<p>ಅಶೋಕನಗರ ವ್ಯಾಪ್ತಿಯ ವಿದ್ಯಾಪೀಠ ವಾರ್ಡಿನ ಸಂಖ್ಯೆ 164 ಹನುಮಂತ ನಗರ ಪೊಲೀಸ್ ಠಾಣೆ ಎದುರುಗಡೆ<br /> ಇರುವ ಶ್ರೀನಿಕೆತನ ಬ್ಯೂಟಿ ಪಾರ್ಲರ್ ಎದುರು ಒಳಚರಂಡಿ ಮಂಡಳಿ ಯವರು ಡ್ರೈನೇಜ್ ರಿಪೇರಿಗಾಗಿ ಹೊಂಡ ತೋಡಿದ್ದಾರೆ. ಹತ್ತು ದಿನಗಳೇ ಕಳೆದರೂ ಅದನ್ನು ಮುಚ್ಚಿಲ್ಲ. ರಿಪೇರಿಯೂ ಆಗಿಲ್ಲ. <br /> <br /> ಆ ಹೊಂಡದೊಳಗೆ ಡ್ರೈನೇಜ್ ನೀರು ತುಂಬಿ ಸೊಳ್ಳೆಗಳ ವಾಸಸ್ಥಾನ ಆಗಿದೆ. ಅಕ್ಕ ಪಕ್ಕದ ಮನೆಯವರಿಗೂ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಶೋಕನಗರ ವ್ಯಾಪ್ತಿಯ ವಿದ್ಯಾಪೀಠ ವಾರ್ಡಿನ ಸಂಖ್ಯೆ 164 ಹನುಮಂತ ನಗರ ಪೊಲೀಸ್ ಠಾಣೆ ಎದುರುಗಡೆ<br /> ಇರುವ ಶ್ರೀನಿಕೆತನ ಬ್ಯೂಟಿ ಪಾರ್ಲರ್ ಎದುರು ಒಳಚರಂಡಿ ಮಂಡಳಿ ಯವರು ಡ್ರೈನೇಜ್ ರಿಪೇರಿಗಾಗಿ ಹೊಂಡ ತೋಡಿದ್ದಾರೆ. ಹತ್ತು ದಿನಗಳೇ ಕಳೆದರೂ ಅದನ್ನು ಮುಚ್ಚಿಲ್ಲ. ರಿಪೇರಿಯೂ ಆಗಿಲ್ಲ. <br /> <br /> ಆ ಹೊಂಡದೊಳಗೆ ಡ್ರೈನೇಜ್ ನೀರು ತುಂಬಿ ಸೊಳ್ಳೆಗಳ ವಾಸಸ್ಥಾನ ಆಗಿದೆ. ಅಕ್ಕ ಪಕ್ಕದ ಮನೆಯವರಿಗೂ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>