<p>ಮೈಸೂರು: ರಾಜ್ಯದ ವಿವಿಧ ಮಠಗಳಿಗೆ ರಾಜ್ಯ ಸರ್ಕಾರ ₨ 66 ಕೋಟಿ ಅನುದಾನವನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಮೈಸೂರು ಜಿಲ್ಲೆಯ ಫಲಾನುಭವಿ ಮಠ, ಸಂಘಸಂಸ್ಥೆಗಳ ವಿವರ ಇಲ್ಲಿದೆ.<br /> <br /> *ಮೈಸೂರಿನ ಸಿದ್ಧಾರ್ಥನಗರದ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ವಿಭಾಗೀಯ ಶಾಖಾ ಮಠಕ್ಕೆ ಬಾಲಕೀಯರ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ ರೂ ₨ 2 ಕೋಟಿ.<br /> <br /> *ಕನಕ ಸಮುದಾಯ ಭವನದ ನಿರ್ಮಾಣಕ್ಕಾಗಿ ಹುಣಸೂರು ತಾಲ್ಲೂಕಿನ ಕುರುಬ ಸಮಾಜಕ್ಕೆ ₨ 50 ಲಕ್ಷ.<br /> <br /> *ಕನಕ ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರದ ಟೌನ್ ಕುರುಬರ ಸಂಘಕ್ಕೆ ₨ 25 ಲಕ್ಷ.<br /> <br /> *ಕನಕ ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರ ತಾಲ್ಲೂಕು ಕುರುಬರ ಸಂಘಕ್ಕೆ ರೂ 25 ಲಕ್ಷ.<br /> <br /> *ಸಮುದಾಯ ಭವನ ನಿರ್ಮಾಣಕ್ಕೆ ಹುಣಸೂರು ತಾಲ್ಲೂಕಿನ ಈಡಿಗ ಸಮಾಜಕ್ಕೆ ₨ 10 ಲಕ್ಷ.<br /> <br /> *ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರ ತಾಲ್ಲೂಕು ಹೊಸಕೆಂಪಯ್ಯನಹುಂಡಿಯ ಉಪ್ಪಾರ ಸಮಾಜಕ್ಕೆ ₨ 10 ಲಕ್ಷ.<br /> <br /> *ಸಮುದಾಯ ಭವನ ನಿರ್ಮಾಣಕ್ಕೆ ಹುಣಸೂರು ತಾಲ್ಲೂಕಿನ ನಾಮಧಾರಿ ಸಮಾಜಕ್ಕೆ ₨ 10 ಲಕ್ಷ.<br /> <br /> *ಹುಣಸೂರು ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ₨ 10 ಲಕ್ಷ.<br /> <br /> *ನಂಜನಗೂಡು ತಾಲ್ಲೂಕು ಹಾರುಪುರ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.<br /> <br /> *ನಂಜನಗೂಡು ತಾಲ್ಲೂಕು ಹೊಸಕೋಟೆಯ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.<br /> <br /> *ತಿ.ನರಸೀಪುರ ತಾಲ್ಲೂಕು ತುಂಬಲ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.<br /> <br /> *ನಂಜನಗೂಡು ತಾಲ್ಲೂಕು ತೊರಹಳ್ಳಿಮೊಲೆ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.<br /> <br /> *ಎಚ್.ಡಿ.ಕೋಟೆಯ ಕಾಳಿದಾಸ ಕುರುಬರ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನಕ್ಕೆ ₨ 50 ಲಕ್ಷ.<br /> <br /> *ನಂಜನಗೂಡು ಪಟ್ಟಣದ ಉಪ್ಪಾರ ಸಮುದಾಯ ಭವನದ ನಿರ್ಮಾಣಕ್ಕೆ ₨ 25 ಲಕ್ಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ರಾಜ್ಯದ ವಿವಿಧ ಮಠಗಳಿಗೆ ರಾಜ್ಯ ಸರ್ಕಾರ ₨ 66 ಕೋಟಿ ಅನುದಾನವನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಮೈಸೂರು ಜಿಲ್ಲೆಯ ಫಲಾನುಭವಿ ಮಠ, ಸಂಘಸಂಸ್ಥೆಗಳ ವಿವರ ಇಲ್ಲಿದೆ.<br /> <br /> *ಮೈಸೂರಿನ ಸಿದ್ಧಾರ್ಥನಗರದ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ವಿಭಾಗೀಯ ಶಾಖಾ ಮಠಕ್ಕೆ ಬಾಲಕೀಯರ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ ರೂ ₨ 2 ಕೋಟಿ.<br /> <br /> *ಕನಕ ಸಮುದಾಯ ಭವನದ ನಿರ್ಮಾಣಕ್ಕಾಗಿ ಹುಣಸೂರು ತಾಲ್ಲೂಕಿನ ಕುರುಬ ಸಮಾಜಕ್ಕೆ ₨ 50 ಲಕ್ಷ.<br /> <br /> *ಕನಕ ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರದ ಟೌನ್ ಕುರುಬರ ಸಂಘಕ್ಕೆ ₨ 25 ಲಕ್ಷ.<br /> <br /> *ಕನಕ ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರ ತಾಲ್ಲೂಕು ಕುರುಬರ ಸಂಘಕ್ಕೆ ರೂ 25 ಲಕ್ಷ.<br /> <br /> *ಸಮುದಾಯ ಭವನ ನಿರ್ಮಾಣಕ್ಕೆ ಹುಣಸೂರು ತಾಲ್ಲೂಕಿನ ಈಡಿಗ ಸಮಾಜಕ್ಕೆ ₨ 10 ಲಕ್ಷ.<br /> <br /> *ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರ ತಾಲ್ಲೂಕು ಹೊಸಕೆಂಪಯ್ಯನಹುಂಡಿಯ ಉಪ್ಪಾರ ಸಮಾಜಕ್ಕೆ ₨ 10 ಲಕ್ಷ.<br /> <br /> *ಸಮುದಾಯ ಭವನ ನಿರ್ಮಾಣಕ್ಕೆ ಹುಣಸೂರು ತಾಲ್ಲೂಕಿನ ನಾಮಧಾರಿ ಸಮಾಜಕ್ಕೆ ₨ 10 ಲಕ್ಷ.<br /> <br /> *ಹುಣಸೂರು ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ₨ 10 ಲಕ್ಷ.<br /> <br /> *ನಂಜನಗೂಡು ತಾಲ್ಲೂಕು ಹಾರುಪುರ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.<br /> <br /> *ನಂಜನಗೂಡು ತಾಲ್ಲೂಕು ಹೊಸಕೋಟೆಯ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.<br /> <br /> *ತಿ.ನರಸೀಪುರ ತಾಲ್ಲೂಕು ತುಂಬಲ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.<br /> <br /> *ನಂಜನಗೂಡು ತಾಲ್ಲೂಕು ತೊರಹಳ್ಳಿಮೊಲೆ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.<br /> <br /> *ಎಚ್.ಡಿ.ಕೋಟೆಯ ಕಾಳಿದಾಸ ಕುರುಬರ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನಕ್ಕೆ ₨ 50 ಲಕ್ಷ.<br /> <br /> *ನಂಜನಗೂಡು ಪಟ್ಟಣದ ಉಪ್ಪಾರ ಸಮುದಾಯ ಭವನದ ನಿರ್ಮಾಣಕ್ಕೆ ₨ 25 ಲಕ್ಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>