<p>ಸುಖ ಸಂಸಾರ ಬಿಟ್ಟು ತಿಂಗಳಾನುಗಟ್ಟಲೆ ದಟ್ಟ ಕಾಡಿನಲ್ಲಿ ಇದ್ದು ಸದಾ ತಮ್ಮನ್ನು ಅಪಾಯಗಳಿಗೆ ಒಡ್ಡಿಕೊಳ್ಳುವ ನಕ್ಸಲರು ತಮಗಾಗಿ ಕೇಳುತ್ತಿರುವುದು ಏನೂ ಇಲ್ಲ. ಅವರು ಕೇಳುತ್ತಿರುವುದು ಶತಮಾನಗಳಿಂದ ಶೋಷಣೆಗೊಳಗಾದವರ ಹಕ್ಕನ್ನು. <br /> <br /> ಅನಿವಾರ್ಯವಾದ ಮೂಲ ಸೌಕರ್ಯಗಳನ್ನು.ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು. ಹಾಗಾಗಿ ಸರ್ಕಾರಗಳು ಅವರಿಗೆ ಕೋವಿಯ ಉತ್ತರ ನೀಡುವುದರ ಬದಲು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಭ್ರಷ್ಟಾಚಾರ ರಹಿತವಾಗಿ ಮೂಲಸೌಕರ್ಯ ದೊರೆಯುವಂತೆ ಶಾಸನ ರೂಪಿಸಲಿ. ನಂತರ ನಕ್ಸಲರೇ ಕೋವಿ ಬದಿಗಿಟ್ಟು ಗಾಂಧೀವಾದಿಗಳಾಗುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಖ ಸಂಸಾರ ಬಿಟ್ಟು ತಿಂಗಳಾನುಗಟ್ಟಲೆ ದಟ್ಟ ಕಾಡಿನಲ್ಲಿ ಇದ್ದು ಸದಾ ತಮ್ಮನ್ನು ಅಪಾಯಗಳಿಗೆ ಒಡ್ಡಿಕೊಳ್ಳುವ ನಕ್ಸಲರು ತಮಗಾಗಿ ಕೇಳುತ್ತಿರುವುದು ಏನೂ ಇಲ್ಲ. ಅವರು ಕೇಳುತ್ತಿರುವುದು ಶತಮಾನಗಳಿಂದ ಶೋಷಣೆಗೊಳಗಾದವರ ಹಕ್ಕನ್ನು. <br /> <br /> ಅನಿವಾರ್ಯವಾದ ಮೂಲ ಸೌಕರ್ಯಗಳನ್ನು.ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು. ಹಾಗಾಗಿ ಸರ್ಕಾರಗಳು ಅವರಿಗೆ ಕೋವಿಯ ಉತ್ತರ ನೀಡುವುದರ ಬದಲು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಭ್ರಷ್ಟಾಚಾರ ರಹಿತವಾಗಿ ಮೂಲಸೌಕರ್ಯ ದೊರೆಯುವಂತೆ ಶಾಸನ ರೂಪಿಸಲಿ. ನಂತರ ನಕ್ಸಲರೇ ಕೋವಿ ಬದಿಗಿಟ್ಟು ಗಾಂಧೀವಾದಿಗಳಾಗುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>