ಭೈರವೇಶ್ವರ ವಿದ್ಯಾನಿಕೇತನದ ಗಗನ, ಮೃದುನ, ಆದರ್ಶ ಶಾಲೆಯ ಎಸ್.ಸಂದೀಪ್ ಮೌನೀಷ್, ಅರುಣ್, ಅಂಕಿತ, ರಕ್ಷಿತ, ಕುವೆಂಪು ರವರ ಕವಿತೆಗಳನ್ನು ಹಾಡಿ, ವಾಚನ ಮಾಡಿ ಗಮನ ಸೆಳೆದರು. ಗಾಯಕ ಕೆ.ನರಸಿಂಹಮೂರ್ತಿ ಅವರಿಂದ ಕುವೆಂಪು ಅವರ ಆಯ್ದ ಕವಿತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಡಾ.ವೆಂಕಟಾಚಲ, ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಚಂದ್ರಶೇಖರ್, ಅಧ್ಯಕ್ಷ ಮುನಿವೆಂಕಟೇಗೌಡ, ಶಿಕ್ಷಕ ಚಲಪತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.