ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಟ್ರೆಂಡಿಂಗ್

ADVERTISEMENT

ಕಾರವಾರ | ನಟ ರಿಷಬ್ ಶೆಟ್ಟಿ ಕಾರು ತಪಾಸಣೆ!

ಚಲನಚಿತ್ರ ನಟ ರಿಷಬ್ ಶೆಟ್ಟಿ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಬುಧವಾರ ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದರು.
Last Updated 29 ನವೆಂಬರ್ 2023, 13:13 IST
ಕಾರವಾರ | ನಟ ರಿಷಬ್ ಶೆಟ್ಟಿ ಕಾರು ತಪಾಸಣೆ!

IND vs SA: ಏಕದಿನಕ್ಕೆ ರಾಹುಲ್, ಟಿ20 ತಂಡಕ್ಕೆ ಸೂರ್ಯಕುಮಾರ್ ನಾಯಕ

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ, ಏಕದಿನ, ಟ್ವೆಂಟಿ-20 ಹಾಗೂ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಭೆ ಸೇರಿರುವ ಬಿಸಿಸಿಐ ಆಯ್ಕೆ ಸಮಿತಿಯು ಎಲ್ಲ ಮೂರು ಮಾದರಿಯ ತಂಡಗಳನ್ನು ಪ್ರಕಟಿಸಿವೆ.
Last Updated 30 ನವೆಂಬರ್ 2023, 15:29 IST
IND vs SA: ಏಕದಿನಕ್ಕೆ ರಾಹುಲ್, ಟಿ20 ತಂಡಕ್ಕೆ ಸೂರ್ಯಕುಮಾರ್ ನಾಯಕ

ಚಿನಕುರಳಿ: ಗುರುವಾರ, 30 ನವೆಂಬರ್ 2023

ಚಿನಕುರಳಿ: ಗುರುವಾರ, 30 ನವೆಂಬರ್ 2023
Last Updated 29 ನವೆಂಬರ್ 2023, 22:38 IST
ಚಿನಕುರಳಿ: ಗುರುವಾರ, 30 ನವೆಂಬರ್ 2023

ಚುರುಮುರಿ | ಹರಾಜು ಶುರು!

‘ಇದೇನ್ರೀ, ಮನುಷ್ಯರನ್ನೇ ಹರಾಜು ಹಾಕ್ತಾರಲ್ರೀ...’ ಮತ್ತೆ ಶುರುವಾಗ್ತಿರೋ ಐಪಿಎಲ್‌ಗೆ ಕ್ರಿಕೆಟ್ ಆಟಗಾರರ ಹರಾಜು ಸುದ್ದಿ ಓದುತ್ತಾ ಹೇಳಿದಳು ಹೆಂಡತಿ.
Last Updated 29 ನವೆಂಬರ್ 2023, 22:52 IST
ಚುರುಮುರಿ | ಹರಾಜು ಶುರು!

ಚಾಮುಂಡೇಶ್ವರಿಗೆ ‘ಗೃಹಲಕ್ಷ್ಮಿ’ ಯೋಜನೆಯ 59 ತಿಂಗಳ ಹಣ ₹1.18 ಲಕ್ಷ ಸಲ್ಲಿಕೆ

ಗೃಹಲಕ್ಷ್ಮಿ ಯೋಜನೆ: 59 ತಿಂಗಳ ಹಣ ‍ಪಾವತಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌
Last Updated 28 ನವೆಂಬರ್ 2023, 16:52 IST
ಚಾಮುಂಡೇಶ್ವರಿಗೆ  ‘ಗೃಹಲಕ್ಷ್ಮಿ’ ಯೋಜನೆಯ 59 ತಿಂಗಳ ಹಣ ₹1.18 ಲಕ್ಷ ಸಲ್ಲಿಕೆ

