<p><span style="font-size: 48px;">ಯ</span>ಕ್ಷಮಿತ್ರಕೂಟ ಆಶ್ರಯದಲ್ಲಿ 13ನೇ ವಾರ್ಷಿಕೋತ್ಸವ `ರಂಗಸ್ಥಳ' ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ- ಶ್ಯಾಮರಾಯ, ಅತಿಥಿ- ಗೌರಿ ಸಾಸ್ತಾನ, ನೀಲಾವರ ಸಂಜೀವ ರಾವ್, ಎಚ್.ಟಿ.ನರಸಿಂಹ, ಕೆ.ಎಂ.ರಾಮ ಮತ್ತು ಕೆ.ಎಂ.ಲಕ್ಷ್ಮಣ, ತಾರಾನಾಥ ವರ್ಕಾಡಿ.</p>.<p>ಬೆಳಿಗ್ಗೆ 9.30ಕ್ಕೆ ಯಕ್ಷಗಾನದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ದಿ. ಹಾರಾಡಿ ರಾಮಗಾಣಿಗ ಅವರ ಸ್ಮರಣಾರ್ಥ ವಿಚಾರ ಸಂಕಿರಣ ಹಾಗೂ ಪ್ರಾತ್ಯಕ್ಷಿಕೆ. ವಿಷಯ- ಯಕ್ಷಗಾನದಲ್ಲಿ ಹಾರಾಡಿ ಶೈಲಿ. ಪಾಲ್ಗೊಳ್ಳುವ ಕಲಾವಿದರು- ಕೋಟ ಶ್ರೀಧರ ಹಂದೆ, ಬಿರ್ತಿ ಬಾಲಕೃಷ್ಣಗಾಣಿಗ, ಕೋಟ ಶಿವಾನಂದ, ಕೋಟ ಸುಜಯೀಂದ್ರ ಹಂದೆ, ಮನೋಜ್ ಭಟ್ ಮತ್ತು ನವೀನ್ಮಣೂರು. 11.30ಕ್ಕೆ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ಬಳಗದಿಂದ `ರತಿ ಕಲ್ಯಾಣ' ಯಕ್ಷಗಾನ ಪ್ರದರ್ಶನ.<br /> <br /> ಮಧ್ಯಾಹ್ನ 2ಕ್ಕೆ ಹೆರಂಜಾಲು ಗೋಪಾಲ ಗಾಣಿಗ ಹಾಗೂ ಕುಮಾರ ಪಲ್ಲವ ಗಾಣಿಗ ಅವರಿಂದ `ಯಕ್ಷರಾಗರಸದೌತಣ'. 2.30ಕ್ಕೆ ಶಂಕರ ಬಾಳ್ಕುದ್ರು ನಿರ್ದೇಶನದಲ್ಲಿ ಬಾಲ ಕಲಾವಿದರಿಂದ `ಕುಶ ಲವ' ಯಕ್ಷಗಾನ ಪ್ರದರ್ಶನ.<br /> <br /> ಸಂಜೆ 4ಕ್ಕೆ ಜಯಕುಮಾರ ಉದ್ಯಾವರ ಹಾಗು ಮೊಳಹಳ್ಳಿ ಹೆರಿಯ ನಾಯ್ಕ ಅವರಿಗೆ ರಂಗಸ್ಥಳ ಪ್ರಶಸ್ತಿ ಪ್ರದಾನ. ಸಂಜೆ 5.30ಕ್ಕೆ ಹುಳಿಮಾವು ಯಕ್ಷಸಂಭ್ರಮ ತಂಡದವರಿಂದ ಸತ್ಯ ಹರಿಶ್ಚಂದ್ರ ಪ್ರಸಂಗ. <strong>ಸ್ಥಳ:</strong> ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಮುಂಭಾಗ, ಜೆ.ಸಿ. ರಸ್ತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 48px;">ಯ</span>ಕ್ಷಮಿತ್ರಕೂಟ ಆಶ್ರಯದಲ್ಲಿ 13ನೇ ವಾರ್ಷಿಕೋತ್ಸವ `ರಂಗಸ್ಥಳ' ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ- ಶ್ಯಾಮರಾಯ, ಅತಿಥಿ- ಗೌರಿ ಸಾಸ್ತಾನ, ನೀಲಾವರ ಸಂಜೀವ ರಾವ್, ಎಚ್.ಟಿ.ನರಸಿಂಹ, ಕೆ.ಎಂ.ರಾಮ ಮತ್ತು ಕೆ.ಎಂ.ಲಕ್ಷ್ಮಣ, ತಾರಾನಾಥ ವರ್ಕಾಡಿ.</p>.<p>ಬೆಳಿಗ್ಗೆ 9.30ಕ್ಕೆ ಯಕ್ಷಗಾನದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ದಿ. ಹಾರಾಡಿ ರಾಮಗಾಣಿಗ ಅವರ ಸ್ಮರಣಾರ್ಥ ವಿಚಾರ ಸಂಕಿರಣ ಹಾಗೂ ಪ್ರಾತ್ಯಕ್ಷಿಕೆ. ವಿಷಯ- ಯಕ್ಷಗಾನದಲ್ಲಿ ಹಾರಾಡಿ ಶೈಲಿ. ಪಾಲ್ಗೊಳ್ಳುವ ಕಲಾವಿದರು- ಕೋಟ ಶ್ರೀಧರ ಹಂದೆ, ಬಿರ್ತಿ ಬಾಲಕೃಷ್ಣಗಾಣಿಗ, ಕೋಟ ಶಿವಾನಂದ, ಕೋಟ ಸುಜಯೀಂದ್ರ ಹಂದೆ, ಮನೋಜ್ ಭಟ್ ಮತ್ತು ನವೀನ್ಮಣೂರು. 11.30ಕ್ಕೆ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ಬಳಗದಿಂದ `ರತಿ ಕಲ್ಯಾಣ' ಯಕ್ಷಗಾನ ಪ್ರದರ್ಶನ.<br /> <br /> ಮಧ್ಯಾಹ್ನ 2ಕ್ಕೆ ಹೆರಂಜಾಲು ಗೋಪಾಲ ಗಾಣಿಗ ಹಾಗೂ ಕುಮಾರ ಪಲ್ಲವ ಗಾಣಿಗ ಅವರಿಂದ `ಯಕ್ಷರಾಗರಸದೌತಣ'. 2.30ಕ್ಕೆ ಶಂಕರ ಬಾಳ್ಕುದ್ರು ನಿರ್ದೇಶನದಲ್ಲಿ ಬಾಲ ಕಲಾವಿದರಿಂದ `ಕುಶ ಲವ' ಯಕ್ಷಗಾನ ಪ್ರದರ್ಶನ.<br /> <br /> ಸಂಜೆ 4ಕ್ಕೆ ಜಯಕುಮಾರ ಉದ್ಯಾವರ ಹಾಗು ಮೊಳಹಳ್ಳಿ ಹೆರಿಯ ನಾಯ್ಕ ಅವರಿಗೆ ರಂಗಸ್ಥಳ ಪ್ರಶಸ್ತಿ ಪ್ರದಾನ. ಸಂಜೆ 5.30ಕ್ಕೆ ಹುಳಿಮಾವು ಯಕ್ಷಸಂಭ್ರಮ ತಂಡದವರಿಂದ ಸತ್ಯ ಹರಿಶ್ಚಂದ್ರ ಪ್ರಸಂಗ. <strong>ಸ್ಥಳ:</strong> ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಮುಂಭಾಗ, ಜೆ.ಸಿ. ರಸ್ತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>