<p><strong>ಬೆಂಗಳೂರು:</strong> ಇದೇ 11ರಿಂದ 13ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿನ ಸಂಸ್ಕೃತಿ<br /> <strong><br /> ಕಾರ್ಯಕ್ರಮದ ಮುನ್ನೋಟ:</strong><br /> <strong>ಮಾರ್ಚ್ 11</strong><br /> <strong>ಕಿತ್ತೂರು ಚೆನ್ನಮ್ಮ ವೇದಿಕೆ</strong><br /> ಸ್ಯಾಕ್ಸೋಫೋನ್ ಮತ್ತು ಕ್ಲಾರಿಯೋನೆಟ್ ಜುಗಲ್ಬಂದಿ: ಡಾ.ಕದ್ರಿ ಗೋಪಾಲನಾಥ ಹಾಗೂ ಡಾ. ನರಸಿಂಹಲು ವಡವಾಟಿ.<br /> ಸಮೂಹ ನೃತ್ಯ: ಸಂಯೋಜನೆ- ರೇಖಾ ಹೆಗಡೆ, ಮಾರ್ಗದರ್ಶನ- ಡಾ. ಮಾಯಾರಾವ್<br /> ರಂಗಗೀತೆಗಳು: ಡಾ.ಬಿ.ಜಯಶ್ರಿ ಮತ್ತು ತಂಡ<br /> ನಾಡಗೀತೆ: 500 ಬೆಳಗಾವಿ ಕಲಾವಿದರಿಂದ<br /> ಜಾನಪದ ಸಂಭ್ರಮ: ಭಾಗವಹಿಸುವವರು- ಡಾ.ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಾರ್ದನ, ಪಿಚ್ಚಳ್ಳಿ ಶ್ರೀನಿವಾಸ, ಬಸವಲಿಂಗಯ್ಯ ಹಿರೇಮಠ, ಡಾ.ವೇಮಗಲ್ ನಾರಾಯಣಸ್ವಾಮಿ, ಶಂಭುಲಿಂಗ ವಾಲ್ದೊಡ್ಡಿ, ಕನ್ನಿಕಾ ಪಿ.ಸಿಂಗಾರ್, ಎಂ.ಗೌರಮ್ಮ, ಗೊಲ್ಲಹಳ್ಳಿ ಶಿವಪ್ರಸಾದ್.<br /> ನಮ್ಮ ನಾಡು ಲೇಸರ್ ಪ್ರದರ್ಶನ- ವಾರ್ತಾ ಇಲಾಖೆ.<br /> <br /> <strong>ಲಿಂಗರಾಜ ಕಾಲೇಜು ಮೈದಾನ</strong><br /> ಗಮಕ: ಎಚ್.ಆರ್. ಕೇಶವಮೂರ್ತಿ, ಡಾ.ಮತ್ತೂರು ಕೃಷ್ಣಮೂರ್ತಿ.<br /> ಸುಗಮ ಸಂಗೀತ: ದಿವ್ಯಾ ರಾಘವನ್, ಎಂ.ಎಸ್.ಶ್ರೀಕೃಪ, ಮಂಜುಳಾ ಜೋಶಿ, ಶಿವಲಿಂಗಪ್ಪ, ನಿರಂಜನ ಬಡಿಗೇರ, ಯಶವಂತ ಹಳಿಬಂಡಿ, ಎಚ್.ಫಲ್ಗುಣ.<br /> ದಾಸರಪದ: ಸಂಗೀತಾ ಕಾಖಂಡಕಿ, ಮಹೇಶ ಬಡಿಗೇರ, ಲತಾ ಜಹಗೀರದಾರ, ಸಂಪದ ಭಟ್ ಮರಬಳ್ಳಿ, ಕೀರ್ತಿಕುಮಾರ ಬಡಶೇಷಿ.<br /> ನೃತ್ಯರೂಪಕ: ‘ಕರ್ನಾಟಕ ವೈಭವ’- ಪ್ರಭಾತ್ ತಂಡ.<br /> <br /> <strong>ಆರ್ಪಿಡಿ ಮೈದಾನ</strong><br /> ನಾದಸ್ವರ: ಬಿ.