<p><strong>ರಾಯಚೂರು: </strong>ಲೋಕಸಭಾ ಚುನಾವಣೆಗಳ ಕಾರ್ಯ ವೀಕ್ಷಣೆಗಾಗಿ ವಿವಿಧ ಭಾಗಗಳ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ತಿಳಿಸಿದ್ದಾರೆ.<br /> <br /> ಮಾನವ ಸಂಪನ್ಮೂಲ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣಬಸವರಾಜ (9886775415), ಮತಯಂತ್ರ ವ್ಯವಸ್ಥಾಪಕ ವಿಭಾಗಕ್ಕೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಬಸವ (9448565179), ಸಾರಿಗೆ ವ್ಯವಸ್ಥೆ ವಿಭಾಗಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿದ್ಧಲಿಂಗಯ್ಯ (9845911218),ತರಬೇತಿ ವ್ಯವಸ್ಥೆ ವಿಭಾಗ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ. ಟಿ ರೋಣಿ(9448024244), ಸಾಮಗ್ರಿ ನಿರ್ವಹಣೆ ವಿಭಾಗಕ್ಕೆ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್ ಗದ್ದನಕೇರಿ(9886240148), ಮಾದರಿ ನೀತಿ ಸಂಹಿತೆ ಜಾರಿ ವಿಭಾಗ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ ಜ್ಯೋತ್ಸ್ನಾ(9480874000),ಚುನಾವಣಾ ವೆಚ್ಚಗಳ ನಿರ್ವಹಣೆ ವಿಭಾಗಕ್ಕೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕೆ.ವಿ ಶಂಕ್ರಪ್ಪ(944812495), ಚುನಾವಣಾ ವೀಕ್ಷಕ ವಿಭಾಗ ಅಧಿಕಾರಿಯಾಗಿ ಕೃಷಿ ಇಲಾಖೆ ಕೃಷಿ ಸಹಾಯಕ ನಿರ್ದೇಶಕ ಆರ್ ಸಂದೀಪ್(9449706163), ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ (9480874001), ಮತಪತ್ರ ವಿಭಾಗಕ್ಕೆ ಯರಮರಸ್ ಡಯಟ್ ಸಂಸ್ಥೆಯ ಪ್ರಾಚಾರ್ಯ ಎನ್ ಕೆಂಚನಗೌಡ( 9448999378), ಮಾಧ್ಯಮ ವಿಭಾಗ ಅಧಿಕಾರಿಯಾಗಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ ಕನುಮಪ್ಪ(9480343592), ಕಂಪ್ಯೂಟರ್ ವಿಭಾಗ ಅಧಿಕಾರಿಯಾಗಿ ಯರಮರಸ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವಿರೇಶ(94482402763),ಸ್ವೀಪ್ ಕಮಿಟಿ ವಿಭಾಗ ಅಧಿಕಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ(94499350), ಸಹಾಯವಾಣಿ ಮತ್ತು ದೂರು ಸ್ವೀಕಾರ ವಿಭಾಗ ಅಧಿಕಾರಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ(9482192025), ಎಸ್ಎಂಎಸ್ ನಿರ್ವಹಣೆ ಮತ್ತು ಸಂಪರ್ಕ ಯೋಜನೆ ವಿಭಾಗಕ್ಕೆ ಬಿಎಸ್ಎನ್ಎಲ್ ಉಪ ವ್ಯವಸ್ಥಾಪಕ ಬಸವರಾಜ ವೈ.ಬಿ(9449851444) ಅವರನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಲೋಕಸಭಾ ಚುನಾವಣೆಗಳ ಕಾರ್ಯ ವೀಕ್ಷಣೆಗಾಗಿ ವಿವಿಧ ಭಾಗಗಳ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ತಿಳಿಸಿದ್ದಾರೆ.<br /> <br /> ಮಾನವ ಸಂಪನ್ಮೂಲ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣಬಸವರಾಜ (9886775415), ಮತಯಂತ್ರ ವ್ಯವಸ್ಥಾಪಕ ವಿಭಾಗಕ್ಕೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಬಸವ (9448565179), ಸಾರಿಗೆ ವ್ಯವಸ್ಥೆ ವಿಭಾಗಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿದ್ಧಲಿಂಗಯ್ಯ (9845911218),ತರಬೇತಿ ವ್ಯವಸ್ಥೆ ವಿಭಾಗ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ. ಟಿ ರೋಣಿ(9448024244), ಸಾಮಗ್ರಿ ನಿರ್ವಹಣೆ ವಿಭಾಗಕ್ಕೆ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್ ಗದ್ದನಕೇರಿ(9886240148), ಮಾದರಿ ನೀತಿ ಸಂಹಿತೆ ಜಾರಿ ವಿಭಾಗ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ ಜ್ಯೋತ್ಸ್ನಾ(9480874000),ಚುನಾವಣಾ ವೆಚ್ಚಗಳ ನಿರ್ವಹಣೆ ವಿಭಾಗಕ್ಕೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕೆ.ವಿ ಶಂಕ್ರಪ್ಪ(944812495), ಚುನಾವಣಾ ವೀಕ್ಷಕ ವಿಭಾಗ ಅಧಿಕಾರಿಯಾಗಿ ಕೃಷಿ ಇಲಾಖೆ ಕೃಷಿ ಸಹಾಯಕ ನಿರ್ದೇಶಕ ಆರ್ ಸಂದೀಪ್(9449706163), ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ (9480874001), ಮತಪತ್ರ ವಿಭಾಗಕ್ಕೆ ಯರಮರಸ್ ಡಯಟ್ ಸಂಸ್ಥೆಯ ಪ್ರಾಚಾರ್ಯ ಎನ್ ಕೆಂಚನಗೌಡ( 9448999378), ಮಾಧ್ಯಮ ವಿಭಾಗ ಅಧಿಕಾರಿಯಾಗಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ ಕನುಮಪ್ಪ(9480343592), ಕಂಪ್ಯೂಟರ್ ವಿಭಾಗ ಅಧಿಕಾರಿಯಾಗಿ ಯರಮರಸ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವಿರೇಶ(94482402763),ಸ್ವೀಪ್ ಕಮಿಟಿ ವಿಭಾಗ ಅಧಿಕಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ(94499350), ಸಹಾಯವಾಣಿ ಮತ್ತು ದೂರು ಸ್ವೀಕಾರ ವಿಭಾಗ ಅಧಿಕಾರಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ(9482192025), ಎಸ್ಎಂಎಸ್ ನಿರ್ವಹಣೆ ಮತ್ತು ಸಂಪರ್ಕ ಯೋಜನೆ ವಿಭಾಗಕ್ಕೆ ಬಿಎಸ್ಎನ್ಎಲ್ ಉಪ ವ್ಯವಸ್ಥಾಪಕ ಬಸವರಾಜ ವೈ.ಬಿ(9449851444) ಅವರನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>