ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಬ್ರಹ್ಮರಥೋತ್ಸವ

Published : 31 ಮಾರ್ಚ್ 2015, 20:14 IST
ಫಾಲೋ ಮಾಡಿ
Comments
ಮಹದೇವಪುರ  ಸಮೀಪದ  ಹಗದೂರು  ಗ್ರಾಮದ ಪುರಾಣ  ಪ್ರಸಿದ್ಧ ಶ್ರೀರಾಮ  ದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ   ನಡೆಯಿತು.  ಬೆಳಿಗ್ಗೆ ಶ್ರೀರಾಮ ದೇವರಿಗೆ ವಿವಿಧ ಅಭಿಷೇಕಗಳು ಹಾಗೂ ಫಲಪುಷ್ಪಗಳನ್ನು ಸಮರ್ಪಿಸಲಾಯಿತು.  ಮಧ್ಯಾಹ್ನ ಬ್ರಹ್ಮರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ  ಭಕ್ತರು ರಥ ಎಳೆದರು. ಸಂಭ್ರಮದಿಂದ ನಡೆದ ರಥೋತ್ಸವ ವೀಕ್ಷಿಸಲು ನಾನಾ ಊರುಗಳಿಂದ ಜನರು ಬಂದಿದ್ದರು.                     ಪ್ರಜಾವಾಣಿ ಚಿತ್ರ
ಮಹದೇವಪುರ ಸಮೀಪದ ಹಗದೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀರಾಮ ದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀರಾಮ ದೇವರಿಗೆ ವಿವಿಧ ಅಭಿಷೇಕಗಳು ಹಾಗೂ ಫಲಪುಷ್ಪಗಳನ್ನು ಸಮರ್ಪಿಸಲಾಯಿತು. ಮಧ್ಯಾಹ್ನ ಬ್ರಹ್ಮರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ರಥ ಎಳೆದರು. ಸಂಭ್ರಮದಿಂದ ನಡೆದ ರಥೋತ್ಸವ ವೀಕ್ಷಿಸಲು ನಾನಾ ಊರುಗಳಿಂದ ಜನರು ಬಂದಿದ್ದರು. ಪ್ರಜಾವಾಣಿ ಚಿತ್ರ
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT