<p><strong>ಮಾರ್ಚ್ 3, ಗುರುವಾರ<br /> ದಶೋಪನಿಷತ್<br /> ಪೂರ್ಣಪ್ರಜ್ಞ ವಿದ್ಯಾಪೀಠ:</strong> ಪೇಜಾವರ ವಿಶ್ವೇಶ್ವತೀರ್ಥ ಶ್ರೀಗಳಿಂದ ‘ದಶೋಪನಿಷತ್’ ಪ್ರವಚನ. ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ. ಸಂಜೆ 6.45.<br /> <br /> <strong>ಪತ್ರಿಕೆಗಳ ಲೋಕಾರ್ಪಣೆ <br /> </strong>ನ್ಯಾಷನಲ್ ಪದವಿ ಕಾಲೇಜು ಇತಿಹಾಸ ಮತ್ತು ಪತ್ರಿಕೋದ್ಯಮ ವಿಭಾಗ: ಡಾ.ಎ.ಎಚ್. ರಾಮರಾವ್ ಅವರಿಂದ ವಿವೇಕ ಶ್ರೀ (ಇತಿಹಾಸ ಪತ್ರಿಕೆ) ಮತ್ತು ದರ್ಪಣ (ಪತ್ರಿಕೋದ್ಯಮ ಪತ್ರಿಕೆ) ಲೋಕಾರ್ಪಣೆ. <br /> <strong>ಸ್ಥಳ:</strong> ಜಯನಗರ 7ನೇ ಬ್ಲಾಕ್. ಬೆಳಿಗ್ಗೆ 10.30.<br /> <br /> <strong>ಕೊಳಲು ವಾದನ. <br /> </strong>ಜಯೇಂದ್ರ ಸರಸ್ವತಿ ಸ್ವಾಮೀಜಿ ಪ್ಲಾಟಿನಂ ಜ್ಯೂಬಿಲಿ ಚಾರಿಟೆಬಲ್ ಟ್ರಸ್ಟ್: ಆರ್.ಎಸ್.ಜಗನ್ನಾಥ್ ಅವರಿಂದ ಕೊಳಲು ವಾದನ. <strong>ಸ್ಥಳ;</strong> ಕಂಚಿ ಶಂಕರ ಮಠ, ಮಹಾಸ್ವಾಮಿಗಳ್ ಮಾರ್ಗ, 5ನೇ ಮೇನ್, 11ನೇ ಕ್ರಾಸ್ ಮಲ್ಲೇಶ್ವರ. ಸಂಜೆ 6.30.<br /> <br /> <strong>ಭಜನೆ</strong><br /> <strong>ಕೆರೆಮುನೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ, ಸಾಯಿ ಮಂದಿರ:</strong> 7.30ಕ್ಕೆ ಸಾಯಿ ಬಾಬಾ ಕ್ಷೀರಾಭಿಷೇಕ, 10ಕ್ಕೆ ಗಣಪತಿ ಹೋಮ, ಸಾಯಿ ಹೋಮ. ಸಂಜೆ 6.30ಕ್ಕೆ ಮಂಜುಳ ಎನ್.ತಿಮ್ಮರಾಜು ಮತ್ತು ಸಂಗಡಿಗರಿಂದ ವಿಷ್ಣು ಸಹಸ್ರನಾಮ ಮತ್ತು ಸಾಯಿ ಭಜನೆ. <br /> <strong>ಸ್ಥಳ:</strong> ರಿಚ್ಮಂಡ್ ಟೌನ್ ಪಾರ್ಕ್ ಎದುರು (ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯ ಹತ್ತಿರ), ಶಾಂತಿನಗರ.<br /> <br /> <strong>ಗೀತಾ ಪಾರಾಯಣ</strong><br /> <strong>ಪರಮಹಂಸ ಸನ್ಯಾಸ ಆಶ್ರಮ:</strong> ಆಶ್ರಮದ ಭಕ್ತವೃಂದದಿಂದ ಭಗವದ್ಗೀತಾ ಪಾರಾಯಣ. 10ಕ್ಕೆ ರಘುವೀರಾನಂದಜಿ ಮಹಾರಾಜ್ ಅವರಿಂದ ಭಜನೆ ಮತ್ತು ಪ್ರವಚನ. <strong>ಸ್ಥಳ:</strong> ನಂ.61, 9ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ರಹೇಜಾ ಅಪಾರ್ಟ್ಮೆಂಟ್ ಎದುರು. ಗೋವಿಂದರಾಜನಗರ. <br /> <br /> </p>.<p><strong>ಮಾರ್ಚ್ 4, ಶುಕ್ರವಾರ<br /> ಜಯಶ್ರೀ ನೃತ್ಯ</strong><br /> ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಯಶ್ರೀ ರವಿ ಸಿರ್ಸಿ ಅವರಿಂದ ಭರತ ನಾಟ್ಯ. <strong>ಸ್ಥಳ:</strong> ಯವನಿಕಾ, ನೃಪತುಂಗ ರಸ್ತೆ. ಸಂಜೆ 6.<br /> <br /> <strong>ಏಕಾಂತ ರಾಮಯ್ಯ...</strong><br /> ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು; ಗೊಂಡೇದಹಳ್ಳಿ ಜಗದಾಂಬಾ ಮತ್ತು ಪಶುವೈದ್ಯ ಶಿವಲಿಂಗಪ್ಪ ದತ್ತಿ ಉಪನ್ಯಾಸ. ಸಂಗಮ ಮರುಳಪ್ಪ ಅವರಿಂದ ಶರಣ ಏಕಾಂತ ರಾಮಯ್ಯ ಕುರಿತು ಉಪನ್ಯಾಸ. <strong>ಸ್ಥಳ:</strong> ಜೆಎಸ್ಎಸ್ ಕಾಲೇಜು ಸಭಾಂಗಣ, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯ ರಸ್ತೆ, 8ನೇ ವಿಭಾಗ, ಜಯನಗರ. ಸಂಜೆ 6.<br /> <br /> <strong>ಮೌಲ್ಯ ಮತ್ತು ನೀತಿ</strong> <br /> <strong>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್:</strong> ಡಾ. ಅಲಿ ಕ್ವಾಜಾ ಅವರಿಂದ ‘ಮೌಲ್ಯ ಮತ್ತು ನೀತಿ’ ಕುರಿತು ಉಪನ್ಯಾಸ. ಸ್ಥಳ; ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 5.<br /> <br /> <strong>ಉಪನ್ಯಾಸ</strong><br /> <strong>ಥಿಯಸಾಫಿಕಲ್ ಸೊಸೈಟಿ:</strong> ಬೆಳಿಗ್ಗೆ 11ಕ್ಕೆ ಭಾರತ ಸಮಾಜ ಪೂಜೆ ಮತ್ತು ಮಧ್ಯಾಹ್ನ 1ಕ್ಕೆ ಟಿ. ನಾರಾಯಣ ಸ್ವಾಮಿ ಅವರಿಂದ ‘ಪತಂಜಲಿ ಯೋಗ ಸೂತ್ರಗಳು’ ಕುರಿತು ಉಪನ್ಯಾಸ.<br /> <strong>ಸ್ಥಳ:</strong> ತಾಯಮ್ಮ ರಾಮರಾಜು ಅವರ ಮನೆ. ನಂ.23, 3ನೇ ಮುಖ್ಯ ರಸ್ತೆ, ಶ್ರೀಕಂಠೇಶ್ವರ ನಗರ (ಮಹಾಲಕ್ಷ್ಮಿ ಬಡಾವಣೆ). ಮಾಹಿತಿಗೆ:<strong> 99454 32291</strong>.<br /> <br /> <strong>ಮರಣೋತ್ತರ ಜೀವನ</strong><br /> <strong>ಯೋಗೇಶ್ವರ ಶ್ರೀ ಕೃಷ್ಣ ಸೇವಾ ಟ್ರಸ್ಟ್:</strong> ಯೋಗೇಶ್ವರ ಶ್ರೀ ಕೃಷ್ಣ ಗುರೂಜಿ ಅವರಿಂದ ಅಮಾವಾಸ್ಯೆಯ ಪ್ರಯುಕ್ತ ‘ಮರಣೋತ್ತರ ಜೀವನ’ ಕುರಿತು ಪ್ರವಚನ. ಅಖಂಡ ಶ್ರೀ ಲಕ್ಷ್ಮೀ ಸಹಸ್ರನಾಮ ಪಾರಾಯಣ ಹಾಗೂ ಭಜನೆ.<strong>ಸ್ಥಳ:</strong> ಧರ್ಮಕ್ಷೇತ್ರ, ಬನಗಿರಿ ಶ್ರೀ ಕೃಷ್ಣ ಮಂದಿರ, ಬನಶಂಕರಿ. ಬೆಳಿಗ್ಗೆ 11 ರಿಂದ ಸಂಜೆ 6. ಮಾಹಿತಿಗೆ: <strong>94490 01718.</strong><br /> <br /> <strong>ಕನ್ನಡ ಸಮ್ಮೇಳನದ ದಾರಿ...</strong><br /> <strong>ಬ್ರೈನ್ ಸೆಂಟರ್ ಮತ್ತು ಬ್ಲಾಸಂಸ್ ಶಾಲೆ:</strong> ವಿಶ್ವ ಕನ್ನಡ ಸಮ್ಮೇಳನ ಅಂಗವಾಗಿ ಜನ ಜಾಗೃತಿ ಚಿಂತನ ಗೋಷ್ಠಿ. ಡಾ. ಕೋ.ವೆಂ.ರಾಮಕೃಷ್ಣಗೌಡ ಅವರಿಂದ ‘ವಿಶ್ವ ಕನ್ನಡ ಸಮ್ಮೇಳನದ ಪರಿಕಲ್ಪನೆ ಮತ್ತು ನಡೆದುಬಂದ ದಾರಿ’ ಕುರಿತು ಉಪನ್ಯಾಸ. <strong>ಅತಿಥಿಗಳು:</strong> ಡಿ.ಎನ್.ಹರಿದಾಸ್, ಮನೋಜ್ ಕುಮಾರ್, ಡಿ.ಶಶಿಕುಮಾರ್. ಸ್ಥಳ: ಬ್ಲಾಸಂಸ್ ಶಾಲೆ, ಬಾಗಲಗುಂಟೆ ಮುಖ್ಯರಸ್ತೆ. ಬೆಳಿಗ್ಗೆ 10.<br /> <br /> <strong>ಪ್ರವಚನ</strong><br /> <strong>ದೇವಗಿರಿ ಶ್ರೀ ಗುರು ಸೇವಾ ಸಮಿತಿ:</strong> ಧನಂಜಯಾಚಾರ್ಯ ಅವರಿಂದ ಮಹಾಭಾರತ ಪ್ರವಚನ.<br /> <strong>ಸ್ಥಳ:</strong> 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಂಜೆ 7.<br /> <strong> <br /> ಭಜನೆ<br /> </strong><strong>ಶ್ರೀ ಕಾಳಿಯಮ್ಮನ ದೇವಾಲಯ:</strong> ರಾಜಗೋಪುರದ ಮಹಾ ಕುಂಭಾಭಿಷೇಕ ನಿಮಿತ್ತ ಬೆಳಿಗ್ಗೆ 9.30ಕ್ಕೆ ಕೆಂಪಮ್ಮ ದೇವಿಯ ಅಲಂಕಾರ, ವಾಸ್ತು ಹೋಮ. ಸಂಜೆ 6ಕ್ಕೆ ಪಾಲಕ್ಕಾಡಿನ ಭಜನೆ ಚಕ್ರವರ್ತಿ ಮಂಜಮೋಹನ್ ಅವರಿಂದ ಭಕ್ತಿ ಗೀತೆ.