<p><span style="font-size: 26px;"><strong>ಕಾರವಾರ:</strong> ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ. ಅನಿಲಕುಮಾರ ಹೊರತು ಪಡಿಸಿ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಣದಲ್ಲಿದ್ದ 68 ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯಲ್ಲಿ ಮಾಡಿರುವ ಖರ್ಚು-ವೆಚ್ಚಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.</span><br /> <br /> ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚುರೂ16 ಲಕ್ಷ ಮೀರಬಾರದು. ಆದರೆ ಜಿಲ್ಲೆಯ ಯಾವೊಬ್ಬ ಅಭ್ಯರ್ಥಿಯೂ ಚುನಾವಣೆ ಹಣ ವ್ಯಯಿಸಿರುವ ವಿಚಾರದಲ್ಲಿ ಆಯೋಗ ಹೇರಿರುವ ಮಿತಿಯ ಸಮೀಪಕ್ಕೂ ಹೋಗಿಲ್ಲ.<br /> <br /> ಹಳಿಯಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುನಿಲ್ ಹೆಗಡೆರೂ11,18,152 ಹಾಗೂ ಕಾರವಾರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸತೀಶ ಸೈಲ್ರೂ13, 22, 800 ಖರ್ಚು ತೋರಿಸಿದ್ದಾರೆ. ಜಿಲ್ಲೆಯಲ್ಲಿ ಇವರಿಬ್ಬರೇರೂ10 ಲಕ್ಷದ ಗಡಿ ದಾಟಿರುವವರು.<br /> <br /> ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಮಾಡಿರುವ ಖರ್ಚು ಕೇವಲರೂ 7,35,497, ಮಾಜಿ ಸಚಿವ ಆನಂದ ಅಸ್ನೋಟಿಕರ ಚುನಾವಣೆ ವೇಳೆ ಮಾಡಿರುವ ಖರ್ಚುರೂ 9,47,911. ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಮಾಡಿರುವ ಖರ್ಚು ಕೇವಲರೂ 4,08,824!<br /> <br /> ಚುನಾವಣೆಯಲ್ಲಿ ಸೋತಿರುವ ಮಾಜಿ ಶಾಸಕರ ಪೈಕಿ ಜೆ.ಡಿ.ನಾಯ್ಕರೂ 4,28,501, ದಿನಕರ ಶೆಟ್ಟಿಯವರುರೂ 7,86,020, ವಿ.ಎಸ್.ಪಾಟೀಲರೂ 6,70,162 ಖರ್ಚು ಮಾಡಿದ್ದಾರೆ.<br /> <br /> ಭಟ್ಕಳ ಶಾಸಕ ಮಂಕಾಳು ವೈದ್ಯರೂ 7,43,942, ಕುಮಟಾ ಶಾಸಕಿ ಶಾರದಾ ಶೆಟ್ಟಿರೂ 4,40,530, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರರೂ 8,01,892 ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ವಿವರಗಳನ್ನು ಸಲ್ಲಿಸಿದ್ದಾರೆ.<br /> <br /> ಅಭ್ಯರ್ಥಿಗಳು ಮಾಡಿರುವ ಖರ್ಚು ವೆಚ್ಚಗಳ ವಿವರ: ಹಳಿಯಾಳ ಕ್ಷೇತ್ರ: ರಾಜು ಧೂಳಿ-ರೂ 5,20,175; ಎಂ.ಅರ್.