<p><strong>ಜನವರಿ 14, ಶನಿವಾರ<br /> ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ:</strong> ಪುರಭವನ, ಜೆ.ಸಿ.ರಸ್ತೆ, ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅವರಿಗೆ ಅಭಿನಂದನಾ ಸಮಾರಂಭ, ಅತಿಥಿಗಳು- ಗೃಹ ಸಚಿವ ಆರ್.ಅಶೋಕ್, ರಾಜ್ಯ ಯೋಜನಾ ಉಪಾಧ್ಯಕ್ಷ ರಾಮಂಚಂದ್ರಗೌಡ, ಸಂಸದ ಡಿ.ಬಿ.ಚಂದ್ರೇಗೌಡ, ಶಾಸಕ ಎಸ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ಸಂಜೆ 6.<br /> <br /> <strong>ವಿದ್ಯಾಮಾನ ವೇದಿಕೆ</strong>: ಕಸ್ತೂರಬಾ ಸಭಾಂಗಣ, ಗಾಂಧಿ ಭವನ, (ಶಿವಾನಂದ ಸರ್ಕಲ್ ಬಳಿ) `ಚಿಲ್ಲರೆ ವ್ಯಾಪಾರ ಮತ್ತು ಮಾಲ್ ವಹಿವಾಟು~ ಒಂದು ಚರ್ಚೆ, ಅತಿಥಿಗಳು- ರೈತ ಮುಖಂಡ ಪ್ರೊ.ಸಿ.ನರಸಿಂಹಪ್ಪ, ವಾಣಿಜ್ಯೋದ್ಯಮಿ ಎನ್.ಎಸ್.ಶ್ರೀನಿವಾಸಮೂರ್ತಿ, ಸಂಜೆ 5.30.<br /> <strong><br /> ಪುಸ್ತಕ ಬಿಡುಗಡೆ</strong><br /> ಲಂಕೇಶ್ ಪ್ರಕಾಶನ: ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಂದ ಫೈಜ್ ಅಹ್ಮದ್ ಫೈಜ್ ಅವರ ನೂರೆಂಟು ಕವನಗಳು, ಪ್ರೀತಿ ಮತ್ತು ಕ್ರಾಂತಿ (ಕನ್ನಡಕ್ಕೆ: ಬಾಗೇಶ್ರೀ). ಅತಿಥಿಗಳು: ಡಾ.ವಿ.ಎಸ್.ಶ್ರೀಧರ, ಎಂ.ಎಸ್. ಆಶಾದೇವಿ. ಅಧ್ಯಕ್ಷತೆ: ಗೌರಿ ಲಂಕೇಶ್. ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಸಂಜೆ 5.<br /> <br /> <strong>ಸಂಕ್ರಾಂತಿ ಸಂಭ್ರಮ<br /> ಭಾರತ ಯುವಕೇಂದ್ರ</strong>: ಸಂಕ್ರಾಂತಿ ಸ್ವಾಗತೋತ್ಸವ 2012ರ ರಮ್ಯ ಚೈತ್ರ ಕಾಲದ ವೈವಿಧ್ಯಮಯ ಸಾಂಸ್ಕೃತಿಕ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ದಂಪತಿಗಳಿಗೆ ವಿಶೇಷ ಅಭಿನಂದನೆ, ನಾಡಿನ ವಿಭಿನ್ನ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಉದ್ಘಾಟನೆ: ನ್ಯಾ.ಎಸ್. ಆರ್.ನಾಯಕ್. ಅಧ್ಯಕ್ಷತೆ: ಎಚ್.ಡಿ. ಕುಮಾರಸ್ವಾಮಿ, ಮಹಿಳೆಯರಿಗೆ ಸಂಕ್ರಾತಿ ಉಡುಗೊರೆ ವಿತರಣೆ: ಎನ್.