ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಪೋಲು ಸರಿಪಡಿಸಿ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಗವೀಪುರಂ ಬಡಾವಣೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಸ್ತೆ, 2ನೇ ಅಡ್ಡ ರಸ್ತೆಯಲ್ಲಿ ನಿಜಗುಣ ಶಾಲೆಯ ದ್ವಾರದ ಬಳಿ ರಸ್ತೆಯೊಳಗಿನ ಕೊಳವೆಯು ಒಡೆದು ನೀರು ಪೋಲಾಗುತ್ತಿದೆ.

ಜಲಮಂಡಲಿ ಮತ್ತು ನೀರು ಸರಬರಾಜು ಮಂಡಲಿಯವರು ಸರಿಪಡಿಸಬೇಕಾಗಿ ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT