<p>ಶಿವಪ್ರಿಯ ನೃತ್ಯಶಾಲೆಯು ಮಂಗಳವಾರದಿಂದ ಗುರುವಾರದವರೆಗೆ (ಜೂ.25ರಿಂದ 27) ನೃತ್ಯಾಂತರ 2013 ನೃತ್ಯ ಕಾರ್ಯಕ್ರಮ ಆಯೋಜಿಸಿದೆ.<br /> <br /> ಇಪ್ಪತ್ತೈದು ವರ್ಷಗಳಿಂದ ಶಿವಪ್ರಿಯ ನೃತ್ಯಶಾಲೆ ನಡೆಸುತ್ತಿರುವ ಡಾ.ಸಂಜಯ್ ಶಾಂತಾರಾಮ್ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದ್ದಾರೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿ ನೃತ್ಯಾಂತರ 2013 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಚೆನ್ನೈ ಹಾಗೂ ಮುಂಬೈನ ಕಲಾವಿದರು ನೃತ್ಯ ಪ್ರದರ್ಶಿಸಲಿದ್ದಾರೆ.<br /> <br /> <strong>ಮಂಗಳವಾರ</strong> (ಜೂ.25) ಎಸ್.ವಿ. ಗೋಪಾಲಕೃಷ್ಣ ಅವರಿಂದ ಕೂಚಿಪುಡಿ. ಮುಂಬೈನ ಪವಿತ್ರ ಭಟ್ ಅವರಿಂದ ಭರತನಾಟ್ಯ. ಬಿಶ್ವಭೂಷಣ್ ಮೊಹಾಪಾತ್ರ ಮತ್ತು ಸೌಮ್ಯ ಸಿಕ್ತ ಸಾಹೂ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ. ಉದ್ಘಾಟನೆ: ಸಂಗೀತ ವಿಮರ್ಶಕ ಡಾ.ಎಂ. ಸೂರ್ಯಪ್ರಸಾದ್, ನೇತ್ರ ನೃತ್ಯಶಾಲೆ ನಿರ್ದೇಶಕರಾದ ದೀಪಾ ಮೆನನ್, `ನರ್ತಕಿ' ಸಂಪಾದಕರಾದ ಲಲಿತಾ ವೆಂಕಟ್. ಸ್ಥಳ: ಸೇವಾಸದನ, ಮಲ್ಲೇಶ್ವರ.<br /> <br /> <strong>ಬುಧವಾರ (</strong>ಜೂ.26) ಕೆ.ಸಿ. ರೂಪೇಶ್ ಹಾಗೂ ಸ್ನೇಹ ಭಾಗವತ್ ಅವರಿಂದ ಭರತನಾಟ್ಯ, ಬಿ.ಪಿ. ಸ್ವೀಕೃತ್ ಮತ್ತು ಮಾನಸ ಜೋಶಿ ಅವರಿಂದ ಕಥಕ್. ಆರ್ಟಿಕ್ಯುಬಿಲೇಟ್ ಎಬಿಲಿಟಿ ಕಲಾವಿದರಿಂದ ಭರತನಾಟ್ಯ. ಉದ್ಘಾಟನೆ: ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರವೀಂದ್ರ ಭಂಡಾರಿ, ಚಲನಚಿತ್ರ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ, ಭರತನಾಟ್ಯ ಗುರು ಎಂ.ಆರ್. ಕೃಷ್ಣಮೂರ್ತಿ.<br /> <br /> <strong>ಗುರುವಾರ</strong> (ಜೂ.27) ಶಿವಪ್ರಿಯ ತಂಡದಿಂದ ನೃತ್ಯ ಪ್ರದರ್ಶನ. ನಿರ್ದೇಶನ: ಡಾ.ಸಂಜಯ್ ಶಾಂತಾರಾಮ್. ಚೆನ್ನೈನ ಪ್ರಿಯದರ್ಶಿನಿ ಗೋವಿಂದ್ ಅವರಿಂದ ಭರತನಾಟ್ಯ. ನಾದಂ ತಂಡದಿಂದ ನೃತ್ಯ. ನಿರ್ದೇಶನ: ಗುರು ನಂದಿನಿ ಮೆಹ್ತಾ ಮತ್ತು ಮುರಳಿ ಮೋಹನ್. ಉದ್ಘಾಟನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಐ. ಭಾವಿಕಟ್ಟಿ, ಸಂಗೀತ ವಿಮರ್ಶಕ ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ, ನಟಿ ಪದ್ಮಾವಾಸಂತಿ, ಯೋಗಪಟು ದಾಸಪ್ಪ ಕೇಶವ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಪ್ರತಿದಿನ ಸಂಜೆ 6.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಪ್ರಿಯ ನೃತ್ಯಶಾಲೆಯು ಮಂಗಳವಾರದಿಂದ ಗುರುವಾರದವರೆಗೆ (ಜೂ.25ರಿಂದ 27) ನೃತ್ಯಾಂತರ 2013 ನೃತ್ಯ ಕಾರ್ಯಕ್ರಮ ಆಯೋಜಿಸಿದೆ.<br /> <br /> ಇಪ್ಪತ್ತೈದು ವರ್ಷಗಳಿಂದ ಶಿವಪ್ರಿಯ ನೃತ್ಯಶಾಲೆ ನಡೆಸುತ್ತಿರುವ ಡಾ.ಸಂಜಯ್ ಶಾಂತಾರಾಮ್ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದ್ದಾರೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿ ನೃತ್ಯಾಂತರ 2013 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಚೆನ್ನೈ ಹಾಗೂ ಮುಂಬೈನ ಕಲಾವಿದರು ನೃತ್ಯ ಪ್ರದರ್ಶಿಸಲಿದ್ದಾರೆ.<br /> <br /> <strong>ಮಂಗಳವಾರ</strong> (ಜೂ.25) ಎಸ್.ವಿ. ಗೋಪಾಲಕೃಷ್ಣ ಅವರಿಂದ ಕೂಚಿಪುಡಿ. ಮುಂಬೈನ ಪವಿತ್ರ ಭಟ್ ಅವರಿಂದ ಭರತನಾಟ್ಯ. ಬಿಶ್ವಭೂಷಣ್ ಮೊಹಾಪಾತ್ರ ಮತ್ತು ಸೌಮ್ಯ ಸಿಕ್ತ ಸಾಹೂ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ. ಉದ್ಘಾಟನೆ: ಸಂಗೀತ ವಿಮರ್ಶಕ ಡಾ.ಎಂ. ಸೂರ್ಯಪ್ರಸಾದ್, ನೇತ್ರ ನೃತ್ಯಶಾಲೆ ನಿರ್ದೇಶಕರಾದ ದೀಪಾ ಮೆನನ್, `ನರ್ತಕಿ' ಸಂಪಾದಕರಾದ ಲಲಿತಾ ವೆಂಕಟ್. ಸ್ಥಳ: ಸೇವಾಸದನ, ಮಲ್ಲೇಶ್ವರ.<br /> <br /> <strong>ಬುಧವಾರ (</strong>ಜೂ.26) ಕೆ.ಸಿ. ರೂಪೇಶ್ ಹಾಗೂ ಸ್ನೇಹ ಭಾಗವತ್ ಅವರಿಂದ ಭರತನಾಟ್ಯ, ಬಿ.ಪಿ. ಸ್ವೀಕೃತ್ ಮತ್ತು ಮಾನಸ ಜೋಶಿ ಅವರಿಂದ ಕಥಕ್. ಆರ್ಟಿಕ್ಯುಬಿಲೇಟ್ ಎಬಿಲಿಟಿ ಕಲಾವಿದರಿಂದ ಭರತನಾಟ್ಯ. ಉದ್ಘಾಟನೆ: ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರವೀಂದ್ರ ಭಂಡಾರಿ, ಚಲನಚಿತ್ರ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ, ಭರತನಾಟ್ಯ ಗುರು ಎಂ.ಆರ್. ಕೃಷ್ಣಮೂರ್ತಿ.<br /> <br /> <strong>ಗುರುವಾರ</strong> (ಜೂ.27) ಶಿವಪ್ರಿಯ ತಂಡದಿಂದ ನೃತ್ಯ ಪ್ರದರ್ಶನ. ನಿರ್ದೇಶನ: ಡಾ.ಸಂಜಯ್ ಶಾಂತಾರಾಮ್. ಚೆನ್ನೈನ ಪ್ರಿಯದರ್ಶಿನಿ ಗೋವಿಂದ್ ಅವರಿಂದ ಭರತನಾಟ್ಯ. ನಾದಂ ತಂಡದಿಂದ ನೃತ್ಯ. ನಿರ್ದೇಶನ: ಗುರು ನಂದಿನಿ ಮೆಹ್ತಾ ಮತ್ತು ಮುರಳಿ ಮೋಹನ್. ಉದ್ಘಾಟನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಐ. ಭಾವಿಕಟ್ಟಿ, ಸಂಗೀತ ವಿಮರ್ಶಕ ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ, ನಟಿ ಪದ್ಮಾವಾಸಂತಿ, ಯೋಗಪಟು ದಾಸಪ್ಪ ಕೇಶವ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಪ್ರತಿದಿನ ಸಂಜೆ 6.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>