<p><span style="font-size: 26px;"><strong>ಹಾಸನ:</strong> 2013ನೇ ಸಾಲಿನ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನಗೊಳಿಸಲಾಗಿತ್ತಿದ್ದು, ಆಯ್ಕೆಯಾಗಿರುವ ಬೆಳೆ ಮತ್ತು ಹೋಬಳಿಗಳ ವಿವರ ಇಂತಿದೆ.</span><br /> <br /> ಆಲೂರು: ಎಲ್ಲ ಹೋಬಳಿ- ಮುಸುಕಿನ ಜೋಳ, ಆಲೂಗೆಡ್ಡೆ, ರಾಗಿ (ಮಳೆ ಆಶ್ರಿತ)<br /> ಅರಕಲಗೂಡು: ಎಲ್ಲ ಹೋಬಳಿ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆ ಆಶ್ರಿತ)<br /> ಅರಸೀಕೆರೆ: ಬಾಣಾವರ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ (ಮಳೆ ಆಶ್ರಿತ), ಗಂಡಸಿ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹೆಸರು, ಉದ್ದು, ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆ ಆಶ್ರಿತ), ಜಾವಗಲ್ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಹೆಸರು, ತೊಗರಿ, ಉದ್ದು, ಸೂರ್ಯಕಾಂತಿ (ಮಳೆ ಆಶ್ರಿತ), ಕಣಕಟ್ಟೆ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹೆಸರು, ಉದ್ದು (ಮಳೆ ಆಶ್ರಿತ). <br /> <br /> ಬೇಲೂರು: `ಅಗ್ರಿ ಕಲ್ಚರ್ ಇನ್ಶೂರೆನ್ಸ್ ಕಂಪೆನಿ ಆಫ್ ಇಂಡಿಯಾ' ಅನುಷ್ಠಾನಗೊಳಿಸುವ ಯೋಜನೆಯಡಿಬರುವ ಕ್ಷೇತ್ರ ಘಟಕ ಹಾಗೂ ಬೆಳೆಗಳು.<br /> ಅರೇಹಳ್ಳಿ- ರಾಗಿ, ಮುಸುಕಿನಜೋಳ, ಹತ್ತಿ, ಆಲೂಗೆಡ್ಡೆ (ಮಳೆ ಆಶ್ರಿತ), ಬೇಲೂರು- ರಾಗಿ, ಮುಸುಕಿನಜೋಳ, ಸೂರ್ಯಕಾಂತಿ, ಹತ್ತಿ, ಆಲೂಗೆಡ್ಡೆ (ಮಳೆಆಶ್ರಿತ). ಆಲೂಗೆಡ್ಡೆ (ನೀರಾವರಿ) <br /> ಬಿಕ್ಕೋಡು, ರಾಗಿ, ಮುಸುಕಿನಜೋಳ, ಸೂರ್ಯಕಾಂತಿ, ಹತ್ತಿ, ಆಲೂಗೆಡ್ಡೆ (ಮಳೆಆಶ್ರಿತ).<br /> <br /> ಹಳೇಬೀಡು: ರಾಗಿ, ಮುಸುಕಿನಜೋಳ,ಜೋಳ, ಸೂರ್ಯಕಾಂತಿ, ತೊಗರಿ, ಹತ್ತಿ, (ಮಳೆ ಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ).<br /> ಮಾದೀಹಳ್ಳಿ: ರಾಗಿ, ಮುಸುಕಿನಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ (ಮಳೆಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ).<br /> ಚನ್ನರಾಯಪಟ್ಟಣ ತಾಲ್ಲೂಕು: ಬಾಗೂರು- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), ಆಲೂಗೆಡ್ಡೆ(ನೀರಾವರಿ).<br /> <br /> ಚನ್ನರಾಯಪಟ್ಟಣ: ಮುಸುಕಿನಜೋಳ, ಹೆಸರು, ರಾಗಿ (ಮಳೆಆಶ್ರಿತ), ದಂಡಿಗನಹಳ್ಳಿ ಹೋಬಳಿ- ರಾಗಿ, ಮುಸುಕಿನಜೋಳ, ಹೆಸರು (ಮಳೆಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ)<br /> <br /> ಹಾಸನ ತಾಲ್ಲೂಕು: ಹಾಸನ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ). ಕಟ್ಟಾಯ, ಸಾಲಗಾಮೆ, ದುದ್ದ, ಶಾಂತಿಗ್ರಾಮ ಹೋಬಳಿ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), ಆಲೂಗೆಡ್ಡೆ(ನೀರಾವರಿ).<br /> <br /> ಹೊಳೆನರಸೀಪುರ ತಾಲ್ಲೂಕು: ಎಲ್ಲ ಹೋಬಳಿಗಳು- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), <br /> ಬೆಳೆ ಸಾಲ ಪಡೆಯದ ರೈತರು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಥವಾ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯ ಯಾವುದಾದ ರೊಂದು ಯೋಜನೆಯನ್ನು ಸ್ವ ಇಚ್ಛೆಯಿಂದ ಆಯ್ಕೆ ಮಾಡುವಂತೆ ತಿಳಿಸಲಾಗಿದೆ.<br /> <br /> ಈ ಯೋಜನೆಯಡಿ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಜುಲೈ 31ರೊಳಗೆ ಯೋಜನೆ ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಕರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಹಾಸನ:</strong> 2013ನೇ ಸಾಲಿನ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನಗೊಳಿಸಲಾಗಿತ್ತಿದ್ದು, ಆಯ್ಕೆಯಾಗಿರುವ ಬೆಳೆ ಮತ್ತು ಹೋಬಳಿಗಳ ವಿವರ ಇಂತಿದೆ.