ಎಸ್.ಸುರೇಶ್ ಮತ್ತು ತಂಡ<br /> ಜಾನಪದ ವೈವಿಧ್ಯ: ಬಾಲಕೃಷ್ಣ ಭಾಗವತರ್, ಮರಿಸಿದ್ಧಮ್ಮ, ತಂಬೂರಿ ರಾಜಮ್ಮ, ಶಕುಂತಲಾ ದೇವಲಾನಾಯಕ, ಮಹಾದೇವಿ ದೇವರವರ, ವೆಂಕಪ್ಪ ಅಂಬಾಜಿ, ರಾಧಾಬಾಯಿ ಮಾದರ್, ಆನಂದಪ್ಪ ಬಿ.ಎಚ್.<br /> ಕರಡಿ ಮಜಲು: ಚನ್ನಬಸವೇಶ್ವರ ಜಾನಪದ ಕಲಾ ಮೇಳ.<br /> ಮುಖವೀಣೆ: ಆಂಜನಪ್ಪ.<br /> ಜಾನಪದ ನೃತ್ಯ: ರಾಮಚಂದ್ರ ಕಾಂಬಳೆ ಮತ್ತು ತಂಡ<br /> ಶಾಸ್ತ್ರೀಯ ನೃತ್ಯ: ಮಾನಸ ಜೋಶಿ<br /> ಶ್ರೀಕೃಷ್ಣ ಪಾರಿಜಾತ: ಮಾಲಾಬಾಯಿ ಸಾಮ್ರೇಕರ್<br /> ಕುಮಾರ ಗಂಧರ್ವ ರಂಗಮಂದಿರ<br /> ಕರ್ನಾಟಕ ಸಂಗೀತ: ಎಂ.ಎಸ್.ಶೀಲಾ<br /> ದಾಸವಾಣಿ: ಸಂಗೀತಾಕಟ್ಟಿ<br /> ಹಿಂದೂಸ್ತಾನಿ ಸಂಗೀತ: ಮೌನಾ ರಾಮಚಂದ್ರ, ಪಂಡಿತ್ ರಾಜಪ್ರಭು ಧೋತ್ರೆ<br /> ಸಿತಾರ್ ಸಪ್ತಕ್: ಶಫೀಕ್ ಖಾನ್ ಮತ್ತು ತಂಡ<br /> ರಸಮಂಜರಿ: ಇಬ್ರಾಹಿಂ ಸುತಾರ್<br /> ದಾಸವಾಣಿ: ಪುತ್ತೂರು ನರಸಿಂಹನಾಯಕ<br /> ಸರೋದ್ ವಾದನ: ಪಂಡಿತ್ ರಾಜೀವ ತಾರಾನಾಥ<br /> <br /> <strong>ಲೇಲೆ ಮೈದಾನ</strong><br /> ಜಾನಪದ ನೃತ್ಯ: ನಿರಂಜನಮೂರ್ತಿ ಮತ್ತು ತಂಡ, ಪುರುಷೋತ್ತಮ, ಮೇಲುಗಿರಯ್ಯ.<br /> ಸ್ಯಾಕ್ಸೋಫೋನ್: ಶ್ರೀಧರ ಸಾಗರ<br /> ಪ್ಯೂಷನ್: ಸುಮಾ ಸುಧೀಂದ್ರ, ಜೆರಾರ್ ಮಚಾಡೋ.<br /> ಸುಗಮ ಸಂಗೀತ: ಶಶಿಧರ ಕೋಟೆ, ವಿಜಯ ಹಾವನೂರು, ರೋಷನ್, ಹೃತಿಕ್ ರಾಜನ್, ಕೆ.ಎಸ್.ಸುರೇಖಾ, ನೇತ್ರಾ ಉಪ್ಪರ್, ಚಂದ್ರಿಕಾ ಗುರುರಾಜ್.<br /> ನೃತ್ಯ ರೂಪಕ: ಅನುರಾಧಾ ವಿಕ್ರಾಂತ್<br /> ಜನಪದ ಸಂಗೀತ: ವೀರೇಶ್ ಬಳ್ಳಾರಿ, ವಿನುತಾ ಬೂದಾಳ್, ಶುಭಾ ರಾಘವೇಂದ್ರ, ರತ್ನಾ, ಶಬ್ಬೀರ್ಡಾಂಗೆ, ಕೆ.ಸಿ.ನಾಗರಜ್ಜಿ, ಗುರುರಾಜ್ ಹೊಸಕೋಟೆ, ಕೆ.ಯುವರಾಜ್.