ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲರು

Last Updated 14 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಅಧಿಕಾರಕ್ಕಾಗಿ ವಾಮ
ಮಾರ್ಗದ ಬಳಕೆ
ಪರಿಣಾಮ ಬೆಂಬಿಡದ
ಜೀವ ಬೆದರಿಕೆ
ತೊಡೆ ತಟ್ಟಲಷ್ಟೇ
ಸೀಮಿತವಾಯ್ತು
ಉತ್ತರಕುಮಾರರ
ಎದೆಗಾರಿಕೆ!
ಶುದ್ಧವಿದ್ದಿದ್ದರೆ ನಡತೆ
ಬೇಕಿತ್ತೆ ಆರಕ್ಷಕರ ಭದ್ರತೆ?
ಲಪಟಾಯಿಸಿದರೆ
ಪರರ ಸ್ವತ್ತು
ಕಾಡದಿರುವುದೇ ಆಪತ್ತು!
ಸಜ್ಜನರಾಳಿದ ಕನ್ನಡ ನಾಡಿದು
ಬೆಚ್ಚದ ಕೆಚ್ಚೆದೆ ಸಂಸ್ಕೃತಿ
ದುರ್ಬಲರಂತೆ ರಕ್ಷಣೆ ಬಯಸಿ
ಮಾಡಿದರು ಘನತೆ ಅವನತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT