<p><strong>ಹುಬ್ಬಳ್ಳಿ:</strong> ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ `ರಾಜೀವ್ ಗಾಂಧಿ ಸ್ಮಾರಕ ವಿಜ್ಞಾನ ಶಿಕ್ಷಕ ಪ್ರಶಸ್ತಿ~ ಹಾಗೂ ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ `ವಿಶೇಷ ಶಿಕ್ಷಕರ ಪ್ರಶಸ್ತಿ~ಗೆ 2010-11ನೇ ಸಾಲಿಗೆ ಒಟ್ಟು ಹತ್ತು ಶಿಕ್ಷಕರು ಆಯ್ಕೆಯಾಗಿದ್ದಾರೆ.<br /> <br /> ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಇದೇ 5ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.<br /> <br /> ಇದೇ ಮೊದಲ ಬಾರಿಗೆ ಪದವಿಪೂರ್ವ ಕಾಲೇಜು ಶಿಕ್ಷಕರಿಗೂ ಪ್ರಶಸ್ತಿ ನೀಡಲಾಗುತ್ತಿದ್ದು, ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ: <br /> <br /> ರಾಜೀವ್ಗಾಂಧಿ ಸ್ಮಾರಕ ವಿಜ್ಞಾನ ಶಿಕ್ಷಕ ಪ್ರಶಸ್ತಿ: <br /> 1. ಎಂ.ಎಸ್. ಪ್ರಭಾವತಿ, ತರಳಬಾಳು ಜಗದ್ಗುರು ವಸತಿಶಾಲೆ, ಅನುಭವ ಮಂಟಪ, ದಾವಣಗೆರೆ. <br /> <br /> 2. ರತ್ನ ರಾಯಚೂರ್ಕರ್, ಸ.ಕಿ.ಪ್ರಾ.ಶಾಲೆ. ಮಿಟ್ಟಿಮಲ್ಕಾಪುರ, ರಾಯಚೂರು. <br /> <br /> ವೈಜ್ಞಾನಿಕ ಕ್ಷೇತ್ರಕ್ಕೆ ವಿಶೇಷ ಶಿಕ್ಷಕ ಪ್ರಶಸ್ತಿ: <br /> ಪ್ರೌಢಶಾಲೆ: 1. ರೇಣುಕಪ್ಪ, ಜೇನುಕಲ್ಲು ಸಿದ್ಧೇಶ್ವರ ಪ್ರೌಢಶಾಲೆ, ಯಾದಾಪುರ, ಅರಸೀಕೆರೆ ತಾಲ್ಲೂಕು. <br /> <br /> ಹಾಸನ ಜಿಲ್ಲೆ. 2. ಜಮೀಲ್ ಇಮ್ರಾನ್ ಅಹ್ಮದ್, ಸ.ಉ. ಪ್ರೌಢಶಾಲೆ, ಲಾಲಗೇರಿ ಬ್ರಹ್ಮಾಪುರ, ಗುಲ್ಬರ್ಗ. <br /> <br /> ಪ್ರಾಥಮಿಕ ಶಾಲೆ: 1.ಗದಿಗೆಪ್ಪ ದುರುಗಪ್ಪನವರ, ಸ.ಹಿ.ಪ್ರಾ.ಶಾಲೆ, ನಂ.1, ದೇವಗಿರಿ, ಹಾವೇರಿ.<br /> <br /> 2. ಎ.ಆರ್. ಏಳಂಗಡಿ, ಕ.ಗಂ.ಮ. ಶಾಲೆ. ನಂ.28, ಟ್ರೇಝರಿ ಕಾಲೋನಿ, ವಿಜಾಪುರ. <br /> <br /> ಶೈಕ್ಷಣಕ ಕ್ಷೇತ್ರಕ್ಕೆ ವಿಶೇಷ ಶಿಕ್ಷಕ ಪ್ರಶಸ್ತಿ: <br /> ಪ್ರೌಢಶಾಲೆ: 1. ಮಂಜುನಾಥ, ಪೇಪರ್ಟೌನ್ ಪ್ರೌಢಶಾಲೆ, ಭದ್ರಾವತಿ, ಶಿವಮೊಗ್ಗ ಜಿಲ್ಲೆ.<br /> <br /> 2. ಉದಯ ಅನಂತ ನಾಯ್ಕ, ಸರ್ಕಾರಿ ಪ್ರೌಢಶಾಲೆ, ನೆಲ್ಲಿಕೇರಿ, ಕುಮಟಾ ತಾ. ಉತ್ತರ ಕನ್ನಡ ಜಿಲ್ಲೆ. <br /> <br /> ಪ್ರಾಥಮಿಕ ಶಾಲೆ: 1. ಟಿ. ಚನ್ನಪ್ಪ, ಸ.