<p><br /> <span style="color: #ff0000"><strong>ಚುಟುಕು... ಮೇಘ...</strong></span></p>.<p>ಕವಿಗಳ ಅಂತರರಾಷ್ಟ್ರೀಯ ಸಂಘ: ಭಾನುವಾರ ಸಾ.ಶಿ. ಮರುಳಯ್ಯ ಅವರಿಂದ ‘ಲವ್ ಆಫ್ ಲೈಫ್ ಅಂಡ್ ಅದರ್ ಪೊಯಂ’ (ಲೇ. ಮಾವಳ್ಳಿ ಜಿ.ರಾಮು), ‘ಚುಟುಕು ಗುಚ್ಛ’ (ಸಿ.ಎಸ್.ಗೋವಿಂದ ರಾವ್), ‘ಮೇಘ ಮಲ್ಹಾರ’ (ಲೇ. ಭಾಸ್ಕರ್ ಕಶ್ಯಪ್) ಕೃತಿಗಳ ಲೋಕಾರ್ಪಣೆ. ಕೃತಿಗಳ ಕುರಿತು: ಪ್ರೊ. ಮುಡಂಬಡಿತ್ತಾಯ, ಪ್ರೊ.ಜಿ.ಅಶ್ವತ್ಥ ನಾರಾಯಣ. ನಂತರ ಕವಿಗೋಷ್ಠಿ. <br /> ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ. ಬಸವನಗುಡಿ. ಮಧ್ಯಾಹ್ನ 3.<br /> <br /> <span style="color: #ff0000">ಸಮಗ್ರ ನಾಟಕ</span><br /> ಬೋಧಿ ಟ್ರಸ್ಟ್ ಕಲ್ಮಡ್ಕ: ಭಾನುವಾರ ಟ್ರಸ್ಟ್ನ ದಶಮಾನೋತ್ಸವ ಸಂಭ್ರಮ. ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರಿಂದ ‘ಸಮಗ್ರ ನಾಟಕಗಳು- ಸಂಪುಟ 2,3,4’ ಹಾಗೂ ‘ಐದು ಕವನಗಳು’ (ಲೇಖಕ: ರಾಮಚಂದ್ರ ದೇವ) ಕೃತಿಗಳ ಲೋಕಾರ್ಪಣೆ. ಬೇಂದ್ರೆ ಕಾವ್ಯೋತ್ಸವದಲ್ಲಿ: ಸಿ.ಆರ್. ಸಿಂಹ , ಶ್ರೀನಿವಾಸ ಪ್ರಭು, ಎನ್. ಮಂಗಳಾ, ರಘುನಂದನ, ಕಲ್ಪನಾ ನಾಗನಾಥ್. <br /> <strong>ಅಧ್ಯಕ್ಷತೆ:</strong> ಡಾ. ಎಚ್. ಎಸ್.ವೆಂಕಟೇಶ ಮೂರ್ತಿ. <br /> <strong>ಸ್ಥಳ: </strong>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ. ಬಸವನಗುಡಿ. ಬೆಳಿಗ್ಗೆ 10.</p>.<p><span style="color: #ff0000">ಪ್ರಸನ್ನ ಚರಿತ್ರೆ...</span></p>.<p>ಭಾನುವಾರ ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಶ್ರೀಗಳಿಂದ ‘ಪ್ರಸನ್ನ ಶ್ರೀನಿವಾಸದಾಸರ ಚರಿತ್ರೆ’ ಕೃತಿ ಲೋಕಾರ್ಪಣೆ. <br /> <strong>ಸ್ಥಳ; </strong>ಮಾಧ್ವ ಸಂಘ, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ. ಸಂಜೆ 5.<br /> <br /> <span style="color: #ff0000">ಕೊಡ್ಲೆಕೆರೆ ನೆರಳು</span><br /> <strong>ವಸಂತ ಪ್ರಕಾಶನ: </strong>ಭಾನುವಾರ ಮಹಾಬಲಮೂರ್ತಿ ಕೊಡ್ಲೆಕೆರೆಯವರ ‘ನೆರಳು ಮತ್ತು ಇತರ ಆಯ್ದ ಕಥೆಗಳು’ ಕೃತಿ ಲೋಕಾರ್ಪಣೆ. <br /> <strong>ಸಾನ್ನಿಧ್ಯ: </strong>ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ. ಅತಿಥಿಗಳು: ಪ್ರೊ.ಜಿ. ವೆಂಕಟಸುಬ್ಬಯ್ಯ, ಡಾ.