ಸುಮಾರು 10-15 ದಿವಸಗಳಿಂದ ಕತ್ರಗುಪ್ಪೆಯ ಭುವನೇಶ್ವರಿ ನಗರಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವಲ್ಲಿ ಚೇಂಬರ್ ಕೊಳವೆ ಅಳವಡಿಸಲು ರಸ್ತೆ ಅಗೆದಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ (ಡಾ. ವಿಷ್ಣುವರ್ಧನ ರಸ್ತೆ) ಭುವನೇಶ್ವರಿ ನಗರಕ್ಕೆ ಬರುತ್ತಿದ್ದ ಎಲ್ಲಾ ಬಸ್ಸುಗಳ (ಮಾರ್ಗಸಂಖ್ಯೆ 45ಎ, 45ಬಿ, 34ಇ ) ಸಂಚಾರ ಸ್ಥಗಿತವಾಗಿದೆ.