<p>ಆಕಾಶವಾಣಿ ಕೇಂದ್ರವು ಸಂಗೀತ ಸಮ್ಮೇಳನ ಕಛೇರಿಗಳಿಗೆ ಪೂರಕವಾಗಿ ಪ್ರತಿವರ್ಷ ಸಂಗೀತ ತ್ರಿಮೂರ್ತಿಗಳು ಮತ್ತು ಇತರ ವಾಗ್ಗೇಯಕಾರರ ಸಂಗೀತೋತ್ಸವವನ್ನು ಆಯೋಜಿಸುತ್ತಿದೆ. <br /> <br /> ಕರ್ನಾಟಕ ಸಂಗೀತ ಸಂಪ್ರದಾಯಕ್ಕೆ ವಿಶಿಷ್ಟವಾಗಿರುವ ವಾಗ್ಗೇಯಕಾರರ ಪರಿಕಲ್ಪನೆಯನ್ನು ಗೌರವಿಸುವ ಮತ್ತು ಅವರ ರಚನಾ ವೈವಿಧ್ಯಗಳನ್ನು ಸಂಗೀತಾಸಕ್ತರಿಗೆ ಪರಿಚಯಿಸುವ ಉದ್ದೇಶದೊಂದಿಗೆ ಈ ವಿಶೇಷ ಸಂಗೀತ ಉತ್ಸವ ಆಯೋಜಿಸುತ್ತಿದೆ. <br /> <br /> ಬೆಂಗಳೂರು ಆಕಾಶವಾಣಿ ಕೇಂದ್ರ ಈ ಬಾರಿ ಸಂಗೀತೋತ್ಸವವನ್ನು ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ಇದೇ ಏಪ್ರಿಲ್ 20, 21 ಮತ್ತು 22ರಂದು ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. <br /> <br /> <strong>ಶುಕ್ರವಾರ (ಏ.20)ಸಂತ ತ್ಯಾಗರಾಜರ ರಚನೆಗಳು; </strong>ಗಾಯತ್ರಿ ಶಂಕರನ್- ಗಾಯನ, ರಾಮದಾಸ್- ವಯೊಲಿನ್, ಬಿ.ನಟೇಶನ್-ಮೃದಂಗ,ಪಿ.ಎನ್.ರಾಮಚಂದ್ರನ್-ಘಟ.<br /> ಪದ, ಜಾವಳಿ ಮತ್ತು ತಿಲ್ಲಾನಗಳು: ಮಲ್ಲಾಡಿ ಸೂರಿಬಾಬು- ಗಾಯನ, ಮಲ್ಲಾಡಿ ರವಿಕುಮಾರ್: ಸಹಗಾಯನ, ಎಂ.ಎಸ್.ಎನ್ ಮೂರ್ತಿ -ವಯೊಲಿನ್, ಡಿ.ಎಸ್.ಆರ್ ಮೂರ್ತಿ- ಮೃದಂಗ, ಪಿ.ವಿ.ರಮಣಮೂರ್ತಿ-ಘಟ.<br /> <br /> <strong>ಶನಿವಾರ (ಏ.21) </strong>ಶ್ಯಾಮಾಶಾಸ್ತ್ರಿ, ಸುಬ್ಬರಾಯಶಾಸ್ತ್ರಿ ಮತ್ತು ಅಣ್ಣಾಸ್ವಾಮಿ ಶಾಸ್ತ್ರಿಯವರ ರಚನೆಗಳು. ಆಡೂರ್ ಪಿ.ಸುದರ್ಶನ- ಗಾಯನ, ಎಂ.ಆರ್.ದಯಾಕರ್ -ವಯೊಲಿನ್, ಕೊಟ್ಟಾಯಮ್ ಜಿ.ಸಂತೋಷ್ಕುಮಾರ್- ಮೃದಂಗ, ಮಂಜೂರ್ ಉನ್ನಿಕೃಷ್ಣನ್ - ಘಟ.