<br /> ನೃತ್ಯರೂಪಕ: ಉಷಾ ದಾತಾರ್ ಮತ್ತು ತಂಡ<br /> ಯಕ್ಷಗಾನ: ಶಿವಾನಂದ ಹೆಗಡೆ ಮತ್ತು ತಂಡ<br /> <br /> <strong>ಗಾಂಧಿ ಭವನ</strong><br /> ಸಮೂಹ ಗಾಯನ: ಸಪ್ತಸ್ವರ ಸಂಗೀತ ವಿದ್ಯಾಲಯ.<br /> ಸುಗಮ ಸಂಗೀತ: ಅದಿತಿ<br /> ಪಿಟೀಲು ವಾದನ: ಟಿ.ಎಸ್.ಕೃಷ್ಣಮೂರ್ತಿ, ಎನ್.ವೆಂಕಟೇಶ್<br /> ಶಾಸ್ತ್ರೀಯ ನೃತ್ಯ: ಚಿರಂತನ ತಂಡ<br /> ಗೋಟಿ ಪುವಾ: ಒಡಿಶಾ ನೃತ್ಯ ಪರಿಷತ್<br /> ವಡಗಾವಿ ಸರ್ಕಾರಿ ಶಾಲಾ ಮೈದಾನ<br /> ಕರಡಿ ಮಜಲು: ಮಲ್ಲಿಕಾರ್ಜುನ ಬೆಳಗಲಿ<br /> ಹರಿಕಥೆ: ಶೀಲಾನಾಯ್ಡು.<br /> ಸಮೂಹ ನೃತ್ಯ: ಶಾಂತಲಾ ಚಾರಿಟಬಲ್ ಟ್ರಸ್ಟ್<br /> ಸುಗಮ ಸಂಗೀತ: ಕಿಕ್ಕೇರಿ ಕೃಷ್ಣಮೂರ್ತಿ, ವೃಂದಾ ರಾವ್, ರಾಮಚಂದ್ರ ಮುಕ್ಕಣ್ಣವರ್, ವೀರೇಶ್ ಕಿತ್ತೂರು, <br /> ಯಕ್ಷಗಾನ: ಕರ್ನಾಟಕ ಕಲಾ ದರ್ಶಿನಿ<br /> <br /> <strong>ಗೋಗಟೆ ರಂಗಮಂದಿರ</strong><br /> ರಂಗಗೀತೆ: ಸುಭದ್ರಮ್ಮ ಮನ್ಸೂರ್ ಮತ್ತು ತಂಡ. <br /> ನಾಟಕ: ಪ್ರಯೋಗರಂಗ ತಂಡ, ಸಮುದಾಯ<br /> ರಂಗಗೀತೆ: ವಜ್ರಪ್ಪ<br /> ನಾಟಕ: ನೀನಾಸಂ ರಂಗಶಾಲೆ, ಲಿಂಗರಾಜ ಕಾಲೇಜು ವಿದ್ಯಾರ್ಥಿ ತಂಡ, ಹೊಂಗಿರಣ, ಕಿನ್ನರಮೇಳ, ಆಲ್ತಾಫ್ ರಂಗಮಿತ್ರರು.<br /> <br /> <strong>ಲೋಕಮಾನ್ಯ ತಿಲಕ ರಂಗಮಂದಿರ<br /> </strong>ಉದ್ಘಾಟನೆ: ಪ್ರೊ. ಲಿಂಗದೇವರು ಹಳೇಮನೆ<br /> ರಂಗಗೀತೆ: ಅಭಿವ್ಯಕ್ತಿ ಸಂಸ್ಕೃತಿ ವೇದಿಕೆ. ನಾಟಕ- ರಂಗಸಂಪದ, ರಂಗಾಯಣ, ಚಿಂತನ ರೆಪರ್ಟರಿ, ಶಿವಸಂಚಾರ.<br /> <br /> <strong>ಚಿಂದೋಡಿಲೀಲಾ ರಂಗಮಂದಿರ</strong><br /> ರಂಗಗೀತೆ: ಲಕ್ಷ್ಮಣದಾಸ್ ಮತ್ತು ತಂಡ<br /> ನಾಟಕ: ಏಣಗಿ ಬಾಳಪ್ಪ ಮತ್ತು ತಂಡ, ಬಸವರಾಜ ಬೆಂಗೇರಿ ಮತ್ತು ತಂಡ, ಸಂಗಮೇಶ್ವರ ನಾಟ್ಯ ಸಂಘ, ಈಶ್ವರಚಂದ್ರ ಬೆಟಗೇರಿ ಮತ್ತು ತಂಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇದೇ 11ರಿಂದ 13ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿನ ಸಂಸ್ಕೃತಿ<br /> <strong><br /> ಕಾರ್ಯಕ್ರಮದ ಮುನ್ನೋಟ:</strong><br /> <strong>ಮಾರ್ಚ್ 11</strong><br /> <strong>ಕಿತ್ತೂರು ಚೆನ್ನಮ್ಮ ವೇದಿಕೆ</strong><br /> ಸ್ಯಾಕ್ಸೋಫೋನ್ ಮತ್ತು ಕ್ಲಾರಿಯೋನೆಟ್ ಜುಗಲ್ಬಂದಿ: ಡಾ.ಕದ್ರಿ ಗೋಪಾಲನಾಥ ಹಾಗೂ ಡಾ. ನರಸಿಂಹಲು ವಡವಾಟಿ.<br /> ಸಮೂಹ ನೃತ್ಯ: ಸಂಯೋಜನೆ- ರೇಖಾ ಹೆಗಡೆ, ಮಾರ್ಗದರ್ಶನ- ಡಾ. ಮಾಯಾರಾವ್<br /> ರಂಗಗೀತೆಗಳು: ಡಾ.ಬಿ.ಜಯಶ್ರಿ ಮತ್ತು ತಂಡ<br /> ನಾಡಗೀತೆ: 500 ಬೆಳಗಾವಿ ಕಲಾವಿದರಿಂದ<br /> ಜಾನಪದ ಸಂಭ್ರಮ: ಭಾಗವಹಿಸುವವರು- ಡಾ.ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಾರ್ದನ, ಪಿಚ್ಚಳ್ಳಿ ಶ್ರೀನಿವಾಸ, ಬಸವಲಿಂಗಯ್ಯ ಹಿರೇಮಠ, ಡಾ.ವೇಮಗಲ್ ನಾರಾಯಣಸ್ವಾಮಿ, ಶಂಭುಲಿಂಗ ವಾಲ್ದೊಡ್ಡಿ, ಕನ್ನಿಕಾ ಪಿ.ಸಿಂಗಾರ್, ಎಂ.ಗೌರಮ್ಮ, ಗೊಲ್ಲಹಳ್ಳಿ ಶಿವಪ್ರಸಾದ್.<br /> ನಮ್ಮ ನಾಡು ಲೇಸರ್ ಪ್ರದರ್ಶನ- ವಾರ್ತಾ ಇಲಾಖೆ.<br /> <br /> <strong>ಲಿಂಗರಾಜ ಕಾಲೇಜು ಮೈದಾನ</strong><br /> ಗಮಕ: ಎಚ್.ಆರ್. ಕೇಶವಮೂರ್ತಿ, ಡಾ.ಮತ್ತೂರು ಕೃಷ್ಣಮೂರ್ತಿ.<br /> ಸುಗಮ ಸಂಗೀತ: ದಿವ್ಯಾ ರಾಘವನ್, ಎಂ.ಎಸ್.ಶ್ರೀಕೃಪ, ಮಂಜುಳಾ ಜೋಶಿ, ಶಿವಲಿಂಗಪ್ಪ, ನಿರಂಜನ ಬಡಿಗೇರ, ಯಶವಂತ ಹಳಿಬಂಡಿ, ಎಚ್.ಫಲ್ಗುಣ.<br /> ದಾಸರಪದ: ಸಂಗೀತಾ ಕಾಖಂಡಕಿ, ಮಹೇಶ ಬಡಿಗೇರ, ಲತಾ ಜಹಗೀರದಾರ, ಸಂಪದ ಭಟ್ ಮರಬಳ್ಳಿ, ಕೀರ್ತಿಕುಮಾರ ಬಡಶೇಷಿ.<br /> ನೃತ್ಯರೂಪಕ: ‘ಕರ್ನಾಟಕ ವೈಭವ’- ಪ್ರಭಾತ್ ತಂಡ.<br /> <br /> <strong>ಆರ್ಪಿಡಿ ಮೈದಾನ</strong><br /> ನಾದಸ್ವರ: ಬಿ.ಎಸ್.