<p><strong>ಮಾರ್ಚ್ 4, ಭಾನುವಾರ</strong></p>.<p>ಉತ್ತರ ಕನ್ನಡ ಸಮುದಾಯ ಭವನ: ನಂದಿನಿ ಬಡಾವಣೆ, ಮಾಣಿಕ ಪ್ರಭು ಸಂಸ್ಥಾನದ ಪೀಠಾಧಿಪತಿಗಳಾದ ಡಾ.ಜ್ಞಾನರಾಜ ಮಾಣಿಕ ಪ್ರಭು ಮಹಾರಾಜರಿಂದ ಶ್ರೀ ಚಕ್ರ ಪೂಜೆ, ಅನುಗ್ರಹ ಭಾಷಣ, ಸಂಗೀತಾ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ, ಬೆಳಿಗ್ಗೆ 10 ರಿಂದ ಮಧ್ಯಾಹ್ನ2 ರವರೆಗೆ.<br /> <br /> ಅಖಿಲ ಭಾರತ ಬಾಬು ಜಗಜೀವನರಾಂ ದಲಿತ ಅಭಿವೃದ್ಧಿ ಒಕ್ಕೂಟ: ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ. `ರಾಜಕೀಯದಲ್ಲಿ ಜಾಂಬವ ಜನಾಂಗ~ ಕುರಿತು ವಿಚಾರ ಸಂಕಿರಣ. ಅತಿಥಿಗಳು- ಸಚಿವರಾದ ಕೆ.ಎಚ್.ಮುನಿಯಪ್ಪ, ಎ.ನಾರಾಯಣಸ್ವಾಮಿ, ಸಾಹಿತಿ ಬಂಜಗೆರೆ ಜಯಪ್ರಕಾಶ್, ಪಾಲಿಕೆ ಸದಸ್ಯ ಎನ್.ಚಂದ್ರು. ಬೆಳಿಗ್ಗೆ 10.30.<br /> <br /> ಅಂಕಿತ ಪುಸ್ತಕ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಕವಿ ಜಯಂತ ಕಾಯ್ಕಿಣಿ ಅವರ `ಚಾರ್ಮಿನಾರ್~ ಹಾಗೂ `ಎಲ್ಲೋ ಮಳೆಯಾಗಿದೆ~ ಕೃತಿಗಳು ಬಿಡುಗಡೆ- ಸಾಹಿತಿಗಳಾದ ಅ.ರಾ. ಮಿತ್ರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ಚಿತ್ರ ಸಾಹಿತಿಗಳಾದ ಸಿ.ವಿ.ಶಿವಶಂಕರ್, ದೊಡ್ಡರಂಗೇಗೌಡ, ವಿ.ಮನೋಹರ್, ಎಂ.ಎನ್.ವ್ಯಾಸರಾವ್, ಕೆ.ಕಲ್ಯಾಣ್, ಬಿ.ಎಲ್.ಲಕ್ಷ್ಮಣರಾವ್. ಬೆಳಿಗ್ಗೆ 10.30.<br /> <br /> ನವಕರ್ನಾಟಕ ಪ್ರಕಾಶನ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಡಾ.ಸಿ.ಆರ್. ಚಂದ್ರಶೇಖರ್ ಅವರ `ವೃದ್ಧರ ಮನಸ್ಸು ಹೀಗೇಕೆ~, `ನಿದ್ರೆ-ಕನಸು, 50 ಪ್ರಶ್ನೆಗಳು~, ಡಾ.ವಿ.ಪರಮೇಶ್ವರ ಅವರ `ಬೊಜ್ಜುದೇಹ~, ಶ್ವೇತಾ ನರಗುಂದ ಅವರ `ಮಗುವಿರಲಿ ಮನೆಯಲ್ಲಿ ನಗುವಿರಲಿ ಮನದಲ್ಲಿ~, ಡಾ.ಗಣೇಶ್ರಾವ್ ನಾಡಿಗೇರ್ ಅವರ `ಮಾನಸಿಕ ಅಸ್ವಸ್ಥರ ಪುನಶ್ಚೇತನ: ಏಕೆ ಹೇಗೆ~, ಡಾ.ಎಂ.ಎಸ್.ಎಸ್.ಮೂರ್ತಿ ಅವರ `ಐವಿಎಫ್ ಇರುವಾಗ ಬಂಜೆತನದ ಅಂಜಿಕೆ ಏಕೆ?~ ಕೃತಿಗಳು ಬಿಡುಗಡೆ- ಡಾ.ಪದ್ಮಿನಿ ಪ್ರಸಾದ್. ಡಾ.ನಾ.