<strong>ಸ್ಥಳ;</strong> ಕಾಳಿಯಮ್ಮನ ದೇವಾಲಯ ಬೀದಿ. ಹಲಸೂರು ಮಾರ್ಕೆಟ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾರ್ಚ್ 3, ಗುರುವಾರ<br /> ದಶೋಪನಿಷತ್<br /> ಪೂರ್ಣಪ್ರಜ್ಞ ವಿದ್ಯಾಪೀಠ:</strong> ಪೇಜಾವರ ವಿಶ್ವೇಶ್ವತೀರ್ಥ ಶ್ರೀಗಳಿಂದ ‘ದಶೋಪನಿಷತ್’ ಪ್ರವಚನ. ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ. ಸಂಜೆ 6.45.<br /> <br /> <strong>ಪತ್ರಿಕೆಗಳ ಲೋಕಾರ್ಪಣೆ <br /> </strong>ನ್ಯಾಷನಲ್ ಪದವಿ ಕಾಲೇಜು ಇತಿಹಾಸ ಮತ್ತು ಪತ್ರಿಕೋದ್ಯಮ ವಿಭಾಗ: ಡಾ.ಎ.ಎಚ್. ರಾಮರಾವ್ ಅವರಿಂದ ವಿವೇಕ ಶ್ರೀ (ಇತಿಹಾಸ ಪತ್ರಿಕೆ) ಮತ್ತು ದರ್ಪಣ (ಪತ್ರಿಕೋದ್ಯಮ ಪತ್ರಿಕೆ) ಲೋಕಾರ್ಪಣೆ. <br /> <strong>ಸ್ಥಳ:</strong> ಜಯನಗರ 7ನೇ ಬ್ಲಾಕ್. ಬೆಳಿಗ್ಗೆ 10.30.<br /> <br /> <strong>ಕೊಳಲು ವಾದನ. <br /> </strong>ಜಯೇಂದ್ರ ಸರಸ್ವತಿ ಸ್ವಾಮೀಜಿ ಪ್ಲಾಟಿನಂ ಜ್ಯೂಬಿಲಿ ಚಾರಿಟೆಬಲ್ ಟ್ರಸ್ಟ್: ಆರ್.ಎಸ್.ಜಗನ್ನಾಥ್ ಅವರಿಂದ ಕೊಳಲು ವಾದನ. <strong>ಸ್ಥಳ;</strong> ಕಂಚಿ ಶಂಕರ ಮಠ, ಮಹಾಸ್ವಾಮಿಗಳ್ ಮಾರ್ಗ, 5ನೇ ಮೇನ್, 11ನೇ ಕ್ರಾಸ್ ಮಲ್ಲೇಶ್ವರ. ಸಂಜೆ 6.30.<br /> <br /> <strong>ಭಜನೆ</strong><br /> <strong>ಕೆರೆಮುನೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ, ಸಾಯಿ ಮಂದಿರ:</strong> 7.30ಕ್ಕೆ ಸಾಯಿ ಬಾಬಾ ಕ್ಷೀರಾಭಿಷೇಕ, 10ಕ್ಕೆ ಗಣಪತಿ ಹೋಮ, ಸಾಯಿ ಹೋಮ. ಸಂಜೆ 6.30ಕ್ಕೆ ಮಂಜುಳ ಎನ್.ತಿಮ್ಮರಾಜು ಮತ್ತು ಸಂಗಡಿಗರಿಂದ ವಿಷ್ಣು ಸಹಸ್ರನಾಮ ಮತ್ತು ಸಾಯಿ ಭಜನೆ. <br /> <strong>ಸ್ಥಳ:</strong> ರಿಚ್ಮಂಡ್ ಟೌನ್ ಪಾರ್ಕ್ ಎದುರು (ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯ ಹತ್ತಿರ), ಶಾಂತಿನಗರ.<br /> <br /> <strong>ಗೀತಾ ಪಾರಾಯಣ</strong><br /> <strong>ಪರಮಹಂಸ ಸನ್ಯಾಸ ಆಶ್ರಮ:</strong> ಆಶ್ರಮದ ಭಕ್ತವೃಂದದಿಂದ ಭಗವದ್ಗೀತಾ ಪಾರಾಯಣ. 10ಕ್ಕೆ ರಘುವೀರಾನಂದಜಿ ಮಹಾರಾಜ್ ಅವರಿಂದ ಭಜನೆ ಮತ್ತು ಪ್ರವಚನ. <strong>ಸ್ಥಳ:</strong> ನಂ.61, 9ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ರಹೇಜಾ ಅಪಾರ್ಟ್ಮೆಂಟ್ ಎದುರು. ಗೋವಿಂದರಾಜನಗರ. <br /> <br /> </p>.