ಗಿರಡ್ಡಿ ಗೋವಿಂದ ರಾಜು, ಡಾ.ಎಲ್.ಜಿ. ಮೀರಾ, ಚಿರಂಜೀವಿ ಸಿಂಗ್, ಡಾ. ಸುರೇಂದ್ರನಾಥ್ ಮಿಣಜಗಿ, ಅರ್ಚನಾ ಸುರಾನ. <br /> <strong>ಸ್ಥಳ: </strong>ಸುರಾನ ಕಾಲೇಜು, ಸೌತ್ ಎಂಡ್ ಸರ್ಕಲ್, ಜಯನಗರ. ಬೆಳಿಗ್ಗೆ 10. ಮಾಹಿತಿಗೆ: 94483 13270.<br /> <br /> <span style="color: #ff0000">ಚುಟುಕು... ಬಾಸ್...</span><br /> <strong>ಪುಸ್ತಕ ಪ್ರಕಾಶನ, ರಿಲಯನ್ಸ್ ಟೈಂಔಟ್: <br /> </strong><br /> ಭಾನುವಾರ ಬೆಳಿಗ್ಗೆ 11ಕ್ಕೆ ಡಾ. ಕೆ. ಚಿದಾನಂದಗೌಡ ಅವರ ಅಂಕಣ ಬರಹಗಳ ಸಂಗ್ರಹ ‘ಬದುಕು ಬೆಳಕು, ಚುಟುಕು ಎರಡನೇ ಆವೃತ್ತಿ’ ಲೋಕಾರ್ಪಣೆ. <br /> <br /> <strong>ಅತಿಥಿಗಳು</strong>: ಡಾ. ಎಚ್. ಮಹೇಶಪ್ಪ, ಪ್ರೊ.ಎಂ. ಕೃಷ್ಣಯ್ಯ, ವೀರೇಶಾನಂದ ಸ್ವಾಮೀಜಿ, ಸುಧಾ ಮೂರ್ತಿ, ಗುರುರಾಜ ಕರ್ಜಗಿ. <br /> ಸಂಜೆ 5.30ಕ್ಕೆ ವಿಜಯ್ ನಾಯರ್ ಬರೆದ ‘ದಿ ಬಾಸ್ ಈಸ್ ನಾಟ್ ಯುವರ್ ಫ್ರೆಂಡ್’ ಕೃತಿ ಲೋಕಾರ್ಪಣೆ. ನಂತರ ಲೇಖಕರೊಂದಿಗೆ ಸಂವಾದ. <br /> <br /> ಸ್ಥಳ; ರಿಲಯನ್ಸ್ ಟೈಂ ಔಟ್, ಕನ್ನಿಂಗ್ಹ್ಯಾಂ ರಸ್ತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> <span style="color: #ff0000"><strong>ಚುಟುಕು... ಮೇಘ...</strong></span></p>.<p>ಕವಿಗಳ ಅಂತರರಾಷ್ಟ್ರೀಯ ಸಂಘ: ಭಾನುವಾರ ಸಾ.ಶಿ. ಮರುಳಯ್ಯ ಅವರಿಂದ ‘ಲವ್ ಆಫ್ ಲೈಫ್ ಅಂಡ್ ಅದರ್ ಪೊಯಂ’ (ಲೇ. ಮಾವಳ್ಳಿ ಜಿ.ರಾಮು), ‘ಚುಟುಕು ಗುಚ್ಛ’ (ಸಿ.ಎಸ್.ಗೋವಿಂದ ರಾವ್), ‘ಮೇಘ ಮಲ್ಹಾರ’ (ಲೇ. ಭಾಸ್ಕರ್ ಕಶ್ಯಪ್) ಕೃತಿಗಳ ಲೋಕಾರ್ಪಣೆ. ಕೃತಿಗಳ ಕುರಿತು: ಪ್ರೊ. ಮುಡಂಬಡಿತ್ತಾಯ, ಪ್ರೊ.ಜಿ.ಅಶ್ವತ್ಥ ನಾರಾಯಣ. ನಂತರ ಕವಿಗೋಷ್ಠಿ. <br /> ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ. ಬಸವನಗುಡಿ. ಮಧ್ಯಾಹ್ನ 3.<br /> <br /> <span style="color: #ff0000">ಸಮಗ್ರ ನಾಟಕ</span><br /> ಬೋಧಿ ಟ್ರಸ್ಟ್ ಕಲ್ಮಡ್ಕ: ಭಾನುವಾರ ಟ್ರಸ್ಟ್ನ ದಶಮಾನೋತ್ಸವ ಸಂಭ್ರಮ. ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರಿಂದ ‘ಸಮಗ್ರ ನಾಟಕಗಳು- ಸಂಪುಟ 2,3,4’ ಹಾಗೂ ‘ಐದು ಕವನಗಳು’ (ಲೇಖಕ: ರಾಮಚಂದ್ರ ದೇವ) ಕೃತಿಗಳ ಲೋಕಾರ್ಪಣೆ. ಬೇಂದ್ರೆ ಕಾವ್ಯೋತ್ಸವದಲ್ಲಿ: ಸಿ.ಆರ್. ಸಿಂಹ , ಶ್ರೀನಿವಾಸ ಪ್ರಭು, ಎನ್. ಮಂಗಳಾ, ರಘುನಂದನ, ಕಲ್ಪನಾ ನಾಗನಾಥ್. <br /> <strong>ಅಧ್ಯಕ್ಷತೆ:</strong> ಡಾ. ಎಚ್. ಎಸ್.ವೆಂಕಟೇಶ ಮೂರ್ತಿ. <br /> <strong>ಸ್ಥಳ: </strong>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ. ಬಸವನಗುಡಿ. ಬೆಳಿಗ್ಗೆ 10.</p>.<p><span style="color: #ff0000">ಪ್ರಸನ್ನ ಚರಿತ್ರೆ...</span></p>.<p>ಭಾನುವಾರ ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಶ್ರೀಗಳಿಂದ ‘ಪ್ರಸನ್ನ ಶ್ರೀನಿವಾಸದಾಸರ ಚರಿತ್ರೆ’ ಕೃತಿ ಲೋಕಾರ್ಪಣೆ. <br /> <strong>ಸ್ಥಳ; </strong>ಮಾಧ್ವ ಸಂಘ, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ. ಸಂಜೆ 5.<br /> <br /> <span style="color: #ff0000">ಕೊಡ್ಲೆಕೆರೆ ನೆರಳು</span><br /> <strong>ವಸಂತ ಪ್ರಕಾಶನ: </strong>ಭಾನುವಾರ ಮಹಾಬಲಮೂರ್ತಿ ಕೊಡ್ಲೆಕೆರೆಯವರ ‘ನೆರಳು ಮತ್ತು ಇತರ ಆಯ್ದ ಕಥೆಗಳು’ ಕೃತಿ ಲೋಕಾರ್ಪಣೆ. <br /> <strong>ಸಾನ್ನಿಧ್ಯ: </strong>ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ. ಅತಿಥಿಗಳು: ಪ್ರೊ.ಜಿ. ವೆಂಕಟಸುಬ್ಬಯ್ಯ, ಡಾ.ಗಿರಡ್ಡಿ ಗೋವಿಂದ ರಾಜು, ಡಾ.ಎಲ್.ಜಿ. ಮೀರಾ, ಚಿರಂಜೀವಿ ಸಿಂಗ್, ಡಾ. ಸುರೇಂದ್ರನಾಥ್ ಮಿಣಜಗಿ, ಅರ್ಚನಾ ಸುರಾನ. <br /> <strong>ಸ್ಥಳ: </strong>ಸುರಾನ ಕಾಲೇಜು, ಸೌತ್ ಎಂಡ್ ಸರ್ಕಲ್, ಜಯನಗರ. ಬೆಳಿಗ್ಗೆ 10. ಮಾಹಿತಿಗೆ: 94483 13270.<br /> <br /> <span style="color: #ff0000">ಚುಟುಕು... ಬಾಸ್...</span><br /> <strong>ಪುಸ್ತಕ ಪ್ರಕಾಶನ, ರಿಲಯನ್ಸ್ ಟೈಂಔಟ್: <br /> </strong><br /> ಭಾನುವಾರ ಬೆಳಿಗ್ಗೆ 11ಕ್ಕೆ ಡಾ. ಕೆ. ಚಿದಾನಂದಗೌಡ ಅವರ ಅಂಕಣ ಬರಹಗಳ ಸಂಗ್ರಹ ‘ಬದುಕು ಬೆಳಕು, ಚುಟುಕು ಎರಡನೇ ಆವೃತ್ತಿ’ ಲೋಕಾರ್ಪಣೆ. <br /> <br /> <strong>ಅತಿಥಿಗಳು</strong>: ಡಾ. ಎಚ್. ಮಹೇಶಪ್ಪ, ಪ್ರೊ.ಎಂ. ಕೃಷ್ಣಯ್ಯ, ವೀರೇಶಾನಂದ ಸ್ವಾಮೀಜಿ, ಸುಧಾ ಮೂರ್ತಿ, ಗುರುರಾಜ ಕರ್ಜಗಿ. <br /> ಸಂಜೆ 5.30ಕ್ಕೆ ವಿಜಯ್ ನಾಯರ್ ಬರೆದ ‘ದಿ ಬಾಸ್ ಈಸ್ ನಾಟ್ ಯುವರ್ ಫ್ರೆಂಡ್’ ಕೃತಿ ಲೋಕಾರ್ಪಣೆ. ನಂತರ ಲೇಖಕರೊಂದಿಗೆ ಸಂವಾದ. <br /> <br /> ಸ್ಥಳ; ರಿಲಯನ್ಸ್ ಟೈಂ ಔಟ್, ಕನ್ನಿಂಗ್ಹ್ಯಾಂ ರಸ್ತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>