ಸೋಮೇಶ್ವರ. ಬೆಳಿಗ್ಗೆ 9.30. <br /> <br /> ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಬಿ ಪಾರ್ಥಸಾರಥಿ ಅವರ `ಕಾರ್ಯಭಾರದ ನೆನಪುಗಳು~ ಪುಸ್ತಕ ಬಿಡುಗಡೆ- ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ ರಂಗನಾಥ್. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಕವಿ ಎಸ್. ಜಿ.ಸಿದ್ದರಾಮಯ್ಯ, ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್. ಬೆಳಿಗ್ಗೆ 11.<br /> <br /> ಕೋಟಿಗೊಬ್ಬ ವಿಷ್ಣುವರ್ಧನ್ ಅಭಿಮಾನಿಗಳ ಸಂಘ: ಲಗ್ಗೆರೆ, ವಿಷ್ಣುವರ್ಧನ ಅವರ ಕಂಚಿನ ಪ್ರತಿಮೆ ಅನಾವರಣ ಮತ್ತು ಲಗ್ಗೆರೆ ಮುಖ್ಯರಸ್ತೆಗೆ `ಡಾ. ವಿಷ್ಣುವರ್ಧನ್ ರಸ್ತೆ~ ನಾಮಕರಣ ಸಮಾರಂಭ. ಉದ್ಘಾಟನೆ- ಭಾರತಿ ವಿಷ್ಣುವರ್ಧನ್, ಪುತ್ಥಳಿಗೆ ಮಾಲಾರ್ಪಣೆ- ನಟ ಅನಿರುದ್ಧ್, ಅಧ್ಯಕ್ಷತೆ- ಶಾಸಕ ಎಂ. ಶ್ರೀನಿವಾಸ್. ಬೆಳಿಗ್ಗೆ 11.<br /> <br /> ಶ್ರದ್ಧಾ ಸಂಗೀತ ಕಲಾ ಯುವಜನ ಮಹಿಳಾ ಕಲ್ಯಾಣ ಸಮಿತಿ: ಗಾಂಧಿ ಭವನ, ಕುಮಾರ ಪಾರ್ಕ್ ರಸ್ತೆ, 8ನೇ ವಾರ್ಷಿಕೋತ್ಸವದ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಸಮಾರಂಭ. ಉದ್ಘಾಟನೆ- ಮಾಜಿ ಸಚಿವ ಆರ್.ಬಿ.ತಿಮ್ಮಪ್ಪ, ಅತಿಥಿಗಳು- ಶಾಸಕ ಕೃಷ್ಣ ಬೈರೇಗೌಡ, ಪಾಲಿಕೆ ಸದಸ್ಯರಾದ ಇಂದಿರಾ, ಸಂಗೀತಾ ಕಟ್ಟಿ ಕುಲಕರ್ಣಿ. ಬೆಳಿಗ್ಗೆ 10.<br /> <br /> ನೃತ್ಯಾಂಜಲಿ ಟ್ರಸ್ಟ್: ಭಾರತೀಯ ವಿದ್ಯಾಭವನ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂಜಲಿ ಸಂತೋಷ್ ಮತ್ತು ಎಲ್.ನರೇಂದ್ರ ಅವರಿಂದ `ಶಕ್ತಿ~ ನೃತ್ಯರೂಪಕ ಪ್ರದರ್ಶನ. ಅತಿಥಿ- ಚನ್ನಮ್ಮ ದೇವೇಗೌಡ. ಸಂಜೆ 6.<br /> <br /> ರಾಮ ಲಲಿತ ಕಲಾ ಮಂದಿರ: ಗಾಯನ ಸಮಾಜ ಸಭಾಂಗಣ, ಚಾಮರಾಜಪೇಟೆ. ಆರ್.ಕೆ. ಶ್ರೀಕಂಠನ್ ಅವರಿಗೆ `ಸಂಗೀತ ವೇದಾಂತ ಧುರೀಣ~ ಬಿರುದು ಪ್ರದಾನ. ಅಧ್ಯಕ್ಷತೆ- ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್. ಆರ್. ಕೆ.ಶ್ರೀಕಂಠನ್ ಅವರಿಂದ ಗಾಯನ, ಸಹ ಗಾಯನ- ಆರ್.ಎಸ್.ರಮಾಕಾಂತ, ಪಿಟೀಲು- ಎಚ್.ಕೆ.ವೆಂಕಟರಾಂ, ಮೃದಂಗ- ವಿ.ರಾಜಾರಾವ್ ಮತ್ತು ಎಚ್.ಎಸ್. ಸುಧೀಂದ್ರ. ಸಂಜೆ 5.