<p><strong>ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ</strong></p>.<p>ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ. ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ. ಆನ್ಲೈನ್ ಮೂಲಕ <a href="http://www.careeravenues.in/dhutility/edurelief.aspx">http://www.careeravenues.in/dhutility/edurelief.aspx</a> <br /> <br /> ಈ ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.<br /> <br /> <strong>ಸೂಚನೆ</strong>: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.</p>.<p><strong>ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ನೆರವು ನಿಧಿ ಟ್ರಸ್ಟ್2013-14ನೇ ಸಾಲಿನಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಿದವರ ವಿವರ</strong></p>.<p>ಹೆಸರು ವಿಳಾಸ ಮೊತ್ತ ರೂ ಗಳಲ್ಲಿ</p>.<p><br /> 1. ಮುರ್ಕಲ್, ಆಂಜನೇಯ ದೇವಸ್ಥಾನ ಎಂಟರ್ಪ್ರೈಸಸ್ ಎದುರು, ಹರಿಹರ 5,000<br /> 2. ಟಿ.ಆರ್.ನಾಗರಾಜ್, ಅಂಚೆ ಕಚೇರಿ - ವಿಶ್ವನೀಡಂ ಬೆಂಗಳೂರು 2,001<br /> 3. ಸಿ.ಕೆ.ಬೇಬಿ, ಅರಪಟ್ಟು ಅಂಚೆ,ಕೊಡಗು ಜಿಲ್ಲೆ 2,000<br /> 4. ಟಿ.ಎ.ಶ್ರೀನಿವಾಸನ್, ಬಿಎಸ್ಕೆ 3ನೇ ಹಂತ,ಬೆಂಗಳೂರು 2,000<br /> 5. ಬಿ.ಎಸ್.ರಮಾನಂದ, ಬಿಇಎಂಎಲ್ ಲೇಔಟ್,ಬೆಂಗಳೂರು 2,000<br /> 6. ಹಿರಣ್ಯಗೌಡ, ಎಚ್.ವಿ. ಜಯನಗರ,ಬೆಂಗಳೂರು 1,500<br /> 7. ಟಿ.ಎಸ್.ನಂಜುಂಡೇಶ್ವರ, ಬ್ಯಾಟರಾಯನಪುರ,ಬೆಂಗಳೂರು 1,500<br /> 8. ಶೈಲೇಶ್ ಜಯನಗರ,ಬೆಂಗಳೂರು 1,500<br /> 9. ಗೋಪಾಲಕೃಷ್ಣ ಜಿ.ಹೆಗ್ಡೆ, ವಿದ್ಯಾನಗರ,ಹುಬ್ಬಳ್ಳಿ 1,001<br /> 10. ಬಿ.ಎಸ್.ಜೈ ಪರಮೇಶ್ವರ, ಮಲ್ಲೇಶ್ವರಂ ಪಶ್ಚಿಮ,ಬೆಂಗಳೂರು 1,001<br /> 11. ಓಂ ಯೋಗಾಕೇಂದ್ರ ಗುಲ್ಬರ್ಗ 1,000<br /> 12. ಪಂಕಜ ಎಚ್., ರಾಮನಗರ ರಸ್ತೆ,ಕನಕಪುರ 1,000<br /> 13. ಜಿ. ಮೃತ್ಯುಂಜಯ, ಎಚ್ಬಿಆರ್ ಲೇಔಟ್,ಬೆಂಗಳೂರು 1,000</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ</strong></p>.<p>ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ. ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ. ಆನ್ಲೈನ್ ಮೂಲಕ <a href="http://www.careeravenues.in/dhutility/edurelief.aspx">http://www.careeravenues.in/dhutility/edurelief.aspx</a> <br /> <br /> ಈ ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.<br /> <br /> <strong>ಸೂಚನೆ</strong>: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.</p>.<p><strong>ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ನೆರವು ನಿಧಿ ಟ್ರಸ್ಟ್2013-14ನೇ ಸಾಲಿನಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಿದವರ ವಿವರ</strong></p>.<p>ಹೆಸರು ವಿಳಾಸ ಮೊತ್ತ ರೂ ಗಳಲ್ಲಿ</p>.<p><br /> 1. ಮುರ್ಕಲ್, ಆಂಜನೇಯ ದೇವಸ್ಥಾನ ಎಂಟರ್ಪ್ರೈಸಸ್ ಎದುರು, ಹರಿಹರ 5,000<br /> 2. ಟಿ.ಆರ್.ನಾಗರಾಜ್, ಅಂಚೆ ಕಚೇರಿ - ವಿಶ್ವನೀಡಂ ಬೆಂಗಳೂರು 2,001<br /> 3. ಸಿ.ಕೆ.ಬೇಬಿ, ಅರಪಟ್ಟು ಅಂಚೆ,ಕೊಡಗು ಜಿಲ್ಲೆ 2,000<br /> 4. ಟಿ.ಎ.ಶ್ರೀನಿವಾಸನ್, ಬಿಎಸ್ಕೆ 3ನೇ ಹಂತ,ಬೆಂಗಳೂರು 2,000<br /> 5. ಬಿ.ಎಸ್.ರಮಾನಂದ, ಬಿಇಎಂಎಲ್ ಲೇಔಟ್,ಬೆಂಗಳೂರು 2,000<br /> 6. ಹಿರಣ್ಯಗೌಡ, ಎಚ್.ವಿ. ಜಯನಗರ,ಬೆಂಗಳೂರು 1,500<br /> 7. ಟಿ.ಎಸ್.ನಂಜುಂಡೇಶ್ವರ, ಬ್ಯಾಟರಾಯನಪುರ,ಬೆಂಗಳೂರು 1,500<br /> 8. ಶೈಲೇಶ್ ಜಯನಗರ,ಬೆಂಗಳೂರು 1,500<br /> 9. ಗೋಪಾಲಕೃಷ್ಣ ಜಿ.ಹೆಗ್ಡೆ, ವಿದ್ಯಾನಗರ,ಹುಬ್ಬಳ್ಳಿ 1,001<br /> 10. ಬಿ.ಎಸ್.ಜೈ ಪರಮೇಶ್ವರ, ಮಲ್ಲೇಶ್ವರಂ ಪಶ್ಚಿಮ,ಬೆಂಗಳೂರು 1,001<br /> 11. ಓಂ ಯೋಗಾಕೇಂದ್ರ ಗುಲ್ಬರ್ಗ 1,000<br /> 12. ಪಂಕಜ ಎಚ್., ರಾಮನಗರ ರಸ್ತೆ,ಕನಕಪುರ 1,000<br /> 13. ಜಿ. ಮೃತ್ಯುಂಜಯ, ಎಚ್ಬಿಆರ್ ಲೇಔಟ್,ಬೆಂಗಳೂರು 1,000</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>