<p><strong>ಬೆಂಗಳೂರು: </strong>ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ ವತಿಯಿಂದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಕಿಶೋರ ಪ್ರತಿಭೆ ವಿಭಾಗದಲ್ಲಿ ವಿಜೇತರಾದ ಪಟ್ಟಿ ಪ್ರಕಟ ಮಾಡಿದೆ.<br /> <br /> ಸುಗಮ ಸಂಗೀತ- ಎನ್.ವಿ.ಅನಿರುದ್ಧ (ಪ್ರಥಮ), ಎಸ್.ಜಿ.ಹರ್ಷಿತಾ ರಾವ್ (ದ್ವಿತೀಯ), ಎಸ್.ಹೇಮಾವತಿ (ತೃತೀಯ), ಕರ್ನಾಟಕ ವಾದ್ಯ ಸಂಗೀತ- ಕಲಾಧರಿ ಭವಾನಿ (ಪ್ರಥಮ), ಶಶಾಂಕ ಎಸ್.ಪುರಾಣಿಕ್ (ದ್ವಿತೀಯ), ಪಿ.ಚಿನ್ಮಯಿ (ತೃತೀಯ), ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ- ರೇವಂತ್ ಆರ್.ಮಾಳಿಗೆ (ಪ್ರಥಮ), ಏಕಪಾತ್ರ ಅಭಿನಯ- ಶಿವಪ್ರಸಾದ್ (ಪ್ರಥಮ), ಡಿ.ವಿಕ್ರಂ ಪೈ (ದ್ವಿತೀಯ), ಜಾನಪದ ಗೀತೆಗಳು- <br /> <br /> ಹೇಮಂತ ಕುಮಾರ್ (ಪ್ರಥಮ), ಜಿ.ಪ್ರಜ್ವಲ್ (ದ್ವಿತೀಯ), ಡಿ.ವಿ.ಚೈತ್ರಾ (ತೃತೀಯ), ಚಿತ್ರಕಲೆ- ಪಿ.ಜೆ.ಮೃದುಲಾ ಜೈನ್ (ಪ್ರಥಮ), ಕೆ.ದೀಪಿಕಾ (ದ್ವಿತೀಯ), ಎಸ್.ವರ್ಷಾ (ತೃತೀಯ), ಭರತನಾಟ್ಯ ಪ್ರಿಯಾಂಕ ಜೆ.ರಾವ್ (ಪ್ರಥಮ), ಅನುಷಾ ಶ್ರೀಧರ್ (ದ್ವಿತೀಯ), ದೇವಿಕಾ ಪರಮೇಶ್ವರ್ (ತೃತೀಯ) ವಿಜೇತರಾಗಿರುವುದಾಗಿ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ ವತಿಯಿಂದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಕಿಶೋರ ಪ್ರತಿಭೆ ವಿಭಾಗದಲ್ಲಿ ವಿಜೇತರಾದ ಪಟ್ಟಿ ಪ್ರಕಟ ಮಾಡಿದೆ.<br /> <br /> ಸುಗಮ ಸಂಗೀತ- ಎನ್.ವಿ.ಅನಿರುದ್ಧ (ಪ್ರಥಮ), ಎಸ್.ಜಿ.ಹರ್ಷಿತಾ ರಾವ್ (ದ್ವಿತೀಯ), ಎಸ್.ಹೇಮಾವತಿ (ತೃತೀಯ), ಕರ್ನಾಟಕ ವಾದ್ಯ ಸಂಗೀತ- ಕಲಾಧರಿ ಭವಾನಿ (ಪ್ರಥಮ), ಶಶಾಂಕ ಎಸ್.ಪುರಾಣಿಕ್ (ದ್ವಿತೀಯ), ಪಿ.ಚಿನ್ಮಯಿ (ತೃತೀಯ), ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ- ರೇವಂತ್ ಆರ್.ಮಾಳಿಗೆ (ಪ್ರಥಮ), ಏಕಪಾತ್ರ ಅಭಿನಯ- ಶಿವಪ್ರಸಾದ್ (ಪ್ರಥಮ), ಡಿ.ವಿಕ್ರಂ ಪೈ (ದ್ವಿತೀಯ), ಜಾನಪದ ಗೀತೆಗಳು- <br /> <br /> ಹೇಮಂತ ಕುಮಾರ್ (ಪ್ರಥಮ), ಜಿ.ಪ್ರಜ್ವಲ್ (ದ್ವಿತೀಯ), ಡಿ.ವಿ.ಚೈತ್ರಾ (ತೃತೀಯ), ಚಿತ್ರಕಲೆ- ಪಿ.ಜೆ.ಮೃದುಲಾ ಜೈನ್ (ಪ್ರಥಮ), ಕೆ.ದೀಪಿಕಾ (ದ್ವಿತೀಯ), ಎಸ್.ವರ್ಷಾ (ತೃತೀಯ), ಭರತನಾಟ್ಯ ಪ್ರಿಯಾಂಕ ಜೆ.ರಾವ್ (ಪ್ರಥಮ), ಅನುಷಾ ಶ್ರೀಧರ್ (ದ್ವಿತೀಯ), ದೇವಿಕಾ ಪರಮೇಶ್ವರ್ (ತೃತೀಯ) ವಿಜೇತರಾಗಿರುವುದಾಗಿ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>