<br /> <br /> ಕರ್ನಾಟಕ ಕೈಗಾರಿಕಾ ಮತ್ತು ವಾಣಿಜೋದ್ಯಮ ಕನ್ನಡ ಸಂಘಗಳ ಒಕ್ಕೂಟ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು ಕಾರ್ಯಕ್ರಮ. ಅತಿಥಿ- ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ. ಸಂಜೆ 5.<br /> <br /> ಯಾದವ ಸಾಂಸ್ಕೃತಿಕ ಅಕಾಡೆಮಿ: ಪುರಭವನ, ಜೆ.ಸಿ.ರಸ್ತೆ. ಉದ್ಘಾಟನಾ ಸಮಾರಂಭ. ಅತಿಥಿಗಳು- ಮಾಜಿ ಸಚಿವ ಎ.ಕೃಷ್ಣಪ್ಪ, ಕರ್ನಾಟಕ ರಾಜ್ಯ ಯಾದವರ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ಯಾದವ್. ಬೆಳಿಗ್ಗೆ 10.<br /> <br /> ಮೈಕೊ ಒಕ್ಕಲಿಗರ ಕ್ರಿಯಾ ಸಮಿತಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ವಾರ್ಷಿಕೋತ್ಸವ ಅತಿಥಿಗಳು- ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್. ಬೆಳಿಗ್ಗೆ 9. <br /> </p>.<p><strong>ರಂಗದರ್ಶಿ</strong><br /> ಸಂದೇಶ: ಕನ್ನಡ ಭವನ, ಜೆ.ಸಿ.ರಸ್ತೆ, ಪರ್ವತವಾಣಿಯವರ ಜನ್ಮ ಶತಮಾನೋತ್ಸವ ಪ್ರಯುಕ್ತ `ನಾಟಕೋತ್ಸವ~. `ಮಂಗಮಾಯ~ ಮತ್ತು `ಗೀತಾ ರಾಕ್ಷಸ~ ನಾಟಕ ಪ್ರದರ್ಶನ. ರಚನೆ: ಪರ್ವತವಾಣಿ, ನಿರ್ದೇಶನ- ಎಸ್. ಕೆ.ಮಾಧವರಾವ್, ಬೆಳಕು: ಶಶಿಧರ್ ಕುಂದಾಪುರ. ಉದ್ಘಾಟನೆ- ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ.ಎಸ್. ಟಿ.ರಾಮಚಂದ್ರ. ಸಂಜೆ 6.<br /> <br /> ಉದಯಭಾನು ಕಲಾಸಂಘ: ಉದಯಭಾನು ಸಾಂಸ್ಕೃತಿಕ ಭವನ, ಕೆಂಪೇಗೌಡನಗರ. ದರ್ಶನರಂಗ ತಂಡದಿಂದ ಪಿ.ಲಂಕೇಶ್ ಅವರ `ಗುಣಮುಖ~ ನಾಟಕ ಪ್ರದರ್ಶನ. ನಿರ್ದೇಶನ-ಕೆ.ಚೌಡಯ್ಯ, ಸಹಕಾರ- ಮಾಲತೇಶ ಬಡಿಗೇರ. ಉದ್ಘಾಟನೆ- `ಪುಸ್ತಕಮನೆ~ ಹರಿಪ್ರಿಯ. ಸಂಜೆ 6.30.<br /> </p>.<p><strong>ಧಾರ್ಮಿಕ ಕಾರ್ಯಕ್ರಮಗಳು:</strong><br /> ಸದ್ಗುರು ಚೈತನ್ಯ ಮಂದಿರ: ಪಟಾಲಮ್ಮ ದೇವಸ್ಥಾನದ ಸಮೀಪ, ಉತ್ತರಹಳ್ಳಿ, ಕೆಂಗೇರಿ ರಸ್ತೆ. ಪ್ರತಿಷ್ಠಾ ಕುಂಭಾಭಿಷೇಕ. ಅತಿಥಿಗಳು- ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ, ಡಾ.ವಿ.ಆರ್. ಗೌರಿಶಂಕರ್. ಬೆಳಿಗ್ಗೆ 10.30.<br /> <br /> ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿ ಪುರ. ಮಾರುತಿ ಪ್ರಸಾದ್ ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾರ್ಚ್ 4, ಭಾನುವಾರ</strong></p>.