ಭಾನುವಾರ, 23 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಶನಿವಾರ, 22 ನವೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಶನಿವಾರ, 22 ನವೆಂಬರ್ 2025
Last Updated 21 ನವೆಂಬರ್ 2025, 23:42 IST
ಚಿನಕುರುಳಿ ಕಾರ್ಟೂನು: ಶನಿವಾರ, 22 ನವೆಂಬರ್ 2025

ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

High Yield Sugarcane: ಗೊಳಸಂಗಿ ಗ್ರಾಮದ ಮಾಜಿ ಸೈನಿಕ ನಾರಾಯಣ ಸಾಳುಂಕೆ ಇಸ್ರೇಲ್ ಮಾದರಿಯ ಹನಿ ನೀರಾವರಿ ಬಳಸಿ ಎಕರೆಗೆ 120 ಟನ್ ಕಬ್ಬು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ತಮ್ಮ ಜಾಣ್ಮೆಯಿಂದ ಕೃಷಿಯಲ್ಲಿ ಕ್ರಾಂತಿ ಮಾಡಿದ್ದಾರೆ.
Last Updated 21 ನವೆಂಬರ್ 2025, 7:40 IST
ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

ಗಾಯಕನ ಜೊತೆ ಸ್ಮೃತಿ ಮಂದಾನ ನಿಶ್ಚಿತಾರ್ಥ: ಮೋದಿ ಶುಭಾಶಯ

Indian Cricket Star: ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ಗಾಯಕ ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ನವ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿಂದತೆ ಅನೇಕರು ಶುಭಾಶಯ ಕೋರಿದ್ದಾರೆ
Last Updated 21 ನವೆಂಬರ್ 2025, 9:49 IST
ಗಾಯಕನ ಜೊತೆ ಸ್ಮೃತಿ ಮಂದಾನ ನಿಶ್ಚಿತಾರ್ಥ: ಮೋದಿ ಶುಭಾಶಯ

ಗಾಳ ಹಾಕಿ ಮೀನು ಹಿಡಿಯುವ ಕಲೆ ಗೊತ್ತು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

DK Shivakumar Speech: ‘ಗಾಳ ಹಾಕಿ ಮೀನು ಹಿಡಿಯುವ ಕಲೆ ನನಗೆ ಗೊತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 22 ನವೆಂಬರ್ 2025, 13:07 IST
ಗಾಳ ಹಾಕಿ ಮೀನು ಹಿಡಿಯುವ ಕಲೆ ಗೊತ್ತು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಚುರುಮುರಿ: ಬಂಡೆ ಸಿಡಿವ ಸಮಯ!

Karnataka Politics: ‘ಬಂಡೆ ಕೊರೆದರೆ ಮೊದ್ಲು ಹಿಟ್ ಸಿಗುತ್ತೆ ಅಲ್ವಾ? ಅದ್ರಲ್ಲಿ ಏನೇನ್ ಮಾಡ್ಬಹುದು?’ ಕೇಳಿದ ಗುದ್ಲಿಂಗ.
Last Updated 21 ನವೆಂಬರ್ 2025, 23:59 IST
ಚುರುಮುರಿ: ಬಂಡೆ ಸಿಡಿವ ಸಮಯ!

ರಾಜಧಾನಿಯೊಳಗೆ ಬಾರದ ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು

ಕಂಟೋನ್ಮೆಂಟ್‌ಗೆ ಬಾರದೇ ಬೈಯಪ್ಪನಹಳ್ಳಿಯಿಂದಲೇ ತಾತ್ಕಾಲಿಕ ಸಂಚಾರ ಮುಂದುವರಿಕೆ
Last Updated 22 ನವೆಂಬರ್ 2025, 0:55 IST
ರಾಜಧಾನಿಯೊಳಗೆ ಬಾರದ ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು

ಬೆಂಗಳೂರು | ₹ 7.11 ಕೋಟಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ₹5.76 ಕೋಟಿ ವಶ

Robbery Investigation: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನೂ ಬಂಧಿಸಲಾಗಿದ್ದು, ₹5.76 ಕೋಟಿ ವಶಕ್ಕೆ ಪಡೆಯಲಾಗಿದೆ.
Last Updated 22 ನವೆಂಬರ್ 2025, 8:59 IST
ಬೆಂಗಳೂರು | ₹ 7.11 ಕೋಟಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ₹5.76 ಕೋಟಿ ವಶ
ADVERTISEMENT

ಬಸವನಗುಡಿ ಕಡಲೆಕಾಯಿ ಪರಿಷೆಗೆ ಯುವಕರ ದಂಡು

Groundnut Fair: ನಗರದ ಬಸವನಗುಡಿಯಲ್ಲಿ ನಡೆದಿರುವ ಕಡಲೆಕಾಯಿ ಪರಿಷೆಯು ನಾಲ್ಕನೇ ದಿನವೂ ಹೆಚ್ಚಿನ ಜನರನ್ನು ಆಕರ್ಷಿಸಿತು. ಹಿರಿಯರು, ಕುಟುಂಬದವರ ಜತೆಗೆ ಯುವ ಸಮೂಹದವರು ಪರಿಷೆಯಲ್ಲಿ ಸುತ್ತು ಹಾಕಿ ಬಗೆಬಗೆಯ ಕಡಲೆಕಾಯಿ ರುಚಿ ಸವಿದರು.
Last Updated 21 ನವೆಂಬರ್ 2025, 0:19 IST
ಬಸವನಗುಡಿ ಕಡಲೆಕಾಯಿ ಪರಿಷೆಗೆ ಯುವಕರ ದಂಡು

ದಿನ ಭವಿಷ್ಯ: ಹಳೆಯ ಸಮಸ್ಯೆಗಳೇ ಹೊಸ ರೂಪ ಪಡೆದು ನಿಮ್ಮೆದುರು ಬರಲಿವೆ

Daily Horoscope: ಹಳೆಯ ಸಮಸ್ಯೆಗಳೇ ಹೊಸ ರೂಪ ಪಡೆದು ನಿಮ್ಮೆದುರು ಬರಲಿವೆ
Last Updated 22 ನವೆಂಬರ್ 2025, 0:09 IST
ದಿನ ಭವಿಷ್ಯ: ಹಳೆಯ ಸಮಸ್ಯೆಗಳೇ ಹೊಸ ರೂಪ ಪಡೆದು ನಿಮ್ಮೆದುರು ಬರಲಿವೆ

ಗವಾಯಿ ಅವಧಿಯಲ್ಲಿ ಹಿಂದುಳಿದ ವರ್ಗದ 11, ಪ.ಜಾತಿಗಳ 10 ನ್ಯಾಯಮೂರ್ತಿಗಳ ನೇಮಕ

ಬಿ.ಆರ್. ಗವಾಯಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದ 6 ತಿಂಗಳಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಿಗೆ ಪರಿಶಿಷ್ಟ ಜಾತಿ ವರ್ಗದಿಂದ 10 ಮಂದಿ ಮತ್ತು ಇತರ ಹಿಂದುಳಿದ ವರ್ಗಗಳಿಂದ 11 ಮಂದಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ.
Last Updated 22 ನವೆಂಬರ್ 2025, 12:58 IST
ಗವಾಯಿ ಅವಧಿಯಲ್ಲಿ ಹಿಂದುಳಿದ ವರ್ಗದ 11, ಪ.ಜಾತಿಗಳ 10 ನ್ಯಾಯಮೂರ್ತಿಗಳ ನೇಮಕ
ADVERTISEMENT
ADVERTISEMENT
ADVERTISEMENT