<br /> ತಮಿಳು ವಾಗ್ಗೇಯ ರಚನೆಗಳು: ತಿರುವಯ್ಯೊರು ಬಿ.ಜಯಶ್ರಿ- ಗಾಯನ, ಕಲ್ಯಾಣಿ ಶಂಕರ್- ವಯೊಲಿನ್, ಟ್ರಿಚ್ಚಿ ಎಸ್.ರಂಗರಾಜನ್- ಮೃದಂಗ, ಆಲತ್ತೂರ್ ಟಿ.ರಾಜಗಣೇಶ್- ಖಂಜಿರ.<br /> <strong><br /> ಭಾನುವಾರ ( ಏ.22)</strong> ಮುತ್ತುಸ್ವಾಮಿ ದೀಕ್ಷಿತರ ರಚನೆಗಳು: ಆರ್.ಚಂದ್ರಿಕಾ- ಗಾಯನ, ಸಿ.ಎನ್.ಚಂದ್ರಶೇಖರ್- ವಯೊಲಿನ್, ವಿ.ಎಸ್.ರಾಜಗೋಪಾಲ್- ಮೃದಂಗ, ಎಸ್.ಎನ್. ನಾರಾಯಣಮೂರ್ತಿ- ಘಟ.<br /> <br /> <strong>ಕನ್ನಡ ಹರಿದಾಸರ ರಚನೆಗಳು; </strong>ಟಿ.ಎನ್.ಅಶೋಕ್- ಗಾಯನ, ಎನ್.ಸಂಪತ್- ವಯೊಲಿನ್, ಕೆ.ಎಸ್.ಗಣೇಶ್- ಮೃದಂಗ, ಬಿ.ಎನ್.ಚಂದ್ರಮೌಳಿ- ಖಂಜಿರ, ಟಿ.ಎನ್.ರಮೇಶ್- ಘಟ. <strong>ನಿತ್ಯ ಸಂಜೆ 5.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಕಾಶವಾಣಿ ಕೇಂದ್ರವು ಸಂಗೀತ ಸಮ್ಮೇಳನ ಕಛೇರಿಗಳಿಗೆ ಪೂರಕವಾಗಿ ಪ್ರತಿವರ್ಷ ಸಂಗೀತ ತ್ರಿಮೂರ್ತಿಗಳು ಮತ್ತು ಇತರ ವಾಗ್ಗೇಯಕಾರರ ಸಂಗೀತೋತ್ಸವವನ್ನು ಆಯೋಜಿಸುತ್ತಿದೆ. <br /> <br /> ಕರ್ನಾಟಕ ಸಂಗೀತ ಸಂಪ್ರದಾಯಕ್ಕೆ ವಿಶಿಷ್ಟವಾಗಿರುವ ವಾಗ್ಗೇಯಕಾರರ ಪರಿಕಲ್ಪನೆಯನ್ನು ಗೌರವಿಸುವ ಮತ್ತು ಅವರ ರಚನಾ ವೈವಿಧ್ಯಗಳನ್ನು ಸಂಗೀತಾಸಕ್ತರಿಗೆ ಪರಿಚಯಿಸುವ ಉದ್ದೇಶದೊಂದಿಗೆ ಈ ವಿಶೇಷ ಸಂಗೀತ ಉತ್ಸವ ಆಯೋಜಿಸುತ್ತಿದೆ. <br /> <br /> ಬೆಂಗಳೂರು ಆಕಾಶವಾಣಿ ಕೇಂದ್ರ ಈ ಬಾರಿ ಸಂಗೀತೋತ್ಸವವನ್ನು ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ಇದೇ ಏಪ್ರಿಲ್ 20, 21 ಮತ್ತು 22ರಂದು ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. <br /> <br /> <strong>ಶುಕ್ರವಾರ (ಏ.20)ಸಂತ ತ್ಯಾಗರಾಜರ ರಚನೆಗಳು; </strong>ಗಾಯತ್ರಿ ಶಂಕರನ್- ಗಾಯನ, ರಾಮದಾಸ್- ವಯೊಲಿನ್, ಬಿ.