ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: 2026ರ ಫೆಬ್ರುವರಿ 7, ಶನಿವಾರ

ಚಿನಕುರುಳಿ: 2026ರ ಫೆಬ್ರುವರಿ 7, ಶನಿವಾರ
Last Updated 6 ಫೆಬ್ರುವರಿ 2026, 19:30 IST
ಚಿನಕುರುಳಿ: 2026ರ ಫೆಬ್ರುವರಿ 7, ಶನಿವಾರ

ರುಕ್ಕು ಆದ ಚಾರು: ಹೊಸ ಧಾರಾವಾಹಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಮೌನ ಗುಡ್ಡೆಮನೆ

Krishna Rukku Serial: ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನಸಿನಲ್ಲಿ ಅಚ್ಚಾಗಿ ಉಳಿದುಕೊಂಡಿರುವ ಧಾರಾವಾಹಿ ಎಂದರೆ ‘ರಾಮಾಚಾರಿ’. ಇದೇ ಧಾರಾವಾಹಿ​ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಮೌನ ಗುಡ್ಡೆಮನೆ ಇದೀಗ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.
Last Updated 7 ಫೆಬ್ರುವರಿ 2026, 11:38 IST
ರುಕ್ಕು ಆದ ಚಾರು: ಹೊಸ ಧಾರಾವಾಹಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಮೌನ ಗುಡ್ಡೆಮನೆ

ವಾಷಿಂಗ್‌ ಮಷಿನ್‌ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್

Washing Machine Maintenance: ಬಟ್ಟೆಗಳನ್ನು ತೊಳೆಯಲು ವಾಷಿಂಗ್‌ ಮಷಿನ್‌ ಈಗ ಸಾಮಾನ್ಯ ಎನ್ನುವಂತಾಗಿದೆ. ಆದರೆ ವಾಷಿಂಗ್‌ ಮಷಿನ್‌ ಅನ್ನೂ ಆಗಾಗಾ ತೊಳೆಯುವುದನ್ನು ಮರೆಯಬಾರದು. ನಾವು ಪ್ರತೀ ಸಲ ಬಳಸುವ ಡಿಟರ್ಜಂಟ್‌ಗಳು ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿ ಗಲೀಜಾಗಿರುತ್ತದೆ.
Last Updated 7 ಫೆಬ್ರುವರಿ 2026, 11:38 IST
ವಾಷಿಂಗ್‌ ಮಷಿನ್‌ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್

ಅಮೆರಿಕದಿಂದ ಆಮದಾಗುವ, ಭಾರತದಿಂದ ರಫ್ತಾಗುವ ಶೂನ್ಯ ಸುಂಕದ ಉತ್ಪನ್ನಗಳು ಇಂತಿವೆ

Zero Tariff Imports: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿ, ಪಿಯೂಷ್ ಗೋಯಲ್ ಅವರು ಅಮೆರಿಕದ ಆಲ್ಕೊಹಾಲ್ ಪಾನೀಯ, ಔಷಧಿ, ವೈದ್ಯಕೀಯ ಸಾಧನಗಳು ಹಾಗೂ ಭಾರತೀಯ ಮಸಾಲೆ, ರತ್ನಗಳು ಶೂನ್ಯ ಸುಂಕಕ್ಕೆ ಒಳಪಡುವುದಾಗಿ ಹೇಳಿದರು.
Last Updated 7 ಫೆಬ್ರುವರಿ 2026, 13:02 IST
ಅಮೆರಿಕದಿಂದ ಆಮದಾಗುವ, ಭಾರತದಿಂದ ರಫ್ತಾಗುವ ಶೂನ್ಯ ಸುಂಕದ ಉತ್ಪನ್ನಗಳು ಇಂತಿವೆ

ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

RSS Mohan Bhagwat: ‘ಹಿಂದೂ’ ಎಂಬ ಪದವು ನಾಮಪದವಲ್ಲ, ಅದು ವಿಶೇಷಣ. ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.
Last Updated 7 ಫೆಬ್ರುವರಿ 2026, 13:12 IST
ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಗುಂಡಣ್ಣ: 2026ರ ಫೆಬ್ರುವರಿ 7, ಶನಿವಾರ

ಗುಂಡಣ್ಣ: 2026ರ ಫೆಬ್ರುವರಿ 7, ಶನಿವಾರ
Last Updated 6 ಫೆಬ್ರುವರಿ 2026, 19:38 IST
ಗುಂಡಣ್ಣ: 2026ರ ಫೆಬ್ರುವರಿ 7, ಶನಿವಾರ

ಚಿನ್ನ, ಬೆಳ್ಳಿ ಧಾರಣೆ ಇಳಿಕೆ

Silver, gold extend losses for 2nd day on profit booking ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆ ಕಂಡಿದೆ.
Last Updated 6 ಫೆಬ್ರುವರಿ 2026, 15:50 IST
ಚಿನ್ನ, ಬೆಳ್ಳಿ ಧಾರಣೆ ಇಳಿಕೆ
ADVERTISEMENT

ಗಾಜಿಯಾಬಾದ್ ಸಹೋದರಿಯರ ಸೂಸೈಡ್ ಕೇಸ್: ತಂದೆಗೆ ಮೂವರು ಪತ್ನಿಯರು!

Ghaziabad Suicide: ಗಾಜಿಯಾಬಾದ್‌: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯರ ತಂದೆ ಮೂವರು ಪತ್ನಿಯರು ಹೊಂದಿರುವ ಸಂಗತಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರು ಕೊರಿಯಾ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದರು.
Last Updated 7 ಫೆಬ್ರುವರಿ 2026, 16:09 IST
ಗಾಜಿಯಾಬಾದ್ ಸಹೋದರಿಯರ ಸೂಸೈಡ್ ಕೇಸ್: ತಂದೆಗೆ ಮೂವರು ಪತ್ನಿಯರು!

ಚಾಲಕನೇ ಮಾಲೀಕ । ಮೂರು ವರ್ಷಗಳಲ್ಲಿ ದೇಶದೆಲ್ಲೆಡೆ ಸೇವೆ ಆರಂಭ: ಅಮಿತ್ ಶಾ

ಅಮಿತ್ ಶಾ ಅವರು ‘ಭಾರತ್‌ ಟ್ಯಾಕ್ಸಿ’ ಸೇವೆಗೆ ಚಾಲನೆ ನೀಡಿದ್ದು, ಇದು ಚಾಲಕರೇ ಮಾಲೀಕರಾಗುವ ಸಹಕಾರ ತತ್ವದ ಮೊದಲ ಟ್ಯಾಕ್ಸಿ ವೇದಿಕೆ. ದೇಶದಾದ್ಯಂತ ವಿಸ್ತರಣೆ, 3 ಲಕ್ಷ ಚಾಲಕರ ನೊಂದಣಿ ಮತ್ತು 1 ಲಕ್ಷ ಗ್ರಾಹಕರ ಬಳಕೆ.
Last Updated 5 ಫೆಬ್ರುವರಿ 2026, 15:47 IST
ಚಾಲಕನೇ ಮಾಲೀಕ । ಮೂರು ವರ್ಷಗಳಲ್ಲಿ ದೇಶದೆಲ್ಲೆಡೆ ಸೇವೆ ಆರಂಭ: ಅಮಿತ್ ಶಾ

ಮಂಗಳೂರಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಕೇಸ್: ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ

High Court Verdict: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ದೃಢೀಕರಿಸುವಂತೆ ಕೋರಿ
Last Updated 7 ಫೆಬ್ರುವರಿ 2026, 15:33 IST
ಮಂಗಳೂರಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಕೇಸ್: ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ
ADVERTISEMENT
ADVERTISEMENT
ADVERTISEMENT