Exit Poll Results 2023 | ‘ಕೈ’, ಕಮಲಕ್ಕೆ ತಲಾ ಎರಡು, ಒಂದು ಅತಂತ್ರ

ಐದು ರಾಜ್ಯಗಳ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ವಿವಿಧ ವಿದ್ಯುನ್ಮಾನ ಮಾಧ್ಯಮಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ
Last Updated 30 ನವೆಂಬರ್ 2023, 16:39 IST
Exit Poll Results 2023 | ‘ಕೈ’, ಕಮಲಕ್ಕೆ ತಲಾ ಎರಡು, ಒಂದು ಅತಂತ್ರ

ಗೊಂದಲದಲ್ಲಿ ಸಿಲ್ಕ್ಯಾರಾ ಸುರಂಗ ಕಾರ್ಮಿಕರು

ಸಿಲ್ಕ್ಯಾರಾ–ಬಡಕೋಟ್ ಸುರಂಗ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಈಗ ಗೊಂದಲಕ್ಕೆ ಬಿದ್ದಿದ್ದಾರೆ. ವಾಪಸ್ ತಮ್ಮ ಊರುಗಳಿಗೆ ತೆರಳಬೇಕೋ, ಕಾಮಗಾರಿ ಸ್ಥಳದಲ್ಲಿಯೇ ಉಳಿಯಬೇಕೋ ಎಂಬುದು ಅವರಲ್ಲಿನ ಗೊಂದಲ.
Last Updated 30 ನವೆಂಬರ್ 2023, 15:44 IST
ಗೊಂದಲದಲ್ಲಿ ಸಿಲ್ಕ್ಯಾರಾ ಸುರಂಗ ಕಾರ್ಮಿಕರು
ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ದಿನದ ಪೂರ್ವಾರ್ಧದಲ್ಲಿ ಮಾನಸಿಕ ಖಿನ್ನತೆ ಇರಬಹುದು

ಗುರುವಾರ, 30 ನವೆಂಬರ್ 2023
Last Updated 29 ನವೆಂಬರ್ 2023, 22:31 IST
ದಿನ ಭವಿಷ್ಯ: ಈ ರಾಶಿಯವರಿಗೆ ದಿನದ ಪೂರ್ವಾರ್ಧದಲ್ಲಿ ಮಾನಸಿಕ ಖಿನ್ನತೆ ಇರಬಹುದು

ರೈತರಿಗೆ ₹2 ಸಾವಿರ ತುರ್ತು ಪರಿಹಾರ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವವರೆಗೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮಧ್ಯಂತರ ಪರಿಹಾರವಾಗಿ ₹ 2 ಸಾವಿರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ
Last Updated 30 ನವೆಂಬರ್ 2023, 16:19 IST
ರೈತರಿಗೆ ₹2 ಸಾವಿರ ತುರ್ತು ಪರಿಹಾರ: ಸಿಎಂ ಸಿದ್ದರಾಮಯ್ಯ

ವಾಯುಭಾರ ಕುಸಿತ: ಡಿ.3ರ ವೇಳೆಗೆ ಚಂಡಮಾರುತ ಮೂಡುವ ಸಾಧ್ಯತೆ

ವಾಯುಭಾರ ಕುಸಿತದಿಂದಾಗಿ ಬಂಗಾಲಕೊಲ್ಲಿ ಸಮುದ್ರದ ಕಡಿಮೆ ಒತ್ತಡ ವಲಯದಲ್ಲಿ ಶನಿವಾರದ (ಡಿ.3) ವೇಳೆಗೆ ಚಂಡಮಾರುತ ಮೂಡುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಅಂದಾಜು ಮಾಡಿದೆ.
Last Updated 30 ನವೆಂಬರ್ 2023, 16:25 IST
ವಾಯುಭಾರ ಕುಸಿತ: ಡಿ.3ರ ವೇಳೆಗೆ ಚಂಡಮಾರುತ
ಮೂಡುವ ಸಾಧ್ಯತೆ
ADVERTISEMENT