<p><strong>ದೊಡ್ಡಬಳ್ಳಾಪುರ:</strong> ರೋಗಿಗಳ ಪ್ರಾಣ ರಕ್ಷಿಸಲು ಸರ್ಕಾರ ರಸ್ತೆಗಿಳಿಸಿದ 108 ಅಂಬುಲೆನ್ಸ್ ವಾಹನಗಳು ಸೂಕ್ತ ನಿರ್ವಹಣೆ ಇಲ್ಲದೆ ಮಾರ್ಗ ಮಧ್ಯದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತು ರೋಗಿಗಳು ಮತ್ತಷ್ಟು ನರಳುವಂತಾಗಿದೆ' ಎಂದು ತಿಪ್ಪೂರು ಗ್ರಾಮದ ನಿವಾಸಿ ಕುಶಕುಮಾರ್ ದೂರಿದ್ದಾರೆ.<br /> <br /> `ಆ್ಯಂಬುಲೆನ್ಸ್ಗಳಿಗೆ ಗುಣಮಟ್ಟದ ಟೈರ್ಗಳನ್ನು ಬಳಸಬೇಕು.ಆದರೆ ತಾಲ್ಲೂಕಿನ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ 108 ವಾಹನಗಳ ಬಹುತೇಕ ಟೈರ್ಗಳು ಸವೆದು ಹೋಗಿರುವುದೇ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ. ಈ ಬಗ್ಗೆ ಕೂಡಲೇ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು 108 ತುರ್ತು ಸೇವಾ ವಾಹನಗಳಿಗೆ ಹೊಸ ಟೈರ್ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಬೇಕು' ಎಂದು ಅವರು ಆಗ್ರಹಿಸಿದ್ದಾರೆ.<br /> <br /> ಸೋಮವಾರ ಸಂಜೆ ದೊಡ್ಡಬೆಳವಂಗಲ ಆರೋಗ್ಯ ಕೇಂದ್ರದಿಂದ ನಗರದ ವಿವೇಕ ನಗರದಲ್ಲಿ ರೋಗಿಯೊಬ್ಬರನ್ನು ಕರೆತರಲು ಹೊರಟಿದ್ದ 108 ವಾಹನ ಕೊಡಿಗೇಹಳ್ಳಿ ಬಳಿ ಚಕ್ರ ಕಳಚಿಕೊಂಡಿತು. ಅದೃಷ್ಟವಾಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ' ಎಂಬುದನ್ನು ಅವರು ನೆನಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ:</strong> ರೋಗಿಗಳ ಪ್ರಾಣ ರಕ್ಷಿಸಲು ಸರ್ಕಾರ ರಸ್ತೆಗಿಳಿಸಿದ 108 ಅಂಬುಲೆನ್ಸ್ ವಾಹನಗಳು ಸೂಕ್ತ ನಿರ್ವಹಣೆ ಇಲ್ಲದೆ ಮಾರ್ಗ ಮಧ್ಯದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತು ರೋಗಿಗಳು ಮತ್ತಷ್ಟು ನರಳುವಂತಾಗಿದೆ' ಎಂದು ತಿಪ್ಪೂರು ಗ್ರಾಮದ ನಿವಾಸಿ ಕುಶಕುಮಾರ್ ದೂರಿದ್ದಾರೆ.<br /> <br /> `ಆ್ಯಂಬುಲೆನ್ಸ್ಗಳಿಗೆ ಗುಣಮಟ್ಟದ ಟೈರ್ಗಳನ್ನು ಬಳಸಬೇಕು.ಆದರೆ ತಾಲ್ಲೂಕಿನ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ 108 ವಾಹನಗಳ ಬಹುತೇಕ ಟೈರ್ಗಳು ಸವೆದು ಹೋಗಿರುವುದೇ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ. ಈ ಬಗ್ಗೆ ಕೂಡಲೇ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು 108 ತುರ್ತು ಸೇವಾ ವಾಹನಗಳಿಗೆ ಹೊಸ ಟೈರ್ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಬೇಕು' ಎಂದು ಅವರು ಆಗ್ರಹಿಸಿದ್ದಾರೆ.<br /> <br /> ಸೋಮವಾರ ಸಂಜೆ ದೊಡ್ಡಬೆಳವಂಗಲ ಆರೋಗ್ಯ ಕೇಂದ್ರದಿಂದ ನಗರದ ವಿವೇಕ ನಗರದಲ್ಲಿ ರೋಗಿಯೊಬ್ಬರನ್ನು ಕರೆತರಲು ಹೊರಟಿದ್ದ 108 ವಾಹನ ಕೊಡಿಗೇಹಳ್ಳಿ ಬಳಿ ಚಕ್ರ ಕಳಚಿಕೊಂಡಿತು. ಅದೃಷ್ಟವಾಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ' ಎಂಬುದನ್ನು ಅವರು ನೆನಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>