<p><strong>ಬೆಂಗಳೂರು:</strong> ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಒಳಗಾಗಿದ್ದ ಗುಲ್ಬರ್ಗದ ಈಶಾನ್ಯ ವಲಯ ಐಜಿಪಿ ಮೊಹಮದ್ ವಜೀರ್ ಅಹ್ಮದ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.<br /> <br /> ರೌಡಿ ಮುನ್ನಾನ ಗುಂಡೇಟಿಗೆ ಪಿಎಸ್ಐ ಬಂಡೆ ಸತ್ತಾಗಲೇ ವಜೀರ್ ಅವರ ವರ್ಗಾವಣೆಗೆ ಸರ್ಕಾರ ತೀರ್ಮಾನಿಸಿತ್ತು. ಬಳಿಕ ಅದನ್ನು ಕೈಬಿಟ್ಟಿತ್ತು. ಈಗ ಪುನಃ ಅವರನ್ನು ವರ್ಗಾವಣೆ ಮಾಡಿ ಪೊಲೀಸ್ ತರಬೇತಿ ವಿಭಾಗದ ಐಜಿಪಿ ಹುದ್ದೆಗೆ ನಿಯೋಜಿಸಿದೆ.<br /> <br /> <strong>ವರ್ಗಾವಣೆಯಾದ ಇತರ ಅಧಿಕಾರಿಗಳು:</strong><br /> * ಅಮರ್ ಕುಮಾರ್ ಪಾಂಡೆ– ಎಡಿಜಿಪಿ, ಆಂತರಿಕ ಭದ್ರತೆ.<br /> <br /> * ಟಿ.ಸುನೀಲ್ ಕುಮಾರ್– ಎಡಿಜಿಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.<br /> <br /> * ಸಿ.ಎಚ್.ಪ್ರತಾಪ್ ರೆಡ್ಡಿ– ಐಜಿಪಿ ಮತ್ತು ಕಾರ್ಯದರ್ಶಿ, ಗೃಹ ಇಲಾಖೆ.<br /> <br /> * ಡಾ.ಸುರೇಶ ಕುನ್ಹಿ ಮೊಹಮದ್– ಐಜಿಪಿ, ಈಶಾನ್ಯ ವಲಯ, ಗುಲ್ಬರ್ಗ.<br /> <br /> * ಕೆ.ಎಸ್.ಆರ್.ಚರಣ್ ರೆಡ್ಡಿ– ಐಜಿಪಿ, ವಿಶೇಷ ತನಿಖಾ ತಂಡ, ಲೋಕಾಯುಕ್ತ. ಅವರಿಗೆ ಜಲಸಂಪನ್ಮೂಲ ಇಲಾಖೆ ಜಾಗೃತ ವಿಭಾಗದ ಹೆಚ್ಚುವರಿ ಹೊಣೆ.<br /> <br /> * ನಕ್ಸಲ್ ವಿರೋಧಿ ಕಾರ್ಯಪಡೆ ಕಮಾಂಡರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ಪಶ್ಚಿಮ ವಲಯದ ಐಜಿಪಿ ಹುದ್ದೆ ನೀಡಲಾಗಿದೆ.<br /> <br /> * ಡಾ.ರಾಮ್ ನಿವಾಸ್ ಸೆಪಟ್– ಎಸ್ಪಿ ವಿಜಾಪುರ.<br /> <br /> * ಅಜಯ್ ಹಿಲೋರಿ– ಎಸ್ಪಿ, ಕೋಲಾರ. ಇವರಿಗೆ ಕೆಜಿಎಫ್ ಎಸ್ಪಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.<br /> <br /> * ಡಾ.ರೋಹಿಣಿ ಕಟೊಚ್ ಸೆಪಟ್– ಎಸ್ಪಿ, ಕೊಪ್ಪಳ.<br /> <br /> * ಎಸ್.ಡಿ. ಶರಣಪ್ಪ– ಎಸ್ಪಿ, ದಕ್ಷಿಣ ಕನ್ನಡ.<br /> <br /> * ಕೆ.ಟಿ.ಬಾಲಕೃಷ್ಣ– ಎಸ್ಪಿ, ಗದಗ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಒಳಗಾಗಿದ್ದ ಗುಲ್ಬರ್ಗದ ಈಶಾನ್ಯ ವಲಯ ಐಜಿಪಿ ಮೊಹಮದ್ ವಜೀರ್ ಅಹ್ಮದ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.<br /> <br /> ರೌಡಿ ಮುನ್ನಾನ ಗುಂಡೇಟಿಗೆ ಪಿಎಸ್ಐ ಬಂಡೆ ಸತ್ತಾಗಲೇ ವಜೀರ್ ಅವರ ವರ್ಗಾವಣೆಗೆ ಸರ್ಕಾರ ತೀರ್ಮಾನಿಸಿತ್ತು. ಬಳಿಕ ಅದನ್ನು ಕೈಬಿಟ್ಟಿತ್ತು. ಈಗ ಪುನಃ ಅವರನ್ನು ವರ್ಗಾವಣೆ ಮಾಡಿ ಪೊಲೀಸ್ ತರಬೇತಿ ವಿಭಾಗದ ಐಜಿಪಿ ಹುದ್ದೆಗೆ ನಿಯೋಜಿಸಿದೆ.<br /> <br /> <strong>ವರ್ಗಾವಣೆಯಾದ ಇತರ ಅಧಿಕಾರಿಗಳು:</strong><br /> * ಅಮರ್ ಕುಮಾರ್ ಪಾಂಡೆ– ಎಡಿಜಿಪಿ, ಆಂತರಿಕ ಭದ್ರತೆ.<br /> <br /> * ಟಿ.ಸುನೀಲ್ ಕುಮಾರ್– ಎಡಿಜಿಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.<br /> <br /> * ಸಿ.ಎಚ್.ಪ್ರತಾಪ್ ರೆಡ್ಡಿ– ಐಜಿಪಿ ಮತ್ತು ಕಾರ್ಯದರ್ಶಿ, ಗೃಹ ಇಲಾಖೆ.<br /> <br /> * ಡಾ.ಸುರೇಶ ಕುನ್ಹಿ ಮೊಹಮದ್– ಐಜಿಪಿ, ಈಶಾನ್ಯ ವಲಯ, ಗುಲ್ಬರ್ಗ.<br /> <br /> * ಕೆ.ಎಸ್.ಆರ್.ಚರಣ್ ರೆಡ್ಡಿ– ಐಜಿಪಿ, ವಿಶೇಷ ತನಿಖಾ ತಂಡ, ಲೋಕಾಯುಕ್ತ. ಅವರಿಗೆ ಜಲಸಂಪನ್ಮೂಲ ಇಲಾಖೆ ಜಾಗೃತ ವಿಭಾಗದ ಹೆಚ್ಚುವರಿ ಹೊಣೆ.<br /> <br /> * ನಕ್ಸಲ್ ವಿರೋಧಿ ಕಾರ್ಯಪಡೆ ಕಮಾಂಡರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ಪಶ್ಚಿಮ ವಲಯದ ಐಜಿಪಿ ಹುದ್ದೆ ನೀಡಲಾಗಿದೆ.<br /> <br /> * ಡಾ.ರಾಮ್ ನಿವಾಸ್ ಸೆಪಟ್– ಎಸ್ಪಿ ವಿಜಾಪುರ.<br /> <br /> * ಅಜಯ್ ಹಿಲೋರಿ– ಎಸ್ಪಿ, ಕೋಲಾರ. ಇವರಿಗೆ ಕೆಜಿಎಫ್ ಎಸ್ಪಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.<br /> <br /> * ಡಾ.ರೋಹಿಣಿ ಕಟೊಚ್ ಸೆಪಟ್– ಎಸ್ಪಿ, ಕೊಪ್ಪಳ.<br /> <br /> * ಎಸ್.ಡಿ. ಶರಣಪ್ಪ– ಎಸ್ಪಿ, ದಕ್ಷಿಣ ಕನ್ನಡ.<br /> <br /> * ಕೆ.ಟಿ.ಬಾಲಕೃಷ್ಣ– ಎಸ್ಪಿ, ಗದಗ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>