<p><strong>ಬೆಂಗಳೂರು: </strong>ಎತ್ತಿನಹೊಳೆ ತಿರುವು ಯೋಜನೆ ಪ್ಯಾಕೇಜ್ನ 4ನೇ ಭಾಗದ ರೂ. ೯೦೩.೮೩ ಕೋಟಿ ಮೌಲ್ಯದ ಕಾಮಗಾರಿ ಆದೇಶ ಪಡೆದುಕೊಳ್ಳಲಾ ಗಿದೆ.<br /> <br /> ಸಮೀಕ್ಷೆ, ಜಾಕ್ ವೆಲ್, ಪಂಪ್ ಹೌಸ್, ಕೊಳವೆ ಮಾರ್ಗ ಜೋಡಣೆ ಸೇರಿದಂತೆ ಒಟ್ಟು ಕಾಮಗಾರಿಯನ್ನು ಜಂಟಿ ಸಹಭಾಗಿತ್ವದಲ್ಲಿ ೩೬ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಹಿಂದೂ ಸ್ತಾನ್ ಕನ್ಸ್ಟ್ರಕ್ಷನ್ ಕಂಪೆನಿ (ಎಚ್ಸಿಸಿ) ಅಧ್ಯಕ್ಷ ಅರುಣ್ ಕರಂಬೇಲ್ಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎತ್ತಿನಹೊಳೆ ತಿರುವು ಯೋಜನೆ ಪ್ಯಾಕೇಜ್ನ 4ನೇ ಭಾಗದ ರೂ. ೯೦೩.೮೩ ಕೋಟಿ ಮೌಲ್ಯದ ಕಾಮಗಾರಿ ಆದೇಶ ಪಡೆದುಕೊಳ್ಳಲಾ ಗಿದೆ.<br /> <br /> ಸಮೀಕ್ಷೆ, ಜಾಕ್ ವೆಲ್, ಪಂಪ್ ಹೌಸ್, ಕೊಳವೆ ಮಾರ್ಗ ಜೋಡಣೆ ಸೇರಿದಂತೆ ಒಟ್ಟು ಕಾಮಗಾರಿಯನ್ನು ಜಂಟಿ ಸಹಭಾಗಿತ್ವದಲ್ಲಿ ೩೬ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಹಿಂದೂ ಸ್ತಾನ್ ಕನ್ಸ್ಟ್ರಕ್ಷನ್ ಕಂಪೆನಿ (ಎಚ್ಸಿಸಿ) ಅಧ್ಯಕ್ಷ ಅರುಣ್ ಕರಂಬೇಲ್ಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>