ಮೇಘರಾಜ-ರೂ 52180. ಸಂಜೀವ ಕುಮಾರ ಚೌಗಲಾ- ರೂ 1,09,930. ರವಿ ರೇಡ್ಕರ್-ರೂ 7,22,730. ಇಂದಿರಾ ನಿಂಬಾಳ-ರೂ 44,50. ಉದಯ ಬಾಬು ಖಾಲ್ವಾಡೇಕರ್-ರೂ1,88,800. ಎಲಿಯಾ ಕಾಟಿ 40510. ಚಂದ್ರಕಾಂತ ಕಾದ್ರೊಳ್ಳಿ-ರೂ 29,562, ಜಹಾಂಗೀರ ಬಾಬಾಖಾನ್-ರೂ 29.179, ಪ್ರೇಮಾನಂದ ಗವಾಸ-ರೂ 1,87,310, ವಿ.ಆರ್.ರಾಮಚಂದ್ರ-ರೂ 88,039, ಶಿವನಂದ ಗಗ್ಗರಿರೂ 50,575.<br /> <br /> ಕಾರವಾರ ಕ್ಷೇತ್ರ: ರಮಾನಂದ ನಾಯಕ-ರೂ 6,56, 689. ನಾಗೇಶ ಲಕ್ಷ್ಮೇಶ್ವರ-ರೂ 18, 650. ಡಾ. ಸಂಜು ನಾಯಕ-ರೂ 4,89,844. ಅಂತೋನಿ ಫರ್ನಾಂಡಿಸ್ರೂ 4,27,236. ಮಂಜುಳಾ ನಾಯ್ಕ-ರೂ 1, 14,215. ಉದಯಬಾಬಯ ಖಾಲ್ವಾಡೇಕರ್-ರೂ 2,88,000. ದೀಪಕ ಕುಡಾಳಕರ-ರೂ 80,044. ಸತೀಶ ಉಳ್ವೇಕರ್-ರೂ 1,02,100. ಸುಭಾಷ ನಾಯ್ಕ-ರೂ 10, 000. ಶ್ರೀಕಾಂತ ಸೈಲ್-ರೂ 88,900.<br /> <br /> ಕುಮಟಾ ಕ್ಷೇತ್ರ: ವಸಂತ ಜೋಗಳೇಕರ ರೂ29,798. ಸೂರಜ್ ನಾಯ್ಕ-ರೂ 4,24,632. ಗಾಯತ್ರಿ ಗೌಡರೂ 4,00,933. ದತ್ತಾತ್ರೇಯ ಪಟಗಾರರೂ98,986. ನಾಗರಾಜ್ ಶೇಟ್ರೂ11,400. ಸದಾನಂದ ದೇಶಭಂಡಾರಿ-ರೂ 1,48,500. ಅಶೋಕ ಮಡಿವಾಳ ರೂ32,077. ಮಹಾಬಲೇಶ್ವರ ಭಟ್-ರೂ 48, 916. ಮೋಹನ ಪಟಗಾರ-ರೂ 45,800.<br /> <br /> ಭಟ್ಕಳ ಕ್ಷೇತ್ರ: ಇನಾಯತ್ ಉಲ್ಲಾ ಶಾಬಂದ್ರಿ-ರೂ 6,03,566, ಗೋವಿಂದ ನಾಯ್ಕರೂ4,42,583, ಸಂತೋಷ ಪ್ರಭು-ರೂ 45,020, ಎಂ.ಎಂ.ನಾಯ್ಕರೂ41,508,ಶಿವಾನಂದ ನಾಯ್ಕರೂ5,84,820, ನಾಗಪ್ಪ ಹೆಬ್ಳೆ-ರೂ 11,161, ನದೀಮ್ ಮುಲ್ಲಾ-ರೂ 44,870. ಭೂಷಣ ನಾಯ್ಕ-್ಙ 29,750.<br /> <br /> ಶಿರಸಿ ಕ್ಷೇತ್ರ: ದೀಪಕ ಹೊನ್ನಾವರ-ರೂ 6,06,542, ಶಶಿಭೂಷಣ ಹೆಗಡೆ-ರೂ 5,48,368, ಸುಧಾಕರ ಜೊಗಳೇಕರ-ರೂ 1,14,745, ಸಂತೋಷ ಕಾನಡೆ-ರೂ 2, 36,565, ನಾಗರಾಜ ಹೆಗಡೆ-ರೂ 76, 471. ರವಿ ಹೆಗಡೆ -ರೂ 3, 54, 028, ಅಣ್ಣಪ್ಪ ಮಡಿವಾಳ-ರೂ 30,860.<br /> <br /> ಯಲ್ಲಾಪುರ ಕ್ಷೇತ್ರ: ಶಕುಂತಲಾ ಹರಿಕಂತ್ರ-ರೂ 21,350, ಮಹೇಶ ಹೊಸಕೊಪ್ಪ-ರೂ 1,44,269, ಲಕ್ಷ್ಮಣ ಬನಸೋಡೆ ರೂ1, 24,482, ವಿಶ್ವನಾಥ ಭಾಗ್ವತರೂ 66,975, ಉಮಾಕಾಂತ ಕ್ಷತ್ರೀಯರೂ58,148, ಗಣೇಶ ಪಾಟಣಕರ-ರೂ 52,150, ಸಂಗಮೇಶ ಬಿದರಿರೂ 99,829, ವೆಂಕಟ್ರಮಣ ಭಾಗ್ವತರೂ 10,100, ಗಣೇಶ ಭಂಡಾರಕರ್ರೂ 43, 200, ಮಾರುತಿ ಕಾನಡೆ-ರೂ 1,39,279.