<p><strong>ಮಾನವೀಯತೆ</strong><br /> `ಮೃಗಾಲಯದಲ್ಲಿ ದತ್ತು ಪರ್ವ~ ಲೇಖನ ಸಮಾಜದಲ್ಲಿ ಇನ್ನೂ ಮಾನವೀಯತೆ ಜೀವಂತ ಇರುವುದಕ್ಕೆ ಸಾಕ್ಷಿ. ಖಗ, ಮೃಗಗಳ ದತ್ತು ಪಡೆದ ಎಲ್ಲಾ ಸಹೃದಯ ದಾನಿಗಳಿಗೆ ಅಭಿನಂದನೆಗಳು.<br /> <br /> ಈ ದತ್ತು ಪರ್ವವನ್ನು ಮೊದಲು ಪ್ರಾರಂಭಿಸಿದವರು ಯಾರೆಂಬ ಮಾಹಿತಿ ಇದ್ದರೆ, ಅದನ್ನೂ ಪ್ರಕಟಿಸಿದರೆ ತುಂಬಾ ಒಳ್ಳೆಯದು. ಲೇಖಕ ಲಕ್ಷ್ಮಣ ಟಿ. ನಾಯ್ಕ ಅವರಿಗೆ ಧನ್ಯವಾದಗಳು.<br /> <strong> -ಕ. ಗೋ. ಚಂದ್ರಶೇಖರಾಚಾರಿ ಬೆಂಗಳೂರು.<br /> </strong><br /> <strong>ಸಂಗ್ರಹಯೋಗ್ಯ</strong><br /> ಬದುಕು ಕೊಟ್ಟ ಚೆರಿಷ್ಮಾ ಗುಲಾಬಿ ಚಿತ್ರ ಲೇಖನ (ಅರುಣಾ ಎಂ. ಜಿ) ತುಂಡು ಭೂಮಿ ದುಂಡು ಫಲದ ಆರ್ಥಿಕ ನೀತಿ ಸಾದರಪಡಿಸಿತ್ತು. ಕೇವಲ 10 ಗುಂಟೆ ಭೂಮಿಯಲ್ಲಿ ಚೆರಿಷ್ಮಾ ಗುಲಾಬಿ ಬೆಳೆದು ಬದುಕು ಸಾಗಿಸಿರುವ ಧನಂಜಯ ರೈತರಿಗೆ ಮಾದರಿಯಾಗಿ ಕಂಗೊಳಿಸಿದ್ದಾರೆ. <br /> <br /> ಚೆರಿಷ್ಮಾ ಗುಲಾಬಿ ಹೇಗೆ ಬೆಳೆಯಬೇಕು, ಮಾರುಕಟ್ಟೆ ಹೇಗಿದೆ ಈ ಎಲ್ಲಾ ವಿವರ ನೀಡಿದ 26ರ ಸಂಚಿಕೆ ಸಂಗ್ರಹಯೋಗ್ಯ.<br /> <strong> -ಎಚ್. ಆನಂದ ಕುಮಾರ್. ಚಿತ್ರದುರ್ಗ.<br /> </strong><br /> <strong>ಮನಮಿಡಿಯಿತು</strong><br /> ಸಿದ್ದಿಕ್ ನೀರಾಜೆಯವರ `ಜೀವನ ಜ್ಯೋತಿಗೆ ಈ ಮಕ್ಕಳೆಂದರೆ ಪ್ರೀತಿ~ ಲೇಖನ ಓದಿ ಮನ ಮಿಡಿಯಿತು. 68 ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ಫಾದರ್ ಸಕಾರಿಯಾ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ.<br /> <strong> -ಎಚ್. ಭೀಮರಾವ್ ವಾಷ್ಠರ್, ಸುಳ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾನವೀಯತೆ</strong><br /> `ಮೃಗಾಲಯದಲ್ಲಿ ದತ್ತು ಪರ್ವ~ ಲೇಖನ ಸಮಾಜದಲ್ಲಿ ಇನ್ನೂ ಮಾನವೀಯತೆ ಜೀವಂತ ಇರುವುದಕ್ಕೆ ಸಾಕ್ಷಿ. ಖಗ, ಮೃಗಗಳ ದತ್ತು ಪಡೆದ ಎಲ್ಲಾ ಸಹೃದಯ ದಾನಿಗಳಿಗೆ ಅಭಿನಂದನೆಗಳು.<br /> <br /> ಈ ದತ್ತು ಪರ್ವವನ್ನು ಮೊದಲು ಪ್ರಾರಂಭಿಸಿದವರು ಯಾರೆಂಬ ಮಾಹಿತಿ ಇದ್ದರೆ, ಅದನ್ನೂ ಪ್ರಕಟಿಸಿದರೆ ತುಂಬಾ ಒಳ್ಳೆಯದು. ಲೇಖಕ ಲಕ್ಷ್ಮಣ ಟಿ. ನಾಯ್ಕ ಅವರಿಗೆ ಧನ್ಯವಾದಗಳು.<br /> <strong> -ಕ. ಗೋ. ಚಂದ್ರಶೇಖರಾಚಾರಿ ಬೆಂಗಳೂರು.<br /> </strong><br /> <strong>ಸಂಗ್ರಹಯೋಗ್ಯ</strong><br /> ಬದುಕು ಕೊಟ್ಟ ಚೆರಿಷ್ಮಾ ಗುಲಾಬಿ ಚಿತ್ರ ಲೇಖನ (ಅರುಣಾ ಎಂ. ಜಿ) ತುಂಡು ಭೂಮಿ ದುಂಡು ಫಲದ ಆರ್ಥಿಕ ನೀತಿ ಸಾದರಪಡಿಸಿತ್ತು. ಕೇವಲ 10 ಗುಂಟೆ ಭೂಮಿಯಲ್ಲಿ ಚೆರಿಷ್ಮಾ ಗುಲಾಬಿ ಬೆಳೆದು ಬದುಕು ಸಾಗಿಸಿರುವ ಧನಂಜಯ ರೈತರಿಗೆ ಮಾದರಿಯಾಗಿ ಕಂಗೊಳಿಸಿದ್ದಾರೆ. <br /> <br /> ಚೆರಿಷ್ಮಾ ಗುಲಾಬಿ ಹೇಗೆ ಬೆಳೆಯಬೇಕು, ಮಾರುಕಟ್ಟೆ ಹೇಗಿದೆ ಈ ಎಲ್ಲಾ ವಿವರ ನೀಡಿದ 26ರ ಸಂಚಿಕೆ ಸಂಗ್ರಹಯೋಗ್ಯ.<br /> <strong> -ಎಚ್. ಆನಂದ ಕುಮಾರ್. ಚಿತ್ರದುರ್ಗ.<br /> </strong><br /> <strong>ಮನಮಿಡಿಯಿತು</strong><br /> ಸಿದ್ದಿಕ್ ನೀರಾಜೆಯವರ `ಜೀವನ ಜ್ಯೋತಿಗೆ ಈ ಮಕ್ಕಳೆಂದರೆ ಪ್ರೀತಿ~ ಲೇಖನ ಓದಿ ಮನ ಮಿಡಿಯಿತು. 68 ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ಫಾದರ್ ಸಕಾರಿಯಾ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ.<br /> <strong> -ಎಚ್. ಭೀಮರಾವ್ ವಾಷ್ಠರ್, ಸುಳ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>