<p><strong>ನೆಲಮಂಗಲ:</strong> ಚನ್ನಾದೇವಿ ಅಗ್ರಹಾರ ಗ್ರಾಮದ ಚಿಗುರು ಸ್ವಸಸಹಾಯ ಸಂಘದ 7ನೇ ವಾರ್ಷಿಕೋತ್ಸವದ ಪ್ರಯುಕ್ತ ಕೃಷಿ ಮತ್ತು ರಂಗಭೂಮಿಯ ಸಾಧಕರಿಗೆ, ಗ್ರಾಮದ ಹಿರಿಯರಿಗೆ, ಪ್ರೌಢಶಾಲೆಯ ಪ್ರತಿಭಾವಂತರಿಗೆ ಸನ್ಮಾನ ಮಂಗಳವಾರ ನಡೆಯಿತು.<br /> <br /> ಜನಪದ ವಿದ್ವಾಂಸ ಡಾ.ಟಿ.ಗೋವಿಂದರಾಜು ಸನ್ಮಾನಿಸಿ, `ಗ್ರಾಮೀಣ ಭಾರತದ ಪುನರ್ನಿರ್ಮಾಣಕ್ಕೆ ಗ್ರಾಮಗಳು ಸಶಕ್ತವಾಗುವ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಚನ್ನಾದೇವಿ ಅಗ್ರಹಾರ ಗ್ರಾಮದ ಯುವಕರು ಕೃಷಿ ಮತ್ತು ಪಶುಪಾಲನೆಯತ್ತ ಮುಖ ಮಾಡಿರುವುದು ಆರೋಗ್ಯಕರ ಬೆಳವಣಿಗೆ' ಎಂದರು.<br /> <br /> ನಗರದ ಭುವನೇಶ್ವರಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಸಿ.ನರಸಿಂಹಲು ರೆಡ್ಡಿ ಪಶುಪಾಲನಾ ಸಾಧಕರನ್ನು ಸನ್ಮಾನಿಸಿದರು. ಲಯನ್ ನರಸಿಂಹಯ್ಯ ಗಿಡ ನೆಟ್ಟು ಸಭೆ ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ:</strong> ಚನ್ನಾದೇವಿ ಅಗ್ರಹಾರ ಗ್ರಾಮದ ಚಿಗುರು ಸ್ವಸಸಹಾಯ ಸಂಘದ 7ನೇ ವಾರ್ಷಿಕೋತ್ಸವದ ಪ್ರಯುಕ್ತ ಕೃಷಿ ಮತ್ತು ರಂಗಭೂಮಿಯ ಸಾಧಕರಿಗೆ, ಗ್ರಾಮದ ಹಿರಿಯರಿಗೆ, ಪ್ರೌಢಶಾಲೆಯ ಪ್ರತಿಭಾವಂತರಿಗೆ ಸನ್ಮಾನ ಮಂಗಳವಾರ ನಡೆಯಿತು.<br /> <br /> ಜನಪದ ವಿದ್ವಾಂಸ ಡಾ.ಟಿ.ಗೋವಿಂದರಾಜು ಸನ್ಮಾನಿಸಿ, `ಗ್ರಾಮೀಣ ಭಾರತದ ಪುನರ್ನಿರ್ಮಾಣಕ್ಕೆ ಗ್ರಾಮಗಳು ಸಶಕ್ತವಾಗುವ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಚನ್ನಾದೇವಿ ಅಗ್ರಹಾರ ಗ್ರಾಮದ ಯುವಕರು ಕೃಷಿ ಮತ್ತು ಪಶುಪಾಲನೆಯತ್ತ ಮುಖ ಮಾಡಿರುವುದು ಆರೋಗ್ಯಕರ ಬೆಳವಣಿಗೆ' ಎಂದರು.<br /> <br /> ನಗರದ ಭುವನೇಶ್ವರಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಸಿ.ನರಸಿಂಹಲು ರೆಡ್ಡಿ ಪಶುಪಾಲನಾ ಸಾಧಕರನ್ನು ಸನ್ಮಾನಿಸಿದರು. ಲಯನ್ ನರಸಿಂಹಯ್ಯ ಗಿಡ ನೆಟ್ಟು ಸಭೆ ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>