ಹಿ.ಪ್ರಾ.ಶಾಲೆ, ಮಂಗಳವಾರಪೇಟೆ ಕಾಲೋನಿ, ಚನ್ನಪಟ್ಟಣ ತಾ. <br /> <br /> ರಾಮನಗರ ಜಿಲ್ಲೆ. 2. ಚಂದ್ರಪ್ಪ ಜಿ. ಬ್ಯಾಡಗಿ, ಸ.ಹಿ.ಪ್ರಾ.ಶಾಲೆ. ಗಂಗನೂರು, ಹಾವೇರಿ ತಾ, ಹಾವೇರಿ ಜಿಲ್ಲೆ. <br /> <br /> ಪದವಿಪೂರ್ವ ಶಿಕ್ಷಣ ವಿಭಾಗ: <br /> ಬೆಂಗಳೂರು ವಿಭಾಗ: ಕ್ರಿಸ್ಟಿಜಯಂ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ, ಸ.ಪ.ಪೂ.ಕಾಲೇಜು. ಕೆ.ಆರ್.ಪುರಂ. ಬೆಂಗಳೂರು. <br /> <br /> ಮೈಸೂರು ವಿಭಾಗ: ಅಪ್ಪಾಜಿಗೌಡ, ಕನ್ನಡ ಉಪನ್ಯಾಸಕ, ಮಹಾರಾಣಿ ಸ.ಪ.ಪೂ.ಕಾಲೇಜು, ಮೈಸೂರು.<br /> <br /> ಗುಲ್ಬರ್ಗ ವಿಭಾಗ: ಸಂಗೀತಾ ಕಟ್ಟಿಮನಿ, ಅಥಶಾಸ್ತ್ರ ಉಪನ್ಯಾಸಕ, ಸ.ಪ.ಪೂ.ಕಾಲೇಜು. ಸೂಪರ್ ಮಾರ್ಕೆಟ್, ಗುಲ್ಬರ್ಗ. <br /> <br /> ಬೆಳಗಾವಿ ವಿಭಾಗ: ಎಸ್.ಕೆ. ಅಕ್ಕಿ, ಪ್ರಾಂಶುಪಾಲರು, ಸ.ಪ.ಪೂ.ಕಾಲೇಜು. ಬನವಾಸಿ, ಶಿರಸಿ ತಾ. ಉತ್ತರ ಕನ್ನಡ ಜಿಲ್ಲೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ `ರಾಜೀವ್ ಗಾಂಧಿ ಸ್ಮಾರಕ ವಿಜ್ಞಾನ ಶಿಕ್ಷಕ ಪ್ರಶಸ್ತಿ~ ಹಾಗೂ ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ `ವಿಶೇಷ ಶಿಕ್ಷಕರ ಪ್ರಶಸ್ತಿ~ಗೆ 2010-11ನೇ ಸಾಲಿಗೆ ಒಟ್ಟು ಹತ್ತು ಶಿಕ್ಷಕರು ಆಯ್ಕೆಯಾಗಿದ್ದಾರೆ.<br /> <br /> ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಇದೇ 5ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.<br /> <br /> ಇದೇ ಮೊದಲ ಬಾರಿಗೆ ಪದವಿಪೂರ್ವ ಕಾಲೇಜು ಶಿಕ್ಷಕರಿಗೂ ಪ್ರಶಸ್ತಿ ನೀಡಲಾಗುತ್ತಿದ್ದು, ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ: <br /> <br /> ರಾಜೀವ್ಗಾಂಧಿ ಸ್ಮಾರಕ ವಿಜ್ಞಾನ ಶಿಕ್ಷಕ ಪ್ರಶಸ್ತಿ: <br /> 1. ಎಂ.ಎಸ್. ಪ್ರಭಾವತಿ, ತರಳಬಾಳು ಜಗದ್ಗುರು ವಸತಿಶಾಲೆ, ಅನುಭವ ಮಂಟಪ, ದಾವಣಗೆರೆ. <br /> <br /> 2. ರತ್ನ ರಾಯಚೂರ್ಕರ್, ಸ.ಕಿ.ಪ್ರಾ.