ಚಲುವರಾಯಸ್ವಾಮಿ. ಪುರಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 11.<br /> <br /> <strong>ಭಗವದ್ಗೀತಾ ಉಪನ್ಯಾಸ</strong><br /> ಭಗವದ್ಗೀತಾ ಚಿತ್ರ ಧ್ವನಿಸುರುಳಿ ಬಿಡುಗಡೆ ಸಮಾರಂಭ ಹಾಗೂ ಭಗವದ್ಗೀತಾ ಉಪನ್ಯಾಸ. ಆಶೀರ್ವಚನ: ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ. ಉಪನ್ಯಾಸ: ಪಾವಗಡ ಪ್ರಕಾಶರಾವ್. ಅಧ್ಯಕ್ಷತೆ: ಶ್ರೀನಿವಾಸ ವರ್ಕೇಡಿ. ಅತಿಥಿ: ಎನ್.ಶ್ರೀನಿವಾಸ್, ಮಹೇಶ್ ಜೋಷಿ. ಸ್ಥಳ: ರಾಗಿಗುಡ್ಡ ಆಂಜನೇಯ ಸ್ವಾಮಿ ದೇವಾಲಯ, ಜಯನಗರ 9ನೇ ಬ್ಲಾಕ್. ಸಂಜೆ 6.30.<br /> <br /> <strong>ಯಕ್ಷಗಾನ</strong><br /> ಸೃಷ್ಟಿ ಸಾಂಸ್ಕೃತಿಕ ಕಲಾಸಂಘ: ಭಾನುವಾರ `ಗದಾಯುದ್ಧ~ ಪೌರಾಣಿಕ ಯಕ್ಷಗಾನ ಪ್ರದರ್ಶನ. ಹಿಮ್ಮೇಳದಲ್ಲಿ ಭಾಗವತರು: ಗುಂಡ್ಮಿ ರಘುರಾಮ ಹೊಳ್ಳ, ಶಂಕರ ಬಾಳೆಕುದ್ರು. ಮೃದಂಗ: ರಾಘವೇಂದ್ರ ಬಿಡುವಾಳ, ಚೆಂಡೆ: ಸುಬ್ರಹ್ಮಣ್ಯ ಭಟ್. ಮುಮ್ಮೇಳದಲ್ಲಿ: ಶ್ರೀಪಾದ ಹೆಗಡೆ ಶುಂಠಿಮನೆ, ವಿನಾಯಕ ಭಟ್, ವಿಶ್ವನಾಥ ಅಡಿಗ, ಜಯರಾಮ ಕಾಂಚನ, ಮಂಜುನಾಥ ಭಟ್, ಪ್ರಕಾಶ ಕಮಲಶಿಲೆ, ವಿಘ್ನೇಶ ಶರ್ಮ. ಸ್ಥಳ: ಪ್ರಸನ್ನ ಮಹಾಗಣಪತಿ, ದೇವಸ್ಥಾನ, ಕೋರಮಂಗಲ. ಸಂಜೆ 6.<br /> <br /> ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು: ಭಾನುವಾರ ಎಸ್.ಸಾವಿತ್ರಮ್ಮ ಮತ್ತು ಪಿ.ಎಂ. ಮಹದೇವಪ್ಪ ದತ್ತಿ ಕಾರ್ಯಕ್ರಮ ಮತ್ತು ಗ್ರಂಥ ಲೋಕಾರ್ಪಣೆ ಪ್ರಯುಕ್ತ ಹೇಳುವುದು-ಕೇಳುವುದು ವಿಶೇಷ ಸಂವಾದ. ಸಂವಾದದಲ್ಲಿ ಭಾಗವಹಿಸುವವರು: ಪ್ರೊ.ಎಚ್.ಎಂ.ಮರುಳಸಿದ್ಧಯ್ಯ, ಡಾ.ಎಂ.ಬಸವಣ್ಣ. ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, 1ನೇ ಮುಖ್ಯ ರಸ್ತೆ, 8ನೇ ಬ್ಲಾಕ್, ಜಯನಗರ. ಬೆಳಿಗ್ಗೆ 10.30.<br /> <br /> ಭಾರತೀಯ ವಿದ್ಯಾಭವನ ಮಾಧ್ಯಮ ಭಾರತಿ: ರೇಸ್ಕೋರ್ಸ್ ಕೋರ್ಸ್ ರಸ್ತೆ. ನಾಗೇಶ್ ಹೆಗಡೆ ಅವರಿಂದ ಡಾ. ನಿರಂಜನವಾನಳ್ಳಿ ಅವರ `ಪತ್ರಿಕಾ ಮಂಡಳಿ ಏನು? ಎತ್ತ?