ಡಾ. ಎಸ್. ಪ್ರಭು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾದ್ಯಕ್ಷ ಸಿದ್ದಣ್ಣ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಅಧ್ಯಕ್ಷ ಡಾ.ಬಸವರಾಜ ಸಿಕ್ಕೇರಿಮಠ, ಕಾರ್ಯದರ್ಶಿ ಡಾ. ಸಂತೋಷ ಗುಡಿ, ದಂತ ಕಾಲೇಜಿನ ಪ್ರಾಚಾರ್ಯ ಡಾ. ಶ್ರಿನಿವಾಸ್ ವನಕಿ, ಡಾ. ಕುಮಾರಸ್ವಾಮಿ,ಡಾ. ಸತ್ಯಜೀತ್ ದಂಡಗಿ ಉಪಸ್ಥಿತರಿದ್ದರು.