<p>ಉತ್ತರ ಕನ್ನಡ ಸಮುದಾಯ ಭವನ: ನಂದಿನಿ ಬಡಾವಣೆ, ಮಾಣಿಕ ಪ್ರಭು ಸಂಸ್ಥಾನದ ಪೀಠಾಧಿಪತಿಗಳಾದ ಡಾ.ಜ್ಞಾನರಾಜ ಮಾಣಿಕ ಪ್ರಭು ಮಹಾರಾಜರಿಂದ ಶ್ರೀ ಚಕ್ರ ಪೂಜೆ, ಅನುಗ್ರಹ ಭಾಷಣ, ಸಂಗೀತಾ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ, ಬೆಳಿಗ್ಗೆ 10 ರಿಂದ ಮಧ್ಯಾಹ್ನ2 ರವರೆಗೆ.<br /> <br /> ಅಖಿಲ ಭಾರತ ಬಾಬು ಜಗಜೀವನರಾಂ ದಲಿತ ಅಭಿವೃದ್ಧಿ ಒಕ್ಕೂಟ: ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ. `ರಾಜಕೀಯದಲ್ಲಿ ಜಾಂಬವ ಜನಾಂಗ~ ಕುರಿತು ವಿಚಾರ ಸಂಕಿರಣ. ಅತಿಥಿಗಳು- ಸಚಿವರಾದ ಕೆ.ಎಚ್.ಮುನಿಯಪ್ಪ, ಎ.ನಾರಾಯಣಸ್ವಾಮಿ, ಸಾಹಿತಿ ಬಂಜಗೆರೆ ಜಯಪ್ರಕಾಶ್, ಪಾಲಿಕೆ ಸದಸ್ಯ ಎನ್.ಚಂದ್ರು. ಬೆಳಿಗ್ಗೆ 10.30.<br /> <br /> ಅಂಕಿತ ಪುಸ್ತಕ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಕವಿ ಜಯಂತ ಕಾಯ್ಕಿಣಿ ಅವರ `ಚಾರ್ಮಿನಾರ್~ ಹಾಗೂ `ಎಲ್ಲೋ ಮಳೆಯಾಗಿದೆ~ ಕೃತಿಗಳು ಬಿಡುಗಡೆ- ಸಾಹಿತಿಗಳಾದ ಅ.ರಾ. ಮಿತ್ರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ಚಿತ್ರ ಸಾಹಿತಿಗಳಾದ ಸಿ.ವಿ.ಶಿವಶಂಕರ್, ದೊಡ್ಡರಂಗೇಗೌಡ, ವಿ.ಮನೋಹರ್, ಎಂ.ಎನ್.ವ್ಯಾಸರಾವ್, ಕೆ.ಕಲ್ಯಾಣ್, ಬಿ.ಎಲ್.ಲಕ್ಷ್ಮಣರಾವ್. ಬೆಳಿಗ್ಗೆ 10.30.<br /> <br /> ನವಕರ್ನಾಟಕ ಪ್ರಕಾಶನ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಡಾ.ಸಿ.ಆರ್. ಚಂದ್ರಶೇಖರ್ ಅವರ `ವೃದ್ಧರ ಮನಸ್ಸು ಹೀಗೇಕೆ~, `ನಿದ್ರೆ-ಕನಸು, 50 ಪ್ರಶ್ನೆಗಳು~, ಡಾ.ವಿ.ಪರಮೇಶ್ವರ ಅವರ `ಬೊಜ್ಜುದೇಹ~, ಶ್ವೇತಾ ನರಗುಂದ ಅವರ `ಮಗುವಿರಲಿ ಮನೆಯಲ್ಲಿ ನಗುವಿರಲಿ ಮನದಲ್ಲಿ~, ಡಾ.ಗಣೇಶ್ರಾವ್ ನಾಡಿಗೇರ್ ಅವರ `ಮಾನಸಿಕ ಅಸ್ವಸ್ಥರ ಪುನಶ್ಚೇತನ: ಏಕೆ ಹೇಗೆ~, ಡಾ.ಎಂ.ಎಸ್.ಎಸ್.ಮೂರ್ತಿ ಅವರ `ಐವಿಎಫ್ ಇರುವಾಗ ಬಂಜೆತನದ ಅಂಜಿಕೆ ಏಕೆ?~ ಕೃತಿಗಳು ಬಿಡುಗಡೆ- ಡಾ.ಪದ್ಮಿನಿ ಪ್ರಸಾದ್. ಡಾ.ನಾ.ಸೋಮೇಶ್ವರ. ಬೆಳಿಗ್ಗೆ 9.30. <br /> <br /> ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಬಿ ಪಾರ್ಥಸಾರಥಿ ಅವರ `ಕಾರ್ಯಭಾರದ ನೆನಪುಗಳು~ ಪುಸ್ತಕ ಬಿಡುಗಡೆ- ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ ರಂಗನಾಥ್. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಕವಿ ಎಸ್. ಜಿ.ಸಿದ್ದರಾಮಯ್ಯ, ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್. ಬೆಳಿಗ್ಗೆ 11.<br /> <br /> ಕೋಟಿಗೊಬ್ಬ ವಿಷ್ಣುವರ್ಧನ್ ಅಭಿಮಾನಿಗಳ ಸಂಘ: ಲಗ್ಗೆರೆ, ವಿಷ್ಣುವರ್ಧನ ಅವರ ಕಂಚಿನ ಪ್ರತಿಮೆ ಅನಾವರಣ ಮತ್ತು ಲಗ್ಗೆರೆ ಮುಖ್ಯರಸ್ತೆಗೆ `ಡಾ. ವಿಷ್ಣುವರ್ಧನ್ ರಸ್ತೆ~ ನಾಮಕರಣ ಸಮಾರಂಭ. ಉದ್ಘಾಟನೆ- ಭಾರತಿ ವಿಷ್ಣುವರ್ಧನ್, ಪುತ್ಥಳಿಗೆ ಮಾಲಾರ್ಪಣೆ- ನಟ ಅನಿರುದ್ಧ್, ಅಧ್ಯಕ್ಷತೆ- ಶಾಸಕ ಎಂ. ಶ್ರೀನಿವಾಸ್. ಬೆಳಿಗ್ಗೆ 11.<br /> <br /> ಶ್ರದ್ಧಾ ಸಂಗೀತ ಕಲಾ ಯುವಜನ ಮಹಿಳಾ ಕಲ್ಯಾಣ ಸಮಿತಿ: ಗಾಂಧಿ ಭವನ, ಕುಮಾರ ಪಾರ್ಕ್ ರಸ್ತೆ, 8ನೇ ವಾರ್ಷಿಕೋತ್ಸವದ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಸಮಾರಂಭ. ಉದ್ಘಾಟನೆ- ಮಾಜಿ ಸಚಿವ ಆರ್.ಬಿ.ತಿಮ್ಮಪ್ಪ, ಅತಿಥಿಗಳು- ಶಾಸಕ ಕೃಷ್ಣ ಬೈರೇಗೌಡ, ಪಾಲಿಕೆ ಸದಸ್ಯರಾದ ಇಂದಿರಾ, ಸಂಗೀತಾ ಕಟ್ಟಿ ಕುಲಕರ್ಣಿ. ಬೆಳಿಗ್ಗೆ 10.<br /> <br /> ನೃತ್ಯಾಂಜಲಿ ಟ್ರಸ್ಟ್: ಭಾರತೀಯ ವಿದ್ಯಾಭವನ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂಜಲಿ ಸಂತೋಷ್ ಮತ್ತು ಎಲ್.ನರೇಂದ್ರ ಅವರಿಂದ `ಶಕ್ತಿ~ ನೃತ್ಯರೂಪಕ ಪ್ರದರ್ಶನ. ಅತಿಥಿ- ಚನ್ನಮ್ಮ ದೇವೇಗೌಡ. ಸಂಜೆ 6.<br /> <br /> ರಾಮ ಲಲಿತ ಕಲಾ ಮಂದಿರ: ಗಾಯನ ಸಮಾಜ ಸಭಾಂಗಣ, ಚಾಮರಾಜಪೇಟೆ. ಆರ್.ಕೆ. ಶ್ರೀಕಂಠನ್ ಅವರಿಗೆ `ಸಂಗೀತ ವೇದಾಂತ ಧುರೀಣ~ ಬಿರುದು ಪ್ರದಾನ. ಅಧ್ಯಕ್ಷತೆ- ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್. ಆರ್. ಕೆ.ಶ್ರೀಕಂಠನ್ ಅವರಿಂದ ಗಾಯನ, ಸಹ ಗಾಯನ- ಆರ್.ಎಸ್.ರಮಾಕಾಂತ, ಪಿಟೀಲು- ಎಚ್.ಕೆ.ವೆಂಕಟರಾಂ, ಮೃದಂಗ- ವಿ.ರಾಜಾರಾವ್ ಮತ್ತು ಎಚ್.ಎಸ್. ಸುಧೀಂದ್ರ. ಸಂಜೆ 5.