<p>1940: ಜುಲೈ 11 ನಾರಾಯಣ ದೇವನ ಕೆರೆಯಲ್ಲಿ ಜನನ, ನಾರಾಯಣ ದೇವನಕೆರೆ, ಹೊಸಪೇಟೆ, ಬಳ್ಳಾರಿ, ಬೆಂಗಳೂರಿನಲ್ಲಿ ಅಭ್ಯಾಸ. ಮತ್ತು ಮುಂಬೈನಲ್ಲಿ ಕಾನೂನು ಪದವಿ ಅಧ್ಯಯನ.</p>.<p>1963: ರುದ್ರಾಂಬ ಅವರೊಂದಿಗೆ ಹಗರಿಬೊಮ್ಮನಹಳ್ಳಿಯಲ್ಲಿ ವಿವಾಹ ಹಾಗೂ ವಕೀಲ ವೃತ್ತಿ ಆರಂಭ.</p>.<p>1964: ಹಡಗಲಿಯಲ್ಲಿ ವಕೀಲರಾಗಿ ಸೇವೆ ಹಾಗೂ ರಂಗಭಾರತಿಯ ಸ್ಥಾಪನೆ.</p>.<p>1967: ಸಮಾಜವಾದಿ ಚಳವಳಿಯಲ್ಲಿ ಭಾಗಿ.</p>.<p>1973: ಬಳ್ಳಾರಿ ಜಿಲ್ಲಾ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆ. ಪ್ರಕಾಶ್ ನೇತೃತ್ವದಲ್ಲಿ ಸಂಡೂರು ಹೋರಾಟ ಸಮಿತಿ ಸ್ಥಾಪನೆ</p>.<p>ಮಾ.23: ಸಂಡೂರು ರಾಜ ಮನೆತನದ ಶೋಷಣೆಯ ವಿರುದ್ಧ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮನವಿ ಸಲ್ಲಿಕೆ.</p>.<p>1971- 81: ಹಡಗಲಿ ಜಿ.ಬಿ.ಆರ್. ಕಾಲೇಜು ಅಧ್ಯಕ್ಷರಾಗಿ ಸೇವೆ.</p>.<p>1973: ಹಡಗಲಿಯಲ್ಲಿ ಅಖಿಲ ಕರ್ನಾಟಕ ಸೋಷಲಿಸ್ಟ್ ಸಮ್ಮೇಳನದ ಆಯೋಜನೆ.</p>.<p>1975: ತುರ್ತು ಪರಿಸ್ಥಿತಿ ವಿರುದ್ಧ ನಡೆದ ಚಳುವಳಿಯಲ್ಲಿ ಸಕ್ರಿಯ ಪಾತ್ರ.</p>.<p>1978: ವಿಧಾನಸಭಾ ಚುನಾವಣೆಗೆ ಜನತಾ ಪಕ್ಷದಿಂದ ಹೂವಿನಹಡಗಲಿ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಫರ್ಧೆ- ಸೋಲು.</p>.<p>1979: ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ಗೆ ಸ್ಪರ್ಧೆ- ಸೋಲು.</p>.<p>1983: ವಿಧಾನಸಭೆಗೆ ಮತ್ತೆ ಹೂವಿನಹಡಗಲಿ ಕ್ಷೇತ್ರದಿಂದ ಸ್ಫರ್ಧೆ- ಜಯ. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ. ಸಾರಿಗೆ ಮತ್ತು ಕಾರ್ಮಿಕ ಖಾತೆಗಳ ಸಮರ್ಥ ನಿರ್ವಹಣೆ </p>.<p>1984: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ಪರ ಸ್ಫರ್ಧೆ- ಸೋಲು.</p>.<p>1985: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತ್ತೆ ಗೆಲುವು.</p>.<p>1987: ಜನತಾದಳದ ಅಧ್ಯಕ್ಷರಾಗಿ ಆಯ್ಕೆ.</p>.<p>1989: ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.</p>.<p>1994: ವಿಧಾನಸಭೆಗೆ ಸ್ಫರ್ಧೆ- ಗೆಲುವು. ದೇವೇಗೌಡರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ.</p>.<p>1995: ಹೂವಿನ ಹಡಗಲಿಯಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನ ಸಂಘಟನೆ.</p>.<p>1999 ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.</p>.<p>2000: ವಿಧಾನ ಪರಿಷತ್ಗೆ ಅವಿರೋಧ ಆಯ್ಕೆ. ಮೇಲ್ಮನೆ ಸದಸ್ಯರಾಗಿ ಕಾರ್ಯನಿರ್ವಹಣೆ ಹಾಗೂ ಹಡಗಲಿಯಲ್ಲಿ ರಂಗ ಚೈತ್ರೋತ್ಸವ ಸಂಘಟನೆ.</p>.<p>2004: ವಿಧಾನಸಭೆಗೆ ಸ್ಪರ್ಧೆ- ಗೆಲುವು. ಕಾಂಗ್ರೆಸ್- ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಸಚಿವ ಸ್ಥಾನ.</p>.<p>2005: ಆಗಸ್ಟ್ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ. ಧರ್ಮಸಿಂಗ್ ಅವರ ಸಂಪುಟದಲ್ಲಿ ಉಪ ಮುಖ್ಯ ಮಂತ್ರಿಯಾಗಿ ನೇಮಕ .</p>.<p>2006: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಹಾಗೂ ಗೃಹ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಣೆ.</p>.