ಕವಿಗೋಷ್ಠಿಯಲ್ಲಿ ಕುಡಿಯರ ಮುತ್ತಪ್ಪ, ರಾಣು ಅಪ್ಪಣ್ಣ, ನಾಗೇಶ್ ಕಾಲೂರು, ಮಂಡೆಪಂಡ ಗೀತಾ ಮಂದಣ್ಣ, ಕಸ್ತೂರಿ ಗೋವಿಂದಮಯ್ಯ, ಚಕ್ಕೇರ ತ್ಯಾಗರಾಜ್, ನಿವ್ಯ ಮದೆ ಜೋಯಪ್ಪ, ರಾಕೇಶ್ ಚಿನ್ನಪ್ಪ, ಪ್ರೀತಿ ಗಣೇಶ್, ರೇವತಿ ಪೂವಯ್ಯ, ರೇವತಿ ರಮೇಶ್, ಎಂ.ಇ. ಮಹಮದ್, ಪ್ರವೀಣ ಚಂಗಪ್ಪ, ಮಂಡೆಪಂಡ್ಡ ಸವಿತಾ ಕಾರ್ಯಪ್ಪ, ರವಿ ಸುಬ್ಬಯ್ಯ ಅವರು ಕವನಗಳನ್ನು ವಾಚಿಸಿ ಗಮನ ಸೆಳೆದರು.