<br /> <br /> ಕರ್ನಾಟಕ ಕೈಗಾರಿಕಾ ಮತ್ತು ವಾಣಿಜೋದ್ಯಮ ಕನ್ನಡ ಸಂಘಗಳ ಒಕ್ಕೂಟ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು ಕಾರ್ಯಕ್ರಮ. ಅತಿಥಿ- ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ. ಸಂಜೆ 5.<br /> <br /> ಯಾದವ ಸಾಂಸ್ಕೃತಿಕ ಅಕಾಡೆಮಿ: ಪುರಭವನ, ಜೆ.ಸಿ.ರಸ್ತೆ. ಉದ್ಘಾಟನಾ ಸಮಾರಂಭ. ಅತಿಥಿಗಳು- ಮಾಜಿ ಸಚಿವ ಎ.ಕೃಷ್ಣಪ್ಪ, ಕರ್ನಾಟಕ ರಾಜ್ಯ ಯಾದವರ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ಯಾದವ್. ಬೆಳಿಗ್ಗೆ 10.<br /> <br /> ಮೈಕೊ ಒಕ್ಕಲಿಗರ ಕ್ರಿಯಾ ಸಮಿತಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ವಾರ್ಷಿಕೋತ್ಸವ ಅತಿಥಿಗಳು- ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್. ಬೆಳಿಗ್ಗೆ 9. <br /> </p>.<p><strong>ರಂಗದರ್ಶಿ</strong><br /> ಸಂದೇಶ: ಕನ್ನಡ ಭವನ, ಜೆ.ಸಿ.ರಸ್ತೆ, ಪರ್ವತವಾಣಿಯವರ ಜನ್ಮ ಶತಮಾನೋತ್ಸವ ಪ್ರಯುಕ್ತ `ನಾಟಕೋತ್ಸವ~. `ಮಂಗಮಾಯ~ ಮತ್ತು `ಗೀತಾ ರಾಕ್ಷಸ~ ನಾಟಕ ಪ್ರದರ್ಶನ. ರಚನೆ: ಪರ್ವತವಾಣಿ, ನಿರ್ದೇಶನ- ಎಸ್. ಕೆ.ಮಾಧವರಾವ್, ಬೆಳಕು: ಶಶಿಧರ್ ಕುಂದಾಪುರ. ಉದ್ಘಾಟನೆ- ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ.ಎಸ್. ಟಿ.ರಾಮಚಂದ್ರ. ಸಂಜೆ 6.<br /> <br /> ಉದಯಭಾನು ಕಲಾಸಂಘ: ಉದಯಭಾನು ಸಾಂಸ್ಕೃತಿಕ ಭವನ, ಕೆಂಪೇಗೌಡನಗರ. ದರ್ಶನರಂಗ ತಂಡದಿಂದ ಪಿ.ಲಂಕೇಶ್ ಅವರ `ಗುಣಮುಖ~ ನಾಟಕ ಪ್ರದರ್ಶನ. ನಿರ್ದೇಶನ-ಕೆ.ಚೌಡಯ್ಯ, ಸಹಕಾರ- ಮಾಲತೇಶ ಬಡಿಗೇರ. ಉದ್ಘಾಟನೆ- `ಪುಸ್ತಕಮನೆ~ ಹರಿಪ್ರಿಯ. ಸಂಜೆ 6.30.<br /> </p>.<p><strong>ಧಾರ್ಮಿಕ ಕಾರ್ಯಕ್ರಮಗಳು:</strong><br /> ಸದ್ಗುರು ಚೈತನ್ಯ ಮಂದಿರ: ಪಟಾಲಮ್ಮ ದೇವಸ್ಥಾನದ ಸಮೀಪ, ಉತ್ತರಹಳ್ಳಿ, ಕೆಂಗೇರಿ ರಸ್ತೆ. ಪ್ರತಿಷ್ಠಾ ಕುಂಭಾಭಿಷೇಕ. ಅತಿಥಿಗಳು- ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ, ಡಾ.ವಿ.ಆರ್. ಗೌರಿಶಂಕರ್. ಬೆಳಿಗ್ಗೆ 10.30.<br /> <br /> ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿ ಪುರ. ಮಾರುತಿ ಪ್ರಸಾದ್ ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>