ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಬೇಗ ಮುಗಿಸಲಿ

Last Updated 6 ಜೂನ್ 2011, 12:50 IST
ಅಕ್ಷರ ಗಾತ್ರ

ಸುಮಾರು 10-15 ದಿವಸಗಳಿಂದ ಕತ್ರಗುಪ್ಪೆಯ ಭುವನೇಶ್ವರಿ ನಗರಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವಲ್ಲಿ ಚೇಂಬರ್ ಕೊಳವೆ ಅಳವಡಿಸಲು ರಸ್ತೆ ಅಗೆದಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ (ಡಾ. ವಿಷ್ಣುವರ್ಧನ ರಸ್ತೆ) ಭುವನೇಶ್ವರಿ ನಗರಕ್ಕೆ ಬರುತ್ತಿದ್ದ ಎಲ್ಲಾ ಬಸ್ಸುಗಳ (ಮಾರ್ಗಸಂಖ್ಯೆ 45ಎ, 45ಬಿ, 34ಇ ) ಸಂಚಾರ ಸ್ಥಗಿತವಾಗಿದೆ.

ಇದರಿಂದ ವೃದ್ಧರು, ಮಹಿಳೆಯರು ಮಕ್ಕಳೆನ್ನದೆ ಇಲ್ಲಿನ ನಿವಾಸಿಗಳೆಲ್ಲ ಬಿಸಿಲು, ಮಳೆಯಲ್ಲೇ ಫುಡ್‌ವರ್ಲ್ಡ್‌ವರೆಗೆ 1 ಕಿಮಿ ನಡೆದೇ ಹೋಗಿ ಬಸ್ ಹತ್ತಬೇಕಿದೆ. ಆದ್ದರಿಂದ ಸಂಬಂಧಿಸಿದವರು ಆದಷ್ಟು ಬೇಗ ಕಾಮಗಾರಿ ಮುಗಿಸಿ ಬಸ್‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿ ಎಂದು ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT