ಶುಕ್ರವಾರ, 2 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಶುಕ್ರವಾರ, 02 ಜನವರಿ, 2026

Kannada Column Feature: ಪ್ರಜಾವಾಣಿ ಪತ್ರಿಕೆಯ ದಿನನಿತ್ಯದ ಚಿನಕುರುಳಿ
Last Updated 2 ಜನವರಿ 2026, 1:10 IST
ಚಿನಕುರುಳಿ: ಶುಕ್ರವಾರ, 02 ಜನವರಿ, 2026

ಕಸ ವಿಂಗಡಿಸದಿದ್ದರೆ ಮನೆಯಿಂದ ತ್ಯಾಜ್ಯ ಸಂಗ್ರಹವಿಲ್ಲ

ಮಿಶ್ರ ಕಸ ತೆಗೆದುಕೊಂಡರೆ ಗುತ್ತಿಗೆದಾರರಿಗೂ ದಂಡ; ಖಾಲಿ ನಿವೇಶನದ ಸ್ವಚ್ಛತೆ ಜವಾಬ್ದಾರಿ
Last Updated 2 ಜನವರಿ 2026, 0:53 IST
ಕಸ ವಿಂಗಡಿಸದಿದ್ದರೆ ಮನೆಯಿಂದ ತ್ಯಾಜ್ಯ ಸಂಗ್ರಹವಿಲ್ಲ

‘ಕರಿಕಾಡ’ ಚಿತ್ರದ ‘ಕಬ್ಬಿನ ಜಲ್ಲೆ’ ಹಾಡು ಬಿಡುಗಡೆ

Karikaada Movie: ನಟರಾಜ್ ಮತ್ತು ನಿರೀಕ್ಷಾ ಶೆಟ್ಟಿ ಜೋಡಿಯಾಗಿ ನಟಿಸಿರುವ ‘ಕರಿಕಾಡ’ ಚಿತ್ರದಲ್ಲಿ ಗಿಲ್ಲಿ ವೆಂಕಟೇಶ್ ನಿರ್ದೇಶನದ ‘ಕಬ್ಬಿನ ಜಲ್ಲೆ’ ಹಾಡು ಬಿಡುಗಡೆಯಾಗಿದೆ. ಈ ಚಿತ್ರ ಫೆಬ್ರುವರಿ 6ರಂದು ತೆರೆಗೆ ಬರಲಿದೆ.
Last Updated 2 ಜನವರಿ 2026, 0:45 IST
‘ಕರಿಕಾಡ’ ಚಿತ್ರದ ‘ಕಬ್ಬಿನ ಜಲ್ಲೆ’ ಹಾಡು ಬಿಡುಗಡೆ

ದಿನ ಭವಿಷ್ಯ: ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ

Astrological Guidance: 2026ರ ಜನವರಿ 2ನೇ ದಿನ ಭವಿಷ್ಯದಲ್ಲಿ ಶತ್ರುಗಳಿಂದ ಉಂಟಾಗುವ ಬಾಧೆಗಳನ್ನು ನಿವಾರಣೆ ಮಾಡುವ ಮಾರ್ಗಗಳ ಬಗ್ಗೆ ಸೂಚನೆ ನೀಡಲಾಗಿದೆ. ಶಾಂತಿ ಹಾಗೂ ಸಮತೋಲನಕ್ಕಾಗಿ ಮಾರ್ಗದರ್ಶನ ನೀಡುತ್ತದೆ.
Last Updated 2 ಜನವರಿ 2026, 0:44 IST
ದಿನ ಭವಿಷ್ಯ: ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ

ನುಡಿ ಬೆಳಗು: ನಾವೇ ಜವಾಬ್ದಾರರು

Life Choices Reflection: ಓಶೋನ ಪಾಠದ ಜೊತೆಗೆ ಜೀವನದಲ್ಲಿ ನಾವು ಅನುಭವಿಸುವ ಅಸಮಾಧಾನಗಳೂ ಬಹುಷಃ ನಮ್ಮದೇ ಆಯ್ಕೆಯ ಫಲಿತಾಂಶವಾಗಬಹುದು ಎಂಬ ಸತ್ಯದ ಕುರಿತ ಗಂಭೀರ ಚಿಂತನೆಗೆ ಆಹ್ವಾನ ನೀಡುವ ಲೇಖನ.
Last Updated 2 ಜನವರಿ 2026, 0:33 IST
ನುಡಿ ಬೆಳಗು: ನಾವೇ ಜವಾಬ್ದಾರರು

ಈ ದಿನದ ಪಂಚಾಂಗ: ಶುಕ್ರವಾರ, 02 ಜನವರಿ 2026

Kannada Panchanga 2026: 2026ರ ಜನವರಿ 2ನೇ ಶುಕ್ರವಾರದ ಪಂಚಾಂಗ ಮಾಹಿತಿ ನೀಡಲಾಗಿದ್ದು, ನಕ್ಷತ್ರ, ತಿಥಿ, ಯೋಗ, ಕರಣ ಹಾಗೂ ಶುಭ ಕಾಲಗಳನ್ನು ಒಳಗೊಂಡಿದೆ. ದಿನದ ಪ್ರಾರಂಭಕ್ಕೆ ಮಾರ್ಗದರ್ಶನ ನೀಡುತ್ತದೆ.
Last Updated 2 ಜನವರಿ 2026, 0:25 IST
ಈ ದಿನದ ಪಂಚಾಂಗ: ಶುಕ್ರವಾರ, 02 ಜನವರಿ 2026

ಸಂಗತ | ಪಾಪಕೃತ್ಯ: ಸಮುದಾಯಕ್ಕೆ ಹೊಣೆ ಇಲ್ಲವೆ?

ಜಾತಿ ಕಾರಣಕ್ಕಾಗಿ ನಡೆದ ಕೊಲೆ ಆ ಸಮುದಾಯವನ್ನು ಬಾಧಿಸಬೇಕಲ್ಲವೆ? ಆ ಪಾಪಕೃತ್ಯವನ್ನು ಸಮುದಾಯ ಖಂಡಿಸದೆ ಹೋದರೆ ಅದು ಅಧರ್ಮ ಅಲ್ಲವೆ?
Last Updated 2 ಜನವರಿ 2026, 0:17 IST
ಸಂಗತ | ಪಾಪಕೃತ್ಯ: ಸಮುದಾಯಕ್ಕೆ ಹೊಣೆ ಇಲ್ಲವೆ?
ADVERTISEMENT

‘ಟಾಕ್ಸಿಕ್‌’ ಮೇಲೆ ನಿರೀಕ್ಷೆ ಅಪಾರ; ವೃದ್ಧಿಸಬಹುದೆ ಚಿತ್ರರಂಗದ ವ್ಯವಹಾರ?

Sandalwood Outlook: 2025 ರಲ್ಲಿ ಕನ್ನಡದ ಸುಮಾರು 230ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಆದರೆ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿದ್ದು ಎರಡು ಸಿನಿಮಾಗಳು ಮಾತ್ರ! ಹಾಕಿದ ಬಂಡವಾಳ ಮರುಗಳಿಕೆ ಮಾಡಿದ ಸಿನಿಮಾಗಳ ಸಂಖ್ಯೆ ಹತ್ತು ದಾಟಲಾರವು.
Last Updated 2 ಜನವರಿ 2026, 0:16 IST
‘ಟಾಕ್ಸಿಕ್‌’ ಮೇಲೆ ನಿರೀಕ್ಷೆ ಅಪಾರ; ವೃದ್ಧಿಸಬಹುದೆ ಚಿತ್ರರಂಗದ ವ್ಯವಹಾರ?

ಎತ್ತಿನಹೊಳೆ ಅಕ್ರಮ: ಅರಣ್ಯ ಇಲಾಖೆ ಲೋಪ; ಪರಿಸರ ಸಚಿವಾಲಯದ ವರದಿಯಲ್ಲಿ ಬೊಟ್ಟು

Environmental Breach Report: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ 267 ಎಕರೆ ಅರಣ್ಯ ಭೂಮಿ ನಿಯಮಬಾಹಿರವಾಗಿ ಬಳಸಲಾಗಿದ್ದು, ಅರಣ್ಯ ಇಲಾಖೆ ಗಂಭೀರ ಲೋಪ ಎಸಗಿದುದಾಗಿ ಕೇಂದ್ರ ಪರಿಸರ ಸಚಿವಾಲಯ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
Last Updated 2 ಜನವರಿ 2026, 0:11 IST
ಎತ್ತಿನಹೊಳೆ ಅಕ್ರಮ: ಅರಣ್ಯ ಇಲಾಖೆ ಲೋಪ; ಪರಿಸರ ಸಚಿವಾಲಯದ ವರದಿಯಲ್ಲಿ ಬೊಟ್ಟು

‘ಪ್ಯಾರ್‌’ ಸಿನಿಮಾದ ‘ಒಂದೇ ಮಾತಲಿ ಹೇಳೋದಾದರೆ’ ಹಾಡು ಬಿಡುಗಡೆ

Kannada Song Release: ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಪ್ಯಾರ್’ ಸಿನಿಮಾದ ‘ಒಂದೇ ಮಾತಲಿ ಹೇಳೋದಾದರೆ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 2 ಜನವರಿ 2026, 0:10 IST
‘ಪ್ಯಾರ್‌’ ಸಿನಿಮಾದ ‘ಒಂದೇ ಮಾತಲಿ ಹೇಳೋದಾದರೆ’ ಹಾಡು ಬಿಡುಗಡೆ
ADVERTISEMENT
ADVERTISEMENT
ADVERTISEMENT