<p>ವಿಜಾಪುರ: ನಗರದ ಬಾಗಲಕೋಟೆ ರಸ್ತೆಯ ವಜ್ರ ಹನುಮಾನ ಬಡಾವಣೆಯಲ್ಲಿ ಶಂಕರಮಠ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.<br /> <br /> ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಶೃಂಗೇರಿ ಶಾರದಾ ಪೀಠದ ಮುಖ್ಯ ಆಡಳಿತಾಧಿಕಾರಿ ಪದ್ಮಶ್ರೀ ಆರ್. ಗೌರಿಶಂಕರ, ನಿಯೋಜಿತ ಮಠಕ್ಕೆ ಅವಶ್ಯವಿರುವ ಸಕಲ ಸಹಕಾರ ನೀಡುವ ಭರವಸೆ ನೀಡಿದರು.<br /> <br /> ಮುಖ್ಯ ಅತಿಥಿಯಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ, ಮಠದ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಧನ ಸಹಾಯ ನೀಡುವುದಾಗಿ ಹೇಳಿದರು<br /> <br /> ಮಠದ ನಿವೇಶನದಲ್ಲಿ ಕೊಳವೆ ಬಾವಿ ಕೊರೆಸಲು ನೆರವಾದ ವಿನೋದ ಬಾಗಾಯತಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು. ವಿಷ್ಣುಪಂತ ಉಪಾಧ್ಯೆ ಆಶೀರ್ವಚನ ನೀಡಿದರು. <br /> <br /> ಶಂಕರ ಸೇವಾ ಸಮಿತಿ ಖಚಾಂಚಿ ದತ್ತಾತ್ರೇಯ ಇನಾಮದಾರ, ಸಮಿತಿ ಅಧ್ಯಕ್ಷ ಗಂಗಾಧರ ದೇಶಪಾಂಡೆ ಮಾತನಾಡಿದರು.<br /> <br /> ಪತ್ರಕರ್ತ ಗೋಪಾಲ ನಾಯಕ, ಗಣ್ಯರಾದ ಚಂದ್ರಕಾಂತ ಸೊಲ್ಲಾಪುರಕರ, ಟಂಕಸಾಲಿ, ಡಾ. ಥೊಬ್ಬಿ ಹಾಗೂ ಡಾ.ಮುಂಡೇವಾಡಿ, ಜೆ.ಎಚ್. ಕುಲಕರ್ಣಿ, ಭೀಮಸೇನ್ರಾವ ಅಳವಂಡಿಕರ, ಸಮಿತಿ ಸದಸ್ಯರಾದ ದಿವಾಕರ, ಶಂಕರ ಕುಲಕರ್ಣಿ, ಹನುಮಂತ ವೈದ್ಯ ಮುಂತಾದವರು ಉಪಸ್ಥಿತರಿದ್ದರು.<br /> ಸತ್ಯನಾರಾಯಣ ಸಿದ್ದಾಂತಿ ವಂದಿಸಿದರು. ಉಮೇಶ ದಿಕ್ಷೀತ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ: ನಗರದ ಬಾಗಲಕೋಟೆ ರಸ್ತೆಯ ವಜ್ರ ಹನುಮಾನ ಬಡಾವಣೆಯಲ್ಲಿ ಶಂಕರಮಠ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.<br /> <br /> ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಶೃಂಗೇರಿ ಶಾರದಾ ಪೀಠದ ಮುಖ್ಯ ಆಡಳಿತಾಧಿಕಾರಿ ಪದ್ಮಶ್ರೀ ಆರ್. ಗೌರಿಶಂಕರ, ನಿಯೋಜಿತ ಮಠಕ್ಕೆ ಅವಶ್ಯವಿರುವ ಸಕಲ ಸಹಕಾರ ನೀಡುವ ಭರವಸೆ ನೀಡಿದರು.<br /> <br /> ಮುಖ್ಯ ಅತಿಥಿಯಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ, ಮಠದ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಧನ ಸಹಾಯ ನೀಡುವುದಾಗಿ ಹೇಳಿದರು<br /> <br /> ಮಠದ ನಿವೇಶನದಲ್ಲಿ ಕೊಳವೆ ಬಾವಿ ಕೊರೆಸಲು ನೆರವಾದ ವಿನೋದ ಬಾಗಾಯತಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು. ವಿಷ್ಣುಪಂತ ಉಪಾಧ್ಯೆ ಆಶೀರ್ವಚನ ನೀಡಿದರು. <br /> <br /> ಶಂಕರ ಸೇವಾ ಸಮಿತಿ ಖಚಾಂಚಿ ದತ್ತಾತ್ರೇಯ ಇನಾಮದಾರ, ಸಮಿತಿ ಅಧ್ಯಕ್ಷ ಗಂಗಾಧರ ದೇಶಪಾಂಡೆ ಮಾತನಾಡಿದರು.<br /> <br /> ಪತ್ರಕರ್ತ ಗೋಪಾಲ ನಾಯಕ, ಗಣ್ಯರಾದ ಚಂದ್ರಕಾಂತ ಸೊಲ್ಲಾಪುರಕರ, ಟಂಕಸಾಲಿ, ಡಾ. ಥೊಬ್ಬಿ ಹಾಗೂ ಡಾ.ಮುಂಡೇವಾಡಿ, ಜೆ.ಎಚ್. ಕುಲಕರ್ಣಿ, ಭೀಮಸೇನ್ರಾವ ಅಳವಂಡಿಕರ, ಸಮಿತಿ ಸದಸ್ಯರಾದ ದಿವಾಕರ, ಶಂಕರ ಕುಲಕರ್ಣಿ, ಹನುಮಂತ ವೈದ್ಯ ಮುಂತಾದವರು ಉಪಸ್ಥಿತರಿದ್ದರು.<br /> ಸತ್ಯನಾರಾಯಣ ಸಿದ್ದಾಂತಿ ವಂದಿಸಿದರು. ಉಮೇಶ ದಿಕ್ಷೀತ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>