<p>ನಗರದ ಖೋಡೆ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವನದವರೆಗಿನ ಮೇಲ್ಸೇತುವೆಯ ಎಡಬಲದ ರಕ್ಷಕ ಗೋಡೆಯ ಕೆಳಬದಿ ಗುಡಿಸಿ ಗುಡ್ಡೆ ಹಾಕಿದ ಕಸ ಮತ್ತು ಮಣ್ಣಿನ ರಾಶಿಯಿದ್ದು, ವಾಹನಗಳಲ್ಲಿ ಬರುವಾಗ ರಭಸಕ್ಕೆ ಕಸ ಹಾಗೂ ದೂಳು ಮೈಮೇಲೆ ಬೀಳುವುದಲ್ಲದೆ ಕಣ್ಣುಗಳಿಗೂ ರಾಚುವುದರಿಂದ ಅಪಘಾತಗಳಾಗುವ ಸಂಭವವಿರುತ್ತದೆ.<br /> <br /> ಆದ್ದರಿಂದ ಈ ರೀತಿ ಗುಡಿಸಿ ಗುಡ್ಡೆಹಾಕಿದ ಮಣ್ಣು ಹಾಗೂ ಕಸವನ್ನು ತಕ್ಷಣ ತೆರವುಗೊಳಿಸಿ, ನಗರದ ನಾಗರೀಕರು ನಿರುಮ್ಮಳವಾಗಿ ಸಂಚರಿಸುವಂತೆ ಅನುವು ಮಾಡಿಕೊಡ ಬೇಕೆಂದು ಅಧಿಕಾರಿಗಳಲ್ಲಿ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಗರದ ಖೋಡೆ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವನದವರೆಗಿನ ಮೇಲ್ಸೇತುವೆಯ ಎಡಬಲದ ರಕ್ಷಕ ಗೋಡೆಯ ಕೆಳಬದಿ ಗುಡಿಸಿ ಗುಡ್ಡೆ ಹಾಕಿದ ಕಸ ಮತ್ತು ಮಣ್ಣಿನ ರಾಶಿಯಿದ್ದು, ವಾಹನಗಳಲ್ಲಿ ಬರುವಾಗ ರಭಸಕ್ಕೆ ಕಸ ಹಾಗೂ ದೂಳು ಮೈಮೇಲೆ ಬೀಳುವುದಲ್ಲದೆ ಕಣ್ಣುಗಳಿಗೂ ರಾಚುವುದರಿಂದ ಅಪಘಾತಗಳಾಗುವ ಸಂಭವವಿರುತ್ತದೆ.<br /> <br /> ಆದ್ದರಿಂದ ಈ ರೀತಿ ಗುಡಿಸಿ ಗುಡ್ಡೆಹಾಕಿದ ಮಣ್ಣು ಹಾಗೂ ಕಸವನ್ನು ತಕ್ಷಣ ತೆರವುಗೊಳಿಸಿ, ನಗರದ ನಾಗರೀಕರು ನಿರುಮ್ಮಳವಾಗಿ ಸಂಚರಿಸುವಂತೆ ಅನುವು ಮಾಡಿಕೊಡ ಬೇಕೆಂದು ಅಧಿಕಾರಿಗಳಲ್ಲಿ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>