<p>ರಾಮೋತ್ಸವದ ಅಂಗವಾಗಿ ರಾಗಿಗುಡ್ಡದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕರ್ನಲ್ ಪ್ರಸನ್ನ ಹಾಗೂ ದೀಪ್ತಿ ಪ್ರಸನ್ನ ಅವರು ನಡೆಸಿಕೊಟ್ಟ ಯುಗಳ ಗಾಯನ ಸಂಗೀತಾಸಕ್ತರ ಮನತಣಿಸಿತು.<br /> <br /> ದಾಸರ ಪದಗಳು, ಭಕ್ತಿಗೀತೆಗಳು ಪ್ರಧಾನವಾಗಿ ಗಾಯನದಲ್ಲಿ ಮೂಡಿಬಂದವು. ರಾಮನವಮಿಗೆ ಭಕ್ತಿಗೀತೆಗಳ ಗಾಯನ ವಿಶಿಷ್ಟ ಮೆರುಗನ್ನು ನೀಡಿತು. ಬಾಗೇಶ್ರೀ ರಾಗದಲ್ಲಿ ಹಾಡಿದ ಜಗನ್ನಾಥ ದಾಸರ ಕೃತಿ ಅದ್ವಿತೀಯವಾಗಿ ಮೂಡಿಬಂದಿತು. ಜೊತೆಗೆ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದ ರಂಗನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮೋತ್ಸವದ ಅಂಗವಾಗಿ ರಾಗಿಗುಡ್ಡದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕರ್ನಲ್ ಪ್ರಸನ್ನ ಹಾಗೂ ದೀಪ್ತಿ ಪ್ರಸನ್ನ ಅವರು ನಡೆಸಿಕೊಟ್ಟ ಯುಗಳ ಗಾಯನ ಸಂಗೀತಾಸಕ್ತರ ಮನತಣಿಸಿತು.<br /> <br /> ದಾಸರ ಪದಗಳು, ಭಕ್ತಿಗೀತೆಗಳು ಪ್ರಧಾನವಾಗಿ ಗಾಯನದಲ್ಲಿ ಮೂಡಿಬಂದವು. ರಾಮನವಮಿಗೆ ಭಕ್ತಿಗೀತೆಗಳ ಗಾಯನ ವಿಶಿಷ್ಟ ಮೆರುಗನ್ನು ನೀಡಿತು. ಬಾಗೇಶ್ರೀ ರಾಗದಲ್ಲಿ ಹಾಡಿದ ಜಗನ್ನಾಥ ದಾಸರ ಕೃತಿ ಅದ್ವಿತೀಯವಾಗಿ ಮೂಡಿಬಂದಿತು. ಜೊತೆಗೆ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದ ರಂಗನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>