<p><strong>ಬೆಂಗಳೂರು: </strong>ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಗಳ ‘ವಿಶಿಷ್ಟ’ ಹಾಗೂ ‘ಶ್ಲಾಘನೀಯ ಸೇವಾ’ ಪ್ರಶಸ್ತಿಗೆ ರಾಜ್ಯದ 19 ಪೊಲೀಸರು ಭಾಜನರಾಗಿದ್ದಾರೆ. ಅವರ ವಿವರ ಈ ಕೆಳಗಿನಂತಿದೆ.<br /> <br /> <strong>ವಿಶಿಷ್ಟ ಸೇವಾ ಪದಕ</strong><br /> *ಎ.ಎಸ್.ಎನ್ ಮೂರ್ತಿ, ಐಜಿಪಿ, ಆಂತರಿಕ ಭದ್ರತಾ ವಿಭಾಗ<br /> *ವಿಜಯ ಕುಮಾರ್ ಜಿ.ಡಂಬಳ, ಹೆಚ್ಚುವರಿ ಎಸ್ಪಿ, ಬಳ್ಳಾರಿ<br /> ಶ್ಲಾಘನೀಯ ಸೇವಾ ಪದಕ<br /> *ಎಂ.ಎನ್.ನಾಗರಾಜ್, ಎಸ್ಪಿ, ಬಾಗಲಕೋಟೆ<br /> *ಮಂಜುನಾಥ್ ಅಣ್ಣಿಗೇರಿ, ಎಸ್ಪಿ, ಲೋಕಾಯುಕ್ತ<br /> *ಎಸ್.ಬದ್ರಿನಾಥ್, ಎಸಿಪಿ, ಬೆಂಗಳೂರು<br /> *ವಿನಯ್ ಎ.ಗಾಂವ್ಕರ್, ಎಸಿಪಿ, ಬೆಂಗಳೂರು<br /> *ವಿ.ಮರಿಯಪ್ಪ, ಎಸಿಪಿ, ಬೆಂಗಳೂರು<br /> *ಸೋಮಲಿಂಗಪ್ಪ ಬಿ.ಛಬ್ಬಿ, ಎಸಿಪಿ, ಹುಬ್ಬಳ್ಳಿ<br /> *ಸಿ.ಎ.ಸಿದ್ದಲಿಂಗಯ್ಯ, ಇನ್ಸ್ಪೆಕ್ಟರ್, ಕೋಲಾರ<br /> *ಪ್ರಮೋದ್ ಎಸ್.ಧಾಗೆ, ಇನ್ಸ್ಪೆಕ್ಟರ್, ಬೆಂಗಳೂರು ಗ್ರಾಮಾಂತರ<br /> *ಶ್ರೀಧರ್ ದೊಡ್ಡಿ, ಇನ್ಸ್ಪೆಕ್ಟರ್, ಹೊಸಪೇಟೆ<br /> *ಎಂ.ಶಾಂತರಾಜ್, ಇನ್ಸ್ಪೆಕ್ಟರ್, ಬೆಂಗಳೂರು<br /> *ಕೆ.ಎಸ್.ಪ್ರಾಣೇಶ್ ಮೂರ್ತಿ, ಎಸ್ಐ, ಗುಪ್ತದಳ<br /> *ಪಿ.ನಾಗರಾಜ್, ಎಎಸ್ಐ, ಹಾಸನ<br /> *ಟಿ.ಎಲ್.ಮುದ್ದುರಾಜು ಅರಸ್, ಎಆರ್ಎಸ್ಐ, ಡಿಎಆರ್, ಚಿಕ್ಕಮಗಳೂರು<br /> *ಸಿ.ಕೆ.ಪದ್ಮನಾಭ, ಎಎಸ್ಐ, ಚಿಕ್ಕಮಗಳೂರು<br /> *ಎ.ಎಂ.ಪಳಂಗಪ್ಪ, ಎಆರ್ಎಸ್ಐ, ಕೆಎಸ್ಆರ್ಪಿ, ಬೆಂಗಳೂರು<br /> *ಕೆ.ಇ.ಮ್ಯಾಥ್ಯು, ಎಎಚ್ಸಿ, ಡಿಎಆರ್, ಶಿವಮೊಗ್ಗ<br /> *ಸಿ. ಹಿರಿಯಣ್ಣಯ್ಯ, ಎಎಚ್ಸಿ, ಡಿಎಆರ್, ಚಿಕ್ಕಮಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಗಳ ‘ವಿಶಿಷ್ಟ’ ಹಾಗೂ ‘ಶ್ಲಾಘನೀಯ ಸೇವಾ’ ಪ್ರಶಸ್ತಿಗೆ ರಾಜ್ಯದ 19 ಪೊಲೀಸರು ಭಾಜನರಾಗಿದ್ದಾರೆ. ಅವರ ವಿವರ ಈ ಕೆಳಗಿನಂತಿದೆ.<br /> <br /> <strong>ವಿಶಿಷ್ಟ ಸೇವಾ ಪದಕ</strong><br /> *ಎ.ಎಸ್.ಎನ್ ಮೂರ್ತಿ, ಐಜಿಪಿ, ಆಂತರಿಕ ಭದ್ರತಾ ವಿಭಾಗ<br /> *ವಿಜಯ ಕುಮಾರ್ ಜಿ.ಡಂಬಳ, ಹೆಚ್ಚುವರಿ ಎಸ್ಪಿ, ಬಳ್ಳಾರಿ<br /> ಶ್ಲಾಘನೀಯ ಸೇವಾ ಪದಕ<br /> *ಎಂ.ಎನ್.ನಾಗರಾಜ್, ಎಸ್ಪಿ, ಬಾಗಲಕೋಟೆ<br /> *ಮಂಜುನಾಥ್ ಅಣ್ಣಿಗೇರಿ, ಎಸ್ಪಿ, ಲೋಕಾಯುಕ್ತ<br /> *ಎಸ್.ಬದ್ರಿನಾಥ್, ಎಸಿಪಿ, ಬೆಂಗಳೂರು<br /> *ವಿನಯ್ ಎ.ಗಾಂವ್ಕರ್, ಎಸಿಪಿ, ಬೆಂಗಳೂರು<br /> *ವಿ.ಮರಿಯಪ್ಪ, ಎಸಿಪಿ, ಬೆಂಗಳೂರು<br /> *ಸೋಮಲಿಂಗಪ್ಪ ಬಿ.ಛಬ್ಬಿ, ಎಸಿಪಿ, ಹುಬ್ಬಳ್ಳಿ<br /> *ಸಿ.ಎ.ಸಿದ್ದಲಿಂಗಯ್ಯ, ಇನ್ಸ್ಪೆಕ್ಟರ್, ಕೋಲಾರ<br /> *ಪ್ರಮೋದ್ ಎಸ್.ಧಾಗೆ, ಇನ್ಸ್ಪೆಕ್ಟರ್, ಬೆಂಗಳೂರು ಗ್ರಾಮಾಂತರ<br /> *ಶ್ರೀಧರ್ ದೊಡ್ಡಿ, ಇನ್ಸ್ಪೆಕ್ಟರ್, ಹೊಸಪೇಟೆ<br /> *ಎಂ.ಶಾಂತರಾಜ್, ಇನ್ಸ್ಪೆಕ್ಟರ್, ಬೆಂಗಳೂರು<br /> *ಕೆ.ಎಸ್.ಪ್ರಾಣೇಶ್ ಮೂರ್ತಿ, ಎಸ್ಐ, ಗುಪ್ತದಳ<br /> *ಪಿ.ನಾಗರಾಜ್, ಎಎಸ್ಐ, ಹಾಸನ<br /> *ಟಿ.ಎಲ್.ಮುದ್ದುರಾಜು ಅರಸ್, ಎಆರ್ಎಸ್ಐ, ಡಿಎಆರ್, ಚಿಕ್ಕಮಗಳೂರು<br /> *ಸಿ.ಕೆ.ಪದ್ಮನಾಭ, ಎಎಸ್ಐ, ಚಿಕ್ಕಮಗಳೂರು<br /> *ಎ.ಎಂ.ಪಳಂಗಪ್ಪ, ಎಆರ್ಎಸ್ಐ, ಕೆಎಸ್ಆರ್ಪಿ, ಬೆಂಗಳೂರು<br /> *ಕೆ.ಇ.ಮ್ಯಾಥ್ಯು, ಎಎಚ್ಸಿ, ಡಿಎಆರ್, ಶಿವಮೊಗ್ಗ<br /> *ಸಿ. ಹಿರಿಯಣ್ಣಯ್ಯ, ಎಎಚ್ಸಿ, ಡಿಎಆರ್, ಚಿಕ್ಕಮಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>