</span><br /> <br /> ಆಲೂರು: ಎಲ್ಲ ಹೋಬಳಿ- ಮುಸುಕಿನ ಜೋಳ, ಆಲೂಗೆಡ್ಡೆ, ರಾಗಿ (ಮಳೆ ಆಶ್ರಿತ)<br /> ಅರಕಲಗೂಡು: ಎಲ್ಲ ಹೋಬಳಿ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆ ಆಶ್ರಿತ)<br /> ಅರಸೀಕೆರೆ: ಬಾಣಾವರ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ (ಮಳೆ ಆಶ್ರಿತ), ಗಂಡಸಿ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹೆಸರು, ಉದ್ದು, ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆ ಆಶ್ರಿತ), ಜಾವಗಲ್ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಹೆಸರು, ತೊಗರಿ, ಉದ್ದು, ಸೂರ್ಯಕಾಂತಿ (ಮಳೆ ಆಶ್ರಿತ), ಕಣಕಟ್ಟೆ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹೆಸರು, ಉದ್ದು (ಮಳೆ ಆಶ್ರಿತ). <br /> <br /> ಬೇಲೂರು: `ಅಗ್ರಿ ಕಲ್ಚರ್ ಇನ್ಶೂರೆನ್ಸ್ ಕಂಪೆನಿ ಆಫ್ ಇಂಡಿಯಾ' ಅನುಷ್ಠಾನಗೊಳಿಸುವ ಯೋಜನೆಯಡಿಬರುವ ಕ್ಷೇತ್ರ ಘಟಕ ಹಾಗೂ ಬೆಳೆಗಳು.<br /> ಅರೇಹಳ್ಳಿ- ರಾಗಿ, ಮುಸುಕಿನಜೋಳ, ಹತ್ತಿ, ಆಲೂಗೆಡ್ಡೆ (ಮಳೆ ಆಶ್ರಿತ), ಬೇಲೂರು- ರಾಗಿ, ಮುಸುಕಿನಜೋಳ, ಸೂರ್ಯಕಾಂತಿ, ಹತ್ತಿ, ಆಲೂಗೆಡ್ಡೆ (ಮಳೆಆಶ್ರಿತ). ಆಲೂಗೆಡ್ಡೆ (ನೀರಾವರಿ) <br /> ಬಿಕ್ಕೋಡು, ರಾಗಿ, ಮುಸುಕಿನಜೋಳ, ಸೂರ್ಯಕಾಂತಿ, ಹತ್ತಿ, ಆಲೂಗೆಡ್ಡೆ (ಮಳೆಆಶ್ರಿತ).<br /> <br /> ಹಳೇಬೀಡು: ರಾಗಿ, ಮುಸುಕಿನಜೋಳ,ಜೋಳ, ಸೂರ್ಯಕಾಂತಿ, ತೊಗರಿ, ಹತ್ತಿ, (ಮಳೆ ಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ).<br /> ಮಾದೀಹಳ್ಳಿ: ರಾಗಿ, ಮುಸುಕಿನಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ (ಮಳೆಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ).<br /> ಚನ್ನರಾಯಪಟ್ಟಣ ತಾಲ್ಲೂಕು: ಬಾಗೂರು- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), ಆಲೂಗೆಡ್ಡೆ(ನೀರಾವರಿ).<br /> <br /> ಚನ್ನರಾಯಪಟ್ಟಣ: ಮುಸುಕಿನಜೋಳ, ಹೆಸರು, ರಾಗಿ (ಮಳೆಆಶ್ರಿತ), ದಂಡಿಗನಹಳ್ಳಿ ಹೋಬಳಿ- ರಾಗಿ, ಮುಸುಕಿನಜೋಳ, ಹೆಸರು (ಮಳೆಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ)<br /> <br /> ಹಾಸನ ತಾಲ್ಲೂಕು: ಹಾಸನ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ). ಕಟ್ಟಾಯ, ಸಾಲಗಾಮೆ, ದುದ್ದ, ಶಾಂತಿಗ್ರಾಮ ಹೋಬಳಿ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), ಆಲೂಗೆಡ್ಡೆ(ನೀರಾವರಿ).<br /> <br /> ಹೊಳೆನರಸೀಪುರ ತಾಲ್ಲೂಕು: ಎಲ್ಲ ಹೋಬಳಿಗಳು- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), <br /> ಬೆಳೆ ಸಾಲ ಪಡೆಯದ ರೈತರು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಥವಾ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯ ಯಾವುದಾದ ರೊಂದು ಯೋಜನೆಯನ್ನು ಸ್ವ ಇಚ್ಛೆಯಿಂದ ಆಯ್ಕೆ ಮಾಡುವಂತೆ ತಿಳಿಸಲಾಗಿದೆ.<br /> <br /> ಈ ಯೋಜನೆಯಡಿ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಜುಲೈ 31ರೊಳಗೆ ಯೋಜನೆ ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಕರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>