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಕಾರವಾರ:</strong> ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ. ಅನಿಲಕುಮಾರ ಹೊರತು ಪಡಿಸಿ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಣದಲ್ಲಿದ್ದ 68 ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯಲ್ಲಿ ಮಾಡಿರುವ ಖರ್ಚು-ವೆಚ್ಚಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.</span><br /> <br /> ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚುರೂ16 ಲಕ್ಷ ಮೀರಬಾರದು. ಆದರೆ ಜಿಲ್ಲೆಯ ಯಾವೊಬ್ಬ ಅಭ್ಯರ್ಥಿಯೂ ಚುನಾವಣೆ ಹಣ ವ್ಯಯಿಸಿರುವ ವಿಚಾರದಲ್ಲಿ ಆಯೋಗ ಹೇರಿರುವ ಮಿತಿಯ ಸಮೀಪಕ್ಕೂ ಹೋಗಿಲ್ಲ.<br /> <br /> ಹಳಿಯಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುನಿಲ್ ಹೆಗಡೆರೂ11,18,152 ಹಾಗೂ ಕಾರವಾರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸತೀಶ ಸೈಲ್ರೂ13, 22, 800 ಖರ್ಚು ತೋರಿಸಿದ್ದಾರೆ. ಜಿಲ್ಲೆಯಲ್ಲಿ ಇವರಿಬ್ಬರೇರೂ10 ಲಕ್ಷದ ಗಡಿ ದಾಟಿರುವವರು.<br /> <br /> ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಮಾಡಿರುವ ಖರ್ಚು ಕೇವಲರೂ 7,35,497, ಮಾಜಿ ಸಚಿವ ಆನಂದ ಅಸ್ನೋಟಿಕರ ಚುನಾವಣೆ ವೇಳೆ ಮಾಡಿರುವ ಖರ್ಚುರೂ 9,47,911. ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಮಾಡಿರುವ ಖರ್ಚು ಕೇವಲರೂ 4,08,824!<br /> <br /> ಚುನಾವಣೆಯಲ್ಲಿ ಸೋತಿರುವ ಮಾಜಿ ಶಾಸಕರ ಪೈಕಿ ಜೆ.ಡಿ.ನಾಯ್ಕರೂ 4,28,501, ದಿನಕರ ಶೆಟ್ಟಿಯವರುರೂ 7,86,020, ವಿ.ಎಸ್.ಪಾಟೀಲರೂ 6,70,162 ಖರ್ಚು ಮಾಡಿದ್ದಾರೆ.<br /> <br /> ಭಟ್ಕಳ ಶಾಸಕ ಮಂಕಾಳು ವೈದ್ಯರೂ 7,43,942, ಕುಮಟಾ ಶಾಸಕಿ ಶಾರದಾ ಶೆಟ್ಟಿರೂ 4,40,530, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರರೂ 8,01,892 ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ವಿವರಗಳನ್ನು ಸಲ್ಲಿಸಿದ್ದಾರೆ.<br /> <br /> ಅಭ್ಯರ್ಥಿಗಳು ಮಾಡಿರುವ ಖರ್ಚು ವೆಚ್ಚಗಳ ವಿವರ: ಹಳಿಯಾಳ ಕ್ಷೇತ್ರ: ರಾಜು ಧೂಳಿ-ರೂ 5,20,175; ಎಂ.ಅರ್.