<p><strong>ಹೊಸ ಸಚಿವರಿಂದಪ್ರಮಾಣ ವಚನ</strong><br /> <strong>ಬೆಂಗಳೂರು, ಫೆ. 27-</strong> ರಾಜ್ಯದ ನೂತನ ಸಚಿವರಾದ ಶ್ರೀ ಎಚ್. ಕೆ. ವೀರಣ್ಣಗೌಡ, ಎಚ್. ಎಸ್. ರುದ್ರಪ್ಪ, ಬಿ. ವೈಕುಂಠ ಬಾಳಿಗ ಮತ್ತು ವೀರೇಂದ್ರ ಪಾಟೀಲ್ ಅವರು ಇಂದು ಬೆಂಗಳೂರು ಅರಮನೆಯಲ್ಲಿ ಬೆಳಿಗ್ಗೆ 9-30ಕ್ಕೆ ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಹೋದ್ಯೋಗಿಗಳೊಡನೆ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಆಗಮಿಸಿದರು.<br /> <br /> <strong>ಸುಖೀ ರಾಜ್ಯ ಸ್ಥಾಪನೆಗುರಿಯತ್ತ ಪ್ರಗತಿ</strong><br /> <strong>ಬೆಂಗಳೂರು, ಫೆ. 27-</strong> ‘ಸುಖೀ ರಾಜ್ಯವನ್ನು ಸ್ಥಾಪಿಸಬೇಕೆಂಬುದೇ ನಮ್ಮ ಗುರಿಯಾಗಿದೆ. ಮೂರನೇ ಪಂಚವಾರ್ಷಿಕ ಯೋಜನೆಯು ಆರಂಭವಾಗುವುದಕ್ಕೆ ಪೂರ್ವಭಾವಿಯಾಗಿಯೇ ಬಹುಮಟ್ಟಿಗೆ ನಾವು ಈ ಗುರಿ ಸಮೀಪಕ್ಕೆ ಬಂದಿರುತ್ತೇವೆಂದು ಧಾರಾಳವಾಗಿ ಹೇಳಬಹುದಾಗಿದೆ’ ಎಂದು ಮೈಸೂರು ರಾಜ್ಯಪಾಲರು ವಿಧಾನ ಮಂಡಲದ ಸಂಯುಕ್ತಾಧಿವೇಶನದಲ್ಲಿ ಇಂದು ಭಾಷಣ ಮಾಡುತ್ತಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸ ಸಚಿವರಿಂದಪ್ರಮಾಣ ವಚನ</strong><br /> <strong>ಬೆಂಗಳೂರು, ಫೆ. 27-</strong> ರಾಜ್ಯದ ನೂತನ ಸಚಿವರಾದ ಶ್ರೀ ಎಚ್. ಕೆ. ವೀರಣ್ಣಗೌಡ, ಎಚ್. ಎಸ್. ರುದ್ರಪ್ಪ, ಬಿ. ವೈಕುಂಠ ಬಾಳಿಗ ಮತ್ತು ವೀರೇಂದ್ರ ಪಾಟೀಲ್ ಅವರು ಇಂದು ಬೆಂಗಳೂರು ಅರಮನೆಯಲ್ಲಿ ಬೆಳಿಗ್ಗೆ 9-30ಕ್ಕೆ ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಹೋದ್ಯೋಗಿಗಳೊಡನೆ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಆಗಮಿಸಿದರು.<br /> <br /> <strong>ಸುಖೀ ರಾಜ್ಯ ಸ್ಥಾಪನೆಗುರಿಯತ್ತ ಪ್ರಗತಿ</strong><br /> <strong>ಬೆಂಗಳೂರು, ಫೆ. 27-</strong> ‘ಸುಖೀ ರಾಜ್ಯವನ್ನು ಸ್ಥಾಪಿಸಬೇಕೆಂಬುದೇ ನಮ್ಮ ಗುರಿಯಾಗಿದೆ. ಮೂರನೇ ಪಂಚವಾರ್ಷಿಕ ಯೋಜನೆಯು ಆರಂಭವಾಗುವುದಕ್ಕೆ ಪೂರ್ವಭಾವಿಯಾಗಿಯೇ ಬಹುಮಟ್ಟಿಗೆ ನಾವು ಈ ಗುರಿ ಸಮೀಪಕ್ಕೆ ಬಂದಿರುತ್ತೇವೆಂದು ಧಾರಾಳವಾಗಿ ಹೇಳಬಹುದಾಗಿದೆ’ ಎಂದು ಮೈಸೂರು ರಾಜ್ಯಪಾಲರು ವಿಧಾನ ಮಂಡಲದ ಸಂಯುಕ್ತಾಧಿವೇಶನದಲ್ಲಿ ಇಂದು ಭಾಷಣ ಮಾಡುತ್ತಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>