ಶಾಲೆ. ಮಿಟ್ಟಿಮಲ್ಕಾಪುರ, ರಾಯಚೂರು. <br /> <br /> ವೈಜ್ಞಾನಿಕ ಕ್ಷೇತ್ರಕ್ಕೆ ವಿಶೇಷ ಶಿಕ್ಷಕ ಪ್ರಶಸ್ತಿ: <br /> ಪ್ರೌಢಶಾಲೆ: 1. ರೇಣುಕಪ್ಪ, ಜೇನುಕಲ್ಲು ಸಿದ್ಧೇಶ್ವರ ಪ್ರೌಢಶಾಲೆ, ಯಾದಾಪುರ, ಅರಸೀಕೆರೆ ತಾಲ್ಲೂಕು. <br /> <br /> ಹಾಸನ ಜಿಲ್ಲೆ. 2. ಜಮೀಲ್ ಇಮ್ರಾನ್ ಅಹ್ಮದ್, ಸ.ಉ. ಪ್ರೌಢಶಾಲೆ, ಲಾಲಗೇರಿ ಬ್ರಹ್ಮಾಪುರ, ಗುಲ್ಬರ್ಗ. <br /> <br /> ಪ್ರಾಥಮಿಕ ಶಾಲೆ: 1.ಗದಿಗೆಪ್ಪ ದುರುಗಪ್ಪನವರ, ಸ.ಹಿ.ಪ್ರಾ.ಶಾಲೆ, ನಂ.1, ದೇವಗಿರಿ, ಹಾವೇರಿ.<br /> <br /> 2. ಎ.ಆರ್. ಏಳಂಗಡಿ, ಕ.ಗಂ.ಮ. ಶಾಲೆ. ನಂ.28, ಟ್ರೇಝರಿ ಕಾಲೋನಿ, ವಿಜಾಪುರ. <br /> <br /> ಶೈಕ್ಷಣಕ ಕ್ಷೇತ್ರಕ್ಕೆ ವಿಶೇಷ ಶಿಕ್ಷಕ ಪ್ರಶಸ್ತಿ: <br /> ಪ್ರೌಢಶಾಲೆ: 1. ಮಂಜುನಾಥ, ಪೇಪರ್ಟೌನ್ ಪ್ರೌಢಶಾಲೆ, ಭದ್ರಾವತಿ, ಶಿವಮೊಗ್ಗ ಜಿಲ್ಲೆ.<br /> <br /> 2. ಉದಯ ಅನಂತ ನಾಯ್ಕ, ಸರ್ಕಾರಿ ಪ್ರೌಢಶಾಲೆ, ನೆಲ್ಲಿಕೇರಿ, ಕುಮಟಾ ತಾ. ಉತ್ತರ ಕನ್ನಡ ಜಿಲ್ಲೆ. <br /> <br /> ಪ್ರಾಥಮಿಕ ಶಾಲೆ: 1. ಟಿ. ಚನ್ನಪ್ಪ, ಸ.ಹಿ.ಪ್ರಾ.ಶಾಲೆ, ಮಂಗಳವಾರಪೇಟೆ ಕಾಲೋನಿ, ಚನ್ನಪಟ್ಟಣ ತಾ. <br /> <br /> ರಾಮನಗರ ಜಿಲ್ಲೆ. 2. ಚಂದ್ರಪ್ಪ ಜಿ. ಬ್ಯಾಡಗಿ, ಸ.ಹಿ.ಪ್ರಾ.ಶಾಲೆ. ಗಂಗನೂರು, ಹಾವೇರಿ ತಾ, ಹಾವೇರಿ ಜಿಲ್ಲೆ. <br /> <br /> ಪದವಿಪೂರ್ವ ಶಿಕ್ಷಣ ವಿಭಾಗ: <br /> ಬೆಂಗಳೂರು ವಿಭಾಗ: ಕ್ರಿಸ್ಟಿಜಯಂ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ, ಸ.ಪ.ಪೂ.ಕಾಲೇಜು. ಕೆ.ಆರ್.ಪುರಂ. ಬೆಂಗಳೂರು. <br /> <br /> ಮೈಸೂರು ವಿಭಾಗ: ಅಪ್ಪಾಜಿಗೌಡ, ಕನ್ನಡ ಉಪನ್ಯಾಸಕ, ಮಹಾರಾಣಿ ಸ.ಪ.ಪೂ.ಕಾಲೇಜು, ಮೈಸೂರು.<br /> <br /> ಗುಲ್ಬರ್ಗ ವಿಭಾಗ: ಸಂಗೀತಾ ಕಟ್ಟಿಮನಿ, ಅಥಶಾಸ್ತ್ರ ಉಪನ್ಯಾಸಕ, ಸ.ಪ.ಪೂ.ಕಾಲೇಜು. ಸೂಪರ್ ಮಾರ್ಕೆಟ್, ಗುಲ್ಬರ್ಗ. <br /> <br /> ಬೆಳಗಾವಿ ವಿಭಾಗ: ಎಸ್.ಕೆ. ಅಕ್ಕಿ, ಪ್ರಾಂಶುಪಾಲರು, ಸ.ಪ.ಪೂ.ಕಾಲೇಜು. ಬನವಾಸಿ, ಶಿರಸಿ ತಾ. ಉತ್ತರ ಕನ್ನಡ ಜಿಲ್ಲೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>