ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಭಾನುವಾರ 22 ಫೆಬ್ರುವರಿ 2026

ಚಿನಕುರುಳಿ: ಭಾನುವಾರ 22 ಫೆಬ್ರುವರಿ 2026
Last Updated 21 ಫೆಬ್ರುವರಿ 2026, 23:30 IST
ಚಿನಕುರುಳಿ: ಭಾನುವಾರ 22 ಫೆಬ್ರುವರಿ 2026

ರಾಕ್ಷಸನಂತೆ ನೀರು ಕುಡಿಯುತ್ತಿರುವ ಗೂಗಲ್ ಡೇಟಾ ಸೆಂಟರ್‌ಗಳು..

Google Environmental Report: ಗೂಗಲ್‌ನ ಡಾಟಾ ಸೆಂಟರ್‌ಗಳಿಗೆ ಬಳಕೆಯಾಗುತ್ತಿರುವ ನೀರಿನ ಬಗ್ಗೆ ಜಾಗತಿಕವಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. 2023ರಲ್ಲಿ ಗೂಗಲ್‌ನ ಡಾಟಾ ಸೆಂಟರ್‌ಗಳು ತಮ್ಮ ಸರ್ವರ್‌ಗಳನ್ನು ತಂಪಾಗಿಸಲು ಸುಮಾರು 23 ಶತಕೋಟಿ ಲೀಟರ್‌ ನೀರನ್ನು ಬಳಕೆ ಮಾಡಿದೆ.
Last Updated 21 ಫೆಬ್ರುವರಿ 2026, 12:42 IST
ರಾಕ್ಷಸನಂತೆ ನೀರು ಕುಡಿಯುತ್ತಿರುವ ಗೂಗಲ್ ಡೇಟಾ ಸೆಂಟರ್‌ಗಳು..

ಗುಂಡಣ್ಣ: ಭಾನುವಾರ, 22 ಫೆಬ್ರುವರಿ 2026

ಗುಂಡಣ್ಣ: ಭಾನುವಾರ, 22 ಫೆಬ್ರುವರಿ 2026
Last Updated 22 ಫೆಬ್ರುವರಿ 2026, 1:02 IST
ಗುಂಡಣ್ಣ: ಭಾನುವಾರ, 22 ಫೆಬ್ರುವರಿ 2026

ವಾರ ಭವಿಷ್ಯ: ಈ ರಾಶಿಯವರ ಆರ್ಥಿಕ ಬೆಳವಣಿಗೆಗೆ ಸಂಗಾತಿಯಿಂದ ಸಹಕಾರ

2026ರ ಫೆಬ್ರುವರಿ 22ರಿಂದ 28
Last Updated 21 ಫೆಬ್ರುವರಿ 2026, 18:35 IST
ವಾರ ಭವಿಷ್ಯ: ಈ ರಾಶಿಯವರ ಆರ್ಥಿಕ ಬೆಳವಣಿಗೆಗೆ ಸಂಗಾತಿಯಿಂದ ಸಹಕಾರ

ದಿನ ಭವಿಷ್ಯ: ಹೆಂಡತಿಯ ಮಾತಿಗೆ ಕಿವಿಗೊಡಿ

Astrology Prediction: ಇಂದಿನ ದಿನ ಭವಿಷ್ಯದಲ್ಲಿ ದಾಂಪತ್ಯ ಜೀವನದ ಸಲಹೆ ಪ್ರಮುಖವಾಗಿದೆ. ಹೆಂಡತಿಯ ಮಾತುಗಳಿಗೆ ಮಹತ್ವ ನೀಡಿದರೆ ಕುಟುಂಬದಲ್ಲಿ ಸಮಾಧಾನ ಮತ್ತು ಶುಭಫಲ ದೊರೆಯುವ ಸೂಚನೆ ಇದೆ.
Last Updated 21 ಫೆಬ್ರುವರಿ 2026, 22:30 IST
ದಿನ ಭವಿಷ್ಯ: ಹೆಂಡತಿಯ ಮಾತಿಗೆ ಕಿವಿಗೊಡಿ

