ಶನಿವಾರ, 27 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

14ಕ್ಕೆ ಮದುವೆ, 18ಕ್ಕೆ ಎರಡು ಮಕ್ಕಳ ತಾಯಿ: ‘ಲೇಡಿ ಸಿಂಗಂ’ ಅಂಬಿಕಾ IPS ಯಶೋಗಾಥೆ

Inspiring IPS Journey: ಬಾಲ್ಯವಿವಾಹದ ಬಳಿಕ ಎರಡು ಮಕ್ಕಳ ತಾಯಿಯಾಗಿ ಗಂಡನ ಬೆಂಬಲದೊಂದಿಗೆ ಶಿಕ್ಷಣ ಪಡೆದು, ನಾಲ್ಕನೇ ಯುಪಿಎಸ್‌ಸಿ ಪ್ರಯತ್ನದಲ್ಲಿ ಅಂಬಿಕಾ ಐಪಿಎಸ್‌ ಅಧಿಕಾರಿ ಆಗಿ ‘ಲೇಡಿ ಸಿಂಗಂ’ ಎಂದು ಹೆಸರಾಗಿದ್ದಾರೆ.
Last Updated 26 ಡಿಸೆಂಬರ್ 2025, 7:43 IST
14ಕ್ಕೆ ಮದುವೆ, 18ಕ್ಕೆ ಎರಡು ಮಕ್ಕಳ ತಾಯಿ: ‘ಲೇಡಿ ಸಿಂಗಂ’ ಅಂಬಿಕಾ IPS ಯಶೋಗಾಥೆ

ಚಿನಕುರುಳಿ: ಶುಕ್ರವಾರ, 26 ಡಿಸೆಂಬರ್ 2025

Local Update: ಚಿನಕುರುಳಿಯಲ್ಲಿ ನಡೆದ ಶನಿವಾರದ ಬೆಳವಣಿಗೆಗಳು ಅಥವಾ ಪ್ರಮುಖ ಘಟನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ಸುದ್ದಿ ವರದಿಯಲ್ಲಿ ನೀಡಲಾಗಿಲ್ಲ, ಆದರೆ ದಿನಾಂಕದ ಪ್ರಕಾರ ಸ್ಥಳೀಯ ಗಮನ ಸೆಳೆದಿದೆ.
Last Updated 25 ಡಿಸೆಂಬರ್ 2025, 22:30 IST
ಚಿನಕುರುಳಿ: ಶುಕ್ರವಾರ, 26 ಡಿಸೆಂಬರ್ 2025

ಗುಂಡಣ್ಣ: ಶುಕ್ರವಾರ, 26 ಡಿಸೆಂಬರ್ 2025

ಗುಂಡಣ್ಣ: ಶುಕ್ರವಾರ, 26 ಡಿಸೆಂಬರ್ 2025
Last Updated 26 ಡಿಸೆಂಬರ್ 2025, 1:56 IST
ಗುಂಡಣ್ಣ: ಶುಕ್ರವಾರ, 26 ಡಿಸೆಂಬರ್ 2025

ಚುರುಮುರಿ: ಹೊಸ ಸಿಎಂ!

Political Satire: byline no author page goes here ರಾಜಕೀಯ ಬೆಳವಣಿಗೆಯ ಹಾಸ್ಯಾತ್ಮಕ ಅವಲೋಕನವೊಂದರಲ್ಲಿ ವರದಿಗಾರರ ಸಂದರ್ಶನದ ವೇಳೆ ಗುಡ್ಡೆ ಪ್ರತಿಯೊಂದು ಪ್ರಶ್ನೆಗೂ ರಾಜಕೀಯದ ಹಾಸ್ಯ ಹಾಗೂ ವ್ಯಂಗ್ಯ ತುಂಬಿದ ಉತ್ತರಗಳನ್ನು ನೀಡುತ್ತಾರೆ.
Last Updated 25 ಡಿಸೆಂಬರ್ 2025, 23:30 IST
ಚುರುಮುರಿ: ಹೊಸ ಸಿಎಂ!

ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್‌ ಪ್ರಜೆ ಫಜೀತಿ

ಕಾಲು ಜಾರಿ ಬಿದ್ದಿದ್ದ ಪ್ರಾನ್ಸ್‌ ಪ್ರಜೆ–2 ದಿನದ ಬಳಿಕ ರಕ್ಷಣೆ
Last Updated 26 ಡಿಸೆಂಬರ್ 2025, 12:55 IST
ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್‌ ಪ್ರಜೆ ಫಜೀತಿ

ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಪೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

Helium Gas Cylinder Blast: ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡ ಘಟನೆಯಲ್ಲಿ ಗಾಯಾಳುವಾಗಿದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ
Last Updated 26 ಡಿಸೆಂಬರ್ 2025, 16:07 IST
ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಪೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಬೆಳ್ಳಿ ಬೆಲೆ ₹9,350 ಹೆಚ್ಚಳ: ಚಿನ್ನದ ದರವೂ ಏರಿಕೆ

Gold Rate Today: ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿವೆ.
Last Updated 26 ಡಿಸೆಂಬರ್ 2025, 13:48 IST
ಬೆಳ್ಳಿ ಬೆಲೆ ₹9,350 ಹೆಚ್ಚಳ: ಚಿನ್ನದ ದರವೂ ಏರಿಕೆ
ADVERTISEMENT

ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ಪ್ರಕರಣ: ಬೆಳಗಲಿ ಗ್ರಾಮ ಪಂಚಾಯಿತಿ PDO ಅಮಾನತು

honor killing case ;ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ನಾಗರಾಜ ಗಿರಿಯಪ್ಪನವರ ಅವರನ್ನು ಅಮಾನತು ಮಾಡಲಾಗಿದೆ.
Last Updated 26 ಡಿಸೆಂಬರ್ 2025, 16:32 IST
ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ಪ್ರಕರಣ: ಬೆಳಗಲಿ ಗ್ರಾಮ ಪಂಚಾಯಿತಿ PDO ಅಮಾನತು

ಕೇಂದ್ರ ಸರ್ಕಾರ ಸಮುದ್ರ.. ಬೇಕಾದನ್ನು ಕೇಳಿ ಪಡೆಯಬೇಕು, ಟೀಕೆ ಮಾಡಬಾರದು: ಸೋಮಣ್ಣ

Railway Project Karnataka:ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದು, ಹೆಜ್ಜಾಲ–ಚಾಮರಾಜನಗರ ರೈಲು ಮಾರ್ಗ ಯೋಜನೆ ಕುರಿತು ಬೇಸರ ಹೊರಹಾಕಿದರು
Last Updated 26 ಡಿಸೆಂಬರ್ 2025, 14:44 IST
ಕೇಂದ್ರ ಸರ್ಕಾರ ಸಮುದ್ರ.. ಬೇಕಾದನ್ನು ಕೇಳಿ ಪಡೆಯಬೇಕು, ಟೀಕೆ ಮಾಡಬಾರದು: ಸೋಮಣ್ಣ

ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಬುಲೆಟ್‌ ಬೈಕ್ ಎಳೆದೊಯ್ದ ಕಾರು

Drunk Driving: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಎಸ್‌ಯುವಿ ಕಾರಿನ ಚಾಲಕ ಅಡ್ಡಾದಿಡ್ಡಿ ಚಾಲನೆ ಮಾಡಿದ್ದರಿಂದ ಬುಲೆಟ್ ಬೈಕ್ ಸಿಲುಕಿಕೊಂಡಿತ್ತು. ರಸ್ತೆ ಉದ್ದಕ್ಕೂ ಬೈಕ್ ಎಳೆದುಕೊಂಡು ಹೋಗಿದ್ದು ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 26 ಡಿಸೆಂಬರ್ 2025, 16:14 IST

ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಬುಲೆಟ್‌ ಬೈಕ್ ಎಳೆದೊಯ್ದ ಕಾರು
ADVERTISEMENT
ADVERTISEMENT
ADVERTISEMENT