~ ಮತ್ತು `ಬರವಣಿಗೆ ಒಂದು ಕಲೆ~ ಹಾಗೂ ಮಾಧ್ಯಮ ಭಾರತಿಯ `ಸುದ್ದಿ ಸಂತೆ~ ಕೃತಿಗಳ ಲೋಕಾರ್ಪಣೆ. ಉದ್ಘಾಟನೆ: ಅಗ್ರಹಾರ ಕೃಷ್ಣಮೂರ್ತಿ. ಅರಕೆರೆ ಜಯರಾಮ್ ಅವರಿಂದ `ಮಾಧ್ಯಮ ಮೌಲ್ಯ ಆಶಯ ಭಾಷಣ~. ಅಧ್ಯಕ್ಷತೆ: ವಿ,ಎನ್. ನಾರಾಯಣರಾನ್. ನಂತರ ವಿಚಾರಗೋಷ್ಠಿ. ಬೆಳಿಗ್ಗೆ11.30<br /> <br /> ಆರ್.ಕೆ.ಶ್ರೀಕಂಠನ್ ಟ್ರಸ್ಟ್: ಡಾ.ಆರ್. ಕೆ.ಶ್ರೀಕಂಠನ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಸಂಗೀತ ಡಾ.ಕೆ.ವಾಗೀಶ್ ಅವರಿಂದ ಗಾಯನ, ಸಿ.ಎನ್.ಚಂದ್ರಶೇಖರ್ (ವಯಲಿನ್), ವೈದ್ಯನಾಥನ್ (ಮೃದಂಗ), ಅಮೃತ್ (ಖಂಜಿರಾ). ನಂತರ ಕೀರ್ತಿ ರತ್ನಮಾಲಾ (ಎರಡನೇ ಆವೃತ್ತಿ) ಲೋಕಾರ್ಪಣೆ. ಸ್ಥಳ: ಸೇವಾ ಸದನ, 14ನೇ ಕ್ರಾಸ್, ಮಲ್ಲೇಶ್ವರ.<br /> <br /> <strong>ಸಾಂಸ್ಕೃತಿಕ ಕಾರ್ಯಕ್ರಮ<br /> ಸಂಗೀತ ಕಾರ್ಯಕ್ರಮ</strong><br /> ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಸಂಗೀತ ಕಾರ್ಯಕ್ರಮ.ಸ್ಥಳ: ಮಹಾಲಕ್ಷ್ಮೀಪುರ. ಸಂಜೆ 6.30ಕ್ಕೆ.<br /> <br /> <strong>ನಾಗದೋಷ ನಿವಾರಣ ಪೂಜಾ </strong><br /> ವಿಶ್ವಲೋಕ ಕಲ್ಯಾಣ ಸಮಿತಿ: `ನಾಗದೋಷ ನಿವಾರಣ ಪೂಜಾ ಮಹೋತ್ಸವ~. ಸಾನಿಧ್ಯ: ವಸಂತ ವಿಜಯಜೀ, ಕೃಷ್ಣಗಿರಿ.ಸ್ಥಳ: ಅರಮನೆ ಮೈದಾನದ ತ್ರಿಪುರವಾಸಿನಿ. ಬೆಳಿಗ್ಗೆ 9ರಿಂದ.<br /> <br /> <strong>`ಸತ್ಸಂಗ~</strong><br /> ವೀರಶೈವ ವಿಚಾರ ವೇದಿಕೆ: 125ನೇ ಮಾಸಿಕ ವಿಚಾರ ಮಾಲೆಯ ವಿಶೇಷ ಕಾರ್ಯಕ್ರಮ: `ಸತ್ಸಂಗ~. ಉದ್ಘಾಟನೆ: ಅಟವಿ ಶಿವಲಿಂಗ ಸ್ವಾಮಿ. ಅತಿಥಿ: ಹೆಚ್.ಎಸ್. ಶಿವಶಂಕರ್.ಸ್ಥಳ: ಬಸವೇಶ್ವರ ವಿದ್ಯಾಸಂಸ್ಥೆ, 2ನೇ ಬ್ಲಾಕ್, ರಾಜಾಜಿನಗರ. ಬಸವ ಸಭಾಂಗಣ. ಸಂಜೆ 6ಕ್ಕೆ.<br /> <br /> <strong>`ವಸಂತೋತ್ಸವ~<br /> </strong>ಆರ್ಯವೈಶ್ಯ ಮಂಡಳಿ: `ವಸಂತೋತ್ಸವ~ ಸಂಜೆ 6ಕ್ಕೆ ಧ್ವಜಾರೋಹಣ.<br /> ಸ್ಥಳ: ನೆಲಮಂಗಲ.