ಬಳ್ಳಾವೂರು‌ ತಾಂಡಾ: ಅಲ್ಪಭೂಮಿಯಲ್ಲಿ ಅಧಿಕ ಲಾಭ ಗಳಿಸಿದ ರೈತ ಮಹಿಳೆ

ಬಳ್ಳಾವೂರು‌ ತಾಂಡಾ: ಅರಣ್ಯ ಕೃಷಿ ಸಮಗ್ರ ಬೆಳೆ ಪದ್ದತಿಯಲ್ಲಿ ಯಶಸ್ಸು ಕಂಡ ಸುನಿತಾ
Last Updated 20 ಫೆಬ್ರುವರಿ 2026, 3:13 IST
ಬಳ್ಳಾವೂರು‌ ತಾಂಡಾ: ಅಲ್ಪಭೂಮಿಯಲ್ಲಿ ಅಧಿಕ ಲಾಭ ಗಳಿಸಿದ ರೈತ ಮಹಿಳೆ

ಮಹಿಳಾ ಪ್ರಯಾಣಿಕರಿಗೆ ಅಸಭ್ಯ ಪದ ಬಳಸಿದ್ದ ಬಿಎಂಟಿಸಿ ಬಸ್‌ ನಿರ್ವಾಹಕ ಅಮಾನತು

BMTC Staff Suspension: ಮಹಿಳಾ ಪ್ರಯಾಣಿಕರೊಂದಿಗೆ ಜಗಳಕ್ಕಿಳಿದು ಅಸಭ್ಯ ಪದಗಳನ್ನು ಬಳಸಿದ್ದ ಬಿಎಂಟಿಸಿ ಬಸ್‌ ಚಾಲಕ ಕಂ ನಿರ್ವಾಹಕ ಕಾಂತರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 16:35 IST
ಮಹಿಳಾ ಪ್ರಯಾಣಿಕರಿಗೆ ಅಸಭ್ಯ ಪದ ಬಳಸಿದ್ದ ಬಿಎಂಟಿಸಿ ಬಸ್‌ ನಿರ್ವಾಹಕ ಅಮಾನತು
ADVERTISEMENT

ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ

BJP MLA Chandru Lamani: ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವುದಕ್ಕೆ ಸಂಬಂಧಿಸಿದ ಪ್ರಾಥಮಿಕ ವರದಿ ಗಮನಿಸಿದಾಗ ಕಿರಿಕಿರಿಯಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದರು.
Last Updated 21 ಫೆಬ್ರುವರಿ 2026, 16:36 IST
ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ

ದಿನಕ್ಕೊಂದು ಸಪೋಟ ಹಣ್ಣು ಸೇವಿಸಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

Chikoo Fruit: ಅನೇಕರು ಇಷ್ಟ ಪಟ್ಟು ಸೇವಿಸುವ ಹಣ್ಣುಗಳಲ್ಲಿ ಸಪೋಟ ಹಣ್ಣು ಕೂಡ ಒಂದು. ಚಿಕ್ಕು, ಸ್ಪಾಡಿಲ್ಲಾ ಫ್ರೂಟ್, ಸಪೋಡಿಲ್ಲಾ ಪ್ಲಮ್ ಎಂದು ಕರೆಸಿಕೊಳ್ಳುವ ಈ ಹಣ್ಣು ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಹೊಂದಿದೆ. ಹೀಗಾಗಿ ಈ ಹಣ್ಣಿನ ಸೇವನೆಯಿಂದ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
Last Updated 21 ಫೆಬ್ರುವರಿ 2026, 11:17 IST
ದಿನಕ್ಕೊಂದು ಸಪೋಟ ಹಣ್ಣು ಸೇವಿಸಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ಎ.ಐ ಎಕ್ಸ್‌ಪೋ ತಾಣದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ: ಪ್ರಿಯಾಂಕ್ ಹೇಳಿದ್ದಿಷ್ಟು

AI Summit Protest: ಬೆಂಗಳೂರು: ಎ.ಐ ಶೃಂಗಸಭೆಯ ‘ಎಕ್ಸ್‌ ಪೋ’ ನಡೆಯುತ್ತಿದ್ದ ದೆಹಲಿಯ ‘ಭಾರತ ಮಂಟಪ’ದ ಹಾಲ್‌ನಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರ ಗುಂಪೊಂದು ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
Last Updated 21 ಫೆಬ್ರುವರಿ 2026, 13:34 IST
ಎ.ಐ ಎಕ್ಸ್‌ಪೋ ತಾಣದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ: ಪ್ರಿಯಾಂಕ್ ಹೇಳಿದ್ದಿಷ್ಟು
ADVERTISEMENT
ADVERTISEMENT
ADVERTISEMENT