<p><strong>ಒಂದು ಹನಿ ಬೆಳಕು, ಮೈಕೆಲೇಂಜಲೊ<br /> </strong>ಅಂಕಿತ ಪ್ರಕಾಶನ: ಭಾನುವಾರ ಡಾ.ಸಿ. ರವೀಂದ್ರನಾಥ್ ಅನುವಾದಿಸಿರುವ `ಒಂದು ಹನಿ ಬೆಳಕು~ (ವಿವಿಧ ಕವಿಗಳ ಜಪಾನಿ ಹಾಯ್ಕುಗಳು) ಮತ್ತು ಎನ್.ಎಸ್. ನಾಗರಾಜ್ ನುಗ್ಗೇನಹಳ್ಳಿ ಅನುವಾದಿಸಿರುವ `ಮೈಕೆಲೇಂಜಲೊ~ (ವಿಶ್ವವಿಖ್ಯಾತ ಶಿಲ್ಪಿಯ ಜೀವನ ಚರಿತ್ರೆ. <br /> <br /> ಮೂಲ: ಇರ್ವಿಂಗ್ ಸ್ಟೋನ್) ಕೃತಿಗಳ ಲೋಕಾರ್ಪಣೆ. ಅತಿಥಿಗಳು: ಡಾ.ಚಂದ್ರಶೇಖರ ಪಾಟೀಲ, ಜೋಗಿ. ಸ್ಥಳ: ಅಂಕಿತ ಆವರಣ, ನಂ 53, ಗಾಂಧಿಬಜಾರ್, ಮುಖ್ಯರಸ್ತೆ, ಬಸವನಗುಡಿ. ಬೆಳಿಗ್ಗೆ 10.30.<br /> <br /> <strong>ಯು ಆರ್ ಸಾಹಿತ್ಯ</strong><br /> ಕರ್ನಾಟಕ ಸಾಹಿತ್ಯ ಅಕಾಡಮಿ, ಕನ್ನಡ ಸ್ನಾತಕೋತ್ತರ ಕೇಂದ್ರ ಮತ್ತು ಕನ್ನಡ ವಿಭಾಗ: ಶನಿವಾರ ಡಾ.ಯು.ಆರ್. ಅನಂತಮೂರ್ತಿ- ಸಾಹಿತ್ಯ ಚಿಂತನ ವಿಚಾರ ಸಂಕಿರಣ. ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅವರಿಂದ `ಯು.ಆರ್. ಅನಂತಮೂರ್ತಿ~ ಕೃತಿ ಲೋಕಾರ್ಪಣೆ. ಅತಿಥಿಗಳು: ಡಾ.ಯು.ಆರ್.ಅನಂತಮೂರ್ತಿ, ಡಾ.ವೂಡೇ ಪಿ.ಕೃಷ್ಣ, ಶೂದ್ರ ಶ್ರೀನಿವಾಸ್. ಅಧ್ಯಕ್ಷತೆ: ಪ್ರೊ.ಎಂ.ಎಚ್. ಕೃಷ್ಣಯ್ಯ.<br /> <br /> ನಂತರ ವಿಚಾರ ಸಂಕಿರಣ. ಕಥಾ ಸಾಹಿತ್ಯ (ಪ್ರೊ.ಸಿ. ನಾಗಣ್ಣ), ಕಾದಂಬರಿ (ಡಾ.ಸಿರಾಜ್ ಅಹಮದ್), ವಿಮರ್ಶೆ/ವಿಚಾರ ಸಾಹಿತ್ಯ (ಎಸ್.ಆರ್. ವಿಜಯಶಂಕರ್). ಅನಂತಮೂರ್ತಿ ಅವರೊಂದಿಗೆ ಡಾ.ವಿಜಯಾ, ಡಾ.ಕೆ.ಸತ್ಯನಾರಾಯಣ, ಡಾ. ಎಂ.ಎಸ್. ಆಶಾದೇವಿ, ಚಂದ್ರಶೇಖರ ಆಲೂರು, ಡಾ.ಜಿ.ಪ್ರಶಾಂತ ನಾಯಕ್ ಅವರ ಸಂವಾದ. ಅಧ್ಯಕ್ಷತೆ: ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ. ಸ್ಥಳ: ಶೇಷಾದ್ರಿಪುರಂ ಕಾಲೇಜು ಸಭಾಂಗಣ, ಶೇಷಾದ್ರಿಪುರಂ. ಬೆಳಿಗ್ಗೆ 11.<br /> <strong><br /> ಡಾ. ಬಾಬಾಸಾಹೇಬ್ ಅಂಬೇಡ್ಕರ್</strong><br /> ರಾಷ್ಟ್ರೋತ್ಥಾನ ಸಾಹಿತ್ಯ: ಶನಿವಾರ ಭಂತೆ ರಾಹುಲ ಬೋಧಿ ಮಹಾಥೇರೋ ಅವರಿಂದ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿರುವ `ಸಾಮಾಜಿಕ ಕ್ರಾಂತಿಸೂರ್ಯ ಡಾ.