<br /> <br /> <strong>ದಾಸವಾಣಿ</strong><br /> ಹರಿದಾಸ ಸೇವಾ ಇಂಟರ್ನ್ಯಾಷನಲ್ ಟ್ರಸ್ಟ್ ಮತ್ತು ವಿಜಯ ವಿಠಲ ಸಂಗೀತ ಕಲಾ ವೇದಿಕೆ: ರಾಯಚೂರು ಶೇಷಗಿರಿದಾಸ್ ಅವರಿಂದ ಸಂಕ್ರಾಂತಿ ಸಂಕೀರ್ತನ ವಿಶೇಷ ದಾಸವಾಣಿ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 4ನೇ ಟಿ. ಬ್ಲಾಕ್, ಜಯನಗರ. ಸಂಜೆ 6ಕ್ಕೆ.<br /> <strong><br /> ಶರಣ ಸಂಜೆ</strong><br /> ವೀರಶೈವ ಸಮಾಜ ಅರಕೆರೆ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ: ಶರಣ ಸಂಜೆ: ಅತಿಥಿಗಳು: ಮೃತ್ಯುಂಜಯ ಚರಂತಿ ಮಠ, ಅನಂತ ಮೂರ್ತಿ, ಮಾಲತಿ ಶೆಟ್ಟಿ. <br /> ಸ್ಥಳ: ನಾದಬ್ರಹ್ಮ ಪ್ರಾರ್ಥನ ಮಂದಿರ, ನಂ. 27/28, 3ನೇ ಮಹಡಿ, 1ನೇ ಕ್ರಾಸ್, ವೇಣುಗೋಪಾಲ ರೆಡ್ಡಿ ಲೇ ಔಟ್, ಬನ್ನೇರುಘಟ್ಟ ರಸ್ತೆ, ಅರಕರೆ. ಸಂಜೆ 6ಕ್ಕೆ.<br /> <br /> <strong>`ಹನುಮದ್ವಿಲಾಸ~</strong><br /> ಶ್ರೀ ತ್ರಿವೇಣಿ ಕಲಾ ಸಂಘ: 35ನೇ ವರ್ಷದ ಕುಮಾರವ್ಯಾಸ ಜಯಂತಿ ಪ್ರಯುಕ್ತ `ಕವಿ ನಮನ~. ಗಮಕ ಕಾರ್ಯಕ್ರಮ: ಸಂಘದ ಸದಸ್ಯರಿಂದ `ಹನುಮದ್ವಿಲಾಸ~.<br /> ಸ್ಥಳ: ತ್ರಿವೇಣಿ ಕಲಾ ಸಂಘ, 1ನೇ ಮಹಡಿ, ರತ್ನವಿಲಾಸ ರಸ್ತೆ, ಬಸವನಗುಡಿ. ಮಧ್ಯಾಹ್ನ 11.30ರಿಂದ.</p>.<p><strong>ಶ್ವೇತಾಶ್ವತರ ಉಪನಿಷತ್</strong><br /> ಶ್ರೀ ಶಂಕರ ಜಯಂತಿ ಮಂಡಳಿ: ದಿಲೀಪ್ ಬೆಳ್ಳಾವೆ ಅವರಿಂದ ಶ್ವೇತಾಶ್ವತರ ಉಪನಿಷತ್ ಕುರಿತು ಪ್ರವಚನ.ಸ್ಥಳ: ಶ್ರೀ ಶಂಕರಕೃಪಾ, ನಂ.45, ಶ್ರೀ ಶಂಕರಾಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸಂಜೆ 6.30ರಿಂದ.</p>.<p><strong>ಪ್ರವಚನ</strong><br /> ದೇವಗಿರಿ ಶ್ರೀ ಗುರು ಸೇವಾಸಮಿತಿ: ಬಿ.ಎನ್ ಸೀತಾರಾಮಾಚಾರ್ಯರಿಂದ ಪ್ರವಚನ.<br /> ಸ್ಥಳ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30ಕ್ಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವರಿ 14, ಶನಿವಾರ<br /> ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ:</strong> ಪುರಭವನ, ಜೆ.ಸಿ.ರಸ್ತೆ, ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅವರಿಗೆ ಅಭಿನಂದನಾ ಸಮಾರಂಭ, ಅತಿಥಿಗಳು- ಗೃಹ ಸಚಿವ ಆರ್.ಅಶೋಕ್, ರಾಜ್ಯ ಯೋಜನಾ ಉಪಾಧ್ಯಕ್ಷ ರಾಮಂಚಂದ್ರಗೌಡ, ಸಂಸದ ಡಿ.ಬಿ.ಚಂದ್ರೇಗೌಡ, ಶಾಸಕ ಎಸ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ಸಂಜೆ 6.<br /> <br /> <strong>ವಿದ್ಯಾಮಾನ ವೇದಿಕೆ</strong>: ಕಸ್ತೂರಬಾ ಸಭಾಂಗಣ, ಗಾಂಧಿ ಭವನ, (ಶಿವಾನಂದ ಸರ್ಕಲ್ ಬಳಿ) `ಚಿಲ್ಲರೆ ವ್ಯಾಪಾರ ಮತ್ತು ಮಾಲ್ ವಹಿವಾಟು~ ಒಂದು ಚರ್ಚೆ, ಅತಿಥಿಗಳು- ರೈತ ಮುಖಂಡ ಪ್ರೊ.ಸಿ.ನರಸಿಂಹಪ್ಪ, ವಾಣಿಜ್ಯೋದ್ಯಮಿ ಎನ್.ಎಸ್.ಶ್ರೀನಿವಾಸಮೂರ್ತಿ, ಸಂಜೆ 5.30.<br /> <strong><br /> ಪುಸ್ತಕ ಬಿಡುಗಡೆ</strong><br /> ಲಂಕೇಶ್ ಪ್ರಕಾಶನ: ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಂದ ಫೈಜ್ ಅಹ್ಮದ್ ಫೈಜ್ ಅವರ ನೂರೆಂಟು ಕವನಗಳು, ಪ್ರೀತಿ ಮತ್ತು ಕ್ರಾಂತಿ (ಕನ್ನಡಕ್ಕೆ: ಬಾಗೇಶ್ರೀ). ಅತಿಥಿಗಳು: ಡಾ.ವಿ.ಎಸ್.ಶ್ರೀಧರ, ಎಂ.ಎಸ್. ಆಶಾದೇವಿ. ಅಧ್ಯಕ್ಷತೆ: ಗೌರಿ ಲಂಕೇಶ್. ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಸಂಜೆ 5.<br /> <br /> <strong>ಸಂಕ್ರಾಂತಿ ಸಂಭ್ರಮ<br /> ಭಾರತ ಯುವಕೇಂದ್ರ</strong>: ಸಂಕ್ರಾಂತಿ ಸ್ವಾಗತೋತ್ಸವ 2012ರ ರಮ್ಯ ಚೈತ್ರ ಕಾಲದ ವೈವಿಧ್ಯಮಯ ಸಾಂಸ್ಕೃತಿಕ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ದಂಪತಿಗಳಿಗೆ ವಿಶೇಷ ಅಭಿನಂದನೆ, ನಾಡಿನ ವಿಭಿನ್ನ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಉದ್ಘಾಟನೆ: ನ್ಯಾ.ಎಸ್. ಆರ್.ನಾಯಕ್. ಅಧ್ಯಕ್ಷತೆ: ಎಚ್.ಡಿ. ಕುಮಾರಸ್ವಾಮಿ, ಮಹಿಳೆಯರಿಗೆ ಸಂಕ್ರಾತಿ ಉಡುಗೊರೆ ವಿತರಣೆ: ಎನ್.