ನಟೇಶನ್-ಮೃದಂಗ,ಪಿ.ಎನ್.ರಾಮಚಂದ್ರನ್-ಘಟ.<br /> ಪದ, ಜಾವಳಿ ಮತ್ತು ತಿಲ್ಲಾನಗಳು: ಮಲ್ಲಾಡಿ ಸೂರಿಬಾಬು- ಗಾಯನ, ಮಲ್ಲಾಡಿ ರವಿಕುಮಾರ್: ಸಹಗಾಯನ, ಎಂ.ಎಸ್.ಎನ್ ಮೂರ್ತಿ -ವಯೊಲಿನ್, ಡಿ.ಎಸ್.ಆರ್ ಮೂರ್ತಿ- ಮೃದಂಗ, ಪಿ.ವಿ.ರಮಣಮೂರ್ತಿ-ಘಟ.<br /> <br /> <strong>ಶನಿವಾರ (ಏ.21) </strong>ಶ್ಯಾಮಾಶಾಸ್ತ್ರಿ, ಸುಬ್ಬರಾಯಶಾಸ್ತ್ರಿ ಮತ್ತು ಅಣ್ಣಾಸ್ವಾಮಿ ಶಾಸ್ತ್ರಿಯವರ ರಚನೆಗಳು. ಆಡೂರ್ ಪಿ.ಸುದರ್ಶನ- ಗಾಯನ, ಎಂ.ಆರ್.ದಯಾಕರ್ -ವಯೊಲಿನ್, ಕೊಟ್ಟಾಯಮ್ ಜಿ.ಸಂತೋಷ್ಕುಮಾರ್- ಮೃದಂಗ, ಮಂಜೂರ್ ಉನ್ನಿಕೃಷ್ಣನ್ - ಘಟ.<br /> ತಮಿಳು ವಾಗ್ಗೇಯ ರಚನೆಗಳು: ತಿರುವಯ್ಯೊರು ಬಿ.ಜಯಶ್ರಿ- ಗಾಯನ, ಕಲ್ಯಾಣಿ ಶಂಕರ್- ವಯೊಲಿನ್, ಟ್ರಿಚ್ಚಿ ಎಸ್.ರಂಗರಾಜನ್- ಮೃದಂಗ, ಆಲತ್ತೂರ್ ಟಿ.ರಾಜಗಣೇಶ್- ಖಂಜಿರ.<br /> <strong><br /> ಭಾನುವಾರ ( ಏ.22)</strong> ಮುತ್ತುಸ್ವಾಮಿ ದೀಕ್ಷಿತರ ರಚನೆಗಳು: ಆರ್.ಚಂದ್ರಿಕಾ- ಗಾಯನ, ಸಿ.ಎನ್.ಚಂದ್ರಶೇಖರ್- ವಯೊಲಿನ್, ವಿ.ಎಸ್.ರಾಜಗೋಪಾಲ್- ಮೃದಂಗ, ಎಸ್.ಎನ್. ನಾರಾಯಣಮೂರ್ತಿ- ಘಟ.<br /> <br /> <strong>ಕನ್ನಡ ಹರಿದಾಸರ ರಚನೆಗಳು; </strong>ಟಿ.ಎನ್.ಅಶೋಕ್- ಗಾಯನ, ಎನ್.ಸಂಪತ್- ವಯೊಲಿನ್, ಕೆ.ಎಸ್.ಗಣೇಶ್- ಮೃದಂಗ, ಬಿ.ಎನ್.ಚಂದ್ರಮೌಳಿ- ಖಂಜಿರ, ಟಿ.ಎನ್.ರಮೇಶ್- ಘಟ. <strong>ನಿತ್ಯ ಸಂಜೆ 5.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>