<p><strong>ನವದೆಹಲಿ (ಐಎಎನ್ಎಸ್): </strong>ದೇಶದ ಉತ್ತರ ಮತ್ತು ಪೂರ್ವ ರಾಜ್ಯಗಳ ನಡುವೆ ಸರಕು ಸಾಗಾಣಿಕೆ ಸಂಚಾರ ಮಾರ್ಗ ಅಭಿವೃದ್ಧಿ ಪಡಿಸಲು ವಿಶ್ವಬ್ಯಾಂಕ್ 975 ದಶಲಕ್ಷ ಡಾಲರ್ ಸಾಲದ ನೆರವು ನೀಡಿದೆ. <br /> <br /> ಈ ಮಾರ್ಗದ ಮಧ್ಯೆ ಕಚ್ಚಾ ವಸ್ತು, ಸಿದ್ಧ ಸರಕುಗಳ ರವಾನೆಗೆ ಅನುಕೂಲ ಕಲ್ಪಿಸಲು, ಮುಖ್ಯವಾಗಿ ರೈಲು ಸಂಚಾರ ಮಾರ್ಗ ಅಭಿವೃದ್ಧಿ ಪಡಿಸುವಂತೆ ಭಾರತೀಯ ಸಂಚಾರ ಮಾರ್ಗ ಅಭಿವೃದ್ಧಿ ನಿಗಮಕ್ಕೆ ಸೂಚಿಸಲಾಗಿದೆ. ಈ ನಾಲ್ಕು ರೈಲು ಮಾರ್ಗಗಳು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ನಗರಗಳನ್ನು ಸಂಪರ್ಕಿಸಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್): </strong>ದೇಶದ ಉತ್ತರ ಮತ್ತು ಪೂರ್ವ ರಾಜ್ಯಗಳ ನಡುವೆ ಸರಕು ಸಾಗಾಣಿಕೆ ಸಂಚಾರ ಮಾರ್ಗ ಅಭಿವೃದ್ಧಿ ಪಡಿಸಲು ವಿಶ್ವಬ್ಯಾಂಕ್ 975 ದಶಲಕ್ಷ ಡಾಲರ್ ಸಾಲದ ನೆರವು ನೀಡಿದೆ. <br /> <br /> ಈ ಮಾರ್ಗದ ಮಧ್ಯೆ ಕಚ್ಚಾ ವಸ್ತು, ಸಿದ್ಧ ಸರಕುಗಳ ರವಾನೆಗೆ ಅನುಕೂಲ ಕಲ್ಪಿಸಲು, ಮುಖ್ಯವಾಗಿ ರೈಲು ಸಂಚಾರ ಮಾರ್ಗ ಅಭಿವೃದ್ಧಿ ಪಡಿಸುವಂತೆ ಭಾರತೀಯ ಸಂಚಾರ ಮಾರ್ಗ ಅಭಿವೃದ್ಧಿ ನಿಗಮಕ್ಕೆ ಸೂಚಿಸಲಾಗಿದೆ. ಈ ನಾಲ್ಕು ರೈಲು ಮಾರ್ಗಗಳು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ನಗರಗಳನ್ನು ಸಂಪರ್ಕಿಸಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>