ಚಲುವರಾಯಸ್ವಾಮಿ. ಪುರಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 11.<br /> <br /> <strong>ಭಗವದ್ಗೀತಾ ಉಪನ್ಯಾಸ</strong><br /> ಭಗವದ್ಗೀತಾ ಚಿತ್ರ ಧ್ವನಿಸುರುಳಿ ಬಿಡುಗಡೆ ಸಮಾರಂಭ ಹಾಗೂ ಭಗವದ್ಗೀತಾ ಉಪನ್ಯಾಸ. ಆಶೀರ್ವಚನ: ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ. ಉಪನ್ಯಾಸ: ಪಾವಗಡ ಪ್ರಕಾಶರಾವ್. ಅಧ್ಯಕ್ಷತೆ: ಶ್ರೀನಿವಾಸ ವರ್ಕೇಡಿ. ಅತಿಥಿ: ಎನ್.ಶ್ರೀನಿವಾಸ್, ಮಹೇಶ್ ಜೋಷಿ. ಸ್ಥಳ: ರಾಗಿಗುಡ್ಡ ಆಂಜನೇಯ ಸ್ವಾಮಿ ದೇವಾಲಯ, ಜಯನಗರ 9ನೇ ಬ್ಲಾಕ್. ಸಂಜೆ 6.30.<br /> <br /> <strong>ಯಕ್ಷಗಾನ</strong><br /> ಸೃಷ್ಟಿ ಸಾಂಸ್ಕೃತಿಕ ಕಲಾಸಂಘ: ಭಾನುವಾರ `ಗದಾಯುದ್ಧ~ ಪೌರಾಣಿಕ ಯಕ್ಷಗಾನ ಪ್ರದರ್ಶನ. ಹಿಮ್ಮೇಳದಲ್ಲಿ ಭಾಗವತರು: ಗುಂಡ್ಮಿ ರಘುರಾಮ ಹೊಳ್ಳ, ಶಂಕರ ಬಾಳೆಕುದ್ರು. ಮೃದಂಗ: ರಾಘವೇಂದ್ರ ಬಿಡುವಾಳ, ಚೆಂಡೆ: ಸುಬ್ರಹ್ಮಣ್ಯ ಭಟ್. ಮುಮ್ಮೇಳದಲ್ಲಿ: ಶ್ರೀಪಾದ ಹೆಗಡೆ ಶುಂಠಿಮನೆ, ವಿನಾಯಕ ಭಟ್, ವಿಶ್ವನಾಥ ಅಡಿಗ, ಜಯರಾಮ ಕಾಂಚನ, ಮಂಜುನಾಥ ಭಟ್, ಪ್ರಕಾಶ ಕಮಲಶಿಲೆ, ವಿಘ್ನೇಶ ಶರ್ಮ. ಸ್ಥಳ: ಪ್ರಸನ್ನ ಮಹಾಗಣಪತಿ, ದೇವಸ್ಥಾನ, ಕೋರಮಂಗಲ. ಸಂಜೆ 6.<br /> <br /> ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು: ಭಾನುವಾರ ಎಸ್.ಸಾವಿತ್ರಮ್ಮ ಮತ್ತು ಪಿ.ಎಂ. ಮಹದೇವಪ್ಪ ದತ್ತಿ ಕಾರ್ಯಕ್ರಮ ಮತ್ತು ಗ್ರಂಥ ಲೋಕಾರ್ಪಣೆ ಪ್ರಯುಕ್ತ ಹೇಳುವುದು-ಕೇಳುವುದು ವಿಶೇಷ ಸಂವಾದ. ಸಂವಾದದಲ್ಲಿ ಭಾಗವಹಿಸುವವರು: ಪ್ರೊ.ಎಚ್.ಎಂ.ಮರುಳಸಿದ್ಧಯ್ಯ, ಡಾ.ಎಂ.ಬಸವಣ್ಣ. ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, 1ನೇ ಮುಖ್ಯ ರಸ್ತೆ, 8ನೇ ಬ್ಲಾಕ್, ಜಯನಗರ. ಬೆಳಿಗ್ಗೆ 10.30.<br /> <br /> ಭಾರತೀಯ ವಿದ್ಯಾಭವನ ಮಾಧ್ಯಮ ಭಾರತಿ: ರೇಸ್ಕೋರ್ಸ್ ಕೋರ್ಸ್ ರಸ್ತೆ. ನಾಗೇಶ್ ಹೆಗಡೆ ಅವರಿಂದ ಡಾ. ನಿರಂಜನವಾನಳ್ಳಿ ಅವರ `ಪತ್ರಿಕಾ ಮಂಡಳಿ ಏನು? ಎತ್ತ?