<p>ರಂಗಶಂಕರ: ಶನಿವಾರ ಸಂಜೆ 7.30ಕ್ಕೆ ಕ್ರಿಯೇಟಿವ್ ಥಿಯೇಟರ್ನಿಂದ ‘ಆಲ್ ಈಸ್ ವೆಲ್’ ಇಂಗ್ಲಿಷ್ ನಾಟಕ (‘ಆದದ್ದೆಲ್ಲ ಒಳಿತೇ’ ಕನ್ನಡ ಹಾಸ್ಯ ನಾಟಕದ ಇಂಗ್ಲಿಷ್ ಅವತರಣಿಕೆ. ಭಾಷಾಂತರ, ರಂಗ ರೂಪ ಮತ್ತು ಅಭಿನಯ: ಸುಂದರ್ ಮತ್ತು ಲಕ್ಷ್ಮಿ ಚಂದ್ರಶೇಖರ್. ನಿ:ಪ್ರಮೋದ ಶಿಗ್ಗಾಂವ). ಟಿಕೆಟ್ ಮಾಹಿತಿಗೆ: <a href="http://www.indianstage.in">www.indianstage.in</a>, 96206 04479.<br /> <br /> ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಸಮುದಾಯ ಬೆಂಗಳೂರು ತಂಡದಿಂದ ‘ರಾಜ ರಾಣಿ ಮಂತ್ರಿ ತಂತ್ರಿ’ (ಬಂಗಾಳಿ ಮೂಲ: ಗುರುದೇವ ರವೀಂದ್ರನಾಥ ಟ್ಯಾಗೊರ್ರ ‘ತಾಷೆರ್ ದೇಶ್’ ಮಕ್ಕಳ ನಾಟಕ. ಕನ್ನಡಕ್ಕೆ: ಪ್ರೊ. ಕೆ.ಪಿ. ವಾಸುದೇವನ್. ನಿರ್ದೇಶನ. ಎಂ.ಎಸ್. ಸತ್ಯು) ನಾಟಕ.<br /> <br /> ಇದು ಮೇಲ್ನೋಟಕ್ಕೆ ಮಕ್ಕಳ ನಾಟಕವೆನಿಸಿದರೂ 40ರ ದಶಕದ ರಾಜಕೀಯ ಸಂದರ್ಭವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ರಚನೆಯಾಗಿದ್ದು. ಸಂಗೀತ: ಶ್ರೀನಿವಾಸ ಭಟ್ (ಚೀನಿ). ಸಂಗೀತ ನಿರ್ವಹಣೆ: ವೆಂಕಟೇಶ್ ಜೋ. ರಂಗಸಜ್ಜಿಕೆ: ಕೇಶವ ಮೂರ್ತಿ (ಕೇಶಿ). ವಸ್ತ್ರ ವಿನ್ಯಾಸ: ಜಯಂತಿ. ಬೆಳಕು: ಮಹದೇವ್ ಪ್ರಸಾದ್. ಮೇಕಪ್: ರಾಮಕೃಷ್ಣ ಬೆಳ್ತೂರು. ನೃತ್ಯ ನಿರ್ದೇಶನ: ಮಯೂರಿ ಉಪಾಧ್ಯ.<br /> ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಂಗಶಂಕರ: ಶನಿವಾರ ಸಂಜೆ 7.30ಕ್ಕೆ ಕ್ರಿಯೇಟಿವ್ ಥಿಯೇಟರ್ನಿಂದ ‘ಆಲ್ ಈಸ್ ವೆಲ್’ ಇಂಗ್ಲಿಷ್ ನಾಟಕ (‘ಆದದ್ದೆಲ್ಲ ಒಳಿತೇ’ ಕನ್ನಡ ಹಾಸ್ಯ ನಾಟಕದ ಇಂಗ್ಲಿಷ್ ಅವತರಣಿಕೆ. ಭಾಷಾಂತರ, ರಂಗ ರೂಪ ಮತ್ತು ಅಭಿನಯ: ಸುಂದರ್ ಮತ್ತು ಲಕ್ಷ್ಮಿ ಚಂದ್ರಶೇಖರ್. ನಿ:ಪ್ರಮೋದ ಶಿಗ್ಗಾಂವ). ಟಿಕೆಟ್ ಮಾಹಿತಿಗೆ: <a href="http://www.indianstage.in">www.indianstage.in</a>, 96206 04479.<br /> <br /> ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಸಮುದಾಯ ಬೆಂಗಳೂರು ತಂಡದಿಂದ ‘ರಾಜ ರಾಣಿ ಮಂತ್ರಿ ತಂತ್ರಿ’ (ಬಂಗಾಳಿ ಮೂಲ: ಗುರುದೇವ ರವೀಂದ್ರನಾಥ ಟ್ಯಾಗೊರ್ರ ‘ತಾಷೆರ್ ದೇಶ್’ ಮಕ್ಕಳ ನಾಟಕ. ಕನ್ನಡಕ್ಕೆ: ಪ್ರೊ. ಕೆ.ಪಿ. ವಾಸುದೇವನ್. ನಿರ್ದೇಶನ. ಎಂ.ಎಸ್. ಸತ್ಯು) ನಾಟಕ.<br /> <br /> ಇದು ಮೇಲ್ನೋಟಕ್ಕೆ ಮಕ್ಕಳ ನಾಟಕವೆನಿಸಿದರೂ 40ರ ದಶಕದ ರಾಜಕೀಯ ಸಂದರ್ಭವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ರಚನೆಯಾಗಿದ್ದು. ಸಂಗೀತ: ಶ್ರೀನಿವಾಸ ಭಟ್ (ಚೀನಿ). ಸಂಗೀತ ನಿರ್ವಹಣೆ: ವೆಂಕಟೇಶ್ ಜೋ. ರಂಗಸಜ್ಜಿಕೆ: ಕೇಶವ ಮೂರ್ತಿ (ಕೇಶಿ). ವಸ್ತ್ರ ವಿನ್ಯಾಸ: ಜಯಂತಿ. ಬೆಳಕು: ಮಹದೇವ್ ಪ್ರಸಾದ್. ಮೇಕಪ್: ರಾಮಕೃಷ್ಣ ಬೆಳ್ತೂರು. ನೃತ್ಯ ನಿರ್ದೇಶನ: ಮಯೂರಿ ಉಪಾಧ್ಯ.<br /> ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>