ಬಾಬಾಸಾಹೇಬ್ ಅಂಬೇಡ್ಕರ್~ ಕೃತಿ ಲೋಕಾರ್ಪಣೆ (ಮರಾಠಿ ಮೂಲ: ದತ್ತೋಪಂತ ಠೇಂಗಡಿ).<br /> <br /> ಇದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಜೀವನ ಕುರಿತ ಒಂದು ಅಧ್ಯಯನಪೂರ್ಣ ಶಬ್ದಚಿತ್ರ. ಠೇಂಗಡಿ ಅವರು ಅಂಬೇಡ್ಕರ್ ಅವರ ಬದುಕಿನ ಕೊನೆಯ ನಾಲ್ಕು ವರ್ಷ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು. ಗಂಭೀರ ವೈಚಾರಿಕ ಮಟ್ಟದಲ್ಲಿ ಅವರಿಬ್ಬರಿಗೂ ಸಂವಾದ ನಡೆಯುತ್ತಿತ್ತು. <br /> <br /> ದಲಿತ ಸಮುದಾಯದ ಏಳ್ಗೆಗಾಗಿ ಅವರು ನಡೆಸಿದ ಹೋರಾಟಗಳು, ಅವರ ಚಿಂತನೆಯ ಆಳ ಮತ್ತು ವಿಸ್ತಾರ, ಸಂವಿಧಾನ ರಚನೆಯಲ್ಲಿನ ಪಾತ್ರ ಹಾಗೂ ಮತ್ತಿತರ ವಿಷಯಗಳನ್ನು ಓದುಗರಿಗೆ ದರ್ಶನ ಮಾಡಿಸಿದ್ದಾರೆ.<br /> <br /> ಕೃತಿ ಕುರಿತು: ದತ್ತಾತ್ರೇಯ ಹೊಸಬಾಳೆ. ಸಾನ್ನಿಧ್ಯ: ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು. ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಸಂಜೆ 6.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒಂದು ಹನಿ ಬೆಳಕು, ಮೈಕೆಲೇಂಜಲೊ<br /> </strong>ಅಂಕಿತ ಪ್ರಕಾಶನ: ಭಾನುವಾರ ಡಾ.ಸಿ. ರವೀಂದ್ರನಾಥ್ ಅನುವಾದಿಸಿರುವ `ಒಂದು ಹನಿ ಬೆಳಕು~ (ವಿವಿಧ ಕವಿಗಳ ಜಪಾನಿ ಹಾಯ್ಕುಗಳು) ಮತ್ತು ಎನ್.ಎಸ್. ನಾಗರಾಜ್ ನುಗ್ಗೇನಹಳ್ಳಿ ಅನುವಾದಿಸಿರುವ `ಮೈಕೆಲೇಂಜಲೊ~ (ವಿಶ್ವವಿಖ್ಯಾತ ಶಿಲ್ಪಿಯ ಜೀವನ ಚರಿತ್ರೆ. <br /> <br /> ಮೂಲ: ಇರ್ವಿಂಗ್ ಸ್ಟೋನ್) ಕೃತಿಗಳ ಲೋಕಾರ್ಪಣೆ. ಅತಿಥಿಗಳು: ಡಾ.ಚಂದ್ರಶೇಖರ ಪಾಟೀಲ, ಜೋಗಿ. ಸ್ಥಳ: ಅಂಕಿತ ಆವರಣ, ನಂ 53, ಗಾಂಧಿಬಜಾರ್, ಮುಖ್ಯರಸ್ತೆ, ಬಸವನಗುಡಿ. ಬೆಳಿಗ್ಗೆ 10.30.<br /> <br /> <strong>ಯು ಆರ್ ಸಾಹಿತ್ಯ</strong><br /> ಕರ್ನಾಟಕ ಸಾಹಿತ್ಯ ಅಕಾಡಮಿ, ಕನ್ನಡ ಸ್ನಾತಕೋತ್ತರ ಕೇಂದ್ರ ಮತ್ತು ಕನ್ನಡ ವಿಭಾಗ: ಶನಿವಾರ ಡಾ.ಯು.ಆರ್. ಅನಂತಮೂರ್ತಿ- ಸಾಹಿತ್ಯ ಚಿಂತನ ವಿಚಾರ ಸಂಕಿರಣ. ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅವರಿಂದ `ಯು.ಆರ್. ಅನಂತಮೂರ್ತಿ~ ಕೃತಿ ಲೋಕಾರ್ಪಣೆ. ಅತಿಥಿಗಳು: ಡಾ.ಯು.