~ ಮತ್ತು `ಬರವಣಿಗೆ ಒಂದು ಕಲೆ~ ಹಾಗೂ ಮಾಧ್ಯಮ ಭಾರತಿಯ `ಸುದ್ದಿ ಸಂತೆ~ ಕೃತಿಗಳ ಲೋಕಾರ್ಪಣೆ. ಉದ್ಘಾಟನೆ: ಅಗ್ರಹಾರ ಕೃಷ್ಣಮೂರ್ತಿ. ಅರಕೆರೆ ಜಯರಾಮ್ ಅವರಿಂದ `ಮಾಧ್ಯಮ ಮೌಲ್ಯ ಆಶಯ ಭಾಷಣ~. ಅಧ್ಯಕ್ಷತೆ: ವಿ,ಎನ್. ನಾರಾಯಣರಾನ್. ನಂತರ ವಿಚಾರಗೋಷ್ಠಿ. ಬೆಳಿಗ್ಗೆ11.30<br /> <br /> ಆರ್.ಕೆ.ಶ್ರೀಕಂಠನ್ ಟ್ರಸ್ಟ್: ಡಾ.ಆರ್. ಕೆ.ಶ್ರೀಕಂಠನ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಸಂಗೀತ ಡಾ.ಕೆ.ವಾಗೀಶ್ ಅವರಿಂದ ಗಾಯನ, ಸಿ.ಎನ್.ಚಂದ್ರಶೇಖರ್ (ವಯಲಿನ್), ವೈದ್ಯನಾಥನ್ (ಮೃದಂಗ), ಅಮೃತ್ (ಖಂಜಿರಾ). ನಂತರ ಕೀರ್ತಿ ರತ್ನಮಾಲಾ (ಎರಡನೇ ಆವೃತ್ತಿ) ಲೋಕಾರ್ಪಣೆ. ಸ್ಥಳ: ಸೇವಾ ಸದನ, 14ನೇ ಕ್ರಾಸ್, ಮಲ್ಲೇಶ್ವರ.<br /> <br /> <strong>ಸಾಂಸ್ಕೃತಿಕ ಕಾರ್ಯಕ್ರಮ<br /> ಸಂಗೀತ ಕಾರ್ಯಕ್ರಮ</strong><br /> ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಸಂಗೀತ ಕಾರ್ಯಕ್ರಮ.ಸ್ಥಳ: ಮಹಾಲಕ್ಷ್ಮೀಪುರ. ಸಂಜೆ 6.30ಕ್ಕೆ.<br /> <br /> <strong>ನಾಗದೋಷ ನಿವಾರಣ ಪೂಜಾ </strong><br /> ವಿಶ್ವಲೋಕ ಕಲ್ಯಾಣ ಸಮಿತಿ: `ನಾಗದೋಷ ನಿವಾರಣ ಪೂಜಾ ಮಹೋತ್ಸವ~. ಸಾನಿಧ್ಯ: ವಸಂತ ವಿಜಯಜೀ, ಕೃಷ್ಣಗಿರಿ.ಸ್ಥಳ: ಅರಮನೆ ಮೈದಾನದ ತ್ರಿಪುರವಾಸಿನಿ. ಬೆಳಿಗ್ಗೆ 9ರಿಂದ.<br /> <br /> <strong>`ಸತ್ಸಂಗ~</strong><br /> ವೀರಶೈವ ವಿಚಾರ ವೇದಿಕೆ: 125ನೇ ಮಾಸಿಕ ವಿಚಾರ ಮಾಲೆಯ ವಿಶೇಷ ಕಾರ್ಯಕ್ರಮ: `ಸತ್ಸಂಗ~. ಉದ್ಘಾಟನೆ: ಅಟವಿ ಶಿವಲಿಂಗ ಸ್ವಾಮಿ. ಅತಿಥಿ: ಹೆಚ್.ಎಸ್. ಶಿವಶಂಕರ್.ಸ್ಥಳ: ಬಸವೇಶ್ವರ ವಿದ್ಯಾಸಂಸ್ಥೆ, 2ನೇ ಬ್ಲಾಕ್, ರಾಜಾಜಿನಗರ. ಬಸವ ಸಭಾಂಗಣ. ಸಂಜೆ 6ಕ್ಕೆ.<br /> <br /> <strong>`ವಸಂತೋತ್ಸವ~<br /> </strong>ಆರ್ಯವೈಶ್ಯ ಮಂಡಳಿ: `ವಸಂತೋತ್ಸವ~ ಸಂಜೆ 6ಕ್ಕೆ ಧ್ವಜಾರೋಹಣ.<br /> ಸ್ಥಳ: ನೆಲಮಂಗಲ.