<p><strong>ಮಾರ್ಚ್ 4, ಶುಕ್ರವಾರ<br /> ಜಯಶ್ರೀ ನೃತ್ಯ</strong><br /> ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಯಶ್ರೀ ರವಿ ಸಿರ್ಸಿ ಅವರಿಂದ ಭರತ ನಾಟ್ಯ. <strong>ಸ್ಥಳ:</strong> ಯವನಿಕಾ, ನೃಪತುಂಗ ರಸ್ತೆ. ಸಂಜೆ 6.<br /> <br /> <strong>ಏಕಾಂತ ರಾಮಯ್ಯ...</strong><br /> ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು; ಗೊಂಡೇದಹಳ್ಳಿ ಜಗದಾಂಬಾ ಮತ್ತು ಪಶುವೈದ್ಯ ಶಿವಲಿಂಗಪ್ಪ ದತ್ತಿ ಉಪನ್ಯಾಸ. ಸಂಗಮ ಮರುಳಪ್ಪ ಅವರಿಂದ ಶರಣ ಏಕಾಂತ ರಾಮಯ್ಯ ಕುರಿತು ಉಪನ್ಯಾಸ. <strong>ಸ್ಥಳ:</strong> ಜೆಎಸ್ಎಸ್ ಕಾಲೇಜು ಸಭಾಂಗಣ, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯ ರಸ್ತೆ, 8ನೇ ವಿಭಾಗ, ಜಯನಗರ. ಸಂಜೆ 6.<br /> <br /> <strong>ಮೌಲ್ಯ ಮತ್ತು ನೀತಿ</strong> <br /> <strong>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್:</strong> ಡಾ. ಅಲಿ ಕ್ವಾಜಾ ಅವರಿಂದ ‘ಮೌಲ್ಯ ಮತ್ತು ನೀತಿ’ ಕುರಿತು ಉಪನ್ಯಾಸ. ಸ್ಥಳ; ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 5.<br /> <br /> <strong>ಉಪನ್ಯಾಸ</strong><br /> <strong>ಥಿಯಸಾಫಿಕಲ್ ಸೊಸೈಟಿ:</strong> ಬೆಳಿಗ್ಗೆ 11ಕ್ಕೆ ಭಾರತ ಸಮಾಜ ಪೂಜೆ ಮತ್ತು ಮಧ್ಯಾಹ್ನ 1ಕ್ಕೆ ಟಿ. ನಾರಾಯಣ ಸ್ವಾಮಿ ಅವರಿಂದ ‘ಪತಂಜಲಿ ಯೋಗ ಸೂತ್ರಗಳು’ ಕುರಿತು ಉಪನ್ಯಾಸ.<br /> <strong>ಸ್ಥಳ:</strong> ತಾಯಮ್ಮ ರಾಮರಾಜು ಅವರ ಮನೆ. ನಂ.23, 3ನೇ ಮುಖ್ಯ ರಸ್ತೆ, ಶ್ರೀಕಂಠೇಶ್ವರ ನಗರ (ಮಹಾಲಕ್ಷ್ಮಿ ಬಡಾವಣೆ). ಮಾಹಿತಿಗೆ:<strong> 99454 32291</strong>.<br /> <br /> <strong>ಮರಣೋತ್ತರ ಜೀವನ</strong><br /> <strong>ಯೋಗೇಶ್ವರ ಶ್ರೀ ಕೃಷ್ಣ ಸೇವಾ ಟ್ರಸ್ಟ್:</strong> ಯೋಗೇಶ್ವರ ಶ್ರೀ ಕೃಷ್ಣ ಗುರೂಜಿ ಅವರಿಂದ ಅಮಾವಾಸ್ಯೆಯ ಪ್ರಯುಕ್ತ ‘ಮರಣೋತ್ತರ ಜೀವನ’ ಕುರಿತು ಪ್ರವಚನ. ಅಖಂಡ ಶ್ರೀ ಲಕ್ಷ್ಮೀ ಸಹಸ್ರನಾಮ ಪಾರಾಯಣ ಹಾಗೂ ಭಜನೆ.<strong>ಸ್ಥಳ:</strong> ಧರ್ಮಕ್ಷೇತ್ರ, ಬನಗಿರಿ ಶ್ರೀ ಕೃಷ್ಣ ಮಂದಿರ, ಬನಶಂಕರಿ. ಬೆಳಿಗ್ಗೆ 11 ರಿಂದ ಸಂಜೆ 6. ಮಾಹಿತಿಗೆ: <strong>94490 01718.</strong><br /> <br /> <strong>ಕನ್ನಡ ಸಮ್ಮೇಳನದ ದಾರಿ...</strong><br /> <strong>ಬ್ರೈನ್ ಸೆಂಟರ್ ಮತ್ತು ಬ್ಲಾಸಂಸ್ ಶಾಲೆ:</strong> ವಿಶ್ವ ಕನ್ನಡ ಸಮ್ಮೇಳನ ಅಂಗವಾಗಿ ಜನ ಜಾಗೃತಿ ಚಿಂತನ ಗೋಷ್ಠಿ. ಡಾ. ಕೋ.ವೆಂ.ರಾಮಕೃಷ್ಣಗೌಡ ಅವರಿಂದ ‘ವಿಶ್ವ ಕನ್ನಡ ಸಮ್ಮೇಳನದ ಪರಿಕಲ್ಪನೆ ಮತ್ತು ನಡೆದುಬಂದ ದಾರಿ’ ಕುರಿತು ಉಪನ್ಯಾಸ. <strong>ಅತಿಥಿಗಳು:</strong> ಡಿ.ಎನ್.ಹರಿದಾಸ್, ಮನೋಜ್ ಕುಮಾರ್, ಡಿ.ಶಶಿಕುಮಾರ್. ಸ್ಥಳ: ಬ್ಲಾಸಂಸ್ ಶಾಲೆ, ಬಾಗಲಗುಂಟೆ ಮುಖ್ಯರಸ್ತೆ. ಬೆಳಿಗ್ಗೆ 10.<br /> <br /> <strong>ಪ್ರವಚನ</strong><br /> <strong>ದೇವಗಿರಿ ಶ್ರೀ ಗುರು ಸೇವಾ ಸಮಿತಿ:</strong> ಧನಂಜಯಾಚಾರ್ಯ ಅವರಿಂದ ಮಹಾಭಾರತ ಪ್ರವಚನ.<br /> <strong>ಸ್ಥಳ:</strong> 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಂಜೆ 7.<br /> <strong> <br /> ಭಜನೆ<br /> </strong><strong>ಶ್ರೀ ಕಾಳಿಯಮ್ಮನ ದೇವಾಲಯ:</strong> ರಾಜಗೋಪುರದ ಮಹಾ ಕುಂಭಾಭಿಷೇಕ ನಿಮಿತ್ತ ಬೆಳಿಗ್ಗೆ 9.30ಕ್ಕೆ ಕೆಂಪಮ್ಮ ದೇವಿಯ ಅಲಂಕಾರ, ವಾಸ್ತು ಹೋಮ. ಸಂಜೆ 6ಕ್ಕೆ ಪಾಲಕ್ಕಾಡಿನ ಭಜನೆ ಚಕ್ರವರ್ತಿ ಮಂಜಮೋಹನ್ ಅವರಿಂದ ಭಕ್ತಿ ಗೀತೆ.<strong>ಸ್ಥಳ;</strong> ಕಾಳಿಯಮ್ಮನ ದೇವಾಲಯ ಬೀದಿ. ಹಲಸೂರು ಮಾರ್ಕೆಟ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>