ಮೇಘರಾಜ-ರೂ 52180. ಸಂಜೀವ ಕುಮಾರ ಚೌಗಲಾ- ರೂ 1,09,930. ರವಿ ರೇಡ್ಕರ್-ರೂ 7,22,730. ಇಂದಿರಾ ನಿಂಬಾಳ-ರೂ 44,50. ಉದಯ ಬಾಬು ಖಾಲ್ವಾಡೇಕರ್-ರೂ1,88,800. ಎಲಿಯಾ ಕಾಟಿ 40510. ಚಂದ್ರಕಾಂತ ಕಾದ್ರೊಳ್ಳಿ-ರೂ 29,562, ಜಹಾಂಗೀರ ಬಾಬಾಖಾನ್-ರೂ 29.179, ಪ್ರೇಮಾನಂದ ಗವಾಸ-ರೂ 1,87,310, ವಿ.ಆರ್.ರಾಮಚಂದ್ರ-ರೂ 88,039, ಶಿವನಂದ ಗಗ್ಗರಿರೂ 50,575.<br /> <br /> ಕಾರವಾರ ಕ್ಷೇತ್ರ: ರಮಾನಂದ ನಾಯಕ-ರೂ 6,56, 689. ನಾಗೇಶ ಲಕ್ಷ್ಮೇಶ್ವರ-ರೂ 18, 650. ಡಾ. ಸಂಜು ನಾಯಕ-ರೂ 4,89,844. ಅಂತೋನಿ ಫರ್ನಾಂಡಿಸ್ರೂ 4,27,236. ಮಂಜುಳಾ ನಾಯ್ಕ-ರೂ 1, 14,215. ಉದಯಬಾಬಯ ಖಾಲ್ವಾಡೇಕರ್-ರೂ 2,88,000. ದೀಪಕ ಕುಡಾಳಕರ-ರೂ 80,044. ಸತೀಶ ಉಳ್ವೇಕರ್-ರೂ 1,02,100. ಸುಭಾಷ ನಾಯ್ಕ-ರೂ 10, 000. ಶ್ರೀಕಾಂತ ಸೈಲ್-ರೂ 88,900.<br /> <br /> ಕುಮಟಾ ಕ್ಷೇತ್ರ: ವಸಂತ ಜೋಗಳೇಕರ ರೂ29,798. ಸೂರಜ್ ನಾಯ್ಕ-ರೂ 4,24,632. ಗಾಯತ್ರಿ ಗೌಡರೂ 4,00,933. ದತ್ತಾತ್ರೇಯ ಪಟಗಾರರೂ98,986. ನಾಗರಾಜ್ ಶೇಟ್ರೂ11,400. ಸದಾನಂದ ದೇಶಭಂಡಾರಿ-ರೂ 1,48,500. ಅಶೋಕ ಮಡಿವಾಳ ರೂ32,077. ಮಹಾಬಲೇಶ್ವರ ಭಟ್-ರೂ 48, 916. ಮೋಹನ ಪಟಗಾರ-ರೂ 45,800.<br /> <br /> ಭಟ್ಕಳ ಕ್ಷೇತ್ರ: ಇನಾಯತ್ ಉಲ್ಲಾ ಶಾಬಂದ್ರಿ-ರೂ 6,03,566, ಗೋವಿಂದ ನಾಯ್ಕರೂ4,42,583, ಸಂತೋಷ ಪ್ರಭು-ರೂ 45,020, ಎಂ.ಎಂ.ನಾಯ್ಕರೂ41,508,ಶಿವಾನಂದ ನಾಯ್ಕರೂ5,84,820, ನಾಗಪ್ಪ ಹೆಬ್ಳೆ-ರೂ 11,161, ನದೀಮ್ ಮುಲ್ಲಾ-ರೂ 44,870. ಭೂಷಣ ನಾಯ್ಕ-್ಙ 29,750.<br /> <br /> ಶಿರಸಿ ಕ್ಷೇತ್ರ: ದೀಪಕ ಹೊನ್ನಾವರ-ರೂ 6,06,542, ಶಶಿಭೂಷಣ ಹೆಗಡೆ-ರೂ 5,48,368, ಸುಧಾಕರ ಜೊಗಳೇಕರ-ರೂ 1,14,745, ಸಂತೋಷ ಕಾನಡೆ-ರೂ 2, 36,565, ನಾಗರಾಜ ಹೆಗಡೆ-ರೂ 76, 471. ರವಿ ಹೆಗಡೆ -ರೂ 3, 54, 028, ಅಣ್ಣಪ್ಪ ಮಡಿವಾಳ-ರೂ 30,860.<br /> <br /> ಯಲ್ಲಾಪುರ ಕ್ಷೇತ್ರ: ಶಕುಂತಲಾ ಹರಿಕಂತ್ರ-ರೂ 21,350, ಮಹೇಶ ಹೊಸಕೊಪ್ಪ-ರೂ 1,44,269, ಲಕ್ಷ್ಮಣ ಬನಸೋಡೆ ರೂ1, 24,482, ವಿಶ್ವನಾಥ ಭಾಗ್ವತರೂ 66,975, ಉಮಾಕಾಂತ ಕ್ಷತ್ರೀಯರೂ58,148, ಗಣೇಶ ಪಾಟಣಕರ-ರೂ 52,150, ಸಂಗಮೇಶ ಬಿದರಿರೂ 99,829, ವೆಂಕಟ್ರಮಣ ಭಾಗ್ವತರೂ 10,100, ಗಣೇಶ ಭಂಡಾರಕರ್ರೂ 43, 200, ಮಾರುತಿ ಕಾನಡೆ-ರೂ 1,39,279.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>