ಆರ್.ಅನಂತಮೂರ್ತಿ, ಡಾ.ವೂಡೇ ಪಿ.ಕೃಷ್ಣ, ಶೂದ್ರ ಶ್ರೀನಿವಾಸ್. ಅಧ್ಯಕ್ಷತೆ: ಪ್ರೊ.ಎಂ.ಎಚ್. ಕೃಷ್ಣಯ್ಯ.<br /> <br /> ನಂತರ ವಿಚಾರ ಸಂಕಿರಣ. ಕಥಾ ಸಾಹಿತ್ಯ (ಪ್ರೊ.ಸಿ. ನಾಗಣ್ಣ), ಕಾದಂಬರಿ (ಡಾ.ಸಿರಾಜ್ ಅಹಮದ್), ವಿಮರ್ಶೆ/ವಿಚಾರ ಸಾಹಿತ್ಯ (ಎಸ್.ಆರ್. ವಿಜಯಶಂಕರ್). ಅನಂತಮೂರ್ತಿ ಅವರೊಂದಿಗೆ ಡಾ.ವಿಜಯಾ, ಡಾ.ಕೆ.ಸತ್ಯನಾರಾಯಣ, ಡಾ. ಎಂ.ಎಸ್. ಆಶಾದೇವಿ, ಚಂದ್ರಶೇಖರ ಆಲೂರು, ಡಾ.ಜಿ.ಪ್ರಶಾಂತ ನಾಯಕ್ ಅವರ ಸಂವಾದ. ಅಧ್ಯಕ್ಷತೆ: ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ. ಸ್ಥಳ: ಶೇಷಾದ್ರಿಪುರಂ ಕಾಲೇಜು ಸಭಾಂಗಣ, ಶೇಷಾದ್ರಿಪುರಂ. ಬೆಳಿಗ್ಗೆ 11.<br /> <strong><br /> ಡಾ. ಬಾಬಾಸಾಹೇಬ್ ಅಂಬೇಡ್ಕರ್</strong><br /> ರಾಷ್ಟ್ರೋತ್ಥಾನ ಸಾಹಿತ್ಯ: ಶನಿವಾರ ಭಂತೆ ರಾಹುಲ ಬೋಧಿ ಮಹಾಥೇರೋ ಅವರಿಂದ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿರುವ `ಸಾಮಾಜಿಕ ಕ್ರಾಂತಿಸೂರ್ಯ ಡಾ.ಬಾಬಾಸಾಹೇಬ್ ಅಂಬೇಡ್ಕರ್~ ಕೃತಿ ಲೋಕಾರ್ಪಣೆ (ಮರಾಠಿ ಮೂಲ: ದತ್ತೋಪಂತ ಠೇಂಗಡಿ).<br /> <br /> ಇದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಜೀವನ ಕುರಿತ ಒಂದು ಅಧ್ಯಯನಪೂರ್ಣ ಶಬ್ದಚಿತ್ರ. ಠೇಂಗಡಿ ಅವರು ಅಂಬೇಡ್ಕರ್ ಅವರ ಬದುಕಿನ ಕೊನೆಯ ನಾಲ್ಕು ವರ್ಷ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು. ಗಂಭೀರ ವೈಚಾರಿಕ ಮಟ್ಟದಲ್ಲಿ ಅವರಿಬ್ಬರಿಗೂ ಸಂವಾದ ನಡೆಯುತ್ತಿತ್ತು. <br /> <br /> ದಲಿತ ಸಮುದಾಯದ ಏಳ್ಗೆಗಾಗಿ ಅವರು ನಡೆಸಿದ ಹೋರಾಟಗಳು, ಅವರ ಚಿಂತನೆಯ ಆಳ ಮತ್ತು ವಿಸ್ತಾರ, ಸಂವಿಧಾನ ರಚನೆಯಲ್ಲಿನ ಪಾತ್ರ ಹಾಗೂ ಮತ್ತಿತರ ವಿಷಯಗಳನ್ನು ಓದುಗರಿಗೆ ದರ್ಶನ ಮಾಡಿಸಿದ್ದಾರೆ.<br /> <br /> ಕೃತಿ ಕುರಿತು: ದತ್ತಾತ್ರೇಯ ಹೊಸಬಾಳೆ. ಸಾನ್ನಿಧ್ಯ: ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು. ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಸಂಜೆ 6.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>