ರೂಪಾಂತರ ತಂಡದಿಂದ ಕನಕದಾಸರ ಪದಗಳ ಆಧಾರಿತ ‘ರಾಮಧ್ಯಾನ’, ಅಂಬಾರಿ ತಂಡದ ಮೈಕೊ ಶಿವಶಂಕರ್ ನಿರ್ದೇಶನದ ‘ಮಾಯೆ ಅಂದ್ರೆ ಮಾಯೆ’, ಸಂಚಯ ತಂಡದ ಜೋಸೆಫ್ ನಿರ್ದೇಶನದ ‘ತದ್ರೂಪಿ’, ಅರ್ಚನಾ ಶ್ಯಾಂ ನಿರ್ದೇಶನದಲ್ಲಿ ಅಂತರಂಗ ತಂಡ ಅಭಿನಯಿಸಿದ ‘ಶಾಲಭಂಜಿಕೆ’ ನಾಟಕಗಳು ಎಲ್ಲಾ ವರ್ಗದ ರಂಗಾಸ್ತಕರಿಗೂ ರಸದೌತಣ ನೀಡಿದವು.