<br /> <br /> <strong>ದಾಸವಾಣಿ</strong><br /> ಹರಿದಾಸ ಸೇವಾ ಇಂಟರ್ನ್ಯಾಷನಲ್ ಟ್ರಸ್ಟ್ ಮತ್ತು ವಿಜಯ ವಿಠಲ ಸಂಗೀತ ಕಲಾ ವೇದಿಕೆ: ರಾಯಚೂರು ಶೇಷಗಿರಿದಾಸ್ ಅವರಿಂದ ಸಂಕ್ರಾಂತಿ ಸಂಕೀರ್ತನ ವಿಶೇಷ ದಾಸವಾಣಿ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 4ನೇ ಟಿ. ಬ್ಲಾಕ್, ಜಯನಗರ. ಸಂಜೆ 6ಕ್ಕೆ.<br /> <strong><br /> ಶರಣ ಸಂಜೆ</strong><br /> ವೀರಶೈವ ಸಮಾಜ ಅರಕೆರೆ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ: ಶರಣ ಸಂಜೆ: ಅತಿಥಿಗಳು: ಮೃತ್ಯುಂಜಯ ಚರಂತಿ ಮಠ, ಅನಂತ ಮೂರ್ತಿ, ಮಾಲತಿ ಶೆಟ್ಟಿ. <br /> ಸ್ಥಳ: ನಾದಬ್ರಹ್ಮ ಪ್ರಾರ್ಥನ ಮಂದಿರ, ನಂ. 27/28, 3ನೇ ಮಹಡಿ, 1ನೇ ಕ್ರಾಸ್, ವೇಣುಗೋಪಾಲ ರೆಡ್ಡಿ ಲೇ ಔಟ್, ಬನ್ನೇರುಘಟ್ಟ ರಸ್ತೆ, ಅರಕರೆ. ಸಂಜೆ 6ಕ್ಕೆ.<br /> <br /> <strong>`ಹನುಮದ್ವಿಲಾಸ~</strong><br /> ಶ್ರೀ ತ್ರಿವೇಣಿ ಕಲಾ ಸಂಘ: 35ನೇ ವರ್ಷದ ಕುಮಾರವ್ಯಾಸ ಜಯಂತಿ ಪ್ರಯುಕ್ತ `ಕವಿ ನಮನ~. ಗಮಕ ಕಾರ್ಯಕ್ರಮ: ಸಂಘದ ಸದಸ್ಯರಿಂದ `ಹನುಮದ್ವಿಲಾಸ~.<br /> ಸ್ಥಳ: ತ್ರಿವೇಣಿ ಕಲಾ ಸಂಘ, 1ನೇ ಮಹಡಿ, ರತ್ನವಿಲಾಸ ರಸ್ತೆ, ಬಸವನಗುಡಿ. ಮಧ್ಯಾಹ್ನ 11.30ರಿಂದ.</p>.<p><strong>ಶ್ವೇತಾಶ್ವತರ ಉಪನಿಷತ್</strong><br /> ಶ್ರೀ ಶಂಕರ ಜಯಂತಿ ಮಂಡಳಿ: ದಿಲೀಪ್ ಬೆಳ್ಳಾವೆ ಅವರಿಂದ ಶ್ವೇತಾಶ್ವತರ ಉಪನಿಷತ್ ಕುರಿತು ಪ್ರವಚನ.ಸ್ಥಳ: ಶ್ರೀ ಶಂಕರಕೃಪಾ, ನಂ.45, ಶ್ರೀ ಶಂಕರಾಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸಂಜೆ 6.30ರಿಂದ.</p>.<p><strong>ಪ್ರವಚನ</strong><br /> ದೇವಗಿರಿ ಶ್ರೀ ಗುರು ಸೇವಾಸಮಿತಿ: ಬಿ.ಎನ್ ಸೀತಾರಾಮಾಚಾರ್ಯರಿಂದ ಪ್ರವಚನ.<br /> ಸ್ಥಳ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30ಕ್ಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>