ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. 6000 ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದವರಿಗೆ ರೂ. 4500 ಮತ್ತು, ಟ್ರೋಫಿ ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ. 4000 ಹಾಗೂ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸುನೀಲ ಸಾವಂತ, ಖಜಾಂಚಿ ರುದ್ರಣ್ಣ ಚಂದರಗಿ, ಬಿ.ಬಿ. ಶೆಟ್ಟಿ, ಸುನಿಲ್ ಚೌಗುಲೆ, ಸುಹಾಸ ನಿಂಬಾಳಕರ, ಎಸ್.ಕೆ. ದೇಸಾಯಿ, ಆರ್.ವಿ. ದೇಶಪಾಂಡೆ, ಎಸ್.ಕೆ. ಮಂಜುನಾಥ, ಅಜೀತ್ ಧಾಮನೇಕರ ಹಾಗೂ ಮುಂತಾದವರು ಉಪಸ್ಥಿತರಿದ್ದರು.