<p><br /> ಶಿವಮೊಗ್ಗ: ಹರಕೆರೆ ಸಮೀಪದ ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಶವಗಳು ಬುಧವಾರ ಬೆಳಿಗ್ಗೆ ಪತ್ತೆಯಾಗಿವೆ. <br /> <br /> ನಗರದ ಪಿಂಗಾರ ಬಾರ್ನಲ್ಲಿ ಕಾರ್ಯ ರ್ನಿಹಿಸುತ್ತಿದ್ದ ನವೀನ್ (23) ಮತ್ತು ಹೊಸ ಹುಡ್ಕೋ ಕಾಲೊನಿಯ ಆರಿಫ್ (18) ಮೃತಪಟ್ಟವರು. ಈ ಇಬ್ಬರು ಮತ್ತು ಸಂಜಯ್ ಎಂಬುವರು ಸೇರಿ ಮಂಗಳವಾರ ಈಜಲು ತುಂಗಾ ನದಿಗೆ ತೆರಳಿದ್ದರು. <br /> <br /> ನವೀನ್ ಮತ್ತು ಆರಿಫ್ ನದಿಯಲ್ಲಿ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಆದರೆ, ಸಂಜಯ್ ನದಿಗೆ ಇಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಶಿವಮೊಗ್ಗ: ಹರಕೆರೆ ಸಮೀಪದ ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಶವಗಳು ಬುಧವಾರ ಬೆಳಿಗ್ಗೆ ಪತ್ತೆಯಾಗಿವೆ. <br /> <br /> ನಗರದ ಪಿಂಗಾರ ಬಾರ್ನಲ್ಲಿ ಕಾರ್ಯ ರ್ನಿಹಿಸುತ್ತಿದ್ದ ನವೀನ್ (23) ಮತ್ತು ಹೊಸ ಹುಡ್ಕೋ ಕಾಲೊನಿಯ ಆರಿಫ್ (18) ಮೃತಪಟ್ಟವರು. ಈ ಇಬ್ಬರು ಮತ್ತು ಸಂಜಯ್ ಎಂಬುವರು ಸೇರಿ ಮಂಗಳವಾರ ಈಜಲು ತುಂಗಾ ನದಿಗೆ ತೆರಳಿದ್ದರು. <br /> <br /> ನವೀನ್ ಮತ್ತು ಆರಿಫ್ ನದಿಯಲ್ಲಿ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಆದರೆ, ಸಂಜಯ್ ನದಿಗೆ ಇಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>