<p>2008: ಕಾಂಗ್ರೆಸ್ ಸೇರ್ಪಡೆ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1940: ಜುಲೈ 11 ನಾರಾಯಣ ದೇವನ ಕೆರೆಯಲ್ಲಿ ಜನನ, ನಾರಾಯಣ ದೇವನಕೆರೆ, ಹೊಸಪೇಟೆ, ಬಳ್ಳಾರಿ, ಬೆಂಗಳೂರಿನಲ್ಲಿ ಅಭ್ಯಾಸ. ಮತ್ತು ಮುಂಬೈನಲ್ಲಿ ಕಾನೂನು ಪದವಿ ಅಧ್ಯಯನ.</p>.<p>1963: ರುದ್ರಾಂಬ ಅವರೊಂದಿಗೆ ಹಗರಿಬೊಮ್ಮನಹಳ್ಳಿಯಲ್ಲಿ ವಿವಾಹ ಹಾಗೂ ವಕೀಲ ವೃತ್ತಿ ಆರಂಭ.</p>.<p>1964: ಹಡಗಲಿಯಲ್ಲಿ ವಕೀಲರಾಗಿ ಸೇವೆ ಹಾಗೂ ರಂಗಭಾರತಿಯ ಸ್ಥಾಪನೆ.</p>.<p>1967: ಸಮಾಜವಾದಿ ಚಳವಳಿಯಲ್ಲಿ ಭಾಗಿ.</p>.<p>1973: ಬಳ್ಳಾರಿ ಜಿಲ್ಲಾ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆ. ಪ್ರಕಾಶ್ ನೇತೃತ್ವದಲ್ಲಿ ಸಂಡೂರು ಹೋರಾಟ ಸಮಿತಿ ಸ್ಥಾಪನೆ</p>.<p>ಮಾ.23: ಸಂಡೂರು ರಾಜ ಮನೆತನದ ಶೋಷಣೆಯ ವಿರುದ್ಧ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮನವಿ ಸಲ್ಲಿಕೆ.</p>.<p>1971- 81: ಹಡಗಲಿ ಜಿ.ಬಿ.ಆರ್. ಕಾಲೇಜು ಅಧ್ಯಕ್ಷರಾಗಿ ಸೇವೆ.</p>.<p>1973: ಹಡಗಲಿಯಲ್ಲಿ ಅಖಿಲ ಕರ್ನಾಟಕ ಸೋಷಲಿಸ್ಟ್ ಸಮ್ಮೇಳನದ ಆಯೋಜನೆ.</p>.<p>1975: ತುರ್ತು ಪರಿಸ್ಥಿತಿ ವಿರುದ್ಧ ನಡೆದ ಚಳುವಳಿಯಲ್ಲಿ ಸಕ್ರಿಯ ಪಾತ್ರ.</p>.<p>1978: ವಿಧಾನಸಭಾ ಚುನಾವಣೆಗೆ ಜನತಾ ಪಕ್ಷದಿಂದ ಹೂವಿನಹಡಗಲಿ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಫರ್ಧೆ- ಸೋಲು.</p>.<p>1979: ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ಗೆ ಸ್ಪರ್ಧೆ- ಸೋಲು.</p>.<p>1983: ವಿಧಾನಸಭೆಗೆ ಮತ್ತೆ ಹೂವಿನಹಡಗಲಿ ಕ್ಷೇತ್ರದಿಂದ ಸ್ಫರ್ಧೆ- ಜಯ. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ. ಸಾರಿಗೆ ಮತ್ತು ಕಾರ್ಮಿಕ ಖಾತೆಗಳ ಸಮರ್ಥ ನಿರ್ವಹಣೆ </p>.<p>1984: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ಪರ ಸ್ಫರ್ಧೆ- ಸೋಲು.</p>.<p>1985: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತ್ತೆ ಗೆಲುವು.</p>.<p>1987: ಜನತಾದಳದ ಅಧ್ಯಕ್ಷರಾಗಿ ಆಯ್ಕೆ.</p>.<p>1989: ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.</p>.<p>1994: ವಿಧಾನಸಭೆಗೆ ಸ್ಫರ್ಧೆ- ಗೆಲುವು. ದೇವೇಗೌಡರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ.</p>.<p>1995: ಹೂವಿನ ಹಡಗಲಿಯಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನ ಸಂಘಟನೆ.</p>.<p>1999 ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.</p>.<p>2000: ವಿಧಾನ ಪರಿಷತ್ಗೆ ಅವಿರೋಧ ಆಯ್ಕೆ. ಮೇಲ್ಮನೆ ಸದಸ್ಯರಾಗಿ ಕಾರ್ಯನಿರ್ವಹಣೆ ಹಾಗೂ ಹಡಗಲಿಯಲ್ಲಿ ರಂಗ ಚೈತ್ರೋತ್ಸವ ಸಂಘಟನೆ.</p>.<p>2004: ವಿಧಾನಸಭೆಗೆ ಸ್ಪರ್ಧೆ- ಗೆಲುವು. ಕಾಂಗ್ರೆಸ್- ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಸಚಿವ ಸ್ಥಾನ.</p>.<p>2005: ಆಗಸ್ಟ್ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ. ಧರ್ಮಸಿಂಗ್ ಅವರ ಸಂಪುಟದಲ್ಲಿ ಉಪ ಮುಖ್ಯ ಮಂತ್ರಿಯಾಗಿ ನೇಮಕ .</p>.<p>2006: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಹಾಗೂ ಗೃಹ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಣೆ.</p>.<p>2008: ಕಾಂಗ್ರೆಸ್ ಸೇರ್ಪಡೆ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>