ಸುರೇಶ್ ಮತ್ತು ತಂಡ<br /> ಜಾನಪದ ವೈವಿಧ್ಯ: ಬಾಲಕೃಷ್ಣ ಭಾಗವತರ್, ಮರಿಸಿದ್ಧಮ್ಮ, ತಂಬೂರಿ ರಾಜಮ್ಮ, ಶಕುಂತಲಾ ದೇವಲಾನಾಯಕ, ಮಹಾದೇವಿ ದೇವರವರ, ವೆಂಕಪ್ಪ ಅಂಬಾಜಿ, ರಾಧಾಬಾಯಿ ಮಾದರ್, ಆನಂದಪ್ಪ ಬಿ.ಎಚ್.<br /> ಕರಡಿ ಮಜಲು: ಚನ್ನಬಸವೇಶ್ವರ ಜಾನಪದ ಕಲಾ ಮೇಳ.<br /> ಮುಖವೀಣೆ: ಆಂಜನಪ್ಪ.<br /> ಜಾನಪದ ನೃತ್ಯ: ರಾಮಚಂದ್ರ ಕಾಂಬಳೆ ಮತ್ತು ತಂಡ<br /> ಶಾಸ್ತ್ರೀಯ ನೃತ್ಯ: ಮಾನಸ ಜೋಶಿ<br /> ಶ್ರೀಕೃಷ್ಣ ಪಾರಿಜಾತ: ಮಾಲಾಬಾಯಿ ಸಾಮ್ರೇಕರ್<br /> ಕುಮಾರ ಗಂಧರ್ವ ರಂಗಮಂದಿರ<br /> ಕರ್ನಾಟಕ ಸಂಗೀತ: ಎಂ.ಎಸ್.ಶೀಲಾ<br /> ದಾಸವಾಣಿ: ಸಂಗೀತಾಕಟ್ಟಿ<br /> ಹಿಂದೂಸ್ತಾನಿ ಸಂಗೀತ: ಮೌನಾ ರಾಮಚಂದ್ರ, ಪಂಡಿತ್ ರಾಜಪ್ರಭು ಧೋತ್ರೆ<br /> ಸಿತಾರ್ ಸಪ್ತಕ್: ಶಫೀಕ್ ಖಾನ್ ಮತ್ತು ತಂಡ<br /> ರಸಮಂಜರಿ: ಇಬ್ರಾಹಿಂ ಸುತಾರ್<br /> ದಾಸವಾಣಿ: ಪುತ್ತೂರು ನರಸಿಂಹನಾಯಕ<br /> ಸರೋದ್ ವಾದನ: ಪಂಡಿತ್ ರಾಜೀವ ತಾರಾನಾಥ<br /> <br /> <strong>ಲೇಲೆ ಮೈದಾನ</strong><br /> ಜಾನಪದ ನೃತ್ಯ: ನಿರಂಜನಮೂರ್ತಿ ಮತ್ತು ತಂಡ, ಪುರುಷೋತ್ತಮ, ಮೇಲುಗಿರಯ್ಯ.<br /> ಸ್ಯಾಕ್ಸೋಫೋನ್: ಶ್ರೀಧರ ಸಾಗರ<br /> ಪ್ಯೂಷನ್: ಸುಮಾ ಸುಧೀಂದ್ರ, ಜೆರಾರ್ ಮಚಾಡೋ.<br /> ಸುಗಮ ಸಂಗೀತ: ಶಶಿಧರ ಕೋಟೆ, ವಿಜಯ ಹಾವನೂರು, ರೋಷನ್, ಹೃತಿಕ್ ರಾಜನ್, ಕೆ.ಎಸ್.ಸುರೇಖಾ, ನೇತ್ರಾ ಉಪ್ಪರ್, ಚಂದ್ರಿಕಾ ಗುರುರಾಜ್.<br /> ನೃತ್ಯ ರೂಪಕ: ಅನುರಾಧಾ ವಿಕ್ರಾಂತ್<br /> ಜನಪದ ಸಂಗೀತ: ವೀರೇಶ್ ಬಳ್ಳಾರಿ, ವಿನುತಾ ಬೂದಾಳ್, ಶುಭಾ ರಾಘವೇಂದ್ರ, ರತ್ನಾ, ಶಬ್ಬೀರ್ಡಾಂಗೆ, ಕೆ.ಸಿ.ನಾಗರಜ್ಜಿ, ಗುರುರಾಜ್ ಹೊಸಕೋಟೆ, ಕೆ.ಯುವರಾಜ್.