.3 ಸ್ಪರ್ಧೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಭಾಗವಹಿಸಿದ್ದು, ಇಬ್ಬರೂ ಸ್ಪರ್ಧೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
Last Updated 9 ನವೆಂಬರ್ 2025, 15:56 IST
ಐರನ್ ಮ್ಯಾನ್ ಆದ ಮಾಜಿ ಐಪಿಎಸ್, ಬಿಜೆಪಿ ನಾಯಕ ಅಣ್ಣಾಮಲೈ

ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್

DK Shivakumar Statement: ತುಂಗಭದ್ರಾ ನೀರಿನ ಮೇಲೆ ಅವಲಂಬಿತ ರೈತರು ಎರಡನೇ ಬೆಳೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅಣೆಕಟ್ಟೆ ಮುಖ್ಯನೋ, ಬೆಳೆ ಮುಖ್ಯನೋ ವಿಚಾರ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 9 ನವೆಂಬರ್ 2025, 12:26 IST
ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್

ಗುರುವಾಯೂರು ದೇವಸ್ಥಾನಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಭೇಟಿ: ₹15 ಕೋಟಿ ದೇಣಿಗೆ

Reliance Industries: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ತ್ರಿಶೂರಿನ ಗುರುವಾಯೂರಪ್ಪ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹15 ಕೋಟಿ ದೇಣಿಗೆ ನೀಡಿ ಸನ್ಮಾನಿತರಾದರು.
Last Updated 9 ನವೆಂಬರ್ 2025, 10:30 IST
ಗುರುವಾಯೂರು ದೇವಸ್ಥಾನಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಭೇಟಿ: ₹15 ಕೋಟಿ ದೇಣಿಗೆ
ADVERTISEMENT

100 ಕಾಂಗ್ರೆಸ್ ಕಚೇರಿಗೆ ಜಾಗ ಕೊಡದವರ ಪಟ್ಟಿ ಹೈಕಮಾಂಡ್‌ಗೆ ಕೊಟ್ಟಿರುವೆ: ಡಿಕೆಶಿ

Karnataka Politics: ಡಿ.ಕೆ. ಶಿವಕುಮಾರ್ ಅವರು ಗಾಂಧಿ ಭಾರತದ ನೆನಪಿನಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ಸ್ಥಾಪಿಸಲು ಕೆಲ ಶಾಸಕರು ಸೈಟ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಸೈಟ್ ನೀಡದವರ ಲಿಸ್ಟ್ ಹೈಕಮಾಂಡ್ ಕೇಳಿದೆ ಎಂದರು.
Last Updated 9 ನವೆಂಬರ್ 2025, 13:10 IST
100 ಕಾಂಗ್ರೆಸ್ ಕಚೇರಿಗೆ ಜಾಗ ಕೊಡದವರ ಪಟ್ಟಿ ಹೈಕಮಾಂಡ್‌ಗೆ ಕೊಟ್ಟಿರುವೆ: ಡಿಕೆಶಿ

579 ಮದ್ಯದಂಗಡಿ 'ಇ– ಹರಾಜು': ₹1,500 ಕೋಟಿ ಸಂಪನ್ಮೂಲ ಕ್ರೋಡೀಕರಣದ ಅಂದಾಜು

Excise Policy Update: ನವೀಕರಿಸದ ಅಥವಾ ಸ್ಥಗಿತಗೊಂಡಿರುವ ಮದ್ಯದಂಗಡಿಗಳ ಪರವಾನಗಿಗಳನ್ನು ಮೊದಲ ಬಾರಿಗೆ ಇ– ಹರಾಜು ಮೂಲಕ ಬಿಡ್ಡಿಂಗ್‌ ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲು ಅಬಕಾರಿ ಇಲಾಖೆ ತಯಾರಿ ನಡೆಸಿದೆ.
Last Updated 9 ನವೆಂಬರ್ 2025, 20:04 IST
579 ಮದ್ಯದಂಗಡಿ 'ಇ– ಹರಾಜು': ₹1,500 ಕೋಟಿ ಸಂಪನ್ಮೂಲ ಕ್ರೋಡೀಕರಣದ ಅಂದಾಜು

ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣ, ವಿವಿಧ ಬಗೆಯ ಕಡಲೆಕಾಯಿ ಮಾರಾಟ
Last Updated 8 ನವೆಂಬರ್ 2025, 18:19 IST
ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ
ADVERTISEMENT
ADVERTISEMENT
ADVERTISEMENT