<p><strong>ಶ್ರೀ ವರಸಿದ್ಧಿ ವಿನಾಯಕ ದೇವಾಲಯ: </strong>ಶುಕ್ರವಾರ (ಮಾ.23) ಚಾಂದ್ರಮಾನ ಯುಗಾದಿ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 7ಕ್ಕೆ ಪಂಚಾಮೃತ ಅಭಿಷೇಕ ಮತ್ತು ರುದ್ರಾಭಿಷೇಕ. ನಂತರ ಮಹಾಮಂಗಳಾರತಿ. ಬೇವು ಬೆಲ್ಲ ವಿತರಣೆ.<br /> <br /> ಸಂಜೆ 6ಕ್ಕೆ ನಂದನ ಸಂವತ್ಸರದ ಪಂಚಾಂಗ ಶ್ರವಣ. ನಂತರ ಗಾನ ಸೌರಭ ಯಕ್ಷಮೇಳದ ಕಲಾವಿದರಿರಂದ `ಚಂದ್ರಹಾಸ ಚರಿತ್ರೆ~ ಯಕ್ಷಗಾನ ಪ್ರದರ್ಶನ (ನಿರ್ದೇಶನ: ಬೇಗಾರ್ ಶಿವಕುಮಾರ್).<br /> <br /> <strong>ಸ್ಥಳ: ಕೆನರಾಬ್ಯಾಂಕ್ ಕಾಲೊನಿ, ನಾಗರಬಾವಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀ ವರಸಿದ್ಧಿ ವಿನಾಯಕ ದೇವಾಲಯ: </strong>ಶುಕ್ರವಾರ (ಮಾ.23) ಚಾಂದ್ರಮಾನ ಯುಗಾದಿ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 7ಕ್ಕೆ ಪಂಚಾಮೃತ ಅಭಿಷೇಕ ಮತ್ತು ರುದ್ರಾಭಿಷೇಕ. ನಂತರ ಮಹಾಮಂಗಳಾರತಿ. ಬೇವು ಬೆಲ್ಲ ವಿತರಣೆ.<br /> <br /> ಸಂಜೆ 6ಕ್ಕೆ ನಂದನ ಸಂವತ್ಸರದ ಪಂಚಾಂಗ ಶ್ರವಣ. ನಂತರ ಗಾನ ಸೌರಭ ಯಕ್ಷಮೇಳದ ಕಲಾವಿದರಿರಂದ `ಚಂದ್ರಹಾಸ ಚರಿತ್ರೆ~ ಯಕ್ಷಗಾನ ಪ್ರದರ್ಶನ (ನಿರ್ದೇಶನ: ಬೇಗಾರ್ ಶಿವಕುಮಾರ್).<br /> <br /> <strong>ಸ್ಥಳ: ಕೆನರಾಬ್ಯಾಂಕ್ ಕಾಲೊನಿ, ನಾಗರಬಾವಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>