<br /> ನೃತ್ಯರೂಪಕ: ಉಷಾ ದಾತಾರ್ ಮತ್ತು ತಂಡ<br /> ಯಕ್ಷಗಾನ: ಶಿವಾನಂದ ಹೆಗಡೆ ಮತ್ತು ತಂಡ<br /> <br /> <strong>ಗಾಂಧಿ ಭವನ</strong><br /> ಸಮೂಹ ಗಾಯನ: ಸಪ್ತಸ್ವರ ಸಂಗೀತ ವಿದ್ಯಾಲಯ.<br /> ಸುಗಮ ಸಂಗೀತ: ಅದಿತಿ<br /> ಪಿಟೀಲು ವಾದನ: ಟಿ.ಎಸ್.ಕೃಷ್ಣಮೂರ್ತಿ, ಎನ್.ವೆಂಕಟೇಶ್<br /> ಶಾಸ್ತ್ರೀಯ ನೃತ್ಯ: ಚಿರಂತನ ತಂಡ<br /> ಗೋಟಿ ಪುವಾ: ಒಡಿಶಾ ನೃತ್ಯ ಪರಿಷತ್<br /> ವಡಗಾವಿ ಸರ್ಕಾರಿ ಶಾಲಾ ಮೈದಾನ<br /> ಕರಡಿ ಮಜಲು: ಮಲ್ಲಿಕಾರ್ಜುನ ಬೆಳಗಲಿ<br /> ಹರಿಕಥೆ: ಶೀಲಾನಾಯ್ಡು.<br /> ಸಮೂಹ ನೃತ್ಯ: ಶಾಂತಲಾ ಚಾರಿಟಬಲ್ ಟ್ರಸ್ಟ್<br /> ಸುಗಮ ಸಂಗೀತ: ಕಿಕ್ಕೇರಿ ಕೃಷ್ಣಮೂರ್ತಿ, ವೃಂದಾ ರಾವ್, ರಾಮಚಂದ್ರ ಮುಕ್ಕಣ್ಣವರ್, ವೀರೇಶ್ ಕಿತ್ತೂರು, <br /> ಯಕ್ಷಗಾನ: ಕರ್ನಾಟಕ ಕಲಾ ದರ್ಶಿನಿ<br /> <br /> <strong>ಗೋಗಟೆ ರಂಗಮಂದಿರ</strong><br /> ರಂಗಗೀತೆ: ಸುಭದ್ರಮ್ಮ ಮನ್ಸೂರ್ ಮತ್ತು ತಂಡ. <br /> ನಾಟಕ: ಪ್ರಯೋಗರಂಗ ತಂಡ, ಸಮುದಾಯ<br /> ರಂಗಗೀತೆ: ವಜ್ರಪ್ಪ<br /> ನಾಟಕ: ನೀನಾಸಂ ರಂಗಶಾಲೆ, ಲಿಂಗರಾಜ ಕಾಲೇಜು ವಿದ್ಯಾರ್ಥಿ ತಂಡ, ಹೊಂಗಿರಣ, ಕಿನ್ನರಮೇಳ, ಆಲ್ತಾಫ್ ರಂಗಮಿತ್ರರು.<br /> <br /> <strong>ಲೋಕಮಾನ್ಯ ತಿಲಕ ರಂಗಮಂದಿರ<br /> </strong>ಉದ್ಘಾಟನೆ: ಪ್ರೊ. ಲಿಂಗದೇವರು ಹಳೇಮನೆ<br /> ರಂಗಗೀತೆ: ಅಭಿವ್ಯಕ್ತಿ ಸಂಸ್ಕೃತಿ ವೇದಿಕೆ. ನಾಟಕ- ರಂಗಸಂಪದ, ರಂಗಾಯಣ, ಚಿಂತನ ರೆಪರ್ಟರಿ, ಶಿವಸಂಚಾರ.<br /> <br /> <strong>ಚಿಂದೋಡಿಲೀಲಾ ರಂಗಮಂದಿರ</strong><br /> ರಂಗಗೀತೆ: ಲಕ್ಷ್ಮಣದಾಸ್ ಮತ್ತು ತಂಡ<br /> ನಾಟಕ: ಏಣಗಿ ಬಾಳಪ್ಪ ಮತ್ತು ತಂಡ, ಬಸವರಾಜ ಬೆಂಗೇರಿ ಮತ್ತು ತಂಡ, ಸಂಗಮೇಶ್ವರ ನಾಟ್ಯ ಸಂಘ, ಈಶ್ವರಚಂದ್ರ ಬೆಟಗೇರಿ ಮತ್ತು ತಂಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>