<p>ತುಮಕೂರು: ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಭಾನುವಾರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ಮೊನಿಶಾ (ಗ್ರಾಮಾಂತರ) ಹಾಗೂ ನಮನಾ (ನಗರ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.<br /> <br /> ಪರಿಣಿತಾ (ದ್ವಿತೀಯ), ಎಸ್.ವರ್ಷಾ (ತೃತೀಯ) ನಗರ ವಿಭಾಗ ಹಾಗೂ ಮಹಾಲಕ್ಷೀ (ದ್ವಿತೀಯ) ಹಾಗೂ ಕೆ.ಎನ್.ಸವಿತಾ (ತೃತೀಯ) ಸ್ಥಾನಕ್ಕೆ ಭಾಜನರಾದರು.<br /> <br /> ಸಮಾಧಾನಕರ ಬಹುಮಾನ: ಗ್ರಾಮೀಣ ಹಾಗೂ ನಗರದ ವಿಭಾಗದಲ್ಲಿ ಭಾಗವಹಿಸಿದ್ದ ವಿ.ನಯನಾ, ಇಂಚರಾ, ಸಿದ್ಧರಾಮ, ಮಲ್ಲಪ್ಪ, ಎಸ್.ವಿಷ್ಣು, ಎಸ್.ವರ್ಷಾ, ವಿ.ರಂಜಿತಾ, ನವೀನ್,ಸಚಿನ್, ಎಂ.ಶಶಿಕಲಾ, ಎಂ.ಬಿ.ರಮ್ಯಾ, ಚಂದ್ರಶೇಖರಗೌಡ, ನಿಖಿಲ್,ರುದ್ರೇಶ್, ಐಶ್ವರ್ಯ, ನಂದಿನಿ, ದಿವ್ಯಾ, ರೇಖಾ, ಆರ್.ಮಂಜುನಾಥ್, ನಿಶ್ಚಲ್ ಅವರಿಗೆ ಸಮಾಧಾನಕರ ಬಹುಮಾನ ದೊರೆಯಿತು.<br /> <br /> ವಿಶ್ವಬಂಧು ಪತ್ತಿನ ಸಹಕಾರ ಸಂಘ ಹಾಗೂ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಜ್ಲ್ಲಿಲೆಯ ಪ್ರೌಢಶಾಲೆಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.<br /> <br /> ತೀರ್ಪುಗಾರರಾಗಿದ್ದ ಮುನಿಸ್ವಾಮಿ ಮಿಮಿಕ್ರಿ ಈಶ್ವರಯ್ಯ, ದಾಕ್ಷಾಯಿಣಿ ಹಾಗೂ ಶಕುಂತಲಾ ಅವರನ್ನು ಅಭಿನಂದಿಸಲಾಯಿತು.ನಿವೃತ್ತ ಶಿಕ್ಷಕ ಟಿ.ಸಿ.ಉಮೇಶಕುಮಾರ್, ಸಂಘದ ಸದಸ್ಯ ಲೋಕೇಶ್ವರಪ್ಪ, ಶಿವರಾಜ್ ಮಾತನಾಡಿದರು. ಶಿವಮೂರ್ತಿ `ಅಕ್ಕ ಕೇಳವ್ವ ನಾನೊಂದು ಕನಸೊಂದ ಕಂಡೆ~ ಹಾಡಿ ಸ್ಪರ್ಧೆಗೆ ಚಾಲನೆ ನೀಡಿದರು. ಶಿವಕುಮಾರ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಭಾನುವಾರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ಮೊನಿಶಾ (ಗ್ರಾಮಾಂತರ) ಹಾಗೂ ನಮನಾ (ನಗರ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.<br /> <br /> ಪರಿಣಿತಾ (ದ್ವಿತೀಯ), ಎಸ್.ವರ್ಷಾ (ತೃತೀಯ) ನಗರ ವಿಭಾಗ ಹಾಗೂ ಮಹಾಲಕ್ಷೀ (ದ್ವಿತೀಯ) ಹಾಗೂ ಕೆ.ಎನ್.ಸವಿತಾ (ತೃತೀಯ) ಸ್ಥಾನಕ್ಕೆ ಭಾಜನರಾದರು.<br /> <br /> ಸಮಾಧಾನಕರ ಬಹುಮಾನ: ಗ್ರಾಮೀಣ ಹಾಗೂ ನಗರದ ವಿಭಾಗದಲ್ಲಿ ಭಾಗವಹಿಸಿದ್ದ ವಿ.ನಯನಾ, ಇಂಚರಾ, ಸಿದ್ಧರಾಮ, ಮಲ್ಲಪ್ಪ, ಎಸ್.ವಿಷ್ಣು, ಎಸ್.ವರ್ಷಾ, ವಿ.ರಂಜಿತಾ, ನವೀನ್,ಸಚಿನ್, ಎಂ.ಶಶಿಕಲಾ, ಎಂ.ಬಿ.ರಮ್ಯಾ, ಚಂದ್ರಶೇಖರಗೌಡ, ನಿಖಿಲ್,ರುದ್ರೇಶ್, ಐಶ್ವರ್ಯ, ನಂದಿನಿ, ದಿವ್ಯಾ, ರೇಖಾ, ಆರ್.ಮಂಜುನಾಥ್, ನಿಶ್ಚಲ್ ಅವರಿಗೆ ಸಮಾಧಾನಕರ ಬಹುಮಾನ ದೊರೆಯಿತು.<br /> <br /> ವಿಶ್ವಬಂಧು ಪತ್ತಿನ ಸಹಕಾರ ಸಂಘ ಹಾಗೂ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಜ್ಲ್ಲಿಲೆಯ ಪ್ರೌಢಶಾಲೆಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.<br /> <br /> ತೀರ್ಪುಗಾರರಾಗಿದ್ದ ಮುನಿಸ್ವಾಮಿ ಮಿಮಿಕ್ರಿ ಈಶ್ವರಯ್ಯ, ದಾಕ್ಷಾಯಿಣಿ ಹಾಗೂ ಶಕುಂತಲಾ ಅವರನ್ನು ಅಭಿನಂದಿಸಲಾಯಿತು.ನಿವೃತ್ತ ಶಿಕ್ಷಕ ಟಿ.ಸಿ.ಉಮೇಶಕುಮಾರ್, ಸಂಘದ ಸದಸ್ಯ ಲೋಕೇಶ್ವರಪ್ಪ, ಶಿವರಾಜ್ ಮಾತನಾಡಿದರು. ಶಿವಮೂರ್ತಿ `ಅಕ್ಕ ಕೇಳವ್ವ ನಾನೊಂದು ಕನಸೊಂದ ಕಂಡೆ~ ಹಾಡಿ ಸ್ಪರ್ಧೆಗೆ ಚಾಲನೆ ನೀಡಿದರು. ಶಿವಕುಮಾರ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>