<p>*ಕೃಷಿ ಬೆಲೆ ಆಯೋಗ ರಚನೆ<br /> *ರೈತರಿಗೆ ನೆರವಾಗಲು `ವಿಕೋಪ ಶಮನ ನಿಧಿ' ಸ್ಥಾಪನೆ<br /> *ರಾಜ್ಯಮಟ್ಟದ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ<br /> *ಹಿಂದುಳಿದ ವರ್ಗಗಳ ಮಕ್ಕಳಿಗಾಗಿ `ಊಟ ಮತ್ತು ವಸತಿ ಸಹಾಯ ಯೋಜನೆ'<br /> *ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ ನೀಡುವುದು<br /> *ಯುವಜನರಿಗೆ ಉದ್ಯೋಗ ಒದಗಿಸಲು `ರಾಜೀವ್ ಗಾಂಧಿ ಚೈತನ್ಯ ಯೋಜನೆ'<br /> *ಬೀದರ್-ಚಾಮರಾಜನಗರ ನಡುವಣ ಎಂಟು ಪಥಗಳ `ಕಲ್ಯಾಣಪಥ' ಹೆದ್ದಾರಿ ನಿರ್ಮಾಣ<br /> *ಹೊಸ ಜಾಹೀರಾತು ನೀತಿ<br /> *ಅವಿವಾಹಿತ ಮಹಿಳೆಯರು, ವಿಧವೆಯರಿಗೆ ಮಾಸಾಶನ ನೀಡಲು `ಮನಸ್ವಿನಿ' ಯೋಜನೆ<br /> *ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಾಶನ ನೀಡಲು `ಮೈತ್ರಿ' ಯೋಜನೆ<br /> *ಶಾಲಾ ಮಕ್ಕಳನ್ನು ಕರೆದೊಯ್ಯವ ಮ್ಯಾಕ್ಸಿಕ್ಯಾಬ್ಗಳಿಗೆ ಶೇ 50ರಷ್ಟು ತೆರಿಗೆ ರಿಯಾಯಿತಿ<br /> *ಅಬಕಾರಿ ಅಧಿಕಾರಿಗಳಿಗೆ ತರಬೇತಿ ನೀಡಲು ಅಕಾಡೆಮಿ ಸ್ಥಾಪನೆ<br /> *ಸಹಕಾರ ಸಂಘಗಳಲ್ಲಿ ಸರ್ಕಾರದಿಂದಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸದಸ್ಯರ ನೋಂದಣಿ<br /> *ವಿಮೆ ವ್ಯಾಪ್ತಿಯಲ್ಲಿಲ್ಲದ ಕುರಿ ಸತ್ತಾಗ ಪರಿಹಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>*ಕೃಷಿ ಬೆಲೆ ಆಯೋಗ ರಚನೆ<br /> *ರೈತರಿಗೆ ನೆರವಾಗಲು `ವಿಕೋಪ ಶಮನ ನಿಧಿ' ಸ್ಥಾಪನೆ<br /> *ರಾಜ್ಯಮಟ್ಟದ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ<br /> *ಹಿಂದುಳಿದ ವರ್ಗಗಳ ಮಕ್ಕಳಿಗಾಗಿ `ಊಟ ಮತ್ತು ವಸತಿ ಸಹಾಯ ಯೋಜನೆ'<br /> *ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ ನೀಡುವುದು<br /> *ಯುವಜನರಿಗೆ ಉದ್ಯೋಗ ಒದಗಿಸಲು `ರಾಜೀವ್ ಗಾಂಧಿ ಚೈತನ್ಯ ಯೋಜನೆ'<br /> *ಬೀದರ್-ಚಾಮರಾಜನಗರ ನಡುವಣ ಎಂಟು ಪಥಗಳ `ಕಲ್ಯಾಣಪಥ' ಹೆದ್ದಾರಿ ನಿರ್ಮಾಣ<br /> *ಹೊಸ ಜಾಹೀರಾತು ನೀತಿ<br /> *ಅವಿವಾಹಿತ ಮಹಿಳೆಯರು, ವಿಧವೆಯರಿಗೆ ಮಾಸಾಶನ ನೀಡಲು `ಮನಸ್ವಿನಿ' ಯೋಜನೆ<br /> *ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಾಶನ ನೀಡಲು `ಮೈತ್ರಿ' ಯೋಜನೆ<br /> *ಶಾಲಾ ಮಕ್ಕಳನ್ನು ಕರೆದೊಯ್ಯವ ಮ್ಯಾಕ್ಸಿಕ್ಯಾಬ್ಗಳಿಗೆ ಶೇ 50ರಷ್ಟು ತೆರಿಗೆ ರಿಯಾಯಿತಿ<br /> *ಅಬಕಾರಿ ಅಧಿಕಾರಿಗಳಿಗೆ ತರಬೇತಿ ನೀಡಲು ಅಕಾಡೆಮಿ ಸ್ಥಾಪನೆ<br /> *ಸಹಕಾರ ಸಂಘಗಳಲ್ಲಿ ಸರ್ಕಾರದಿಂದಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸದಸ್ಯರ ನೋಂದಣಿ<br /> *ವಿಮೆ ವ್ಯಾಪ್ತಿಯಲ್ಲಿಲ್ಲದ ಕುರಿ ಸತ್ತಾಗ ಪರಿಹಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>