ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: ಜನವರಿ 7 ಬುಧವಾರ 2026

ಚಿನಕುರುಳಿ ಕಾರ್ಟೂನ್
Last Updated 6 ಜನವರಿ 2026, 19:46 IST
ಚಿನಕುರುಳಿ ಕಾರ್ಟೂನ್: ಜನವರಿ 7 ಬುಧವಾರ 2026

ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದೆ ಚಿಕ್ಕ ಸಾಧನ: ಏನಿದು ಟೆಂಪಲ್?

Temple device: ಜೊಮಾಟೊ ಸಂಸ್ಥಾಪಕ ಮತ್ತು ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಅವರು ಸಂದರ್ಶನದಲ್ಲಿ ಭಾಗಿಯಾಗಿದ್ದಾಗ ಅವರ ಹಣೆಯ ಎಡ ಬದಿಯಲ್ಲಿರುವ ಸಣ್ಣ ಲೋಹದ ಸಾಧನವೊಂದನ್ನು ಅಳವಡಿಸಿಕೊಂಡಿದ್ದಾರೆ. ಈ ಸಣ್ಣ ಸಾಧನ ಈಗ ಎಲ್ಲರಲ್ಲೂ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
Last Updated 6 ಜನವರಿ 2026, 12:41 IST
ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದೆ ಚಿಕ್ಕ ಸಾಧನ: ಏನಿದು ಟೆಂಪಲ್?

ಚಿನಕುರುಳಿ ಕಾರ್ಟೂನ್: ಜನವರಿ 8 ಗುರುವಾರ 2026

ಚಿನಕುರುಳಿ ಕಾರ್ಟೂನ್
Last Updated 7 ಜನವರಿ 2026, 19:38 IST
ಚಿನಕುರುಳಿ ಕಾರ್ಟೂನ್: ಜನವರಿ 8 ಗುರುವಾರ 2026

ಗುಂಡಣ್ಣ | ಬುಧವಾರ: 0‌7 ಜನವರಿ 2026

ಗುಂಡಣ್ಣ | ಬುಧವಾರ: 0‌7 ಜನವರಿ 2026
Last Updated 7 ಜನವರಿ 2026, 2:21 IST
ಗುಂಡಣ್ಣ | ಬುಧವಾರ: 0‌7 ಜನವರಿ 2026

ಜನ್ಮದಿನದಂದು ನಿಮ್ಮನ್ನು ಭೇಟಿಯಾಗಲಾರೆ: ಅಭಿಮಾನಿಗಳಿಗೆ ಯಶ್ ಸಂದೇಶ

Rocking Star Yash: ಟಾಕ್ಸಿಕ್‌ ಸಿನಿಮಾ ಕೆಲಸಗಳಲ್ಲಿ ತೊಡಗಿರುವ ಯಶ್‌ ತಮ್ಮ ಜನ್ಮದಿನದಂದು ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 7 ಜನವರಿ 2026, 14:22 IST
ಜನ್ಮದಿನದಂದು ನಿಮ್ಮನ್ನು ಭೇಟಿಯಾಗಲಾರೆ: ಅಭಿಮಾನಿಗಳಿಗೆ ಯಶ್ ಸಂದೇಶ

ಚುರುಮುರಿ: ಘಾಟಿ ಕೋಳಿ!

Churumuri column ಚುರುಮುರಿ: ಘಾಟಿ ಕೋಳಿ!
Last Updated 6 ಜನವರಿ 2026, 19:33 IST
ಚುರುಮುರಿ: ಘಾಟಿ ಕೋಳಿ!

ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ

Ramachari serial: ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರುವ ಧಾರಾವಾಹಿ ಎಂದರೆ ರಾಮಾಚಾರಿ. ಇದೇ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಮೌನ ಗುಡ್ಡೆಮನೆ ಈಗ ದುಬೈಗೆ ಹಾರಿದ್ದಾರೆ.
Last Updated 6 ಜನವರಿ 2026, 6:10 IST
ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ
ADVERTISEMENT

ಸೋಮನಾಥನನ್ನು ದ್ವೇಷಿಸಿ, ಮೊಘಲ್ ದಾಳಿಕೋರರನ್ನು ವೈಭವೀಕರಿಸಿದ್ದ ನೆಹರೂ: ಬಿಜೆಪಿ

Nehru Controversy: ಮೊಘಲ್ ದಾಳಿಕೋರರನ್ನು ವೈಭವೀಕರಿಸಿ, ಸೋಮನಾಥ ದೇವಾಲಯ ಪುನರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರೆಂದು ನೆಹರೂ ವಿರುದ್ಧ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ.
Last Updated 7 ಜನವರಿ 2026, 10:55 IST
ಸೋಮನಾಥನನ್ನು ದ್ವೇಷಿಸಿ, ಮೊಘಲ್ ದಾಳಿಕೋರರನ್ನು ವೈಭವೀಕರಿಸಿದ್ದ ನೆಹರೂ: ಬಿಜೆಪಿ

ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?

Heritage House Tamil Nadu: ತಮಿಳುನಾಡಿನ ಕಾರೈಕುಡಿಯಲ್ಲಿ 100 ವರ್ಷ ಪೂರೈಸಿದ ಮನೆಯ ಶತಮಾನೋತ್ಸವ ಆಚರಣೆಯಲ್ಲಿ 300ಕ್ಕೂ ಹೆಚ್ಚು ಕುಟುಂಬ ಸದಸ್ಯರು ಜಮಾಯಿಸಿದ್ದು, ಈ ಮನೆ 1922ರಿಂದ 4 ವರ್ಷದಲ್ಲಿ ನಿರ್ಮಾಣವಾಯಿತು.
Last Updated 7 ಜನವರಿ 2026, 7:03 IST
ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?

ಪುರುಷ ಯಾವಾಗ ಅತ್ಯಾಚಾರ, ಕೊಲೆ ಮಾಡ್ತಾನೆ ತಿಳಿಯಲ್ಲ: ನಟಿ ರಮ್ಯಾ ವಿವಾದ

Ramya vs Supreme Court: ಬೆಂಗಳೂರು: ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ ಪುರುಷರ ಕುರಿತು ವಿವಾದಿತ ಹೇಳಿಕೆ ನೀಡಿದ್ದಾರೆ.
Last Updated 7 ಜನವರಿ 2026, 16:09 IST
ಪುರುಷ ಯಾವಾಗ ಅತ್ಯಾಚಾರ, ಕೊಲೆ ಮಾಡ್ತಾನೆ ತಿಳಿಯಲ್ಲ: ನಟಿ ರಮ್ಯಾ ವಿವಾದ
ADVERTISEMENT
ADVERTISEMENT
ADVERTISEMENT