<p><strong>ಬೆಂಗಳೂರು:</strong> ಬೆಂಗಳೂರು ಪ್ರೆಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಹಿರಿಯ ಸಂಪಾದಕ ರಾಮಕೃಷ್ಣ ಉಪಾಧ್ಯ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸದಾಶಿವ ಶೆಣೈ ಭಾನುವಾರ ಆಯ್ಕೆಯಾಗಿದ್ದಾರೆ.<br /> <br /> ಉಪಾಧ್ಯಕ್ಷರಾಗಿ `ಸುಧಾ' ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ್, ಕಾರ್ಯದರ್ಶಿಯಾಗಿ ಎಚ್.ವಿ. ಕಿರಣ್ ಹಾಗೂ ಖಜಾಂಚಿಯಾಗಿ ದೊಡ್ಡಬೊಮ್ಮಯ್ಯ ಚುನಾಯಿತರಾಗಿದ್ದಾರೆ.<br /> <br /> ವ್ಯವಸ್ಥಾಪನಾ ಸಮಿತಿ ಸದಸ್ಯರು: ಎನ್.ಎಸ್. ಸುಭಾಷ್ಚಂದ್ರ, ರಮೇಶ್ ಪಾಳ್ಯ, ಎಸ್.ಶಿವಪ್ರಕಾಶ್, ಕೆ.ಎಸ್. ಸೋಮಶೇಖರ್, ಎನ್. ಎಚ್. ಮೃತ್ಯುಂಜಯ ಮತ್ತು ಜಿ. ಮೋಹನರಾವ್ ಸಾವಂತ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಪ್ರೆಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಹಿರಿಯ ಸಂಪಾದಕ ರಾಮಕೃಷ್ಣ ಉಪಾಧ್ಯ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸದಾಶಿವ ಶೆಣೈ ಭಾನುವಾರ ಆಯ್ಕೆಯಾಗಿದ್ದಾರೆ.<br /> <br /> ಉಪಾಧ್ಯಕ್ಷರಾಗಿ `ಸುಧಾ' ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ್, ಕಾರ್ಯದರ್ಶಿಯಾಗಿ ಎಚ್.ವಿ. ಕಿರಣ್ ಹಾಗೂ ಖಜಾಂಚಿಯಾಗಿ ದೊಡ್ಡಬೊಮ್ಮಯ್ಯ ಚುನಾಯಿತರಾಗಿದ್ದಾರೆ.<br /> <br /> ವ್ಯವಸ್ಥಾಪನಾ ಸಮಿತಿ ಸದಸ್ಯರು: ಎನ್.ಎಸ್. ಸುಭಾಷ್ಚಂದ್ರ, ರಮೇಶ್ ಪಾಳ್ಯ, ಎಸ್.ಶಿವಪ್ರಕಾಶ್, ಕೆ.ಎಸ್. ಸೋಮಶೇಖರ್, ಎನ್. ಎಚ್. ಮೃತ್ಯುಂಜಯ ಮತ್ತು ಜಿ. ಮೋಹನರಾವ್ ಸಾವಂತ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>